ಉಪದೇಶ ರತ್ನಮಾಲೈ – ಸರಳ ವಿವರಣೆ – ೨೩ ಮತ್ತು ೨೪ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೨೩  ಆಂಡಾಳ್  ಅವತರಿಸಿದ ದಿನ ತಿರುವಾಡಿಪ್ಪೂರಂ ( ಆಷಾಡ ಮಾಸದ ದಿವ್ಯವಾದ ಪುಬ್ಬಾ ನಕ್ಷತ್ರ )  ಎಣೆಯಿಲ್ಲದ್ದೆಂದು ಅದರ ಖ್ಯಾತಿ ಅವರ ಮನಸ್ಸಿಗೆ ಹೇಳುತ್ತಾರೆ  ಪೆರಿಯಾೞ್ವಾರ್  ಪೆಣ್  ಪಿಳ್ಳೈಯಾಯ್ ಆಂಡಾಳ್ ಪಿರಂದ  ತಿರುವಾಡಿಪ್ಪೂರತ್ತಿನ್  ಸೀರ್ಮೈ – ಒರು ನಾಳೈಕ್ಕು  ಉನ್ಡೊ ಮನಮೇ ಉಣರ್ನ್ದು ಪಾರ್ ಆಂಡಾಳುಕ್ಕು    ಉಂಡಾಗಿಲ್ ಒಪ್ಪು ಇದರ್ಕುಂ ಉಂಡು  ಓ  ಮನಸೇ … Read more

வாழிதிருநாமங்கள் – வடக்குத் திருவீதிப் பிள்ளை மற்றும் பிள்ளை லோகாசார்யர் – எளிய விளக்கவுரை

ஸ்ரீ:  ஸ்ரீமதே சடகோபாய நம:  ஸ்ரீமதே ராமாநுஜாய நம:  ஸ்ரீமத் வரவரமுநயே நம: ஆழ்வார் ஆசார்யர்கள் வாழிதிருநாமங்கள் – எளிய விளக்கவுரை << நஞ்சீயர் மற்றும் நம்பிள்ளை வடக்குத் திருவீதிப் பிள்ளை வைபவம் இவர் திருவரங்கத்தில் அவதரித்தவர்.  இவரின் இயற்பெயர் ஸ்ரீக்ருஷ்ணபாதர். முற்காலத்தில் திருவரங்கத்தின் சப்த ப்ரகாரங்களில் யாரும் வசிக்க மாட்டார்கள்.  சப்த ப்ரகாரத்தைத் தாண்டி வடக்குப் புறம் இருந்த ஒரு அக்ரஹாரத்தில் இவர் வசித்ததனால் இவருக்கு வடக்குத் திருவீதிப் பிள்ளை என்ற திருநாமம் ஏற்பட்டது என்று … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೧ ರಿಂದ ೨೨ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೨೧   ಆೞ್ವಾರ್ಗಳು ಹತ್ತು ಜನ. ಆದರೆ ಹನ್ನೆರೆಡೆಂದೂ ಭಾವಿಸಲಾಗಿದೆ. ಎಂಪೆರುಮಾನರೊಡನೆ ಪೂರ್ಣರಾಗಿ ನಿರತವಾದ ಆೞ್ವಾರ್ಗಳು ಎಂದು ಭಾವಿಸಿದರೆ ಹತ್ತು ಎಣಿಕೆಗೆ ಬರುವುದು. ಈಗಾಗಲೇ ನೋಡಿದ ಪಾಸುರಗಳಲ್ಲಿ ಮಾಮುನಿಗಳು ಅವರ ಅವತಾರ ಮಾಸ ಹಾಗು ನಕ್ಷತ್ರವನ್ನು ದಯೆತೋರಿ ಹೇಳಿದ್ದಾರೆ. ಆಂಡಾಳ್  ಹಾಗು  ಮಧುರಕವಿ ಆೞ್ವಾರರು ಆಚಾರ್ಯ ಅಭಿಮಾನದಲ್ಲಿ ಆಸರೆಗೊಂಡವರು. ಎಂಪೆರುಮಾನರನ್ನು ಆಂಡಾಳ್  ವಿಟ್ಟುಚಿತ್ತರ್ ತಂಗಳ್ ದೇವರ್ … Read more

வாழிதிருநாமங்கள் – நஞ்சீயர் மற்றும் நம்பிள்ளை – எளிய விளக்கவுரை

ஸ்ரீ:  ஸ்ரீமதே சடகோபாய நம:  ஸ்ரீமதே ராமாநுஜாய நம:  ஸ்ரீமத் வரவரமுநயே நம: ஆழ்வார் ஆசார்யர்கள் வாழிதிருநாமங்கள் – எளிய விளக்கவுரை << எம்பார் மற்றும் பராசர பட்டர் நஞ்சீயர் வைபவம் பராசர பட்டருக்குப் பின் ஓராண் வழி ஆசார்யப் பரம்பரையில் வந்தவர்.  இவர் வேதாந்தி என்றும் அறியப் படுகிறார்.  இவர் திருநாராயணபுரத்தில் அவதரத்தவர்.  இவருடைய இயற்பெயர் ஸ்ரீமாதவன்.  ஸ்ரீமாதவாசார்யர் என்று ப்ரசித்தமாக விளங்கியவர்.  அத்வைத  சித்தாந்தத்தில் ஈடுபாடு கொண்டவர்.  எம்பெருமானார் இவரைத் திருத்தி ஸ்ரீவைஷ்ணவ சம்பிரதாயத்திற்குக் … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೯ ರಿಂದ ೨೦ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೯ ಮತ್ತೆಲ್ಲಾ ಆೞ್ವಾರ್ಗಳ ಅರುಳಿಚೆಯಲ್ (ದೈವೀಕ ಸ್ತೋತ್ರಗಳ ಸಂಗ್ರಹ ) ನಡುವೆ ತಿರುಪಲ್ಲಾಂಡಿನ(ಪೆರಿಯಾಳ್ವಾರರು ದಯಪಾಲಿಸಿ‌ ರಚಿಸಿದ ಕೃತಿ) ವೈಶಿಷ್ಟ್ಯತೆಯನ್ನು ಮಾಮುನಿಗಳು ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ಕೋದಿಲವಾಂ ಆೞ್ವಾರ್ಗಳ್  ಕೂಱು ಕಲೈಕ್ಕೆಲ್ಲಾಂ ಆದಿ ತಿರುಪ್ಪಲ್ಲಾಂಡು ಆನದುವುಂ- ವೇದತ್ತುಕ್ಕು ಓಂ ಎನ್ನುಂ ಅದು ಪೋಲ್ ಉಳ್ಳದುಕ್ಕು ಎಲ್ಲಾಂ ಶುರುಕ್ಕಾಯ್ ತಾನ್ ಮಂಗಳಂ ಆದಲಾಲ್ ಆೞ್ವಾರ್ಗಳು  ಎಂಪೆರುಮಾನರನ್ನು ಪಡೆಯಲು ಇತರ ದಿಟ್ಟಗಳನ್ನು … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೬ ರಿಂದ ೧೮ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೬ ಪೆರಿಯಾೞ್ವಾರ್ ಇತರ ಆೞ್ವಾರರಿಗಿಂತ ಉನ್ನತರಾದವರೆಂದು ಅವರ ವೈಶಿಷ್ಟ್ಯವನ್ನು ಮಾಮುನಿಗಳು ಈ ಪಾಸುರದಿಂದ ಮುಂಬರುವ ಐದು ಪಾಸುರಗಳಲ್ಲಿ ತಿಳಿಸುವರು. ಇನ್ಱೈ ಪೆರುಮೈ ಅಱಿಂದಿಲೈಯೋ ಏೞೈ ನೆಂಜೇ ಇನ್ಱೈಕ್ಕು ಎನ್ ಏಱ್ಱಮ್ ಎನಿಲ್ ಉಱೈಕ್ಕೇನ್ -ನನ್ಱಿ ಪುನೈ ಪಲ್ಲಾಂಡು ಪಾಡಿಯ ನಮ್ ಪಟ್ಟರ್ ಪಿರಾನ್ ವಂದು ಉದಿತ್ತ ನಾಳ್ ಆನಿಯಿಲ್ ಸೋದಿ ನಾಳ್  ಮಿಕ್ಕ ಆೞ್ವಾರರ … Read more

