ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 61 ರಿಂದ 70

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-61 (ಉಣ್ಣಿಲ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಭಯಾನಕವಾದ ಇನ್ದ್ರಿಯಗಳಿಂದ ಭಯಪಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ ಉಣ್ಣಿಲಾ ಐವರುಡನ್ ಇರುತ್ತಿ ಇವ್ವುಲಗಿಲ್ಎಣ್ಣಿಲಾ ಮಾಯನ್ ಎನೈ ನಲಿಯ ಎಣ್ಣುಗಿನ್ಱಾನ್ಎನ್ಱು ನಿನೈನ್ದು ಓಲಮಿಟ್ಟ ಇನ್ ಪುಗೞ್ ಸೇರ್ ಮಾಱನ್ ಎನಕುನ್ಱಿ ವಿಡುಮೇ ಪವಕ್ ಕನ್ಗುಲ್ ಮಧರವಾದ ವೈಭವವನ್ನು ಉಳ್ಳವರಾದ ಆೞ್ವಾರ್ ,ಅನಂತವಾದ ಅತ್ಯಾಶ್ಚರ್ಯಕರ ಕಾರ್ಯಗಳನ್ನು ಮಾಡುವ … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 51 ರಿಂದ 60

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-51 (ವೈಗಲ್….) ಈ ಪಾಸುರದಲ್ಲಿ ಮಾಮುನಿಗಳು, ವಿರಹ ತಾಪದಿಂದ ಆೞ್ವಾರ್ ಮಾಡುವ ದೂತಪ್ರೇಷಣೆಯನ್ನು ವಿವರಿಸುತ್ತಾರೆ. ವೈಗಲ್ ತಿರುವಣ್ವಣ್ಡೂರ್ ವೈಗುಮ್ ಇರಾಮನುಕ್ಕು ಎನ್ಸೆಯ್ಗೈತನೈಪ್ ಪುಳ್ಳೈನನ್ಗಾಳ್ ಸೆಪ್ಪುಮ್ ಎನಕ್ ಕೈಕೞಿನ್ದಕಾದಲುಡನ್ ತೂದು ವಿಡುಮ್ ಕಾರಿಮಾಱನ್ ಕೞಲೇಮೇದಿನಿಯೀರ್ ನೀರ್ ವಣನ್ಗುಮಿನ್ ಭೂಮಿಯ ವಾಸಿಗಳೆ! “ಓ ಪಕ್ಷಿಗಳ ಸಮೂಹವೇ! ತನ್ನ ಕೃಪೆಯಿಂದ ತಿರುವಣ್ವಂದೂರಿನಲ್ಲಿ ಎಂದೂ ನೆಲಸಿರುವ ದಶರಥ ಚಕ್ರವರ್ತಿಯ ಮಗನಿಗೆ (ಶ್ರೀರಾಮನಿಗೆ) … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 41 ರಿಂದ 50

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-41 (ಕೈಯಾರುಮ್ ಚಕ್ಕರತ್ತೋನ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿಂದ ಸಂಸಾರಿಗಳನ್ನು ತಿದ್ದಲು ,ಅವರನ್ನು(ಆೞ್ವಾರನ್ನು) ನಿರ್ಹೇತುಕವಾಗಿ ಸ್ವೀಕರಿಸಿದ್ದದನ್ನು ಕಂಡು ಆಶ್ಚರ್ಯಚಕಿತರಾದದ್ದನ್ನು ಅನುವದಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.ಕೈಯಾರುಮ್ ಚಕ್ಕರತ್ತೋನ್ ಕಾದಲ್ ಇನ್ರಿಕ್ಕೇ ಇರುಕ್ಕಪ್ಪೊಯ್ಯಾಗಪ್ ಪೇಸುಮ್ ಪುಱನ್ ಉರೈಕ್ಕು – ಮೆಯ್ಯಾನಪಟ್ರೈ ಉಪಗರಿತ್ತ ಪೇರ್ ಅರುಳಿನ್ ತನ್ಮೈದನೈಪ್ಪೋಟ್ರಿನನೇ ಮಾರನ್ ಪೊಲಿನ್ದು.ಆೞ್ವಾರ್ ಕೃಪೆಯಿಂದ ವಿದೀಪ್ತವಾಗಿ “(ಎಮ್ಪೆರುಮಾನಿನ ವಿಷಯದಲ್ಲಿ)ನನಗೆ ಭಕ್ತಿಯಿಲ್ಲದ ವಂಚಿಸುವ ಮಿಂಚುವ … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 31 ರಿಂದ 40

