ತಿರುಪ್ಪಾವೈ – ಸರಳ ವಿವರಣೆ – 16 – 20 ನೇ ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ << 6 ರಿಂದ 15 ನೇ ಪಾಸುರಗಳು ಹದಿನಾರನೇ ಪಾಸುರಮ್:- ಆಂಡಾಳ್ ಮತ್ತು ಗೆಳತಿಯರು ತಮ್ಮನ್ನು ಗುಡಿಯ ಒಳಗೆ ಬಿಡಲು ಕಾವಲುಗಾರನನ್ನು ಕೇಳುತ್ತಾರೆ. ನಾಯಕನಾಯ್ ನಿನ್ರ ನಂದಗೋಪನುಡೈಯಕೋಯಿಲ್ ಕಾಪ್ಪಾನೇ, ಕೊಡಿತ್ತೋನ್ರುಮ್ ತೋರಣವಾಶಲ್ ಕಾಪ್ಪಾನೇ, ಮಣಿಕ್ಕದವಮ್ ತಾಳ್‌ತಿಱವಾಯ್ಆಯರ್ ಶಿಱುಮಿಯರೋಮುಕ್ಕು, ಅಱೈಪಱೈಮಾಯನ್ ಮಣಿವಣ್ಣನ್ ನೆನ್ನೆಲೇವಾಯ್ ನೇರ್ನ್ದಾನ್,ತೂಯೋಮಾಯ್ ವನ್ದೋಮ್ ತುಯಿಲೆೞಪ್ಪಾಡುವಾನ್ವಾಯಾಲ್ ಮುನ್ನಮುನ್ನಮ್ ಮಾಟ್ರಾದೇ ಅಮ್ಮಾ, ನೀನೇಯ ನಿಲೈಕ್ಕದವಮ್ ನಿಕ್ಕೇಲೋರೆಮ್ಬಾವಾಯ್॥ ಇಲ್ಲಿ ಆಂಡಾಳ್ , ನಂದಗೋಪರ ತಿರುಮಾಳಿಗೆಯನ್ನು … Read more

ತಿರುಪ್ಪಾವೈ – ಸರಳ ವಿವರಣೆ – ಆರರಿಂದಹದಿನೈದು ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ << ಪಾಸುರಗಳು 1-5 ಈಗ ಆರರಿಂದ ಹದಿನೈದನೆಯ ಪಾಸುರದವರೆಗೂ, ಆಂಡಾಳ್ ನಾಚ್ಚಿಯಾರ್ ಹತ್ತು ಹಸು ಕಾಯುವ ಹುಡುಗಿಯರನ್ನು ಎಬ್ಬಿಸುತ್ತಾಳೆ. ಈ ಹತ್ತು ಪಾಸುರಗಳು ತಿರು ಆಯ್‌ಪ್ಪಾಡಿಯಲ್ಲಿರುವ ಐದು ಲಕ್ಷ ಹಸು ಕಾಯುವ ಹುಡುಗಿಯರನ್ನು ಎಬ್ಬಿಸುವುದಕ್ಕೆ ಸಮನಾಗಿದೆ. ಈ ಪಾಸುರಗಳಲ್ಲಿ ಆಂಡಾಳ್ ಕ್ರಮಬದ್ಧವಾಗಿ ಹತ್ತು ಕನ್ಯೆಯರನ್ನು (ವೇದಗಳಲ್ಲಿ ಪರಿಣಿತರಾಗಿರುವವರನ್ನು) ನಿಯಮಿತವಾಗಿ ಎಬ್ಬಿಸುತ್ತಾಳೆ. ಆರನೇ ಪಾಸುರಮ್:- ಈ ಪಾಸುರದಲ್ಲಿ ಆಂಡಾಳ್ , ಕೃಷ್ಣಾನುಭವದಲ್ಲಿ ಹೊಸದಾಗಿ … Read more

