స్తోత్ర రత్నము – సరళ వ్యాఖ్యానము – శ్లోకములు 51-60

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము శ్లోకములు 41-50 శ్లోకము 51 – “నీ గొప్ప కృపతోనే, ఈ దయ కలిగినవారి మరియు దయ కోరే వారి మధ్య సంబంధము స్థాపించబడింది; ఈ సంధర్భముగా, నీవు నన్ను త్యజించకుండా నన్ను రక్షించాలి”, అని  ఆళవందార్లు తెలుపుతున్నారు. తదహం త్వదృతే న నాథవాన్ మదృతే త్వం దయనీయవా న్న చ। విధినొర్మితమేతదన్వయం భగవాన్! పాలయ మా స్మ జీహపః॥ … Read more

periya thirumozhi – 1.10.5 – thUNAy adhanUdu

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama: periya thirumozhi >> First centum >> Tenth decad << Previous Highlights from avathArikai (Introduction) Now, in two pAsurams, AzhwAr explains how emperumAn has set out to help him. AzhwAr explains emperumAn’s arrival on thirumalA [in this pAsuram] and subsequently entering AzhwAr’s divine heart [in the … Read more

స్తోత్ర రత్నము – సరళ వ్యాఖ్యానము – శ్లోకములు 41- 50

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము శ్లోకములు 31-40 శ్లోకము 41 –  ఈ శ్లోకము – భగవానుడికి అతి ప్రియమైన, ధ్వజము మరియు ఇతర దివ్య సేవలందిస్తున్న పెరియ తిరువడి (గరుడాల్వాన్, గరుడ) తో ఎంబెరుమానుడితో కలసి ఉండటాన్ని ఆళవందార్లు ఆనందిస్తున్నారు. దాస సఖా వాహనమాసనం ద్వజో యస్తే వితానం వ్యజనం త్రయీమయః । ఉపస్థితం తేన పురో గరుత్మతా త్వదంఘ్రిసమ్మర్ధకిణాంగశోభినా॥ వేదములు అంగములుగా, నీ సేవకునిగా, … Read more

స్తోత్ర రత్నము – సరళ వ్యాఖ్యానము – శ్లోకములు 31-40

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము శ్లోకములు 21-30 శ్లోకము 31 –    ఈ శ్లోకములో “కేవలము నీ దివ్య చరణముల దర్శనముతో సరిపోదు, నా శిరస్సుని నీ దివ్య తిరువడితో అలంకరించాలి” అని ఆళవందార్లు చెబుతున్నారు. తిరువాయ్మొళి 9.2.2లో చెప్పినట్టుగా “పడిక్కళవాగ నిమిర్త నిన్ పాదపంగయమే తలైక్కణియాయ్” (ముల్లోకాలంత పెరిగిన నీ దివ్య చరణములతో నా శిరస్సుని  అలంకరించు), తిరువాయ్మొళి 4.3.6 “కోలమామ్ ఎన్ … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 61 ರಿಂದ 70

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-61 (ಉಣ್ಣಿಲ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಭಯಾನಕವಾದ ಇನ್ದ್ರಿಯಗಳಿಂದ ಭಯಪಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ ಉಣ್ಣಿಲಾ ಐವರುಡನ್ ಇರುತ್ತಿ ಇವ್ವುಲಗಿಲ್ಎಣ್ಣಿಲಾ ಮಾಯನ್ ಎನೈ ನಲಿಯ ಎಣ್ಣುಗಿನ್ಱಾನ್ಎನ್ಱು ನಿನೈನ್ದು ಓಲಮಿಟ್ಟ ಇನ್ ಪುಗೞ್ ಸೇರ್ ಮಾಱನ್ ಎನಕುನ್ಱಿ ವಿಡುಮೇ ಪವಕ್ ಕನ್ಗುಲ್ ಮಧರವಾದ ವೈಭವವನ್ನು ಉಳ್ಳವರಾದ ಆೞ್ವಾರ್ ,ಅನಂತವಾದ ಅತ್ಯಾಶ್ಚರ್ಯಕರ ಕಾರ್ಯಗಳನ್ನು ಮಾಡುವ … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 51 ರಿಂದ 60

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-51 (ವೈಗಲ್….) ಈ ಪಾಸುರದಲ್ಲಿ ಮಾಮುನಿಗಳು, ವಿರಹ ತಾಪದಿಂದ ಆೞ್ವಾರ್ ಮಾಡುವ ದೂತಪ್ರೇಷಣೆಯನ್ನು ವಿವರಿಸುತ್ತಾರೆ. ವೈಗಲ್ ತಿರುವಣ್ವಣ್ಡೂರ್ ವೈಗುಮ್ ಇರಾಮನುಕ್ಕು ಎನ್ಸೆಯ್ಗೈತನೈಪ್ ಪುಳ್ಳೈನನ್ಗಾಳ್ ಸೆಪ್ಪುಮ್ ಎನಕ್ ಕೈಕೞಿನ್ದಕಾದಲುಡನ್ ತೂದು ವಿಡುಮ್ ಕಾರಿಮಾಱನ್ ಕೞಲೇಮೇದಿನಿಯೀರ್ ನೀರ್ ವಣನ್ಗುಮಿನ್ ಭೂಮಿಯ ವಾಸಿಗಳೆ! “ಓ ಪಕ್ಷಿಗಳ ಸಮೂಹವೇ! ತನ್ನ ಕೃಪೆಯಿಂದ ತಿರುವಣ್ವಂದೂರಿನಲ್ಲಿ ಎಂದೂ ನೆಲಸಿರುವ ದಶರಥ ಚಕ್ರವರ್ತಿಯ ಮಗನಿಗೆ (ಶ್ರೀರಾಮನಿಗೆ) … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 41 ರಿಂದ 50

