ಸಪ್ತ ಗಾಧೈ – ಪಾಶುರ 1 – ಭಾಗ 1

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ಅವತಾರಿಕೆ (ಪರಿಚಯ) ಹರಿತ ಸ್ಮೃತಿ 8-141 ರಲ್ಲಿ ಹೇಳಿರುವಂತೆ, “ಪ್ರಾಪ್ಯಸ್ಯ ಬ್ರಾಹ್ಮಣೋ ರೂಪಂ ಪ್ರಾಪ್ತುಶ್ಚ ಪ್ರತ್ಯಗಾತ್ಮನ: | ಪ್ರಾಪ್ತ್ಯುಪಾಯಂ ಫಲಂ ಪ್ರಾಪ್ತೇ- ಸ್ತಥಾ ಪ್ರಾಪ್ತಿ ವಿರೋಧಿ ಚ| ವದಂತಿ ಸಕಲಾ ವೇದಾ: ಸೇತಿಹಾಸ ಪುರಾಣಕ: | ಮುನಯಶ್ಚ ಮಹಾತ್ಮಾನೋ ವೇದ ವೇದಾರ್ಥ ವೇದಿನ: ||” (ಎಲ್ಲಾ ವೇದಗಳು ಇತಿಹಾಸಗಳು ಮತ್ತು ಪುರಾಣಗಳೊಂದಿಗೆ, ಮತ್ತು ವೇದಗಳ ಪಠ್ಯ ಮತ್ತು ಅರ್ಥವನ್ನು ತಿಳಿದಿರುವ … Read more

AzhwAr/AchAryas vAzhi thirunAmams – nammAzhwAr – Simple explanation

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama: Full Series << Previous The greatness of nammAzhwAr The birthplace of nammAzhwAr is AzhwAr thirunagari. There is a place called appan kOyil. nammAzhwAr’s birth happened at this place! Even today, there is a temple for thiruvEngadamudaiyAn in this place, hence it is known as appan … Read more

ಸಪ್ತ ಗಾಧೈ – ಅವತಾರಿಕೆ (ಪರಿಚಯ) – ಭಾಗ 2

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ಹಿಂದಿನ ಲೇಖನದಿಂದ ಮುಂದುವರೆಯುವುದು ವಿಲಾಂಶೋಲೈ ಪಿಳ್ಳೈ ಅವರು ತಮ್ಮ ಅಪಾರ ಕರುಣೆಯಿಂದ, ನಮ್ಮಾಳ್ವಾರ್ ಅವರ ತಿರುವಾಯ್ಮೊಳಿಯ ಸಾರವಾದ ಶ್ರೀವಚನ ಭೂಷಣ ದಿವ್ಯ ಶಾಸ್ತ್ರದಲ್ಲಿ ವಿಸ್ತೃತವಾಗಿ ತೋರಿಸಿರುವ, ಅಂತಿಮ ರಹಸ್ಯಾರ್ಥಗಳ ವಿಶಿಷ್ಟ ಅರ್ಥಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳುವಂತೆ ಸಂಕ್ಷಿಪ್ತವಾಗಿ ವಿವರಿಸಲು ತಮ್ಮ ದಿವ್ಯ ಹೃದಯದಲ್ಲಿ ಅಪೇಕ್ಷಿಸಿದರು. ಶ್ರೀ ಭಗವದ್ಗೀತೆಯಲ್ಲಿ ಚರಮ ಶ್ಲೋಕವು ಅತ್ಯಂತ ಪ್ರಮುಖವಾದ ಭಾಗವಾಗಿರುವಂತೆಯೇ, ಅಂತಿಮ ಪ್ರಮಾಣಂ (ಶಾಸ್ತ್ರ), ಪ್ರಮೇಯಂ (ಗುರಿ) … Read more

उपदेश रत्तिनमालै – सरल व्याख्या – पासुरम् ७३ और समापन

। ।श्री: श्रीमते शठकोपाय नम: श्रीमते रामानुजाय नम: श्रीमत् वरवरमुनये नमः। । उपदेश रत्तिनमालै << पासुरम् ७० – ७२ पासुरम् ७३  तिहत्तरवां पासुरम्। इस प्रबंध को सीखने पर प्राप्त लाभ दयापूर्वक बताते हुए श्रीवरवरमुनि स्वामी इसका समापन करते हैं।  इन्द उपदेस रत्तिन मालै तन्नै सिन्दै तन्निल् नाळुम् सिन्दिप्पार् – ऎन्दै ऎतिरासर् इन्नरुळुक्कु ऎन्ऱुम् इलक्कागिच् चदिराग वाऴ्न्दिडुवर् … Read more

उपदेश रत्तिनमालै – सरल व्याख्या – पासुरम् ७० – ७२

। ।श्री: श्रीमते शठकोपाय नम: श्रीमते रामानुजाय नम: श्रीमत् वरवरमुनये नमः। । उपदेश रत्तिनमालै << पासुरम् ६७-६९ पासुरम् ७० सत्तरवां पासुरम्। श्रीवरवरमुनि स्वामी उस बुराई की व्याख्या करते हैं जब प्रतिकूल लोग, जो त्याज्य हैं, उनकी संगत के कारण हमारे साथ होती है। तीय गन्दम् उळ्ळदॊन्ऱैच् चेर्न्दिरुप्पदॊन्ऱुक्कुतीय गन्दम् एऱुम् तिऱम् अदु पोल् – तीयगुणम् उडैयोर् … Read more

