ಉಪದೇಶ ರತ್ನಮಾಲೈ – ಸರಳ ವಿವರಣೆ – ೪೪ ಮತ್ತು ೪೫ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೪೪ ನಂಪಿಳ್ಳೈ ನಡೆಸಿದ ಪ್ರವಚನಗಳಿಂದ ವಡಕುತ್ತಿರುವೀದಿಪ್ಪಿಳ್ಳೈ ಅವರು ವ್ಯಾಖ್ಯಾನವನ್ನು  ಹಸ್ತಪ್ರತಿಯಾಗಿ ಬರೆಯುವ ವಡಕುತ್ತಿರುವೀದಿಪ್ಪಿಳ್ಳೈಯ ವೈಭವದ ಬಗ್ಗೆ ಮಾಮುನಿಗಳು ಮಾತನಾಡುತ್ತಾರೆ. ತೆಳ್ಳಿಯದಾ ನಂಪಿಳ್ಳೈ ಸೆಪ್ಪು ನೆಱಿ ತನ್ನೈ ವಳ್ಳಲ್ ವಡಕ್ಕುತಿರುವೀದಿಪ್ ಪಿಳ್ಳೈ- ಇಂದ  ನಾಡಱಿಯ ಮಾಱನ್ ಮಱೈಪ್ ಪೊರುಳೈ ನಂಗು ಉರೈತ್ತದು ಈಡು ಮುಪ್ಪತ್ತಾಱಾಯಿರಂ. ಈಡು ಮುಪ್ಪತ್ತಾರಾಯಿರಂ ವ್ಯಾಖ್ಯಾನ ಎಂಬುದು ನಂಪಿಳ್ಳೈ ಅವರ ಶಿಷ್ಯನಾದ ಮಹನೀಯ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೪೧ ರಿಂದ ೪೩ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೪೧ ಕರುಣಾಮಯಿ ತಿರುಕ್ಕುರುಗೈಪಿರಾನ್ ಪಿಳ್ಳಾನ್ ತಿರುವಾಯ್ಮೊಳಿಗೆ ನಿರ್ಮಿಸಿದ ಆರಾಯಿರಪ್ಪಡಿ ವ್ಯಾಖ್ಯಾನದ( 32 ಅಕ್ಷರಗಳು ಸೇರಿದರೆ ಒಂದು ಪಡಿ) ವೈಶಿಷ್ಟ್ಯತೆಯನ್ನು ಹೇಳುವರು. ತೆಳ್ಳಾರುಂ ಜ್ಞಾನತ್ ತಿರುಕ್ಕುರುಗೈಪಿರಾನ್ ಪಿಳ್ಳಾನ್ ಎದಿರಾಸರ್ ಪೇರರುಳಾಲ್ -ಉಳ್ಳಾರುಂ ಅನ್ಬುಡನೇ ಮಾಱನ್ ಮಱೈಪ್ ಪೊರುಳೈ ಅನ್ಱು ಉರೈತ್ತದು ಇನ್ಬ ಮಿಗು ಆಱಾಯಿರಂ  ಶ್ರೀಭಾಷ್ಯಕಾರರ್ ಎಂದು ಖ್ಯಾತಿಪಡೆದ ಯತಿರಾಜರು, ತಿರುಕ್ಕುರುಗೈಪಿರಾನ್ ಪಿಳ್ಳಾನ್‌ರನ್ನು ಅವರ ಜ್ಞಾನಪುತ್ರರೆಂದು( … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೩೮ ರಿಂದ ೪೦ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೮ ಮಾಮುನಿಗಳು , ಎಲ್ಲರೂ ತಿಳಿಯಲೆಂದು ಎಂಪೆರುಮಾನಾರ್ ಪ್ರಪತ್ತಿ (ಎಂಪೆರುಮಾನರಿಗೆ ಶರಣಾಗುವುದು) ಮಾರ್ಗವನ್ನು ನಿರ್ವಹಿಸಿದ ರೀತಿ,ಅವರು ಶ್ರೀಭಾಷ್ಯಂ ಇತ್ಯಾದಿ ಗ್ರಂಥಗಳನ್ನು ( ಸಾಹಿತ್ಯದ ಕೃತಿಗಳು) ರಚಿಸಿ ನಮ್ಮ ತತ್ವಗಳನ್ನು, ಸಿದ್ಧಾಂತಗಳನ್ನು ಪೋಷಿಸಿದರಿಂದ ನಂಪೆರುಮಾಳರು ಎಂಪೆರುಮಾನಾರಿಗೆ ನೀಡಿದ ಮಾನ್ಯತೆಯ ವಿಶೇಷತೆ, ಬಯಲು ಮಾಡುವರು. ಎಂಪೆರುಮಾನಾರ್ ದರಿಸನಂ ಎನ್ಱೇ ಇದರ್ಕು ನಂಪೆರುಮಾಳ್ ಪೇರಿಟ್ಟು ನಾಟ್ಟಿ ವೈತ್ತಾರ್ – … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೩೬ ಮತ್ತು ೩೭ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೬ ಆೞ್ವಾರ್ಗಳ ಹಾಗು ಅವರ ಅರುಳಿಚೆಯಲ್ಗಳ ವೈಶಿಷ್ಟ್ಯತೆಯನ್ನು ನಿಜವಾಗಿ ತಿಳಿದವರು ನಮ್ಮ ಆಚಾರ್ಯಗಳಿಗಿಂತ ಬೇರಾರೂ ಇಲ್ಲ . ತೆರುಳುಱ್ಱ ಆೞ್ವಾರ್ಗಳ್ ಸೀರ್ಮೈ ಅರಿವಾರ್ ಆರ್ ಅರುಳಿಚೆಯಲೈ ಅರಿವಾರ್ ಆರ್- ಅರುಳ್ ಪೆಱ್ಱ  ನಾಥಮುನಿ ಮುದಲಾಂ ನಂ ದೇಶಿಕರೈ ಅಲ್ಲಾಲ್ ಪೇದೈ ಮನಮೇ ಉಂಡೋ ಪೇಸು. ಓ ಅರಿವಿಲ್ಲದ ಮನಸೇ! ಕಲ್ಮಷವಿಲ್ಲದ ಜ್ಞಾನ ಪಡೆದ ಆೞ್ವಾರ್ಗಳ … Read more

