ಸಪ್ತ ಗಾಧೈ – ತನಿಯನ್
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ ವಾಳಿ ನಲಮ್ ತಿಗಳ್ ನಾರಣಾತಾದನ್ ಅರುಳ್ ವಾಳಿ ಅವನ್ ಅಮುದ ವಾಯ್ಮೊಳಿಗಳ್ – ವಾಳಿಯವೇ ಏರು ತಿರುವುಡೈಯಾನ್ ಎಂದೈ ಉಲಗಾರಿಯನ್ ಶೊಲ್ ತೇರು ತಿರುವುಡೈಯಾನ್ ಶೀರ್ ಉದಾತ್ತ ನಾರಾಯಣ ತಾದರ (ವಿಲಾಂಶೋಲೈ ಪಿಳ್ಳೈ) ಕರುಣೆಯು ಚಿರಾಯುವಾಗಲಿ! ಅವರ ಅಮೃತದಂತಹ ಮಾತುಗಳು ಚಿರಾಯುವಾಗಲಿ! ನಮ್ಮ ಪ್ರಭುಗಳಾದ ಪಿಳ್ಳೈ ಲೋಕಾಚಾರ್ಯರ ಮಾತುಗಳನ್ನು ಸಂಪೂರ್ಣವಾಗಿ ಗ್ರಹಿಸುವ ಸಂಪತ್ತನ್ನು ಹೊಂದಿರುವ ಮತ್ತು ಮೇರು ಕೈಂಕರ್ಯದ ಸಂಪತ್ತನ್ನು ಹೊಂದಿರುವವವರ ಗುಣಗಳು … Read more