ಸಪ್ತ ಗಾಧೈ
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಆರ್ ವಚನ ಬೂಡಣತ್ತಿನ್ ಆಯ್ ಪೊರುಳೆಲ್ಲಾಮ್ ಅರಿವಾರ್ ಆರದು ಶೊನ್ನೇರಿಲ್ ಅನುಟ್ಟಿಪ್ಪಾರ್ – ಓರ್ ಒರುವರ್ ಉಂಡಾಗಿಲ್ ಅತ್ತನೈಕಾಣ್ ಉಳ್ಳಮೇ ಎಲ್ಲಾರ್ಕುಂ ಅಂಡಾದದನ್ರೋ ಅದು – ಉಪದೇಶ ರತ್ತಿನ ಮಾಲೈ (55) ಮಣವಾಳ ಮಾಮುನಿಗಳು ಉಪದೇಶ ರತ್ತಿನ ಮಾಲೈನಲ್ಲಿ ವಿವರಿಸಿದಂತೆ, ನಮ್ಮ ಶ್ರೀವೈಷ್ಣವ ಧರ್ಮದಲ್ಲಿ ಅತ್ಯಂತ ಪ್ರಮುಖವಾದ ಗ್ರಂಥವೆಂದು ಪರಿಗಣಿಸಲ್ಪಟ್ಟಿರುವ ಪಿಳ್ಳೈ ಲೋಕಾಚಾರ್ಯರ ಶ್ರೀವಚನ ಭೂಷಣ ದಿವ್ಯ ಶಾಸ್ತ್ರವನ್ನು ಸಂಪೂರ್ಣವಾಗಿ ತಿಳಿದವರು ಮತ್ತು ಅಭ್ಯಾಸ … Read more