ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 1-10

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ ಶ್ಲೋಕ 1 – ಮೊದಲ ಶ್ಲೋಕದಲ್ಲಿ ಆಳವಂದಾರ್ ಯತಾರ್ಥವಾದ ಧನವಾದ ಜ್ಞಾನ-ವೈರಾಗ್ಯಗಳಲ್ಲಿ ನಾಥಮುನಿಗಳ ಉತ್ಕರ್ಷವನ್ನು ನಮಸ್ಕರಿಸುತ್ತಾರೆ.ನಮೋಚಿನ್ತ್ಯಾದ್ಭುದಾಕ್ಲಿಷ್ಟ ಜ್ಞಾನ ವೈರಾಗ್ಯರಾಶಯೇ |ನಾಥಾಯ ಮುನಯೇಗಾಧಭಗವದ್ ಭಕ್ತಿಸಿನ್ದವೇ ||ಅಡಿಯೇನ್, (ಮನಸ್ಸಿನ) ಆಲೋಚನೆಗೆ ಮೀರಿದ , ಅದ್ಭುತವಾದ ಜ್ಞಾನ ಹಾಗು ವೈರಾಗ್ಯವನ್ನು ಸುಲಭವಾಗಿ (ಭಗವದನುಗ್ರಹದಿಂದ) ಹೋಂದಿದ್ದವರು ಹಾಗು ಭಗವಂತನನ್ನೇ ಧ್ಯಾನಿಸುವವರು, ಹಾಗು ಭಗವದ್ಭಕ್ತಿಯ ಆರ್ಣವವಾಗಿರುವ ನಾಥಮುನಿಗಳಿಗೆ ನಮಸ್ಕರಿಸುತ್ತೇನೆ. ಶ್ಲೋಕ 2 – ಈ ಶ್ಲೋಕದಲ್ಲಿ ಭಗವದವತಾರದ … Read more

ತಿರುವಾಯ್ಮೊೞಿ – ಸರಳ ವಿವರಣೆ – 10.10 – ಮುನಿಯೇ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.9 – ಶೂೞ್ ವಿಶುಮ್ಬು ತನ್ನ ಮನಸ್ಸಿನಲ್ಲಿ ಪರಮಪದವನ್ನು ಅನುಭವಿಸಿದ ಮೇಲೆ , ಆಳ್ವಾರರು ತಮ್ಮ ದಿವ್ಯ ಕಣ್ಣುಗಳನ್ನು ತೆರೆದರು. ಅವರು ತಾವು ಇನ್ನೂ ಈ ಸಂಸಾರದಲ್ಲಿಯೇ ಇರುವುದನ್ನು ತಿಳಿದುಕೊಂಡು ಬಹಳ ಉದ್ವಿಗ್ನರಾದರು. ಅವರು ಇದನ್ನು ಇನ್ನು ತಾವು ಹೆಚ್ಚು ಸಹಿಸಿಕೊಳ್ಳಲಾಗುವುದಿಲ್ಲ ಎಂದು ತಿಳಿದು, ಎಂಪೆರುಮಾನರನ್ನು ಕೂಗಿ ಕರೆದರು. ಅವರು ಶ್ರೀಮಹಾಲಕ್ಶ್ಮಿಯ ಮೇಲೆ ಆಣೆ … Read more

