ಉಪದೇಶ ರತ್ನಮಾಲೈ – ಸರಳ ವಿವರಣೆ – ೧೯ ರಿಂದ ೨೦ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೯ ಮತ್ತೆಲ್ಲಾ ಆೞ್ವಾರ್ಗಳ ಅರುಳಿಚೆಯಲ್ (ದೈವೀಕ ಸ್ತೋತ್ರಗಳ ಸಂಗ್ರಹ ) ನಡುವೆ ತಿರುಪಲ್ಲಾಂಡಿನ(ಪೆರಿಯಾಳ್ವಾರರು ದಯಪಾಲಿಸಿ ರಚಿಸಿದ ಕೃತಿ) ವೈಶಿಷ್ಟ್ಯತೆಯನ್ನು ಮಾಮುನಿಗಳು ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ಕೋದಿಲವಾಂ ಆೞ್ವಾರ್ಗಳ್ ಕೂಱು ಕಲೈಕ್ಕೆಲ್ಲಾಂ ಆದಿ ತಿರುಪ್ಪಲ್ಲಾಂಡು ಆನದುವುಂ- ವೇದತ್ತುಕ್ಕು ಓಂ ಎನ್ನುಂ ಅದು ಪೋಲ್ ಉಳ್ಳದುಕ್ಕು ಎಲ್ಲಾಂ ಶುರುಕ್ಕಾಯ್ ತಾನ್ ಮಂಗಳಂ ಆದಲಾಲ್ ಆೞ್ವಾರ್ಗಳು ಎಂಪೆರುಮಾನರನ್ನು ಪಡೆಯಲು ಇತರ ದಿಟ್ಟಗಳನ್ನು … Read more