ಉಪದೇಶ ರತ್ನಮಾಲೈ – ಸರಳ ವಿವರಣೆ – ೧೯ ರಿಂದ ೨೦ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೯ ಮತ್ತೆಲ್ಲಾ ಆೞ್ವಾರ್ಗಳ ಅರುಳಿಚೆಯಲ್ (ದೈವೀಕ ಸ್ತೋತ್ರಗಳ ಸಂಗ್ರಹ ) ನಡುವೆ ತಿರುಪಲ್ಲಾಂಡಿನ(ಪೆರಿಯಾಳ್ವಾರರು ದಯಪಾಲಿಸಿ‌ ರಚಿಸಿದ ಕೃತಿ) ವೈಶಿಷ್ಟ್ಯತೆಯನ್ನು ಮಾಮುನಿಗಳು ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ಕೋದಿಲವಾಂ ಆೞ್ವಾರ್ಗಳ್  ಕೂಱು ಕಲೈಕ್ಕೆಲ್ಲಾಂ ಆದಿ ತಿರುಪ್ಪಲ್ಲಾಂಡು ಆನದುವುಂ- ವೇದತ್ತುಕ್ಕು ಓಂ ಎನ್ನುಂ ಅದು ಪೋಲ್ ಉಳ್ಳದುಕ್ಕು ಎಲ್ಲಾಂ ಶುರುಕ್ಕಾಯ್ ತಾನ್ ಮಂಗಳಂ ಆದಲಾಲ್ ಆೞ್ವಾರ್ಗಳು  ಎಂಪೆರುಮಾನರನ್ನು ಪಡೆಯಲು ಇತರ ದಿಟ್ಟಗಳನ್ನು … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೬ ರಿಂದ ೧೮ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೬ ಪೆರಿಯಾೞ್ವಾರ್ ಇತರ ಆೞ್ವಾರರಿಗಿಂತ ಉನ್ನತರಾದವರೆಂದು ಅವರ ವೈಶಿಷ್ಟ್ಯವನ್ನು ಮಾಮುನಿಗಳು ಈ ಪಾಸುರದಿಂದ ಮುಂಬರುವ ಐದು ಪಾಸುರಗಳಲ್ಲಿ ತಿಳಿಸುವರು. ಇನ್ಱೈ ಪೆರುಮೈ ಅಱಿಂದಿಲೈಯೋ ಏೞೈ ನೆಂಜೇ ಇನ್ಱೈಕ್ಕು ಎನ್ ಏಱ್ಱಮ್ ಎನಿಲ್ ಉಱೈಕ್ಕೇನ್ -ನನ್ಱಿ ಪುನೈ ಪಲ್ಲಾಂಡು ಪಾಡಿಯ ನಮ್ ಪಟ್ಟರ್ ಪಿರಾನ್ ವಂದು ಉದಿತ್ತ ನಾಳ್ ಆನಿಯಿಲ್ ಸೋದಿ ನಾಳ್  ಮಿಕ್ಕ ಆೞ್ವಾರರ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೪ ರಿಂದ ೧೫ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೪   ವೈಶಾಖ ಮಾಸದ ವಿಶಾಖಾ ನಕ್ಷತ್ರದಂದು ಅವತರಿಸಿದ  , ವೇದಗಳ ಅರ್ಥಗಳನ್ನು ಸರಳ ತಮಿಳಿನಲ್ಲಿ ತಿಳಿಸಿದವರು,  ಮಿಕ್ಕ ಆೞ್ವಾರರು ಇವರ ಬಾಹುಗಳಂತಿರುವ ನಮ್ಮಾೞ್ವಾರರು ಈ ಸುದಿನದಂದು   ಅವತರಿಸಿದರೆಂದು ಮಾಮುನಿಗಳು ಆಚರಿಸುವರು . ಏರಾರ್ ವೈಗಾಸಿ ವಿಸಾಗತ್ತಿನ್ ಏಱ್ಱತ್ತೈ ಪಾರೋರ್ ಅಱಿಯ ಪಗರ್ಗಿನ್ರೇನ್ -ಸೀರಾರುಂ ವೇದಂ ತಮಿಳ್ ಸೈದ ಮೈಯ್ಯನ್ ಎೞಿಲ್ ಕುರುಗೈ ನಾದನ್ ಅವದರಿತ್ತ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೨ ರಿಂದ ೧೩ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ >> ಹಿಂದಿನ ಶೀರ್ಷಿಕೆ ಪಾಸುರ ೧೨ ಪುಷ್ಯ ಮಾಸದ (ತೈ ಮಾಸ) ಮಖಾ ನಕ್ಷತ್ರದಲ್ಲಿ ಅವತರಿಸಿದ ತಿರುಮೞಿಸೈ ಆೞ್ವಾರರ  ಖ್ಯಾತಿಯನ್ನು ಈ ಲೋಕದ ಜನರು ತಿಳಿಯಲಿ ಎಂದು ದಯೆತೋರಿ ವಿವರಿಸುವರು. ತೈಯ್ಯಿಲ್ ಮಗಂ ಇನ್ಱು ತಾರಣಿಯೀರ್ ಏಱಂ ಇಂದ ತೈಯ್ಯಿಲ್ ಮಗತುಕ್ಕು ಚ್ಚಾಟ್ರುಗಿನ್ಱೇನ್-ತುಯ್ಯ ಮದಿ ಪೆಟ್ರ  ಮೞಿಸೈಪಿರಾನ್ ಪಿಱಂದ ನಾಳ್ ಎನ್ಱು ನಟ್ರವರ್ಗಳ್ ಕೊಂಡಾಡುಂ ನಾಳ್ ಓ ಲೋಕದ ಜನಗಳೇ! … Read more

ತಿರುವಾಯ್ಮೊೞಿ ನೂಟ್ರಂದಾದಿಯ – ಸರಳ ವಿವರಣೆ – ತನಿಯನ್ಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿಯ ತನಿಯನ್-1ಅಲ್ಲುಮ್ ಪಗಲುಮ್ ಅನುಬವಿಪ್ಪಾರ್ ತನ್ಗಳುಕ್ಕುಚ್ಚೊಲ್ಲುಮ್ ಪೊರುಳುಮ್ ತೊಗುತ್ತುರೈತ್ತಾನ್ – ನಲ್ಲಮಣವಾಳ ಮಾಮುನಿವನ್ ಮಾಱನ್ ಮಱೈಕ್ಕುತ್ತಣವಾ ನೂಟ್ರಂದಾದಿ ತಾನ್ ಮಧುರವಾದ ಪಾದಗಳು-ಅದರ ಅರ್ಥವನ್ನು ಎಂದೂ ಹಗಲೂ ರಾತ್ರಿ ಅನುಭವಿಸಲು ಇಚ್ಛಿಸುವವರಿಗಾಗಿ ಮಣವಾಳ ಮಾಮುನಿಗಳು ತಮ್ಮ ಕೃಪೆಯಿಂದ ತಮಿಳು (ದ್ರಾವಿಡ) ವೇದವಾಗಿರುವ ತಿರುವಾಯ್ಮೊೞಿಯ ಅರ್ಥಗಳನ್ನು ಸಂಕ್ಷಿಪ್ತವಾಗಿ ಅಂದಾದಿ ಕ್ರಮದಲ್ಲಿ ನೂರು ಪಾಸುರಗಳಲ್ಲಿ ಚೆನ್ನಾಗಿ ಹೊಂದಿಕೊಳ್ಳುವ ಪ್ರಬಂಧವಾಗಿ ಅನುಗ್ರಹಿಸಿದರು. ತನಿಯನ್-2ಮನ್ನು ಪುಗೞ್ ಸೇರ್ ಮಣವಾಳ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ ೧೦ ರಿಂದ ೧೧ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೦ರೋಹಿಣಿ ನಕ್ಷತ್ರವು ಕೃತ್ತಿಕಾ ನಕ್ಷತ್ರದ ನಂತರ ಬರುವುದರಿಂದ , ಮಾಮುನಿಗಳು ಈ ಲೋಕದ ಜನರಿಗೆ ಕಾರ್ತಿಕ ಮಾಸದ ರೋಹಿಣಿ ನಕ್ಷತ್ರದಂದು ಅವತರಿಸಿದ ತಿರುಪಪ್ಪಾನಾೞ್ವಾರರ ಶ್ರೇಷ್ಠತೆಯನ್ನು ತಿಳಿಸುತ್ತಾರೆ.ರೋಹಿಣಿ ನಕ್ಷತ್ರದಲ್ಲಿ ಎಂಪೆರುಮಾನರು ಕಣ್ಣನಾಗಿ (ಕೃಷ್ಣ) ಅವತಾರಿಸಿದ್ದಾರೆ, ಆೞ್ವಾರರಲ್ಲಿ ತಿರುಪಪ್ಪಾನಾೞ್ವಾರರಾಗಿ,ಆಚಾರ್ಯರಲ್ಲಿ ತಿರುಕೋಟ್ಟಿಯೂರ್ ನಂಬಿಯಾಗಿ ಅವತರಿಸಿರುತ್ತಾರೆ.ಆದ್ದರಿಂದ ಈ ನಕ್ಷತ್ರಕ್ಕೆ ಮೂರರಷ್ಟು ಮಹತ್ವ ನೀಡಿ ಕಂಡಾಡುವರು. ಕಾರ್ತಿಗೈಯಿಲ್ ರೋಹಿಣಿ ನಾಳ್ ಕಾಣ್ಮಿನ್ … Read more

ತಿರುವಾಯ್ಮೊೞಿ ನೂಟ್ರಂದಾದಿಯ – ಸರಳ ವಿವರಣೆ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಇತರ ಪ್ರಬಂದಗಳು ಶ್ರಿಮನ್ನಾರಾಯಣನು ಆಳ್ವಾರಿಗೆ ನಿರ್ದೋಷವಾದ ಜ್ಞಾನ-ಭಕ್ತಿಗಳನ್ನು ತನ್ನ ವಿಷಯದಲ್ಲಿ ಅನುಗ್ರಹಿಸಿದನು. ನಮ್ಮಾಳ್ವಾರಿನ ಈ ಅಗಾಧ ಅನುಭವವು ತಿರುವಿರುತ್ತಮ್ ,ತಿರುವಾಸಿರಿಯಮ್ , ಪೆರಿಯ ತಿರುವಂದಾದಿ ಹಾಗು ತಿರುವಾಯ್ಮೊೞಿ ರೂಪವನ್ನು ಪಡೆದವು. ತಿರುವಾಯ್ಮೊೞಿಯು ಸಾಮವೇದದ ಸಾರ. ಮುಮುಕ್ಷುವಿನಿಂದ ಜ್ಞಾತವ್ಯವಾದ ( ಮೋಕ್ಷವನ್ನು ಪಡೆಯಲು ಇಚ್ಛಿಸುವವನಿಂದ ತಿಳಿಯಬೇಕಾದ) ಎಲ್ಲಾ ಅರ್ಥಗಳು- ಅರ್ಥ-ಪಂಚಕದ ಜ್ಞಾನವನ್ನು ತಿರುವಾಯ್ಮೊೞಿಯು ತಿಳಿಸುತ್ತದೆ. ನಮ್ಪಿಳ್ಳೈಯಿನ ‘ಈಡು’ ವ್ಯಾಖ್ಯಾನವು ಇದರ ಅರ್ಥಗಳನ್ನು ವಿಸ್ತರವಾಗಿ ವಿವರಿಸುತ್ತದೆ … Read more