ತಿರುವಾಯ್ಮೊೞಿ – ಸರಳ ವಿವರಣೆ – 10.9 – ಶೂೞ್ ವಿಶುಮ್ಬು

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.8 – ತಿರುಮಾಲಿರುಞ್ಜೋಲೈ ಮಲೈ ಆಳ್ವಾರರು ಪರಮಪದಕ್ಕೆ ವೇಗವಾಗಿ ಸೇರಲು ಬಯಸುತ್ತಾರೆ. ಎಂಪೆರುಮಾನರು ಆಳ್ವಾರರನ್ನು ಇನ್ನೂ ವೇಗವಾಗಿ ತಲುಪಿಸಲು ಬಯಸುತ್ತಾರೆ. ಆದರೆ ಅದಕ್ಕೂ ಮುನ್ನ ಎಂಪೆರುಮಾನರು ಆಳ್ವಾರರ ಪರಮಪದದ ಆಸೆಯನ್ನು ಇನ್ನೂ ಹೆಚ್ಚಿಸಲು ಇಚ್ಛಿಸುತ್ತಾರೆ. ಆದ್ದರಿಂದ ಅರ್ಚಿರಾದಿ ಗತಿ (ಪರಮಪದಕ್ಕೆ ತಲುಪುವ ದಾರಿ)ಯನ್ನು ತೋರಿಸುತ್ತಾರೆ. ಇದು ವೇದಾಂತದಲ್ಲಿ ವಿವರಿಸಲಾಗಿದೆ. ಆಳ್ವಾರರು ಇದನ್ನು ಆನಂದಿಸುತ್ತಾರೆ ಮತ್ತು … Read more

ರಾಮಾನುಜ ನೂಱ್ಱಂದಾದಿ – ಸರಳ ವಿವರಣೆ – 61 ರಿಂದ 70ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ಅರವತ್ತೊಂದನೆಯ ಪಾಸುರಂ. ಎಂಪೆರುಮಾನಾರ್ ಅವರ ಗುಣಗಳ ಶ್ರೇಷ್ಠತೆಯ ಬಗ್ಗೆ ಕೇಳಿದಾಗ, ಅಮುದನಾರ್ ಅವರನ್ನು ಕರುಣೆಯಿಂದ ವಿವರಿಸುತ್ತಾರೆ. ಕೊೞುಂದು ವೀಟ್ಟೋಡಿಪ್ ಪಡರುಂ ವೆಂ ಕೋಲ್  ವಿನೈಯಾಲ್ ನಿರಯತ್ತು ಅೞುಂದಿಯಿಟ್ಟೇನೇ ವಂದು ಆಟ್ಕೊಣ್ಡ  ಪಿನ್ನುಮ್ ಅರು ಮುನಿವರ್ ತೊೞುಂ ತವತ್ತೋನ್ ಎನ್ ಇರಾಮಾನುಶನ್ ತೊಲ್ ಪುಗೞ್ ಸುಡರ್ ಮಿಕ್ಕು ಎೞುಂದದು ಅತ್ತಾಲ್ ನಲ್ ಅದಿಶಯಂ ಕಣ್ಡದು ಇರುನಿಲಮೇ ಎಂಪೆರುಮಾನ್ … Read more

ತಿರುವಾಯ್ಮೊೞಿ-ಸರಳ ವಿವರಣೆ – 10.8 – ತಿರುಮಾಲಿರುಂಚೋಲೈ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.7 – ಶೆಞ್ಜೊಲ್ ಎಂಪೆರುಮಾನರು ಕರುಣೆಯಿಂದ ತಮ್ಮ ಗರುಡವಾಹನದಲ್ಲಿ ಆಳ್ವಾರರನ್ನು ಪರಮಪದಕ್ಕೆ ಕರೆದೊಯ್ಯಲು ಆಗಮಿಸಿದರು. ಆಳ್ವಾರರು ಎಂಪೆರುಮಾನರು ಮೊದಲಿನಿಂದ ತಮಗೆ ಮಾಡಿದ ಉಪಕಾರಗಳನ್ನು ಸ್ಮರಿಸುತ್ತಾರೆ, “ನಾನು ಏನೂ ಅವನಿಗಾಗಿ ಮಾಡಿಲ್ಲದಿದ್ದದರೂ , ಹೇಗೆ ಎಂಪೆರುಮಾನರು ಅತಿ ಕರುಣೆಯಿಂದ ನನಗೆ ಫಲವನ್ನು ಕೊಡುತ್ತಿದ್ದಾರೆ?” ಮತ್ತು ಎಂಪೆರುಮಾನರಿಗೆ ಈ ಪ್ರಶ್ನೆಯನ್ನು ಕೇಳುತ್ತಾರೆ. ಎಂಪೆರುಮಾನರು ಉತ್ತರವನ್ನು ಕೊಡಲು ಅಸಫಲರಾಗುತ್ತಾರೆ. … Read more

