ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ನಾಲ್ಕನೇ ತಿರುಮೊಳಿ – ತೆಳ್ಳಿಯಾರ್ ಪಲರ್

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್ ತಿರುಮೊಳಿ << ಮೂರನೇ ತಿರುಮೊಳಿ – ಕೋಳಿ ಅಳೈಪ್ಪದನ್ ಎಂಪೆರುಮಾನನು ಗೋಪಿಕೆಯರ ವಸ್ತ್ರಗಳನ್ನು ತೆಗೆದುಕೊಂಡ ನಂತರ ಕುರುಂದಮ್ ಮರದ ಮೇಲೆ ಹತ್ತಿದನು. ಹುಡುಗಿಯರು ಅವನನ್ನು ಪ್ರಾರ್ಥಿಸಿದರು ಮತ್ತು ಅವನನ್ನು ನಿಂದಿಸಿದರು ಮತ್ತು ಹೇಗೋ ತಮ್ಮ ಉಡುಪನ್ನುಮರಳಿ ಪಡೆದರು. ಎಂಪೆರುಮಾನ್ ಮತ್ತು ಹುಡುಗಿಯರು ಒಟ್ಟಿಗೆ ಸೇರಿ ಆನಂದಿಸಿದರು. ಆದಾಗ್ಯೂ, ಈ ಸಂಸಾರದಲ್ಲಿ ಯಾವುದೇ ಸಂತೋಷವು ಶಾಶ್ವತವಾಗಿ ಉಳಿಯುವುದಿಲ್ಲವಾದ್ದರಿಂದ, ಎಂಪೆರುಮಾನ್ ಅವರಿಂದ ಬೇರ್ಪಟ್ಟು ಅವರ ಸಂತೋಷವು ನಿಲ್ಲಿಸಲ್ಪಟ್ಟಿತು. … Read more

ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ –ಮೂರನೇ ತಿರುಮೊಳಿ – ಕೋಳಿ ಅಳೈಪ್ಪದನ್

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್ ತಿರುಮೊಳಿ << ಎರಡನೇ ತಿರುಮೊಳಿ – ನಾಮಂ ಆಯಿರಂ ಹಿಂದಿನ ಪದಿಗದಲ್ಲಿ, ಆಂಡಾಳ್ ಮತ್ತು ಇತರ ದನಗಾಹಿಗಳು (ಸಂತೋಷದ ನೆಲೆಯಲ್ಲಿ) ಒಟ್ಟಿಗೆ ಇದ್ದರು. ಇದನ್ನು ನೋಡಿದ ಬಾಲಕಿಯರ ಹೆತ್ತವರು “ನಾವು ಅವರನ್ನು ಹೀಗೆಯೇ ಮುಂದುವರಿಸಲು ಬಿಟ್ಟರೆ, ಅವರು ತಮ್ಮ ಸಂಯೋಗದಿಂದ ಸಂತೋಷದಲ್ಲಿ ಮಿತಿಮೀರಿ ಹೋಗುತ್ತಾರೆ ಮತ್ತು ಸಾಯಲೂಬಹುದು” ಎಂದು ಭಾವಿಸಿದರು. ಆದ್ದರಿಂದ ಅವರು ಹುಡುಗಿಯರನ್ನು ಕಣ್ಣನಿಂದ ಬೇರ್ಪಡಿಸಿದರು ಮತ್ತು ಅವರನ್ನು ನೆಲಮಾಳಿಗೆಯಲ್ಲಿ ಬಂಧಿಸಿದರು. ಈ … Read more

ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಎರಡನೇ ತಿರುಮೊಳಿ – ನಾಮಂ ಆಯಿರಂ

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್ ತಿರುಮೊಳಿ << ಮೊದಲನೇ ತಿರುಮೊಳಿ – ತೈಯೊರು ತಿಂಗಳ್ ಈ ರೀತಿ ಅನ್ಯ ದೇವತೆಯಾದ ಮನ್ಮಥನ ಪಾದಗಳಿಗೆ ಅವರು (ಆಂಡಾಳ್ ಮತ್ತು ಇತರ ಗೋಪಾಲಕ ಹುಡುಗಿಯರು) ಬೀಳುವಂತೆ ಬಿಟ್ಟಿದ್ದಕ್ಕಾಗಿ ಎಂಪೆರುಮಾನ್ ದುಃಖಿತನಾದನು. ಅವನು  ಶ್ರೀ ಕೃಷ್ಣನಾಗಿ ತಿರುವಾಯ್ಪ್ಪಾಡಿ  (ಶ್ರೀ ಗೋಕುಲಂ) ದಲ್ಲಿದ್ದಾಗ, ಹಿಂಡು ಜನರು (ಗೋಪಾಲರು) ಇಂದ್ರನಿಗೆ ಔತಣವನ್ನು ಅರ್ಪಿಸಿದರು. ತಾನು  ಅಲ್ಲಿದ್ದಾಗ ಅನ್ಯ  ದೇವರಿಗೆ ಔತಣವನ್ನು ಅರ್ಪಿಸುತ್ತಿರುವುದನ್ನು ಕಂಡು ಅವನು ಅವರನ್ನು  ಗೋವರ್ಧನ … Read more

ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ – ಮೊದಲನೇ ತಿರುಮೊಳಿ – ತೈಯೊರು ತಿಂಗಳ್