ಉಪದೇಶ ರತ್ನಮಾಲೈ- ಸರಳ ವಿವರಣೆ ೭ ರಿಂದ ೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೭ ಈ ಲೋಕಕ್ಕೆ ಪರಮ ಹಿತ ದಾಯಪಾಲಿಸಿದ ಅವರ ದೈವೀಕ ನಾಮಗಳು ದೃಡವಾಗಿ ಸ್ಥಾಪಿಸಿದ ರೀತಿಯನ್ನು ಅವರು ವಿವರಿಸಿದ್ದಾರೆ. ಮಱಱಉಳ್ಳ ಆೞ್ವಾರ್ಗಳುಕ್ಕು ಮುನ್ನೇ ವಂದುದಿತ್ತು  ನಱಱಮಿಳಾಳ್ ನೂಲ್ ಸೈದು ನಾಟ್ಟೈ ಉಯ್ತ್ತ – ಪೆಱಱಿಮೈಯೋರ್  ಎನ್ರು ಮುದಲ್ ಆೞ್ವಾರ್ಗಳ್ ಎನ್ನುಂ ಪೆಯರ್ ಇವರ್ಕ್ಕು ನಿನ್ಱದು ಉಲಗತ್ತೇ ನಿಗೞ್ನ್ದು     ಈ ಮೂವರು ಆೞ್ವಾರ್ಗಳು ಮಿಕ್ಕ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ ೪ ರಿಂದ ೬ ನೇ ಪಾಸುರಗಳು

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ ಹಿಂದಿನ ಶೀರ್ಷಿಕೆ ಪಾಸುರ ೪ ಆೞ್ವಾರ್ಗಳು   ಅವತರಿಸಿದ ಕಾಲಾನುಕ್ರಮವನ್ನು ಈ ಪಾಸುರದಲ್ಲಿ ಹೇಳಿದ್ದಾರೆ. ಪೊಯ್ಗೆಯಾರ್ ಬೂದತ್ತಾರ್ ಪೇಯಾರ್ ಪುಗೞ್ ಮೞಿಸೈ ಅಯ್ಯನ್  ಅರುಳ್ ಮಾರನ್ ಸೇರಲರ್ ಕೋನ್  – ತುಯ್ಯ ಭಟ್ಟ ನಾದನ್ ಅನ್ಬರ್ ತಾಳ್ ತೂಳಿ ನರ್ಪಾಣನ್   ನರ್ಕಲಿಯನ್   ಈದು  ಇವರ್ ತೋಱತ್ತು ಅಡೈವಾಮ್ ಇಂಗು   ಆೞ್ವಾರ್ಗಳು ಅವತರಿಸಿದ ವ್ಯವಸ್ಥಿತ ಪಟ್ಟಿ-ಪೊಯ್ಗೈ ಆೞ್ವಾರ್ , … Read more

ಉಪದೇಶ ರತ್ನಮಾಲೈ- ಸರಳ ವಿವರಣೆ ೧ ರಿಂದ ೩ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧ ಮೊದಲನೇ ಪಾಸುರ : ಈ ಪಾಸುರದಲ್ಲಿ , ಮಾಮುನಿಗಳು ಅವರ ಆಚಾರ್ಯರಿಗೆ (ಗುರುವಿಗೆ) ನಮಸ್ಕರಿಸುತ್ತಾ ಕರುಣೆಯಿಂದ ಈ ಪ್ರಬಂದವನ್ನು ರಚಿಸಲು ಪ್ರಮುಖ ಕಾರಣವನ್ನು ತಿಳಿಸುತ್ತಾರೆ. ಎನ್ದೈ ತಿರುವಾಯ್ಮೊழிಪಿಳ್ಳೈ ಇನ್ನರುಳಾಲ್ ವಂದ ಉಪದೇಶ ಮಾರ್ಗತ್ತೈ ಚ್ಚಿನ್ದೈ ಸೈದು ಪಿನ್ನವರುಮ್ ಕಱ್ಕ ಉಪದೇಶಮಾಯ್ ಪೇಸುಗಿನ್ರೇನ್ ಮನ್ನೀಯ ಸೀರ್ ವೆಣ್ಬಾವಿಲ್ ವೈತ್ತು ನನಗೆ ಜ್ಞಾನ ಕೊಟ್ಟ ನನ್ನ … Read more