ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ
ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಮುದಲಾಯಿರಂ ಮಣವಾಳ ಮಾಮುನಿಗಳು ಉಪದೇಶ ರತ್ನಮಾಲೆಯ ಇಪ್ಪತ್ತನಾಲ್ಕನೆಯ ಪಾಸುರದಲ್ಲಿ ಆಂಡಾಳರ ಶ್ರೇಷ್ಠತೆಯನ್ನು ಸುಂದರವಾಗಿ ತಿಳಿಸುತ್ತಾರೆ. ಅಂಜು ಕುಡಿಕ್ಕು ಒರು ಸಂತತಿಯಾಯ್ ಆಳ್ವಾರ್ಗಳ್ ತಮ್ ಸೆಯಲೈ ವಿಂಜಿ ನಿರ್ಕುಮ್ ತನ್ಮೆಯಳಾಯ್, -ಪಿಂಜಾಯ್ ಪಳುತ್ತಾಳೈ ಆಂಡಾಳೈ ಪತ್ತಿಯುಡನ್ ನಾಳುಮ್ ವಳುತ್ತಾಯ್ ಮನಮೇ ಮಗಿಳ್ನ್ದು ಆಂಡಾಳ್ ಆಳ್ವಾರರ ವಂಶದಲ್ಲಿ ಏಕೈಕ ಉತ್ತರಾಧಿಕಾರಿಯಾಗಿ ಅವತರಿಸಿದರು. ಅಂಜು ಎಂಬ ಪದವು ‘ಐದು’ ಎಂಬ ಅಂಕಿಯನ್ನು ಮತ್ತು ‘ಭಯ’ ಎಂಬುದನ್ನೂ ಸೂಚಿಸುತ್ತದೆ. ಮೊದಲ ವ್ಯಾಖ್ಯಾನದಲ್ಲಿ, … Read more