Glossary/Dictionary by word – upadhESa raththina mAlai

Sorted by pAsuram Word Meaning pAsuram  AchAram thannai   the conduct upadhESa raththina mAlai – 67   AchAriyanai   one’s AchAryan? upadhESa raththina mAlai – 64   AchAriyargaL anaivarum   by all the pUrvAchAryas (preceptors) upadhESa raththina mAlai – 67   AchAryan   AchAryan upadhESa raththina mAlai – 65   AchAryan   one’s AchAryan upadhESa raththina mAlai – 63   AchchariyamO   would it be a … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೭೩ ನೇ ಪಾಸುರ ಮತ್ತು ಎರುಂಬಿಯಪ್ಪರವರು ರಚಿಸಿದ ಮುಕ್ತಾಯ ಪಾಸುರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೭೩ ಅವರು ಅದನ್ನು ಕಲಿಯುವವರಿಗೆ ಪ್ರಯೋಜನವನ್ನು ಕರುಣೆಯಿಂದ ಹೇಳುತ್ತಾ ಈ  ಪ್ರಬಂಧವನ್ನು ಕೊನೆಗೊಳಿಸುತ್ತಾರೆ. ಇಂದ ಉಪದೇಶ ರತ್ನಮಾಲೈ ತನ್ನೈ ಸಿಂದೈ ತನ್ನಿಲ್ ನಾಳುಂ ಶಿಂದಿಪ್ಪಾರ್ -ಎಂದೈ ಎದಿರಾಸರ್ ಇನ್ನರುಳುಕ್ಕು ಎನ್ರುಂ ಇಲಕ್ಕಾಗಿಚ್ ಚದಿರಾಗ ವಾಳ್ನ್ದಿಡುವರ್ ತಾಂ ನಮ್ಮ ಪೂರ್ವಾಚಾರ್ಯರ ಸೂಚನೆಗಳ ಸಾರವನ್ನು ಬಹಿರಂಗಪಡಿಸುವ ಉಪದೇಶ ರತ್ನಮಾಲೈ ಎಂದು ಕರೆಯಲ್ಪಡುವ ಈ ಪ್ರಬಂಧಮ್ ತಮ್ಮ ಆಲೋಚನೆಗಳಲ್ಲಿ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೭೦ ರಿಂದ ೭೨ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೭೦ ನಾವು ಬಿಟ್ಟುಕೊಡಬೇಕಾದ ಪ್ರತಿಕೂಲ ಜನರೊಂದಿಗೆ ಇರುವಾಗ ನಮಗೆ ಆಗುವ ಕೆಟ್ಟದ್ದನ್ನು ಅವರು ವಿವರಿಸುತ್ತಾರೆ. ತೀಯ ಗಂಧಂ ಉಳ್ಳದೊನ್ರೈಚ್ ಚೇರ್ನ್ದಿರುಪ್ಪದೊನ್ಱುಕ್ಕು ತೀಯ ಗಂಧಂ ಏಱುಂ ತೀರಂ ಅದು ಪೋಲ್ -ತೀಯ ಗುಣಂ ಉಡೈಯೋರ್ ತಂಗಳುಡನ್ ಕೂಡಿಯಿರುಪ್ಪಾರ್ಕ್ಕುಕ್ ಕುಣಂ ಅದುವೇಯಾಂ ಶೇರಿವು ಕೊಂಡು ಒಂದು ವಸ್ತುವು ದುರ್ವಾಸನೆಯನ್ನು ಹೊರಸೂಸುವ ಇತರ ವಸ್ತುಗಳೊಂದಿಗೆ ಇರಿಸಿದಾಗ, ಒಬ್ಬರು ರಜೋ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೭ ರಿಂದ ೬೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೭ “ ಒಬ್ಬರಿಗೆ  ತನ್ನ ಆಚಾರ್ಯನೇ ಸರ್ವಸ್ವವೂ ಎಂದು ಬಾಳಬೇಕೆಂದು  ಹೇಳುತ್ತಾರೆ, ಇನ್ನೂ ಕೆಲವರು ಎಂಪೆರುಮಾನೇ  ಸರ್ವಸ್ವ ಎಂದು ಬದುಕಬೇಕು ಎಂದು ಹೇಳುತ್ತಾರೆ. ಈ ಎರಡರಲ್ಲಿ ಯಾವುದು ಸರಿಯಾಗಿದೆ?”