ತಿರುವಾಯ್ಮೊೞಿ – ಸರಳ ವಿವರಣೆ – 10.10 – ಮುನಿಯೇ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.9 – ಶೂೞ್ ವಿಶುಮ್ಬು ತನ್ನ ಮನಸ್ಸಿನಲ್ಲಿ ಪರಮಪದವನ್ನು ಅನುಭವಿಸಿದ ಮೇಲೆ , ಆಳ್ವಾರರು ತಮ್ಮ ದಿವ್ಯ ಕಣ್ಣುಗಳನ್ನು ತೆರೆದರು. ಅವರು ತಾವು ಇನ್ನೂ ಈ ಸಂಸಾರದಲ್ಲಿಯೇ ಇರುವುದನ್ನು ತಿಳಿದುಕೊಂಡು ಬಹಳ ಉದ್ವಿಗ್ನರಾದರು. ಅವರು ಇದನ್ನು ಇನ್ನು ತಾವು ಹೆಚ್ಚು ಸಹಿಸಿಕೊಳ್ಳಲಾಗುವುದಿಲ್ಲ ಎಂದು ತಿಳಿದು, ಎಂಪೆರುಮಾನರನ್ನು ಕೂಗಿ ಕರೆದರು. ಅವರು ಶ್ರೀಮಹಾಲಕ್ಶ್ಮಿಯ ಮೇಲೆ ಆಣೆ … Read more

ತಿರುವಾಯ್ಮೊೞಿ – ಸರಳ ವಿವರಣೆ – 10.9 – ಶೂೞ್ ವಿಶುಮ್ಬು

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.8 – ತಿರುಮಾಲಿರುಞ್ಜೋಲೈ ಮಲೈ ಆಳ್ವಾರರು ಪರಮಪದಕ್ಕೆ ವೇಗವಾಗಿ ಸೇರಲು ಬಯಸುತ್ತಾರೆ. ಎಂಪೆರುಮಾನರು ಆಳ್ವಾರರನ್ನು ಇನ್ನೂ ವೇಗವಾಗಿ ತಲುಪಿಸಲು ಬಯಸುತ್ತಾರೆ. ಆದರೆ ಅದಕ್ಕೂ ಮುನ್ನ ಎಂಪೆರುಮಾನರು ಆಳ್ವಾರರ ಪರಮಪದದ ಆಸೆಯನ್ನು ಇನ್ನೂ ಹೆಚ್ಚಿಸಲು ಇಚ್ಛಿಸುತ್ತಾರೆ. ಆದ್ದರಿಂದ ಅರ್ಚಿರಾದಿ ಗತಿ (ಪರಮಪದಕ್ಕೆ ತಲುಪುವ ದಾರಿ)ಯನ್ನು ತೋರಿಸುತ್ತಾರೆ. ಇದು ವೇದಾಂತದಲ್ಲಿ ವಿವರಿಸಲಾಗಿದೆ. ಆಳ್ವಾರರು ಇದನ್ನು ಆನಂದಿಸುತ್ತಾರೆ ಮತ್ತು … Read more

ತಿರುವಾಯ್ಮೊೞಿ-ಸರಳ ವಿವರಣೆ – 10.8 – ತಿರುಮಾಲಿರುಂಚೋಲೈ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.7 – ಶೆಞ್ಜೊಲ್ ಎಂಪೆರುಮಾನರು ಕರುಣೆಯಿಂದ ತಮ್ಮ ಗರುಡವಾಹನದಲ್ಲಿ ಆಳ್ವಾರರನ್ನು ಪರಮಪದಕ್ಕೆ ಕರೆದೊಯ್ಯಲು ಆಗಮಿಸಿದರು. ಆಳ್ವಾರರು ಎಂಪೆರುಮಾನರು ಮೊದಲಿನಿಂದ ತಮಗೆ ಮಾಡಿದ ಉಪಕಾರಗಳನ್ನು ಸ್ಮರಿಸುತ್ತಾರೆ, “ನಾನು ಏನೂ ಅವನಿಗಾಗಿ ಮಾಡಿಲ್ಲದಿದ್ದದರೂ , ಹೇಗೆ ಎಂಪೆರುಮಾನರು ಅತಿ ಕರುಣೆಯಿಂದ ನನಗೆ ಫಲವನ್ನು ಕೊಡುತ್ತಿದ್ದಾರೆ?” ಮತ್ತು ಎಂಪೆರುಮಾನರಿಗೆ ಈ ಪ್ರಶ್ನೆಯನ್ನು ಕೇಳುತ್ತಾರೆ. ಎಂಪೆರುಮಾನರು ಉತ್ತರವನ್ನು ಕೊಡಲು ಅಸಫಲರಾಗುತ್ತಾರೆ. … Read more

