ತಿರುವಾಯ್ಮೊೞಿ – ಸರಳ ವಿವರಣೆ – 5.8 – ಆರಾವಮುದೇ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 5.7 ನೋಟ್ರ ಆಳ್ವಾರರು ವಾನಮಾಮಲೈ ಶ್ರೀವರಮಂಗಲ ನಗರ್ ಎಂಪೆರುಮಾನರಿಗೆ ಪೂರ್ತಿಯಾಗಿ ಶರಣಾದ ಮೇಲೂ , ಎಂಪೆರುಮಾನರು ಅವರ ಮುಂದೆ ಕಾಣಿಸಿಕೊಳ್ಳುವುದಿಲ್ಲ. ಆಳ್ವಾರರು ಯೋಚಿಸುತ್ತಾರೆ, “ಒಂದು ವೇಳೆ ತಿರುಕ್ಕುಡಂದೈಯ ಎಂಪೆರುಮಾನರು ನನ್ನ ಶರಣಾಗತಿಯನ್ನು ಸ್ವೀಕರಿಸುತ್ತಾರೆಯೋ” ಎಂದು. ಆದ್ದರಿಂದ ತಿರುಕ್ಕುಡಂದೈ ಆರಾವಮುದನ್ ಪೆರುಮಾಳಿನ ಹತ್ತಿರ ಅನನ್ಯಗತಿತ್ವಮ್ (ಬೇರೆಲ್ಲೂ ಗತಿಯಿಲ್ಲದೆ/ಆಶ್ರಯವಿಲ್ಲದೆ) ಎಂದು ಶರಣಾಗುತ್ತಾರೆ. ಪಾಸುರಮ್ 1:ಆಳ್ವಾರರು ಹೇಳುತ್ತಾರೆ, “ … Read more

ತಿರುವಾಯ್ಮೊೞಿ – ಸರಳ ವಿವರಣೆ – 5.7 – ನೋಟ್ರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 5.5 ಎಂಗನೇಯೋ ಎಂಪೆರುಮಾನರು ಅವರನ್ನು ಕೆಲ ಕಾಲ ಮಾತ್ರವೇ ಸ್ಮರಿಸುವವರನ್ನೂ ಸಹ ರಕ್ಷಿಸುತ್ತಾರೆ. ಆೞ್ವಾರರು ಏತಕ್ಕಾಗಿ ತನ್ನನ್ನು ರಕ್ಷಿಸುತ್ತಿಲ್ಲವೆಂದು ಆಶ್ಚರ್‍ಯ ಪಡುತ್ತಾರೆ. ಆೞ್ವಾರರು ತಾವು ಯಾವುದೋ ಮಾಧ್ಯಮದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದಾಗಿ ಎಂಪೆರುಮಾನರು ಯೋಚಿಸಿದ್ದಾರೆಂದು ತಿಳಿದುಕೊಂಡು , ತಾನು ಎಂತಹ ಅಲ್ಪ ಜೀವಿಯೆಂದೂ , ತನಗೆ ಬೇರೆ ಯಾವುದೂ ಮಾರ್ಗವೂ ತಿಳಿದಿಲ್ಲವೆಂದೂ , ವಾನಮಾಮಲೈ … Read more

ತಿರುವಾಯ್ಮೊೞಿ – ಸರಳ ವಿವರಣೆ – 5.5 – ಎಂಗನೇಯೋ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 4.10 ಒನ್‌ಱುಮ್ ಆಳ್ವಾರರು ತಮ್ಮನ್ನು ತಾವು ಪರಾಂಕುಶ ನಾಯಕಿಯಾಗಿ ನೆನೆದು ಕೊಂಡು , ಮಡಲ್‍ನನ್ನು ಆಚರಿಸಲು ಪ್ರಾರಂಭಿಸುತ್ತಾರೆ. (ಎಂಪೆರುಮಾನರು ತಮ್ಮನ್ನು ಬಿಟ್ಟುಬಿಟ್ಟರೆಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ.) ರಾತ್ರಿಯಲ್ಲಿ ಬಹಳವೇ ನೊಂದು , ಮತ್ತು ಬೆಳಗಿನ ಝಾವದಲ್ಲಿ ಸ್ವಲ್ಪ ತಿಳಿಯಾದರು. ಅವರ ತಾಯಿಯು ಮತ್ತು ಸ್ನೇಹಿತೆಯರೂ ಅವರಿಗೆ ಸಲಹೆಗಳನ್ನು ಕೊಡಲು ಆರಂಭಿಸಿದರು. ಆದರೆ ಅವಳು ಆ ಮಾತುಗಳಿಗೆ … Read more

