ಸಪ್ತ ಗಾಧೈ – ಪಾಶುರ 3

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ಪರಿಚಯ “ಒಬ್ಬ ವ್ಯಕ್ತಿಗೆ ತನ್ನ ಆಚಾರ್ಯನ ಬಗ್ಗೆ ಪ್ರೀತಿಯ ಕೊರತೆಯಿದ್ದರೂ, ಆಚಾರ್ಯರ ಸೂಚನೆಗಳಿಂದಾಗಿ, ಅವನು ಅರ್ಥ ಪಂಚಕಂ ಇತ್ಯಾದಿ ಶಾಸ್ತ್ರದ ಸಾರವನ್ನು ಕಲಿತಿದ್ದರೆ, ಅಂತಹ ಪ್ರಯತ್ನದಿಂದ ಪಡೆದ ಜ್ಞಾನದಿಂದಾಗಿ ಜ್ಞಾನದ ಕಲೆಗಳಾದ ಆ ಶಾಸ್ತ್ರಗಳನ್ನು ವಿಸ್ತಾರವಾಗಿ ಕಲಿತಿದ್ದರೆ, ಅವನು ಏಕೆ ಬಿಡುಗಡೆ ಹೊಂದಬಾರದು? ಎಂದು ಕೇಳಿದಾಗ, ಅಂತಹ ವಿಶೇಷ ಪ್ರೀತಿಯಿಲ್ಲದೆ ಗಳಿಸಿದ ವಿಶೇಷ ಜ್ಞಾನವು ನಿಷ್ಪ್ರಯೋಜಕವಾಗಿದೆ, ಆನೆ ಸ್ನಾನ ಮಾಡುವಂತೆ. … Read more

ಸಪ್ತ ಗಾಧೈ – ಪಾಶುರ 2

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ಪರಿಚಯ ಆಚಾರ್ಯರು ಒಬ್ಬ ವ್ಯಕ್ತಿಯನ್ನು ಅರ್ಥ ಪಂಚಕದ ಜ್ಞಾನವನ್ನು ಪಡೆದುಕೊಳ್ಳುವಂತೆ ಮಾಡುವವರು ಮತ್ತು ಅವರ ಸೂಚನೆಗಳೊಂದಿಗೆ ವ್ಯಕ್ತಿಯನ್ನು ಕರುಣೆಯಿಂದ ಸ್ವೀಕರಿಸುತ್ತಾರೆ ಮತ್ತು ಆದ್ದರಿಂದ ಒಬ್ಬ ಮಹಾನ್ ಹಿತಚಿಂತಕರಾಗಿದ್ದಾರೆ; ಅಂತಹ ಆಚಾರ್ಯರ ಬಗೆಗಿನ ಕೃತಜ್ಞತೆಯ ಕಾರಣದಿಂದ, ಶಿಷ್ಯನು ಆಚಾರ್ಯರಿಗೆ ಅವರು ಕಲಿಸಿದ ಮಂತ್ರಕ್ಕಿಂತ ಹೆಚ್ಚು ಪ್ರೀತಿಯನ್ನು ಹೊಂದಿರಬೇಕು ಮತ್ತು ಮುಮುಕ್ಷುಪ್ಪಡಿ 4 ರಲ್ಲಿ ಹೇಳಿದಂತೆ ಮಂತ್ರದ ವಸ್ತುವಾದ ಭಗವಾನ್ – “ಮಂತ್ರತ್ತಿಲುಮ್ … Read more