ತಿರುಪ್ಪಾವೈ – ಸರಳ ವಿವರಣೆ – ಒಂದರಿಂದ ಐದು ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ <<ತನಿಯನ್‍ಗಳು ಮೊದಲನೆಯ ಪಾಸುರಮ್:- ಈ ಮೊದಲ ಪಾಸುರದಲ್ಲಿ ಆಂಡಾಳ್ ಹಸು ಮೇಯಿಸುವ ಗೋಪಿಕೆಯರಾದ ತನ್ನ ಗೆಳತಿಯರನ್ನು ವರ್ಣಿಸಿದ್ದಾರೆ. ಮಾರ್ಗೞಿಯಲ್ಲಿ ವ್ರತವಿದ್ದರೆ ( ಉಪವಾಸ ವ್ರತ ಎಂಬೆರುಮಾನರಿಗಾಗಿ ) ಕೃಷ್ಣಾನುಭವವನ್ನು ಆನಂದಿಸಬಹುದು ಎಂದು ಆಂಡಾಳ್ ತಿಳಿದಿದ್ದಾಳೆ . ಮಾರ್ಗೞಿ ತ್ತಿಙ್ಗಳ್ ಮದಿನಿಱೈನ್ದ ನನ್ನಾಳಾಲ್, ನೀರಾಡ ಪ್ಪೋದುವೀರ್ ಪೋದುಮಿನೋ ನೇರಿೞೈಯೀರ್,ಶೀರ್ಮಲ್ ಹುಮ್ ಆಯ್ ಪ್ಪಾಡಿ ಚ್ಚೆಲ್ವ ಚ್ಚಿರುಮೀರ್ಹಾಳ್ಕೂರ್ವೇಲ್ ಕೊಡುನ್ದೊೞಿಲನ್ ನಂದಗೋಪನ್ ಕುಮರನ್,ಏರಾರ್ನ್ದ ಕಣ್ಣಿ ಯಶೋದೈ … Read more

ತಿರುಪ್ಪಾವೈ – ಸರಳ ವಿವರಣೆ – ತನಿಯನ್ಗಳು

ಶ್ರೀ: ಶ್ರೀಮತೇ ಶಠಕೋಪಾಯ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ತಿರುಪ್ಪಾವೈ ಪರಾಶರ ಭಟ್ಟರ್ ಅರುಳಿಚ್ಚೆಯ್ದ ;- ನೀಳಾತುಙ್ಗ ಸ್ತನ ಗಿರಿ ತಟಿ ಸುಪ್ತಮುದ್ಬೋಧ್ಯ ಕೃಷ್ಣಮ್ ಪಾರಾರ್ಥ್ಯಮ್ ಸ್ವಮ್ ಶ್ರುತಿ ಶತ ಶಿರ ಸಿಧ್ಧಮ್ ಅಧ್ಯಾಪಯನ್ತೀಸ್ವೋಚ್ಛಿಷ್ಟಾಯಾಮ್ ಸ್ರಜನಿಗಳಿತಮ್ ಯಾ ಬಲಾತ್ಕೃತ್ಯ ಭುಙ್ಕ್ತೇಗೋದಾತಸ್ಯೈ ನಮ ಇದಮಿದಮ್ ಭೂಯಯೇವಸ್ತು ಭೂಯಃ ॥ ಕೃಷ್ಣನು ನೀಳಾದೇವಿಯ ಅವತಾರವಾದ ನಪ್ಪಿನ್ನೈಯ ಕಡಿದಾದ ಗಿರಿಯಂತಹ ಎದೆಯ ಮೇಲೆ ಮಲಗಿರುತ್ತಾನೆ.ಆಂಡಾಳ್ ತಾನೇ ಕಟ್ಟಿರುವ ಹೂಮಾಲೆಯಿಂದ ಕಣ್ಣನನ್ನು ಬಂಧಿಸುತ್ತಾಳೆ. ಅವಳು ಮಲಗಿದ್ದ ಕೃಷ್ಣನನ್ನು ಎಬ್ಬಿಸಿ , … Read more

ತಿರುಪ್ಪಾವೈ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಶ್ರೀ ಮಣವಾಳ ಮಾಮುನಿಗಳು ಶ್ರೀ ಆಂಡಾಳಿನ ಶ್ರೇಷ್ಠತೆಯನ್ನು ಉಪದೇಶ ರತ್ನಮಾಲೆಯ 22ನೆಯ ಪಾಸುರದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ. ಇನ್‌ಱೋ ತಿರುವಾಡಿಪ್ಪೂರಮ್, ಎಮಕ್ಕಾಗವನ್‌ಱೋ ಇಙ್ ಆಂಡಾಳ್ ಅವದರಿತ್ತಾಳ್ ಕುನ್‌ಱಾದವಾೞ್ವಾನ ವೈಕುನ್ದವಾನ್ ಬೋಗಮ್ ತನ್ನೈ ಇಹೞ್‌ನ್ದುಆೞ್ವಾರ್ ತಿರುಮಗಳಾರಾಯ್ ಈವತ್ತು ತಿರುವಾಡಿಪ್ಪೂರ ನಕ್ಷತ್ರವೇ ? (ಆಡಿ ಮಾಸದ ಪೂರಮ್ ನಕ್ಷತ್ರ) ಹೇಗೆ ಒಂದು ತಾಯಿ ತನ್ನ ಬಾವಿಗೆ ಬಿದ್ದ ಮಗುವನ್ನು ರಕ್ಷಿಸಲು ಸ್ವತಃ ಬಾವಿಗೆ ಹಾರುತ್ತಾಳೋ, ಹಾಗೆಯೇ … Read more