ರಾಮಾನುಜ ನೂಱ್ಱಂದಾದಿ – ಸರಳ ವಿವರಣೆ – 51 ರಿಂದ 60ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ಐವತ್ತೊಂದನೆಯ ಪಾಸುರಂ. ರಾಮಾನುಜರು ಈ ಜಗತ್ತಿನಲ್ಲಿ ಅವತರಿಸುವ ಉದ್ದೇಶವು ಅವರನ್ನು [ಅಮುಧನಾರನ್ನು] ತನ್ನ ಸೇವಕನನ್ನಾಗಿ ಮಾಡುವುದಾಗಿದೆ ಎಂದು ಅಮುಧನಾರರು  ಹೇಳುತ್ತಾರೆ. ಅಡಿಯೈತ್ ತೊಡರ್ನ್ದು ಎೞುಂ ಐವರ್ಗಟ್ಕಾಯ್ ಅನ್ಱು ಬಾರತಪ್ ಪೋರ್ ಮುಡಿಯಪ್ ಪರಿ ನೆಡುಂ ತೇರ್ ವಿಡುಂ ಕೋನೈ ಮುೞುದುಣರ್ನ್ದ   ಅಡಿಯರ್ಕ್ಕು ಅಮುದಂ  ಇರಾಮಾನುಶನ್ ಎನ್ನೈ ಆಳ ವಂದು ಇಪ್ ಪಡಿಯಿಲ್ ಪಿಱಂದದು ಮಱಱಿಲ್ಲೈ … Read more

ರಾಮಾನುಜ ನೂಱ್ಱಂದಾದಿ – ಸರಳ ವಿವರಣೆ – 41 ರಿಂದ 50ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ನಲವತ್ತೊಂದನೇ ಪಾಸುರಂ : ಎಂಪೆರುಮಾನ್ ಈ ಜಗತ್ತನ್ನು ಸರಿಪಡಿಸಲಾಗದದ್ದು ಎಂಪೆರುಮಾನಾರ್ ಅವತಾರದಿಂದ ಸರಿಪಡಿಸಲಾಯಿತು ಎಂದು ಅವರು ಹೇಳುತ್ತಾರೆ. ಮಣ್ಮಿಶೈ ಯೋನಿಗಳ್ ದೋರುಂ ಪಿಱಂದು ಎಂಗಳ್ ಮಾಧವನೇ ಕಣ್ ಉಱ ನಿಱ್ಕಿಲುಂ ಕಾಣಗಿಲ್ಲ ಉಲಗೋರ್ಗಳ್ ಎಲ್ಲಾಮ್ ಅನ್ನಲ್ ಇರಾಮಾನುಶನ್ ವಂದು ತೋನ್ಱಿಯ ಅಪ್ಪೊೞುದೇ ನಣ್ಣರುಂ ಜ್ಞಾನಮ್ ತಲೈಕ್ಕೊಂಡು ನಾರಣರ್ಕು ಆಯಿನರೇ   ನಮ್ಮ ಭಗವಂತನಾದ ಶ್ರೀ ಮಹಾಲಕ್ಷ್ಮಿಯ … Read more

ತಿರುವಾಯ್ಮೊೞಿ – ಸರಳ ವಿವರಣೆ – 10.7-ಶೆಞ್ಜೊಲ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.1 – ತಾಳತಾಮರೈ ಆಳ್ವಾರರು ಪರಮಪದವನ್ನು ಶೀಘ್ರವಾಗಿ ತಲುಪಲು ಬಯಸುತ್ತಾರೆ. ಎಂಪೆರುಮಾನರೂ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಆದರೆ ಎಂಪೆರುಮಾನರು ಆಳ್ವಾರರನ್ನು ಅವರ ದಿವ್ಯ ಲೌಕಿಕ ರೂಪದಲ್ಲಿಯೇ ಕರೆದುಕೊಂಡು ಹೋಗಿ ಅಲ್ಲಿಯೂ ಆ ದಿವ್ಯ ರೂಪವನ್ನು ಆನಂದಿಸಲು ಬಯಸುತ್ತಾರೆ. ಅದನ್ನು ತಿಳಿದ ಆಳ್ವಾರರು ಎಂಪೆರುಮಾನರಿಗೆ ಹಾಗೆ ಮಾಡದಿರಲು ಸಲಹೆ ಕೊಡುತ್ತಾರೆ ಮತ್ತು ಎಂಪೆರುಮಾನರು ಕಡೆಗೆ ಒಪ್ಪಿಕೊಳ್ಳುತ್ತಾರೆ. ಅದನ್ನು … Read more