ತಿರುವಾಯ್ಮೊೞಿ – ಸರಳ ವಿವರಣೆ – 10.7-ಶೆಞ್ಜೊಲ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.1 – ತಾಳತಾಮರೈ ಆಳ್ವಾರರು ಪರಮಪದವನ್ನು ಶೀಘ್ರವಾಗಿ ತಲುಪಲು ಬಯಸುತ್ತಾರೆ. ಎಂಪೆರುಮಾನರೂ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಆದರೆ ಎಂಪೆರುಮಾನರು ಆಳ್ವಾರರನ್ನು ಅವರ ದಿವ್ಯ ಲೌಕಿಕ ರೂಪದಲ್ಲಿಯೇ ಕರೆದುಕೊಂಡು ಹೋಗಿ ಅಲ್ಲಿಯೂ ಆ ದಿವ್ಯ ರೂಪವನ್ನು ಆನಂದಿಸಲು ಬಯಸುತ್ತಾರೆ. ಅದನ್ನು ತಿಳಿದ ಆಳ್ವಾರರು ಎಂಪೆರುಮಾನರಿಗೆ ಹಾಗೆ ಮಾಡದಿರಲು ಸಲಹೆ ಕೊಡುತ್ತಾರೆ ಮತ್ತು ಎಂಪೆರುಮಾನರು ಕಡೆಗೆ ಒಪ್ಪಿಕೊಳ್ಳುತ್ತಾರೆ. ಅದನ್ನು … Read more

ತಿರುವಾಯ್ಮೊೞಿ – ಸರಳ ವಿವರಣೆ – 10.1 – ತಾಳತಾಮರೈ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 9.10 – ಮಾಲೈನಣ್ಣಿ ಆಳ್ವಾರರು ಎಂಪೆರುಮಾನರಿಗಾಗಿ ಶಾಶ್ವತವಾಗಿ ಕೈಂಕರ್‍ಯವನ್ನು ಮಾಡಲು ಬಯಸುತ್ತಾರೆ. ಆದರೆ ಈ ಲೋಕದಲ್ಲಿ ಅದು ಸಾಧ್ಯವಿಲ್ಲವೆಂದೂ, ಅದಕ್ಕಾಗಿ ಪರಮಪದವನ್ನು ಏರಿ ,ಆ ಕೈಂಕರ್‍ಯವನ್ನು ಮಾಡಬೇಕೆಂದು ಮನಗಾಣುತ್ತಾರೆ. ಅದಕ್ಕಾಗಿ ತಿರುಮೋಹೂರ್‌ನಲ್ಲಿರುವ ಕಾಳಮೇಗಮ್ ಪೆರುಮಾಳ್ ಒಬ್ಬರೇ ಪರಮಪದಕ್ಕೆ ಸೇರಲು ಇರುವ ತೊಂದರೆಯನ್ನು ನಿವಾರಿಸಲು ಮತ್ತು ಪರಮಪದಕ್ಕೆ ಕರೆದೊಯ್ಯಲು ಸಾಧ್ಯವೆಂದು ಆ ಎಂಪೆರುಮಾನರಿಗೆ ಶರಣಾಗತರಾಗುತ್ತಾರೆ. ಪರಮಪದದ … Read more