ತಿರುವಾಯ್‌ಮೊೞಿ – ಸರಳ ವಿವರಣೆ – 4.10 -ಒನ್‌ಱುಮ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 4.1 ಒರುನಾಯಗಮಾಯ್ ಶ್ರೀಃ ಯ ಪತಿಯಾದ ಸರ್ವೇಶ್ವರನು ಅತ್ಯಂತ ಕರುಣೆಯಿಂದ ಈ ಭೂಮಿಯ ಆತ್ಮಗಳಿಗಾಗಿ , ಇಲ್ಲಿಗೇ ಇಳಿದು ಬಂದು ಅರ್ಚ್ಚಾವತಾರದಲ್ಲಿ ಎಲ್ಲರಿಗಾಗಿ ಕಾಯುತ್ತಿರುವನು. ಈ ಆತ್ಮಗಳು ಸರ್ವೇಶ್ವರನು ನಿಯಮಿಸಿದ ದೇವತೆಗಳ ಹತ್ತಿರ ಹೋಗುತ್ತಿವೆ. ಅದನ್ನು ನೋಡಿ ಆೞ್ವಾರರು ಸರ್ವೇಶ್ವರನ ಅಧಿಪತ್ಯವನ್ನು ವಿವರವಾಗಿ ತಿಳಿಸಿದ್ದಾರೆ. ಆ ಆತ್ಮಗಳನ್ನು ಒಳ್ಳೆಯದಕ್ಕಾಗಿ ಬದಲಿಸಿ ಪರಮಾನಂದವಾಗಿದ್ದಾರೆ. ಆೞ್ವಾರರು ಎಂಪೆರುಮಾನರ … Read more

ತಿರುವಾಯ್ಮೊೞಿ – ಸರಳ ವಿವರಣೆ – 2.10 ಕಿಳರೊಳಿ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 1.2 ವೀಡುಮಿನ್ ಆೞ್ವಾರ್ ಎಂಪೆರುಮಾನಿಗೆ ಇಷ್ಟವಾದ ಕೈಂಕರ್ಯವನ್ನು ಮಾಡಲು ಬಯಸಿದರು. ಆಗ, ಎಂಪೆರುಮಾನ್ ‘ ತೆರ್ಕು ತಿರುಮಲೈ'( ದಕ್ಷಿಣದಲ್ಲಿರುವ ಪವಿತ್ರ ಬೆಟ್ಟ) ಎನ್ನುವ ತಿರುಮಾಲಿರುನ್ಜೋಲೈಯ ಬಗ್ಗೆ ಯೋಚಿಸಿ, ಅಲ್ಲಿ ಆೞ್ವಾರಿಗೆ ದರ್ಶನವನ್ನು ನೀಡಿ “ನಿನಗಾಗಿ ನಾನಿಲ್ಲಿ ಬಂದಿರುವೆನು.ಇಲ್ಲಿ ನೀನು ಎಲ್ಲಾ ರೀತಿಯ ಕೈಂಕರ್ಯಗಳನ್ನೂ ಮಾಡು” ಎಂದು ಹೇಳಿದರು. ಅದನ್ನು ಕೇಳಿ ಆೞ್ವಾರ್ ಅತ್ಯಂತ ತೃಪ್ತಿಗೊಂಡರು ಹಾಗು … Read more