ಸಪ್ತ ಗಾಧೈ – ಪಾಶುರ 1 – ಭಾಗ 5

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ತಡೈ ಕಾಟ್ಟಿ –  ಕೆಳಗಿನ ಅಂಶಗಳಲ್ಲಿ ಅಡಚಣೆಗಳನ್ನು ಬಹಿರಂಗಪಡಿಸುವುದು 1) ಹಿಂದೆ ವಿವರಿಸಿದ ಸಂಬಂಧದ ಬಗ್ಗೆ ಜ್ಞಾನ, 2) ಅಂತಹ ಸಂಬಂಧದ ಪ್ರತಿರೂಪವಾಗಿರುವ ಈಶ್ವರನಲ್ಲಿನ ಶ್ರೇಷ್ಠತೆಯ ತಿಳುವಳಿಕೆ, ಹಿಂದೆ ವಿವರಿಸಿದ ಸಂಬಂಧದ ಬಗ್ಗೆ ಜ್ಞಾನ, 3) ಅಂತಹ ಭಗವಂತನ ಕಡೆಗೆ ಚೇತನದ ವಿಶೇಷ ಸೇವೆ, 4) “ದೈವಂ ಎನ್ನುಂ ವಾಳ್ವು” ಎಂದು ತನ್ನಂತರ ವಿವರಿಸಲಾಗಿರುವ ‘ಗುರಿ’ಯಾದ ಕೈಂಕರ್ಯವು, ಮತ್ತು 5) … Read more

ಸಪ್ತ ಗಾಧೈ – ಪಾಶುರ 1 – ಭಾಗ 4

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ತಿರುವಾಯ್ಮೊಳಿ 2.3.2 ರಲ್ಲಿ ಹೇಳಿರುವಂತೆ ಆಚಾರ್ಯರು ಈ ಒಂಬತ್ತು ವಿಧದ ಸಂಬಂಧಗಳನ್ನು ಸೂಚಿಸುವರು, “ಅರಿಯಾದನ ಅರಿವಿತ್ತ” (ಅನುಭವದ-ಅಜ್ಞಾನ ಹೊಂದಿರುವವರಿಗೆ ಅಂತಹ ಅನುಭವಗಳನ್ನು ಕಲಿಸಲಾಗುತ್ತದೆ), ಈ ಚೇತನವು ಅವುಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಪೆರಿಯ ತಿರುಮೊಳಿ 8.9.3 ರಲ್ಲಿ ಹೇಳಿರುವಂತೆ ಆತ್ಮದ ನಿಜವಾದ ಸ್ವರೂಪವನ್ನು ಅರಿತುಕೊಳ್ಳುತ್ತದೆ. “ಕಣ್ಣಪುರಂ  ಒನ್ರುಡೈಯಾನುಕ್ಕು ಅಡಿಯೇನ್ ಒರುವರ್ಕ್ಕು ಉರಿಯೇನೋ” (ತಿರುಕ್ಕಣ್ಣಪುರದ ಸ್ವಾಮಿಯ ಸೇವಕನಾಗಿರುವ ನಾನು, ಬೇರೆ ಯಾರಿಗಾದರೂ … Read more

ಸಪ್ತ ಗಾಧೈ – ಪಾಶುರ 1 – ಭಾಗ 3

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ತರುವಾಯ, “ಅವಧಾರಾಣಾಮನ್ಯೇ ತು ಮಧ್ಯಮಾಂತಂ ವಧಂತಿಹಿ” ಮತ್ತು “ಅಶ್ವಾತಂತರ್ಯಂತು ಜೀವಾನಾಮ್ ಆಧಿಕ್ಯಂ ಪರಮಾತ್ಮನ: | ನಮಸಾಪ್ರೋಚ್ಯತೇ ತಸ್ಮಿನ್ ನಹಂತಾಮಮತೋಜ್ಜಿತಾ ||”  ಗಳಲ್ಲಿ ಹೇಳಿರುವಂತೆ, ನಮ: ಜೀವಾತ್ಮದ ಪಾರತಂತ್ರ್ಯ (ಅಧೀನತೆ) ಮತ್ತು ಪರಮಾತ್ಮನ ಸ್ವಾತಂತ್ರ್ಯವನ್ನು ವಿವರಿಸುತ್ತದೆ. ಅಂತಹ ನಮ: ದಲ್ಲಿ, ಅಹಂಕಾರಂ (ದೇಹವನ್ನು ಸ್ವಯಂ ಎಂದು ಗೊಂದಲಗೊಳಿಸುವುದು) ಮತ್ತು ಮಮಕಾರಂ (ಒಡೆತನ) ನಿವಾರಣೆಯಾಗುತ್ತದೆ), ವಿಲಾಂಶೋಲೈ ಪಿಳ್ಳೈ ಅವರು ಉಕಾರಂ ನ (ಪ್ರಣವಂನಲ್ಲಿ) … Read more