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-31ಅವ: (ಒರು ನಾಯಗಮಾಯ್…) ಈ ಪಾಸುರದಲ್ಲಿ ಮಾಮುನಿಗಳು ಹೇಯವಾಗಿಯು ಅಸ್ತಿರವಾಗಿರುವ ಲೌಕಿಕ ಸಂಪತ್ತಿನ ದೋಷಗಳನ್ನು ಪ್ರಕಾಶಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸಿದ್ದಾರೆ.ಒರು ನಾಯಗಮಾಯ್ ಉಲಗುಕ್ಕು ವಾನೋರ್ಇರು ನಾಟ್ಟಿಲ್ ಏಱಿ ಉಯ್ಕ್ಕುಮ್ ಇನ್ಬಮ್ ತಿರಮಾಗಾಮನ್ನುಯಿರ್ಪ್ ಪೋಗಮ್ ತೀದು ಮಾಲ್ ಅಡಿಮೈಯೇ ಇನಿದಾಮ್ಪನ್ನಿಯಿವೈ ಮಾಱನ್ ಉರೈಪ್ಪಾಲ್ಆೞ್ವಾರ್ ವಿಶ್ಲೇಶಿಸಿ ವಿವರಿಸಿದ್ದು- 1. ಅಖಿಲ ವಿಶ್ವಕ್ಕೂ ಏಕ ನಾಯಕನಾಗಿರುವ … Read more

స్తోత్ర రత్నము – సరళ వ్యాఖ్యానము – శ్లోకములు 21-30

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము శ్లోకములు 11-20 శ్లోకము 21 – రక్షకుడైన భగవానుడి  గొప్పతనాన్ని గురించి ఆళవందార్లు ధ్యానిస్తున్నారు. మరోలా వివరిస్తూ – ఇంతకు ముందు లక్ష్యము యొక్క స్వభావాన్ని వివరించినట్టుగా, ఇక్కడ లక్ష్య సాధకుడి స్వభావాన్ని వివరిస్తున్నారు. మరొక వివరణ – ఇంతకు ముందు రక్షకుడైన భగవానుడి స్వరూప వివరణ ఇవ్వబడింది, తరువాత శరణాగతి స్వరూపము (శరణాగతి విధానము) గురించి క్రమంగా వివరించబడుచున్నది. … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 21 ರಿಂದ 30

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-21ಅವ: (ಮುಡಿಯಾರ್ ತಿರುಮಲೈಯಿಲ್…)ಈ ಪಾಸುರದಲ್ಲಿ ಮಾಮುನಿಗಳು ತಿರುಮಾಲಿರುಂಶೋಲೈಯಿನಲ್ಲಿ ನೆಲೆಸಿರುವ ಅೞಗರ್ ಎಮ್ಪೆರುಮಾನಿನ ಸೌಂದರ್ಯವನ್ನು ಪೂರ್ಣವಾಗಿ ಅನುಭವಿಸವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆಮುಡಿಯಾರ್ ತಿರುಮಲೈಯಿಲ್ ಮೂಣ್ಡು ನಿನ್ಡ್ಱ ಮಾಱನ್ಅಡಿವಾರಮ್ ತನ್ನಿಲ್ ಅೞಗರ್ ವಡಿವೞಗೈಪ್ಪಟ್ರಿ ಮುಡಿಯುಮ್ ಅಡಿಯುಮ್ ಪಡಿಗಲನುಮ್ಮುಟ್ರುಮ್ ಅನುಭವಿತ್ತಾನ್ ಮುನ್ಹಿಂದೆ ಆೞ್ವಾರ್ ಧೃಡವಗಿ ನಿಂತು, ಶ್ರೇಣಿಗಳು(ಶಿಖರಗಳಿರುವ) ತಿರುಮಲೆಯನ್ನು ಅನುಭವಿಸಿದರು ಹಾಗು ಪೂರ್ಣವಾಗಿ ಅೞಗರ್ ಎಮ್ಪೆರುಮಾನಿನ ಸೌಂದರ್ಯ … Read more