ಎಂದು  ಅವರು ತನ್ನ ಚಿಂತನೆಗೆ ಪ್ರತಿಕ್ರಿಯಿಸುತ್ತಾರೆ. ಆಚಾರಿಯರ್ಗಳ್ ಅನೈವರುಂ ಮುನ್ ಆಸರಿತ್ತ  ಆಚಾರಂ ತನ್ನೈ ಅಱಿಯಾದಾರ್ -ಪೇಸುಗಿನ್ರ ವಾರ್ತ್ತೈಗಳೈಕ್ ಕೇಟ್ಟು ಮರುಳಾದೆ ಪೂರುವರ್ಗಳ್ ಸೀರ್ರ್ತ ನಿಲೈ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೬ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೬ ಈ ಹಿಂದಿನ ಪಾಸುರಂ ನಲ್ಲಿ ವಿವರಿಸಿದ ಪರಿಕಲ್ಪನೆಗಳಿಗೆ ಉದಾಹರಣೆಯಾಗಿ ಉಲ್ಲೇಖಿಸಬಹುದಾದ ಯಾರಾದರೂ ಇದ್ದಾರೆಯೇ ಅವರು ತಮ್ಮ ಚಿಂತನೆಗೆ ಪ್ರತಿಕ್ರಿಯಿಸುತ್ತಾರೆ. ಪಿನ್ಬು ಅಳಗರಾಂ ಪೆರುಮಾಳ್ ಸೀಯರ್ ಪೆರುಂದಿವತ್ತಿಲ್ ಅನ್ಬು ಅದುವುಮಱ್ಱು ಮಿಕ್ಕ ಆಸೈಯಿನಾಲ್ -ನಂಪಿಳ್ಳೈಕ್ ಕಾನ ಅಡಿಮೈಗಳ್ ಸೈ ಅನ್ನಿಲಯೈ ನನ್ನೆಂಜೇ ಊನಮರಾ ಎಪ್ಪೋಳುದುಂ ಓರ್ ಪಿನ್ಬಳಗಾರಂ ಪೆರುಮಾಳ್ ಜೀಯರ್, ಮಹತ್ತಾದ ಪರಮಪದಂ ಅನ್ನು … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೪ ಮತ್ತು ೬೫ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೪ ಆಚಾರ್ಯನು ಅಂತಿಮ ಪ್ರಯೋಜನವಾಗಿದ್ದರೂ ಸಹ, ಒಬ್ಬರು ಅವರನ್ನು ಪಡೆಯಬೇಕು ಮತ್ತು ಅವರೊಂದಿಗೆ ಇದ್ದು ಆನಂದಿಸಬೇಕು, ಒಬ್ಬರು ಆಚಾರ್ಯರಿಂದ ಬೇರ್ಪಡೆಯಾಗುವ ಸಾಧ್ಯತೆಯಿಲ್ಲ ಎಂದು ಅವರು ತನ್ನ ಮನಸ್ಸಿಗೆ ಹೇಳುತ್ತಾರೆ. ತನ್ ಆರಿಯನುಕ್ಕು ತಾನ್ ಅಡಿಮೈ ಸೈವದು ಅವನ್ ಇನ್ನಾಡು ತನ್ನಿಲ್ ಇರುಕ್ಕುಂ ನಾಳ್ –ಅನ್ನೇರ್  ಅಱಿಂದುಂ ಅದಿಲ್ ಆಸೈ ಇನ್ಱಿ ಆಚಾರ್ಯನೈ  ಪಿರಿಂದಿರುಪ್ಪಾರ್ ಆರ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೨ ಮತ್ತು ೬೩ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೨ ಒಬ್ಬನು ಹೇಗೆ ಸುಲಭವಾಗಿ ಪರಮಪದವನ್ನು ಪಡೆಯಬಹುದು ಎಂದು ಅವರು ಕರುಣೆಯಿಂದ ಹೇಳುತ್ತಾರೆ. ಉಯ್ಯ ನಿನೈವು ಉಣ್ಡಾಗಿಲ್ ಉಂ ಗುರುಕ್ಕಳ್ ತಂ ಪದತ್ತೇ ವೈಯುಂ ಅನ್ಬು ತನೈ ಇಂದ ಮಾನಿಲತ್ತೀರ್- ಮೈ ಉರೈಕ್ಕೇನ್ ಪೈಯರವಿಲ್ ಮಾಯನ್ ಪರಮಪದಂ ಉಂಗಳುಕ್ಕಾಂ ಕೈ ಇಲಂಗು ನೆಲ್ಲಿಕ್ಕನಿ ಓಹ್ ಸಂಸಾರದ ಈ ವಿಸ್ತಾರವಾದ ಜಗತ್ತಿನಲ್ಲಿ ವಾಸಿಸುತ್ತಿರುವವರೇ!  