ಸಪ್ತ ಗಾಧೈ – ಪಾಶುರ 1 – ಭಾಗ 2

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ಆಮ್ ಪೊನ್ ಅರಂಗರ್ಕ್ಕುಮ್ –   ತಿರುಮಾಲೈ 2 “ಪೋಯ್ ಇಂದಿರ ಲೋಗಮ್ ಆಳುಮ್” (ಪರಮಪದಕ್ಕೆ ಹೋಗುವುದು ಮತ್ತು ಅಲ್ಲಿ ಆನಂದಿಸುವುದು) ನಲ್ಲಿ ಹೇಳಿರುವಂತೆ ಮುಕ್ತಾತ್ಮಾಗಳು ಅರ್ಚಿರಾದಿ ಮಾರ್ಗಮ್ (ಪರಮಪದಕ್ಕೆ ಹೋಗುವ ಮಾರ್ಗ) ಮೂಲಕ ಪ್ರಯಾಣಿಸುತ್ತಿದ್ದಾರೆ. ವಿರಜಾ ನದಿಯಲ್ಲಿ ಚೆನ್ನಾಗಿ ಸ್ನಾನ ಮಾಡಿ, ಅಮಾನವನಿಂದ ಸ್ಪರ್ಶಿಸಲ್ಪಟ್ಟು , ಪರಮಪದದಲ್ಲಿ ದಿವ್ಯ ದೇಹಗಳನ್ನು ಸ್ವೀಕರಿಸುವರು. ಮತ್ತೊಂದೆಡೆ, ಬಂಧನವನ್ನು ಹೆಚ್ಚಿಸುವ ಈ ಕ್ರೂರ ಪ್ರಪಂಚವಿದೆ. … Read more

ಸಪ್ತ ಗಾಧೈ – ಪಾಶುರ 1 – ಭಾಗ 1

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ಅವತಾರಿಕೆ (ಪರಿಚಯ) ಹರಿತ ಸ್ಮೃತಿ 8-141 ರಲ್ಲಿ ಹೇಳಿರುವಂತೆ, “ಪ್ರಾಪ್ಯಸ್ಯ ಬ್ರಾಹ್ಮಣೋ ರೂಪಂ ಪ್ರಾಪ್ತುಶ್ಚ ಪ್ರತ್ಯಗಾತ್ಮನ: | ಪ್ರಾಪ್ತ್ಯುಪಾಯಂ ಫಲಂ ಪ್ರಾಪ್ತೇ- ಸ್ತಥಾ ಪ್ರಾಪ್ತಿ ವಿರೋಧಿ ಚ| ವದಂತಿ ಸಕಲಾ ವೇದಾ: ಸೇತಿಹಾಸ ಪುರಾಣಕ: | ಮುನಯಶ್ಚ ಮಹಾತ್ಮಾನೋ ವೇದ ವೇದಾರ್ಥ ವೇದಿನ: ||” (ಎಲ್ಲಾ ವೇದಗಳು ಇತಿಹಾಸಗಳು ಮತ್ತು ಪುರಾಣಗಳೊಂದಿಗೆ, ಮತ್ತು ವೇದಗಳ ಪಠ್ಯ ಮತ್ತು ಅರ್ಥವನ್ನು ತಿಳಿದಿರುವ … Read more