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುವಾಯ್ಮೊೞಿ ಶ್ರೀ ಮಣವಾಳ ಮಾಮುನಿಗಳು ವೈಕಾಶಿ ವಿಶಾಖದ ಶ್ರೇಷ್ಠತೆಯನ್ನು, ನಮ್ಮಾೞ್ವಾರರನ್ನು  ತಿರುವಾಯ್ಮೊೞಿಯನ್ನೂ, ಮತ್ತು ತಿರುಕ್ಕುರುಗೂರಿನ ಪ್ರಾಮುಖ್ಯತೆಯನ್ನೂ ತಮ್ಮ ಉಪದೇಶ ರತ್ನಮಾಲೆಯ 15ನೇ ಪಾಸುರದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ಉಣ್ಡೋ ವೈಕಾಶಿ ವಿಶಾಗತ್ತುಕ್ಕೊಪ್ಪೊರು ನಾಳ್ ಉಂಡೋ ಶಡಗೋಪರ್ಕೊಪ್ಪೊರುವರ್, ಉಂಡೋ, ತಿರುವಾಯ್ಮೊೞಿಕ್ಕೊಪ್ಪು ತೆನ್ ಕುರುಗೈಕ್ಕುಂಡೋ ಒರು ಪಾರ್ ತನಿಲ್ ಒಕ್ಕುಮೂರ್॥ ಸರ್ವೇಶ್ವರನಾದ ಶ್ರೀಮನ್ನಾರಾಯಣರಿಗೆ   ಮಂಗಳಾಶಾಸನವನ್ನು ಮಾಡಿದ, ಅವರಿಗೂ ಅವರ ಐಶ್ವರ್ಯಕ್ಕೂ ಶ್ರೇಷ್ಠತೆಯನ್ನು ತಂದ ನಮ್ಮಾೞ್ವಾರವರ ಹುಟ್ಟುದಿನವಾದ ವೈಕಾಶಿ … Read more

ತಿರುವಾಯ್ಮೊೞಿ – ಸರಳ ವಿವರಣೆ – 1.2 – ವೀಡುಮಿನ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 1.1 – ಉಯರ್ವರ ಎಂಪೆರುಮಾನರ ಅಧಿಪತ್ಯವನ್ನೂ, ಮೇಲ್ಮೆಯನ್ನೂ ಪೂರ್ತಿಯಾಗಿ ಆನಂದಿಸಿದ ಬಳಿಕ , ಆೞ್ವಾರರು ಅಂತಹ ಎಂಪೆರುಮಾನರನ್ನು ಪಡೆಯುವುದರ ಬಗ್ಗೆ , ಈ ಪದಿಗೆಯಲ್ಲಿ (dacad) ಅನ್ಯರಿಗಾಗಿ ವಿವರಿಸಿದ್ದಾರೆ. ಅವರು ಅನುಭವಿಸಿದ ವಿಷಯದ ಶ್ರೇಷ್ಠತೆಯ ದೆಸೆಯಿಂದ ಮತ್ತು ಈ ಲೋಕದ ಸಂಸಾರಿಗಳಿಗಾಗಿ ಆೞ್ವಾರರು ಇದನ್ನು ಬೇರೆಯವರಿಗೂ ತಿಳಿಸಲು ಯೋಚಿಸಿದರು. ಈ ಜಗತ್ತಿನ ಸಂಸಾರಿಗಳು ಲೌಕಿಕ … Read more

ತಿರುವಾಯ್ಮೊೞಿ – ಸರಳ ವಿವರಣೆ – 1.1 – ಉಯರ್ವರ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << ತನಿಯನ್‌ಗಳು ಶ್ರೀಯಃ ಪತಿಯಾದ ಸರ್ವೇಶ್ವರನೇ ಎಲ್ಲಾದಿಕ್ಕೂ ಮೇಲಾದವನು, ಸಕಲ ಕಲ್ಯಾಣ ಗುಣಗಳನ್ನು ಹೊಂದಿರುವವನು, ದೈವಿಕ ರೂಪಗಳನ್ನು ಹೊಂದಿರುವವನು, ವೇದಗಳ ಮೂಲಕ ಸಂಪೂರ್ಣವಾಗಿ ಹೊರಪಡುವವನು, ಎಲ್ಲೆಲ್ಲಿಯೂ ವ್ಯಾಪಿಸುವವನು, ಎಲ್ಲರನ್ನೂ ನಿಯಂತ್ರಿಸುವವನು , ಎಲ್ಲದರಲ್ಲೂ( ಚಿತ್ ಅಚಿತ್ತುಗಳಲ್ಲಿ) ಅಂತರ್ಯಾಮಿಯಾಗಿದ್ದುಕೊಂಡು ಅವುಗಳನ್ನು ಆಳುವವನು.ಈ ಪ್ರಬಂಧದಲ್ಲಿ ಆೞ್ವಾರ್ ಎಂಪೆರುಮಾನಿನ ಈ ಅಂಶಗಳನ್ನು ವಿವರಿಸುತ್ತಾ, ಸರ್ವೇಶ್ವರನು ತನಗೆ ದೈವಿಕ ಜ್ಞಾನ ಮತ್ತು ಭಕ್ತಿಯನ್ನು … Read more