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್  ತಿರುಮೊಳಿ << ತನಿಯನ್ ಆಂಡಾಳ್ ಎಂಪೆರುಮಾನ್ ಅನ್ನು ತಿರುಪಾವೈನಲ್ಲಿ ರೀತಿ/ಗುರಿ ಎಂದು ಪರಿಗಣಿಸಿದ್ದಾಳೆ. ಯಾವುದೇ ಸ್ವಾರ್ಥವಿಲ್ಲದೆ ಆ ಎಂಪೆರುಮಾನ್‌ಗೆ ಕೈಂಕರ್ಯವನ್ನು (ಸೇವೆ) ನಡೆಸುವುದೊಂದೇ  (ಸೇವೆಯನ್ನು ಅವನ ಸಂತೋಷಕ್ಕಾಗಿ ಸಲ್ಲಿಸಲಾಗುತ್ತಿದೆಯೇ ಹೊರತು ನಮ್ಮ ಸಂತೋಷಕ್ಕಾಗಿ ಅಲ್ಲ) ಅವನನ್ನು ಪಡೆಯುವ ಪ್ರತಿಫಲ ಎಂದು ಅವಳು ಬಹಿರಂಗಪಡಿಸಿದಳು. ಇಂತಹ ಆಲೋಚನೆಯನ್ನು ಹೊಂದಿರುವವರಿಗೆ  ಎಂಪೆರುಮಾನ್ ಈ ಫಲವನ್ನು ನೀಡುತ್ತಾನೆ. ಆದಾಗ್ಯೂ, ಆಂಡಾಳ್ ವಿಷಯದಲ್ಲಿ, ಎಂಪೆರುಮಾನ್ ಅವಳನ್ನು ಸ್ವೀಕರಿಸಲು ಮತ್ತು ಅವಳ … Read more

ನಾಚ್ಚಿಯಾರ್  ತಿರುಮೊಳಿ – ಸರಳ ವಿವರಣೆ – ತನಿಯನ್ ಗಳು

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ನಾಚ್ಚಿಯಾರ್ ತಿರುಮೊಳಿ ಅಲ್ಲಿನಾಳ್ ತಾಮರೈ ಮೇಲ್ ಆರಣoಗಿನ್ ಇಂತುಣೈವಿ ಮಲ್ಲಿ ನಾಡಾಂಡ ಮಡ ಮಯಿಲ್ – ಮೆಲ್ಲಿಯಲಾಳ್ ಆಯರ್ ಕುಲ ವೇಂದನ್ ಆಹತ್ತಾಳ್ ತೆನ್ ಪುದುವೈ ವೇಯರ್ ಪಯಂದ ವಿಳಕ್ಕು ಆಂಡಾಳ್ ನಾಚ್ಚಿಯಾರ್ ಮೃದು ಸ್ವಭಾವವನ್ನು ಹೊಂದಿದ್ದಾರೆ; ಅವಳು ಆಗ ತಾನೇ ಅರಳಿದ ದಳಗಳನ್ನು ಹೊಂದಿರುವ ಕಮಲದ ಹೂವಿನ ಮೇಲೆ ಶಾಶ್ವತವಾಗಿ ನೆಲೆಸಿರುವ ಪೆರಿಯ ಪಿರಾಟ್ಟಿಯಾರ್ (ತಾಯಾರ್) ಅವರ ಆತ್ಮೀಯ ಸ್ನೇಹಿತೆಯಾಗಿದ್ದಾಳೆ, ಮತ್ತು ಅವಳು ತಿರುಮಲ್ಲಿ … Read more

ನಾಚ್ಚಿಯಾರ್ ತಿರುಮೊಳಿ – ಸರಳ ವಿವರಣೆ

ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ ಮುದಲಾಯಿರಂ ಮಣವಾಳ  ಮಾಮುನಿಗಳು ಉಪದೇಶ  ರತ್ನಮಾಲೆಯ ಇಪ್ಪತ್ತನಾಲ್ಕನೆಯ ಪಾಸುರದಲ್ಲಿ ಆಂಡಾಳರ  ಶ್ರೇಷ್ಠತೆಯನ್ನು ಸುಂದರವಾಗಿ ತಿಳಿಸುತ್ತಾರೆ. ಅಂಜು ಕುಡಿಕ್ಕು ಒರು ಸಂತತಿಯಾಯ್ ಆಳ್ವಾರ್ಗಳ್ ತಮ್ ಸೆಯಲೈ ವಿಂಜಿ ನಿರ್ಕುಮ್ ತನ್ಮೆಯಳಾಯ್, -ಪಿಂಜಾಯ್ ಪಳುತ್ತಾಳೈ ಆಂಡಾಳೈ ಪತ್ತಿಯುಡನ್ ನಾಳುಮ್ ವಳುತ್ತಾಯ್ ಮನಮೇ ಮಗಿಳ್ನ್ದು   ಆಂಡಾಳ್ ಆಳ್ವಾರರ ವಂಶದಲ್ಲಿ ಏಕೈಕ ಉತ್ತರಾಧಿಕಾರಿಯಾಗಿ ಅವತರಿಸಿದರು. ಅಂಜು ಎಂಬ ಪದವು ‘ಐದು’ ಎಂಬ ಅಂಕಿಯನ್ನು ಮತ್ತು ‘ಭಯ’ ಎಂಬುದನ್ನೂ ಸೂಚಿಸುತ್ತದೆ. ಮೊದಲ ವ್ಯಾಖ್ಯಾನದಲ್ಲಿ, … Read more