ಸಪ್ತ ಗಾಧೈ – ಅವತಾರಿಕೆ (ಪರಿಚಯ) – ಭಾಗ 2

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ಹಿಂದಿನ ಲೇಖನದಿಂದ ಮುಂದುವರೆಯುವುದು ವಿಲಾಂಶೋಲೈ ಪಿಳ್ಳೈ ಅವರು ತಮ್ಮ ಅಪಾರ ಕರುಣೆಯಿಂದ, ನಮ್ಮಾಳ್ವಾರ್ ಅವರ ತಿರುವಾಯ್ಮೊಳಿಯ ಸಾರವಾದ ಶ್ರೀವಚನ ಭೂಷಣ ದಿವ್ಯ ಶಾಸ್ತ್ರದಲ್ಲಿ ವಿಸ್ತೃತವಾಗಿ ತೋರಿಸಿರುವ, ಅಂತಿಮ ರಹಸ್ಯಾರ್ಥಗಳ ವಿಶಿಷ್ಟ ಅರ್ಥಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳುವಂತೆ ಸಂಕ್ಷಿಪ್ತವಾಗಿ ವಿವರಿಸಲು ತಮ್ಮ ದಿವ್ಯ ಹೃದಯದಲ್ಲಿ ಅಪೇಕ್ಷಿಸಿದರು. ಶ್ರೀ ಭಗವದ್ಗೀತೆಯಲ್ಲಿ ಚರಮ ಶ್ಲೋಕವು ಅತ್ಯಂತ ಪ್ರಮುಖವಾದ ಭಾಗವಾಗಿರುವಂತೆಯೇ, ಅಂತಿಮ ಪ್ರಮಾಣಂ (ಶಾಸ್ತ್ರ), ಪ್ರಮೇಯಂ (ಗುರಿ) … Read more

ಸಪ್ತ ಗಾಧೈ – ಅವತಾರಿಕೆ (ಪರಿಚಯ) – ಭಾಗ 1

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ << ಹಿಂದಿನ ವಿಲಾಂಶೋಲೈ ಪಿಳ್ಳೈ ಅವರು ಶ್ರೀ ಭಗವದ್ಗೀತೆಯ ೭. ೧೮ ರಲ್ಲಿಯ ದೈವೀಕ ಪದಗಳಾದ  ‘ಜ್ಞಾನೀ ತ್ವಾತ್ತ್ಮೈವ ಮೇ ಮತಂ’ (ಅಂತಹ ಭಕ್ತನೇ ನನ್ನ ಆತ್ಮ ಎಂಬುದು ನನ್ನ ಅಭಿಪ್ರಾಯ) ಎಂದು ನಿರ್ದಿಷ್ಟಪಡಿಸಿದಂತೆ ಇಡೀ ಪ್ರಪಂಚದ ಏಕೈಕ ರಕ್ಷಕ ಎಂದು ಪರಿಗಣಿಸಲ್ಪಟ್ಟ  ಶ್ರೀರಂಗನಾಥರ ಪೋಷಕರಾದ ಪಿಳ್ಳೈ ಲೋಕಾಚಾರ್ಯರ ಬಳಿ ಆಶ್ರಯ ಪಡೆದಿದ್ದರು. ಲೋಕಾಚಾರ್ಯರು ಅಂತಿಮ ಪ್ರಮಾಣ (ಗ್ರಂಥಗಳು), ಪ್ರಮೇಯ (ಗುರಿ) ಮತ್ತು … Read more

ಸಪ್ತ ಗಾಧೈ  – ತನಿಯನ್ 

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಸಂಪೂರ್ಣ ಲೇಖನ ವಾಳಿ ನಲಮ್ ತಿಗಳ್ ನಾರಣಾತಾದನ್ ಅರುಳ್ ವಾಳಿ ಅವನ್ ಅಮುದ ವಾಯ್ಮೊಳಿಗಳ್ – ವಾಳಿಯವೇ ಏರು ತಿರುವುಡೈಯಾನ್ ಎಂದೈ ಉಲಗಾರಿಯನ್ ಶೊಲ್ ತೇರು ತಿರುವುಡೈಯಾನ್ ಶೀರ್ ಉದಾತ್ತ ನಾರಾಯಣ ತಾದರ (ವಿಲಾಂಶೋಲೈ ಪಿಳ್ಳೈ) ಕರುಣೆಯು ಚಿರಾಯುವಾಗಲಿ! ಅವರ ಅಮೃತದಂತಹ ಮಾತುಗಳು ಚಿರಾಯುವಾಗಲಿ! ನಮ್ಮ ಪ್ರಭುಗಳಾದ ಪಿಳ್ಳೈ ಲೋಕಾಚಾರ್ಯರ ಮಾತುಗಳನ್ನು ಸಂಪೂರ್ಣವಾಗಿ ಗ್ರಹಿಸುವ ಸಂಪತ್ತನ್ನು ಹೊಂದಿರುವ ಮತ್ತು ಮೇರು ಕೈಂಕರ್ಯದ ಸಂಪತ್ತನ್ನು ಹೊಂದಿರುವವವರ ಗುಣಗಳು … Read more