ತಿರುವಾಯ್ಮೊಮೊೞಿ – ಸರಳ ವಿವರಣೆ – 9.10 – ಮಾಲೈನಣ್ಣಿ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 8.10 – ನೆಡುಮಾಱ್ಕು ಆಳ್ವಾರರು ಎಂಪೆರುಮಾನರಿಂದ ಅಗಲಿಸಲ್ಪಟ್ಟು ತುಂಬಾ ಸಂಕಟ ಮತ್ತು ಕಳವಳಗೊಂಡಿದ್ದರು. ಅಂತಹ ಆಳ್ವಾರರಿಗೆ ಸಮಾಧಾನ ಪಡಿಸಲು ಎಂಪೆರುಮಾನರು ತಮ್ಮ ದಿವ್ಯ ಅರ್ಚ್ಚಾ ರೂಪವನ್ನು ತಿರುಕಣ್ಣಪುರದಲ್ಲಿ ಸ್ಥಾಪನೆ ಮಾಡಿದ್ದರು. ಅಲ್ಲಿ ಎಂಪೆರುಮಾನರು ಎಲ್ಲರಿಗೂ ಸುಲಭವಾಗಿ ದರ್ಶನ ಕೊಡುತ್ತಿದ್ದರು ಮತ್ತು ಆಳ್ವಾರರಿಗೆ ಅವರ ಜೀವನ ಅವಧಿ ಮುಗಿದ ಮೇಲೆ ಎಂಪೆರುಮಾನರನ್ನು ಸಮೀಪಿಸುವ ಭಾಗ್ಯವನ್ನು ಖಾತರಿಯಾಗಿ … Read more

ತಿರುವಾಯ್ ಮೊೞಿ- ಸರಳ ವಿವರಣೆ – 8.10 – ನೆಡುಮಾಱ್ಕು

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 7.4 – ಆೞಿಯೆೞ ಆಳ್ವಾರರು ಈ ರೀತಿಯಾಗಿ ಗಮನಿಸುತ್ತಾರೆ : ಆತ್ಮದ ಸಹಜ ಸ್ವಭಾವಕ್ಕೆ ಪೂರಕವಾದುದು ಭಗವಂತನ ಭಕ್ತರಿಗೆ ಸೇವೆ ಮಾಡುವುದೇ ಆಗಿದೆ. ಅವರು ಇದನ್ನು ಗಮನಿಸುತ್ತಾರೆ ಮತ್ತು ಇತರರಿಗೂ ಈ ಪದಿಗೆಯಲ್ಲಿ ಸಲಹೆಯನ್ನು ಕೊಡುತ್ತಾರೆ. ಭಗವಂತನಿಗೆ ಸೇವೆ ಸಲ್ಲಿಸುವುದು ಮೊದಲನೆಯ ಹಂತವಾದರೆ, ಭಾಗವತರಿಗೆ ಸೇವೆ ಸಲ್ಲಿಸುವುದು ಅಂತಿಮ ಹಂತವಾಗಿದೆ. ಅದನ್ನು ಆಳ್ವಾರರು ಸ್ಪಷ್ಟವಾಗಿ … Read more