ಅಮಲನಾದಿಪಿರಾನ್ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಶ್ರೀ ಮಣವಾಳ ಮಾಮುನಿಗಳು ಅಮಲನಾದಿಪಿರಾನ್‍ನ ಶ್ರೇಷ್ಠತೆಯನ್ನು ಉಪದೇಶ ರತ್ನಮಾಲೆಯ 10ನೇ ಪಾಸುರದಲ್ಲಿ ತಿಳಿಸಿದ್ದಾರೆ. ಕಾರ್ತ್ತಿಗೆಯಿಲ್ ರೋಗಿಣಿನಾಳ್ ಕಾಣ್ಮಿ ನಿನ್‍ಱು ಕಾಶಿನಿಯೀರ್ವಾಯ್‍ತ್ತ ಪುಗೞ್ ಪ್ಪಾಣರ್ ವಂದು ಉದಿಪ್ಪಾಲ್ – ಆತ್ತಿಯರ್ಗಳ್ಅನ್ಬುಡನೇ ತಾನ್ ಅಮಲನಾದಿ ಪಿರಾನ್ ಕಱ್ಱದರ್ ಪಿನ್ನನ್ಗುಡನೇ ಕೊಂಡಾಡುಂ ನಾಳ್ ॥ ಓಹ್! ಜಗತ್ತಿನಲ್ಲಿ ಹುಟ್ಟಿದ ಜನಗಳೇ! ಈವತ್ತು ಕಾರ್ತ್ತಿಗೈ ಮಾಸದ ರೋಹಿಣಿ ನಕ್ಷತ್ರದ ಶ್ರೇಷ್ಠವಾದ ದಿನ. ಈ ಶುಭ ದಿನದಂದು ತಿರುಪ್ಪಾಣಾಳ್ವಾರ್ … Read more

ತಿರುಪ್ಪಾವೈ – ಸರಳ ವಿವರಣೆ – 21ರಿಂದ 30 ರವರೆಗಿನ ಪಾಸುರಗಳು

ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ << 16 ರಿಂದ 20 ನೇ ಪಾಸುರಗಳು ಇಪ್ಪತ್ತೊಂದನೆಯ ಪಾಸುರಮ್:- ಈ ಪಾಸುರದಲ್ಲಿ ಆಂಡಾಳ್ ಕೃಷ್ಣನ ಅವತಾರ, ನಂದಗೋಪರ ಮನೆಯಲ್ಲಿ ಅವನ ಜನನ, ಮತ್ತು ಅವನ ಪ್ರಾಬಲ್ಯ, ವೇದಗಳಲ್ಲಿ ಉಲ್ಲೇಖಿಸಿರುವಂತೆ ಅವನ ಶ್ರೇಷ್ಠತೆಯ ಬಗ್ಗೆ ಹೇಳುತ್ತಾಳೆ. ಏಟ್ರ ಕಲಙ್ಗಳ್ ಎದಿರ್‌ಪೊಙ್ಗಿ ಮೀದಳಿಪ್ಪಮಾಟ್ರಾದೇ ಪಾಲ್‌ಶೊರಿಯುಮ್ ವಳ್ಳಲ್ ಪೆರುಮ್‌ಪಶುಕ್ಕಳ್ಆಟ್ರಪ್ಪಡೈತ್ತಾನ್ ಮಹನೇ ಅಱಿವುರಾಯ್ಊಟ್ರಮುಡೈಯಾಯ್ ಪೆರಿಯಾಯ್, ಉಲಹಿನಿಲ್ತೋಟ್ರಮಾಯ್ ನಿನ್ರು ಶುಡರೇ ತುಯಿಲೆೞಾಯ್ಮಟ್ರಾರ್ ಉನಕ್ಕು ವಲಿತುಲೈನ್ದು ಉನ್‌ವಾಶಱ್ಕಣ್ಆಟ್ರಾದು ವಂದು … Read more