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-41 (ಕೈಯಾರುಮ್ ಚಕ್ಕರತ್ತೋನ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿಂದ ಸಂಸಾರಿಗಳನ್ನು ತಿದ್ದಲು ,ಅವರನ್ನು(ಆೞ್ವಾರನ್ನು) ನಿರ್ಹೇತುಕವಾಗಿ ಸ್ವೀಕರಿಸಿದ್ದದನ್ನು ಕಂಡು ಆಶ್ಚರ್ಯಚಕಿತರಾದದ್ದನ್ನು ಅನುವದಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.ಕೈಯಾರುಮ್ ಚಕ್ಕರತ್ತೋನ್ ಕಾದಲ್ ಇನ್ರಿಕ್ಕೇ ಇರುಕ್ಕಪ್ಪೊಯ್ಯಾಗಪ್ ಪೇಸುಮ್ ಪುಱನ್ ಉರೈಕ್ಕು – ಮೆಯ್ಯಾನಪಟ್ರೈ ಉಪಗರಿತ್ತ ಪೇರ್ ಅರುಳಿನ್ ತನ್ಮೈದನೈಪ್ಪೋಟ್ರಿನನೇ ಮಾರನ್ ಪೊಲಿನ್ದು.ಆೞ್ವಾರ್ ಕೃಪೆಯಿಂದ ವಿದೀಪ್ತವಾಗಿ “(ಎಮ್ಪೆರುಮಾನಿನ ವಿಷಯದಲ್ಲಿ)ನನಗೆ ಭಕ್ತಿಯಿಲ್ಲದ ವಂಚಿಸುವ ಮಿಂಚುವ … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 31 ರಿಂದ 40

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-31ಅವ: (ಒರು ನಾಯಗಮಾಯ್…) ಈ ಪಾಸುರದಲ್ಲಿ ಮಾಮುನಿಗಳು ಹೇಯವಾಗಿಯು ಅಸ್ತಿರವಾಗಿರುವ ಲೌಕಿಕ ಸಂಪತ್ತಿನ ದೋಷಗಳನ್ನು ಪ್ರಕಾಶಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸಿದ್ದಾರೆ.ಒರು ನಾಯಗಮಾಯ್ ಉಲಗುಕ್ಕು ವಾನೋರ್ಇರು ನಾಟ್ಟಿಲ್ ಏಱಿ ಉಯ್ಕ್ಕುಮ್ ಇನ್ಬಮ್ ತಿರಮಾಗಾಮನ್ನುಯಿರ್ಪ್ ಪೋಗಮ್ ತೀದು ಮಾಲ್ ಅಡಿಮೈಯೇ ಇನಿದಾಮ್ಪನ್ನಿಯಿವೈ ಮಾಱನ್ ಉರೈಪ್ಪಾಲ್ಆೞ್ವಾರ್ ವಿಶ್ಲೇಶಿಸಿ ವಿವರಿಸಿದ್ದು- 1. ಅಖಿಲ ವಿಶ್ವಕ್ಕೂ ಏಕ ನಾಯಕನಾಗಿರುವ … Read more

స్తోత్ర రత్నము – సరళ వ్యాఖ్యానము – శ్లోకములు 21-30

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము శ్లోకములు 11-20 శ్లోకము 21 – రక్షకుడైన భగవానుడి  గొప్పతనాన్ని గురించి ఆళవందార్లు ధ్యానిస్తున్నారు. మరోలా వివరిస్తూ – ఇంతకు ముందు లక్ష్యము యొక్క స్వభావాన్ని వివరించినట్టుగా, ఇక్కడ లక్ష్య సాధకుడి స్వభావాన్ని వివరిస్తున్నారు. మరొక వివరణ – ఇంతకు ముందు రక్షకుడైన భగవానుడి స్వరూప వివరణ ఇవ్వబడింది, తరువాత శరణాగతి స్వరూపము (శరణాగతి విధానము) గురించి క్రమంగా వివరించబడుచున్నది. … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 21 ರಿಂದ 30

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-21ಅವ: (ಮುಡಿಯಾರ್ ತಿರುಮಲೈಯಿಲ್…)ಈ ಪಾಸುರದಲ್ಲಿ ಮಾಮುನಿಗಳು ತಿರುಮಾಲಿರುಂಶೋಲೈಯಿನಲ್ಲಿ ನೆಲೆಸಿರುವ ಅೞಗರ್ ಎಮ್ಪೆರುಮಾನಿನ ಸೌಂದರ್ಯವನ್ನು ಪೂರ್ಣವಾಗಿ ಅನುಭವಿಸವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆಮುಡಿಯಾರ್ ತಿರುಮಲೈಯಿಲ್ ಮೂಣ್ಡು ನಿನ್ಡ್ಱ ಮಾಱನ್ಅಡಿವಾರಮ್ ತನ್ನಿಲ್ ಅೞಗರ್ ವಡಿವೞಗೈಪ್ಪಟ್ರಿ ಮುಡಿಯುಮ್ ಅಡಿಯುಮ್ ಪಡಿಗಲನುಮ್ಮುಟ್ರುಮ್ ಅನುಭವಿತ್ತಾನ್ ಮುನ್ಹಿಂದೆ ಆೞ್ವಾರ್ ಧೃಡವಗಿ ನಿಂತು, ಶ್ರೇಣಿಗಳು(ಶಿಖರಗಳಿರುವ) ತಿರುಮಲೆಯನ್ನು ಅನುಭವಿಸಿದರು ಹಾಗು ಪೂರ್ಣವಾಗಿ ಅೞಗರ್ ಎಮ್ಪೆರುಮಾನಿನ ಸೌಂದರ್ಯ … Read more