ತಿರುವಾಯ್ಮೊೞಿ – ಸರಳ ವಿವರಣೆ – 7.4 – ಆೞಿಯೆೞ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 7.2 – ಕಙ್ಗುಲುಮ್ ಎಂಪೆರುಮಾನರ ಅಗಲಿಕೆಯಿಂದ ಅತೀವ ದುಃಖಗೊಂಡು ಎರಡು ಪದಿಗೆಗಳಲ್ಲಿ ಅತ್ಯಂತ ಯಾತನೆ, ಬೇಗುದಿಯಿಂದ ಆಳ್ವಾರರು ಹಾಡಿದ್ದರು. ಇದನ್ನು ನೋಡಿದ ಎಂಪೆರುಮಾನರು ಆಳ್ವಾರರನ್ನು ಸಮಾಧಾನ ಪಡಿಸಲು ತನ್ನ ಎಲ್ಲಾ ವಿಜಯದ ಚಿಹ್ನೆಗಳನ್ನು ಆಳ್ವಾರರಿಗೆ ತೋರಿಸಿದರು. ಅದನ್ನು ಆಳವಾಗಿ ಅನುಭವಿಸಿದ ಆಳ್ವಾರರು , ಎಲ್ಲರಿಗೂ ಆ ಅನುಭವ ಸಿಗುವಂತೆ ಕರುಣೆಯಿಂದ ಈ ಹತ್ತು ಪಾಸುರಗಳನ್ನು … Read more

ತಿರುವಾಯ್ಮೊೞಿ – ಸರಳ ವಿವರಣೆ – 7.2 – ಕಙ್ಗುಲುಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 6.10 ಉಲಗಮುಣ್ಡ ನಮ್ಮಾಳ್ವಾರರು ಅತೀ ಖಿನ್ನರಾಗಿ ದುಃಖದಿಂದ ಪರವಶಗೊಂಡು , ಎಂಪೆರುಮಾನರಿಂದ ಅಗಲಿಕೆ ಹೊಂದಿ, ದುಃಖದಿಂದ ಸ್ತ್ರೀಯ ಭಾವನೆಯನ್ನು ಹೊಂದಿದರು. ಪರಾಂಕುಶ ನಾಯಕಿಯು , ಶ್ರೀರಂಗನಾಥರ ಮೇಲೆ ಅಪ್ರತಿಮವಾದ ಪ್ರೇಮವನ್ನು ಹೊಂದಿ, ಮಾತು ಹೊರಬಾರದೇ ಪ್ರಜ್ಞೆ ತಪ್ಪಿದಳು. ಮತ್ತೂ ಮುಂದೆ ಹೋಗಿ, ಪರಾಂಕುಶ ನಾಯಕಿಯ ದಿವ್ಯ ತಾಯಿಯ ರೂಪವನ್ನು ಹೊಂದಿದರು. ಆ ತಾಯಿಯು ತನ್ನ … Read more

ತಿರುವಾಯ್ ಮೊೞಿ – ಸರಳ ವಿವರಣೆ – 6.10 – ಉಲಗಮುಣ್ಡ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 5.8 ಆರಾವಮುದೇ ಶರಣಾಗತಿಯಾಗುವ ವೇಳೆಯಲ್ಲಿ, ಯಾರೊಬ್ಬರು ಎಂಪೆರುಮಾನರ ದಿವ್ಯ ಕಲ್ಯಾಣ ಗುಣಗಳನ್ನು ಅರಿತುಕೊಂಡು ಅವುಗಳಿಗೆ ಮಹತ್ವವನ್ನು ಕೊಡಬೇಕು. ಹಾಗೆಯೇ, ತಮಗೆ ಯಾರ ಆಶ್ರಯವಿಲ್ಲದೇ, ಬೇರೆ ಯಾವುದೇ ಉಪಾಯವಿಲ್ಲದೇ, ಎಂಪೆರುಮಾನರ ದಿವ್ಯ ಪಾದಕಮಲಗಳಲ್ಲಿ ಶರಣಾಗತಿ ಹೊಂದಬೇಕು – ಪಿರಾಟ್ಟಿಯ ಶಿಫಾರಸ್ಸಿನೊಂದಿಗೆ(ಪುರುಷಕಾರಮ್) . ಅಂತಹ ಒಂದು ಸರಿಯಾದ ಕಟ್ಟುನಿಟ್ಟುಗಳೊಂದಿಗೆ ಆಳ್ವಾರರು ತಿರುವೇಂಗಡಮುಡೈಯಾನರ ಹತ್ತಿರ ಬಹು ಸುಂದರವಾಗಿ ಈ … Read more