उपदेश रत्तिनमालै – सरल व्याख्या – पासुरम् ६७ – ६९ 

। ।श्री: श्रीमते शठकोपाय नम: श्रीमते रामानुजाय नम: श्रीमत् वरवरमुनये नमः। । उपदेश रत्तिनमालै << पासुरम् ६६ पासुरम् ६७  सड़सठवां पासुरम्। श्रीवरवरमुनि स्वामीजी अपने हृदय को कुछ इस प्रकार उत्तर दे रहे हैं, मानो‌ वह उनसे पूछ रहा‌ हो, “तुम कह रहे हो कि हमें ऐसा जीना चाहिए जैसे कि आचार्य ही सब कुछ हैं, जबकि … Read more

ಸಪ್ತ ಗಾಧೈ – ಅವತಾರಿಕೆ (ಪರಿಚಯ) – ಭಾಗ 1

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ವಿಲಾಂಶೋಲೈ ಪಿಳ್ಳೈ ಅವರು ಶ್ರೀ ಭಗವದ್ಗೀತೆಯ ೭. ೧೮ ರಲ್ಲಿಯ ದೈವೀಕ ಪದಗಳಾದ  ‘ಜ್ಞಾನೀ ತ್ವಾತ್ತ್ಮೈವ ಮೇ ಮತಂ’ (ಅಂತಹ ಭಕ್ತನೇ ನನ್ನ ಆತ್ಮ ಎಂಬುದು ನನ್ನ ಅಭಿಪ್ರಾಯ) ಎಂದು ನಿರ್ದಿಷ್ಟಪಡಿಸಿದಂತೆ ಇಡೀ ಪ್ರಪಂಚದ ಏಕೈಕ ರಕ್ಷಕ ಎಂದು ಪರಿಗಣಿಸಲ್ಪಟ್ಟ  ಶ್ರೀರಂಗನಾಥರ ಪೋಷಕರಾದ ಪಿಳ್ಳೈ ಲೋಕಾಚಾರ್ಯರ ಬಳಿ ಆಶ್ರಯ ಪಡೆದಿದ್ದರು. ಲೋಕಾಚಾರ್ಯರು ಅಂತಿಮ ಪ್ರಮಾಣ (ಗ್ರಂಥಗಳು), ಪ್ರಮೇಯ (ಗುರಿ) ಮತ್ತು … Read more

ಸಪ್ತ ಗಾಧೈ  – ತನಿಯನ್ 

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ ವಾಳಿ ನಲಮ್ ತಿಗಳ್ ನಾರಣಾತಾದನ್ ಅರುಳ್ ವಾಳಿ ಅವನ್ ಅಮುದ ವಾಯ್ಮೊಳಿಗಳ್ – ವಾಳಿಯವೇ ಏರು ತಿರುವುಡೈಯಾನ್ ಎಂದೈ ಉಲಗಾರಿಯನ್ ಶೊಲ್ ತೇರು ತಿರುವುಡೈಯಾನ್ ಶೀರ್ ಉದಾತ್ತ ನಾರಾಯಣ ತಾದರ (ವಿಲಾಂಶೋಲೈ ಪಿಳ್ಳೈ) ಕರುಣೆಯು ಚಿರಾಯುವಾಗಲಿ! ಅವರ ಅಮೃತದಂತಹ ಮಾತುಗಳು ಚಿರಾಯುವಾಗಲಿ! ನಮ್ಮ ಪ್ರಭುಗಳಾದ ಪಿಳ್ಳೈ ಲೋಕಾಚಾರ್ಯರ ಮಾತುಗಳನ್ನು ಸಂಪೂರ್ಣವಾಗಿ ಗ್ರಹಿಸುವ ಸಂಪತ್ತನ್ನು ಹೊಂದಿರುವ ಮತ್ತು ಮೇರು ಕೈಂಕರ್ಯದ ಸಂಪತ್ತನ್ನು ಹೊಂದಿರುವವವರ ಗುಣಗಳು … Read more

उपदेश रत्तिनमालै – सरल व्याख्या – पासुरम् ६६

। ।श्री: श्रीमते शठकोपाय नम: श्रीमते रामानुजाय नम: श्रीमत् वरवरमुनये नमः। । उपदेश रत्तिनमालै << पासुरम् ६४ – ६५ पासुरम् ६६ छियासठवाँ पासुरम्। वे अपने हृदय को उत्तर देते हैं, जिसने संभवतः उनसे प्रश्न किया कि क्या कोई ऐसा व्यक्ति है जिसे पिछले पाशुरों में बताई गई अवधारणाओं के उदाहरण के रूप में पृथक किया … Read more

उपदेश रत्तिनमालै – सरल व्याख्या – पासुरम् ६४ – ६५

। ।श्री: श्रीमते शठकोपाय नम: श्रीमते रामानुजाय नम: श्रीमत् वरवरमुनये नमः। । उपदेश रत्तिनमालै << पासुरम् ६२ – ६३ पासुरम् ६४ चौंसठवां पासुरम्। वे अपने हृदय से कहते हैं कि यद्यपि आचार्य ही परम लाभ हैं, अर्थात उन्हें प्राप्त करना चाहिए और उनके साथ रहकर आनंद लेना चाहिए, किन्तु किसी शिष्य के लिए उनके आचार्य … Read more