ಸ್ತೋತ್ರ ರತ್ನ – ಸರಳ ವಿವರಣೆ – ತನಿಯನ್ಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ ಸ್ವಾದಯನ್ನಿಹ ಸರ್ವೇಷಾಮ್ ತ್ರಯ್ಯನ್ತಾರ್ತಮ್ ಸುದುರ್ಗ್ರಹಮ್ |ಸ್ತೋತ್ರ ಯಾಮಾಸ ಯೋಗೀನ್ದ್ರಃ ತಮ್ ವನ್ದೇ ಯಾಮುನಾಹ್ವಯಮ್ || ಅಡಿಯೇನ್ ಅರಿಯಲು ಕಠಿನವಾದ ವೇದಾನ್ತ ತತ್ತ್ವಗಳನ್ನು ಎಲ್ಲರಿಂದಲೂ ಸುಗ್ರಾಹ್ಯವಾಗಿ(ಗ್ರಹಿಸಲು ಸುಲಭವಾದ ರೀತಿಯಲ್ಲಿ) ಸ್ತೋತ್ರ ರೂಪದಲ್ಲಿ ಪ್ರಕಾಶಿಸಿದ ಯೋಗಿಗಳಲ್ಲಿ ಉತ್ತಮರಾದ ಆಳವಂದಾರನ್ನು ಪ್ರಾರ್ಥಿಸುತ್ತೇನೆ. ನಮೋ ನಮೋ ಯಾಮುನಾಯ ಯಾಮುನಾಯ ನಮೋ ನಮಃ |ನಮೋ ನಮೋ ಯಾಮುನಾಯ ಯಾಮುನಾಯ ನಮೋ ನಮಃ || ಅಡಿಯೇನ್ ಆಳವಂದಾರನ್ನು ಪುನಃಪುನಃ … Read more

ಸ್ತೋತ್ರ ರತ್ನ- ಸರಳ ವಿವರಣೆ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ವಿಶಿಷ್ಟಾದ್ವೈತ ಸಿದ್ಧಾತ ಹಾಗು ಶ್ರೀವೈಷ್ಣವ ಸಂಪ್ರದಯದ ಉತ್ತಮ ವಿದ್ವಾನ್ ಹಾಗು ಶ್ರೀಮನ್ನಾಥಮುನಿಗಳ ಪೌತ್ರರಾದ(ಮೊಮ್ಮಗರಾದ) ಆಳವಂದಾರ್ ಪ್ರಾಪ್ಯ (ಹೋಂದಬೇಕಾದ ವಿಷಯ/ ಗುರಿ) ಹಾಗು ಪ್ರಾಪಕಗಳ (ಅದರ ಉಪಾಯ/ಸಾಧನ) ಸ್ವರೂಪವನ್ನು ದ್ವಯಮಹಾಮಂತ್ರದ ವಿಸ್ತರ ವಿವರಣೆಯ ರೂಪದಲ್ಲಿ ತಮ್ಮ ಸ್ತೋತ್ರ ರತ್ನದಲ್ಲಿ ಪ್ರಕಾಶಿಸಿದ್ದಾರೆ. ನಮಗೆ ಲಭ್ಯವಾದ ಪೂರ್ವಾಚಾರ್ಯರ ಸಂಸ್ಕೃತ ಸ್ತೋತ್ರ ಗ್ರಂಥಗಳಲ್ಲಿ ಇದು ಪುರಾತನತಮವಾದದ್ದು. ಪೆರಿಯ ನಂಬಿಗಳು ಇಳೈಯಾೞ್ವಾರನ್ನು(ಶ್ರೀ ರಾಮಾನುಜರನ್ನು) ಆಳವಂದಾರಿನ ಶಿಷ್ಯರನ್ನಾಗಿ ಮಾಡಿಸಲು ಕಾಂಚೀಪುರಕ್ಕೆ ಹೊರಟಿದ್ದರು. … Read more