ಉಪದೇಶ ರತ್ನಮಾಲೈ- ಸರಳ ವಿವರಣೆ ೩೪ ಮತ್ತು ೩೫ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೪  ಇದುವರೆಗು ಆೞ್ವಾರ್ಗಳು ಅವತರಿಸಿದ ದಿವ್ಯ ನಕ್ಷತ್ರಗಳು ಮತ್ತು ಸ್ಥಳಗಳನ್ನು ಮಾಮುನಿಗಳು ಕರುಣೆಯಿಂದ ತಿಳಿಸಿದರು.ಮೂರನೆಯ ಪಾಸುರದಲ್ಲಿ ಅವರು ಪೂರ್ವಾಚಾರ್ಯರು ರಚಿಸಿದ ಸೂಕ್ತಿಗಳಿಗೆ ಹೀಗೆ ಮಂಗಳಾಶಾಸನ ಹಾಡಿದರು “  ತಾೞ್ವಾದುಮಿಲ್ ಕುರವರ್ ತಾಂ ವಾೞೀ- ಏೞ್ಪಾರುಂ ಉಯ್ಯ ಅವರ್ಗಳ್ ಉರೈತ್ತ ಅವೈಗಳ್ ತಾಂ ವಾೞೀ”.ಇನ್ನು ಮುಂಬರುವ ಪಾಸುರಗಳಲ್ಲಿ ಆೞ್ವಾರ್ಗಳ ರಚನೆಗಳಿಗೆ ನಮ್ಮ ಆಚಾರ್ಯರು (ಪೂರ್ವಾಚಾರ್ಯರು ) ನೀಡಿದ  … Read more