வாழிதிருநாமங்கள் – எம்பார் மற்றும் பராசர பட்டர் – எளிய விளக்கவுரை

ஸ்ரீ:  ஸ்ரீமதே சடகோபாய நம:  ஸ்ரீமதே ராமாநுஜாய நம:  ஸ்ரீமத் வரவரமுநயே நம: ஆழ்வார் ஆசார்யர்கள் வாழிதிருநாமங்கள் – எளிய விளக்கவுரை << பெரிய நம்பி மற்றும் எம்பெருமானார் எம்பார் வைபவம் எம்பார் என்பவர் எம்பெருமானார் ராமாநுஜருக்கு சிறிய தாயார் குமாரர்.   எம்பெருமானாரின் தாயாரும் எம்பாரின் தாயாரும் உடன் பிறந்த சகோதரிகள்.  எம்பாரின் இயற்பெயர் கோவிந்தப் பெருமாள்.  இவர் அவதார ஸ்தலம் மழலை மங்கலம் என்று சொல்லப்படும் மதுர மங்கலம் ஆகும்.  ஸ்ரீபெரும்பூதூருக்கு அருகில் இருக்கக் … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೪ ರಿಂದ ೧೫ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೪   ವೈಶಾಖ ಮಾಸದ ವಿಶಾಖಾ ನಕ್ಷತ್ರದಂದು ಅವತರಿಸಿದ  , ವೇದಗಳ ಅರ್ಥಗಳನ್ನು ಸರಳ ತಮಿಳಿನಲ್ಲಿ ತಿಳಿಸಿದವರು,  ಮಿಕ್ಕ ಆೞ್ವಾರರು ಇವರ ಬಾಹುಗಳಂತಿರುವ ನಮ್ಮಾೞ್ವಾರರು ಈ ಸುದಿನದಂದು   ಅವತರಿಸಿದರೆಂದು ಮಾಮುನಿಗಳು ಆಚರಿಸುವರು . ಏರಾರ್ ವೈಗಾಸಿ ವಿಸಾಗತ್ತಿನ್ ಏಱ್ಱತ್ತೈ ಪಾರೋರ್ ಅಱಿಯ ಪಗರ್ಗಿನ್ರೇನ್ -ಸೀರಾರುಂ ವೇದಂ ತಮಿಳ್ ಸೈದ ಮೈಯ್ಯನ್ ಎೞಿಲ್ ಕುರುಗೈ ನಾದನ್ ಅವದರಿತ್ತ … Read more

తిరువాయ్మొళి నూఱ్ఱందాది – సరళ వ్యాఖ్యానము

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః    శ్రీమన్నారాయణుడు నమ్మాళ్వార్లను అపారంగా అనుగ్రహించారు. నమ్మాళ్వార్లకు శ్రీమన్నారా యణునిపై అంతులేని భక్తి, పారవశ్యం, ప్రేమ. అందువలన ఆయన ఆ  భక్తిపారవశ్యంతో నాలుగు ప్రబంధాలను పాడారు. అవి వరుసగా 1. తిరువిరుత్తమ్  2. తిరువాశిరియమ్ 3. పెరియ తిరువందాది 4. తిరువాయ్మొళి. వీటిలో తిరువాయ్మొళి ప్రబందాన్ని సామవేద సారంగా అమరిందని పెద్దలు అంటారు. ముముక్షువు తెలుసు కోవలసిన విషయాలైన అర్థ పంచకం ఇత్యాదులను ఈ ప్రబంధంలో చక్కగా … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೨ ರಿಂದ ೧೩ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ >> ಹಿಂದಿನ ಶೀರ್ಷಿಕೆ ಪಾಸುರ ೧೨ ಪುಷ್ಯ ಮಾಸದ (ತೈ ಮಾಸ) ಮಖಾ ನಕ್ಷತ್ರದಲ್ಲಿ ಅವತರಿಸಿದ ತಿರುಮೞಿಸೈ ಆೞ್ವಾರರ  ಖ್ಯಾತಿಯನ್ನು ಈ ಲೋಕದ ಜನರು ತಿಳಿಯಲಿ ಎಂದು ದಯೆತೋರಿ ವಿವರಿಸುವರು. ತೈಯ್ಯಿಲ್ ಮಗಂ ಇನ್ಱು ತಾರಣಿಯೀರ್ ಏಱಂ ಇಂದ ತೈಯ್ಯಿಲ್ ಮಗತುಕ್ಕು ಚ್ಚಾಟ್ರುಗಿನ್ಱೇನ್-ತುಯ್ಯ ಮದಿ ಪೆಟ್ರ  ಮೞಿಸೈಪಿರಾನ್ ಪಿಱಂದ ನಾಳ್ ಎನ್ಱು ನಟ್ರವರ್ಗಳ್ ಕೊಂಡಾಡುಂ ನಾಳ್ ಓ ಲೋಕದ ಜನಗಳೇ! … Read more