తిరువాయ్మొళి నూఱ్ఱందాది – సరళ వ్యాఖ్యానము – 1 – 10

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము <<తనియన్లు పాశురము 1 అవతారిక: (ఉయర్వేపరన్పడి… ) మాముణులు ఈ పాశురములో నమ్మాళ్వార్లు అనుగ్రహించిన తిరువాయ్మొళిలోని మొదటి దశకం యొక్క సారాన్ని సంక్షేపంగా రాశారు. పరమాత్మ స్వామిత్వాన్ని తెలియజేసి, ’ఆయన శ్రీపాదాలే చేతనుడు ఉజ్జీవించడానికి (మోక్షాన్ని పొందడానికి) ఉపాయం’ అని వివరించారు. ఉయర్వేపరన్పడియై ఉళ్ళదెల్లామ్ తాన్ కణ్డు ఉయర్వేదనేర్ కొణ్డురైత్తు – మయర్వేదుమ్ వారామల్ మానిడరై వాళ్విక్కుమ్ మాఱన్ శొల్ … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 11 ರಿಂದ 20

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-11ಅವ:ಈ ಪಾಸುರದಲ್ಲಿ ಮಾಮುನಿಗಳು ಎಲ್ಲಾ ಪದಾರ್ಥಗಳ ವ್ಯಸನವನ್ನು (ನೋವನ್ನು) ತನ್ನದಾಗಿಯೇ ಭಾವಿಸಿದ ಆಳ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.ವಾಯುಮ್ ತಿರುಮಾಲ್ ಮಱೈಯ ನಿಱ್ಕ ಆಟ್ರಾಮೈಪೋಯ್ ವಿಞ್ಜಿ ಮಿಕ್ಕ ಪುಲಮ್ಬುದಲಾಯ್ – ಆಯ.ಅಱಿಯದವಟ್ರೋಡು ಅಣೈನ್ದಳುದ ಮಾಱನ್ಸೆಱಿವಾರೈ ನೋಕ್ಕುಮ್ ತಿಣಿನ್ದುತನ್ನ ಭಕ್ತರಕಡೆ ಬರುವ ಶ್ರಿಯಪತಿಯು ಮರೈಯಾದ (ಕಣದಂತಿರುವ) ವೇಳೆಯಲ್ಲಿ ಅತಿಶಯಿಸುತ್ತಿರುವ ದುಃಖವು ತಡಿಯಲಾಗದ ಕಣ್ಣೀರಿನ ದಶೈಯನ್ನು ಹೋಂದಿ, … Read more

ರಾಮಾನುಜ ನೂಱ್ಱ್ರಂದಾದಿ – ಸರಳ ವಿವಿರಣೆ

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಇಯಱ್ಪಾ ಶ್ರೀ ಮಣವಾಳ ಮಾಮುನಿಗಳು ಉಪದೇಶ ರತ್ನಮಾಲೈಯ 38ನೇ ಪಾಸುರದಲ್ಲಿ ಎಂಪೆರುಮಾನಾರ್ ಅವರ ವೈಶಿಷ್ಟ್ಯತೆಯನ್ನು ಅದ್ಭುತವಾಗಿ ಬಹಿರಂಗಪಡಿಸಿದ್ದಾರೆ : ಎಂಪೆರುಮಾನಾರ್ ದರಿಸನಂ ಎನ್ಱೇ ಇದರ್ಕು ನಂಪೆರುಮಾಳ್ ಪೇರಿಟ್ಟು ನಾಟ್ಟಿ ವೈತ್ತಾರ್ – ಅಂಬುವಿಯೋರ್ ಇಂದ ದರಿಸನತ್ತೈ ಎಂಪೆರುಮಾನಾರ್ ವಳರ್ತ್ತ  ಅಂದ ಚೆಯಲ್ ಅಱಿಗೈಕ್ಕಾ ನಂಪೆರುಮಾಳ್ (ಶ್ರೀರಂಗದಲ್ಲಿ ಉತ್ಸವ ಮೂರ್ತಿ ) ನಮ್ಮ ಶ್ರೀವೈಷ್ಣವ ಸಂಪ್ರದಾಯಂ (ಶ್ರೀವಿಷ್ಣುವಿನ ದೈವೀಕ ಅನುಯಾಯಿಗಳು ಅನುಸರಿಸುವ ದಿವ್ಯ ಸಂಸ್ಕೃತಿ ) ಅನ್ನು ಎಂಪೆರುಮಾನಾರ್ … Read more

thiruviruththam – 92 – pENalamillA arakkar

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama: Full Series Previous avathArikai (Introduction) AzhwAr had said in the previous pAsuram “perungiRiyAnai allAl adiyEn nenjam pENaladhE”. Here he says that dhEvas (celestial entities) who are limited [by their abilities] but are higher than samsAris, are not involved even to this extent with sarvESvaran. Their … Read more