ಉನ್ನತಿಗೇರುವ ಆಲೋಚನೆ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೦ ರಿಂದ ೬೧ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೦ ಈ ಪಾಸುರಂನಿಂದ ಪ್ರಾರಂಭಿಸಿ, ಅಚಾರ್ಯರ ಮೇಲಿನ ಭಕ್ತಿಯನ್ನು ಅವರು ಕರುಣೆಯಿಂದ ವಿವರಿಸುತ್ತಾರೆ, ಇದನ್ನು ಶ್ರೀವಚನ ಭೂಷಣಂನಲ್ಲಿ  ಶ್ರೇಷ್ಠ ಅರ್ಥವೆಂದು ಎತ್ತಿ ತೋರಿಸಲಾಗಿದೆ.ಈ ಪಾಸುರಂ ನಲ್ಲಿ, ಅವರು ತಮ್ಮ ಆಚಾರ್ಯರ ಬಗ್ಗೆ ಭಕ್ತಿ ಇಲ್ಲದವರನ್ನು ಎಂಪೆರುಮಾನ್ ಪ್ರೀತಿಸುವುದಿಲ್ಲ ಎಂದು ಕರುಣೆಯಿಂದ ಹೇಳುತ್ತಾರೆ. ತನ್ ಗುರುವಿನ್ ತಾಳಿಣೈಗಳ್ ತನ್ನಿಲ್ ಅನ್ಬು ಒನ್ರು ಇಲ್ಲದಾರ್ ಅನ್ಬು ತನ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೭ ರಿಂದ ೫೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೭ ಈ ಗ್ರಂಥದ ಹಿರಿಮೆಯನ್ನು ತಿಳಿದಿರುವ ಆದರೆ ಅದರಲ್ಲಿ ಭಾಗಿಯಾಗದವರ ದುಃಖಕರ ಸ್ಥಿತಿಯ ಬಗ್ಗೆ ಅವರು ದುಃಖಿಸುತ್ತಾರೆ. ದೇಶಿಗರ್ಪಾಲ್ ಕೇಟ್ಟ ಸೆೞುಂ ಪೊರುಳೈಚ್ ಚಿಂದೈ ತನ್ನಿಲ್ ಮಾಸಱವೇ ಊನ್ರ ಮನನಂ ಸೈದು ಆಸರಿಕ್ಕ ವಲ್ಲರ್ಗಳ್ ತಾಂ ವಚನ ಭೂಡಣತ್ತಿನ್ ವಾನ್ ಪೊರೀಳೈ ಕಲ್ಲಾದದು ಎನ್ನೋ ಕವರ್ನ್ದು ಕಾಮ ಮತ್ತು ಕೋಪದ ತಮ್ಮ ದೋಷಗಳನ್ನು ತೊಡೆದುಹಾಕಲು, … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೫ ಮತ್ತು ೫೬ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೫ ಶ್ರೀ ವಚನಭೂಷಣಂ ನ ಅರ್ಥಗಳನ್ನು ಸಂಪೂರ್ಣವಾಗಿ ಅರಿತವರು ಅಪೂರ್ವ, ಹಾಗು ಅದರಂತೆ ಬಾಳುವ ವ್ಯಕ್ತಿಯನ್ನು ಕಾಣಲು  ಅದಕ್ಕಿಂತಲೂ ವಿರಳ ಎಂದು ಅವರ ಮನಸ್ಸಿಗೆ ಹೇಳುತ್ತಾರೆ. ಆರ್ ವಚನಭೂಡಣತ್ತಿನ್ ಆೞ್ ಪೊರುಳೆಲ್ಲಾಂ ಅಱಿವಾರ್ ಆರ್ ಅದು ಸೊಲ್ ನೇರಿಲ್ ಅನುಟ್ಟಿಪ್ಪಾರ್- ಓರ್ ಒರುವರ್ ಉನ್ಡಾಗಿಲ್ ಅತ್ತನೈ ಕಾಣ್ ಉಳ್ಳಮೇ ಎಲ್ಲಾರ್ಕ್ಕುಂ ಅಂಡಾದದನ್ಱೋ ಅದು ಓ … Read more