స్తోత్ర రత్నము – సరళ వ్యాఖ్యానము – శ్లోకములు 11-20

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము << శ్లోకములు 1-10 శ్లోకము 11 – ఈ పాశురములో పరత్వ గుణము (ఆధిపత్య గుణము) గురించి వివరించబడింది.  స్వాభావికానవధికాతిశయేశితృత్వం నారాయణ త్వయి న మృష్యతి వైదికః కః। బ్రహ్మా శివశ్శతమఖః పరమః స్వరాడితి ఏతేऽపి యస్య మహిమార్ణవవిప్రుషస్తే॥      ఓ నారాయణా! బ్రహ్మ, శివుడు, ఇంద్రుడు, కర్మ బంధములకు అతీతమై దేవతలకు కంటే ఉన్నతులైన ముక్తాత్మలు – వీరందరూ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೩೧ ರಿಂದ ೩೩ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೧ ತೊಂಡರಡಿಪ್ಪೊಡಿ ಆೞ್ವಾರ್, ಕುಲಶೇಖರ  ಆೞ್ವಾರ್ ಅವತರಿಸಿದ ಸ್ಥಳಗಳನ್ನು ದಯೆತೋರಿ ತಿಳಿಸುತ್ತಾರೆ . ತೊಂಡರಡಿಪ್ಪೊಡಿ ಆೞ್ವಾರ್ ತೋನ್ಱಿಯ ಊರ್ ತೊಲ್ ಪುಗೞ್ ಸೇರ್ ಮಣ್ಡನ್ಗುಡಿ ಎನ್ಬರ್ ಮಣ್ಣುಲಗಿಲ್ – ಎನ್ ದಿಶೈಯುಂ ಏತ್ತುಂ ಕುಲಶೇಖರನ್  ಊರ್ ಎನ ಉರೈಪ್ಪಾರ್ ವಾಯ್ತ ತಿರುವಂಜಿಕ್ಕಳಂ     ತಿರುಪ್ಪುಳ್ಳಂಭೂದಂಗುಡಿ  ಎಂಬ ದಿವ್ಯ ದೇಶದ ಹತ್ತಿರ ಇರುವ ಪ್ರಸಿದ್ಧ  ಪೌರಾಣಿಕ ಮಣ್ಡನ್ಗುಡಿಯಲ್ಲಿ  ತೊಂಡರಡಿಪ್ಪೊಡಿ ಆೞ್ವಾರ್  ಅವತರಿಸಿದರೆಂದು  … Read more

తిరువాయ్మొళి నూఱ్ఱందాది – సరళ వ్యాఖ్యానము – తనియన్లు

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము తనియన్ – 1 అల్లుమ్ పగలుమ్ అనుభవిప్పార్ తఙ్గలుక్కు   చొల్లుమ్ పొరుళుమ్ తొగుత్తురైత్తాన్ – నల్ల  మాణవాళ మామునివన్ మారన్ మఱైక్కు                                                        … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೯ ಮತ್ತು ೩೦ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ  ೨೯ ಚಿತ್ತಿರೈ ತಿರುವಾದಿರೈಯ (ಚೈತ್ರ ಮಾಸದ ಆರ್ದ್ರಾ ನಕ್ಷತ್ರ ) ವಿಶೇಷತೆಯನ್ನು ಸದಾ ಸ್ಮರಿಸಲು ಅವರ ಮನಸ್ಸಿಗೆ ಹೇಳುತ್ತಾರೆ. ಎಂದೈ ಯತಿರಾಸರ್ ಇವ್ವುಲಗಿಲ್ ಎಂದಮಕ್ಕಾ ವಂದು ಉದಿತ್ತ ನಾಳ್ ಎನ್ನುಮ್ ವಾಸಿಯಿನಾಲ್ -ಇಂದತ್ ತಿರುವಾದಿರೈ ತನ್ನಿನ್ ಸೀರ್ಮೈ ತನೈ ನೆಂಜೇ ಒರುವಾಮಲ್ ಎಪ್ಪೊೞುದುಂ ಓರ್ ಓ ಮನಸೇ! ಈ ಲೋಕದಲ್ಲಿ ಯತಿರಾಜರು ( ರಾಮಾನುಜರು) … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 1 ರಿಂದ 10

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-1ಅವ: (ಉಯರ್ವೇ ಪರನ್ ಪಡಿ…) ಎಮ್ಪೆರುಮಾನಿನ ಪರತ್ವವನ್ನು (ಅತ್ಯುತ್ಕ್ರುಷ್ಟ ಸ್ಥಾನವನ್ನು) ಹಾಗು ” ಪರ ದೇವನ ಪಾದಗಳನ್ನು ಆಶ್ರಯಿಸಿ ಉಜ್ಜೀವಿಸಿ ” ಎಂದು ಚೇತನರಿಗೆ ಮೋಕ್ಷಕ್ಕೆ ಸಾಧನವಾಗಿರುವ ಆಳ್ವಾರಿನ ದಿವ್ಯ ವಾಕ್- ಮೊದಲ ದಶಕದ ಅರ್ಥವನ್ನು ಮಾಮುನಿಗಳು ವಿವರಿಸುತಿದ್ದಾರೆ.ಉಯರ್ವೇ ಪರನ್ ಪಡಿಯೈ ಉಳ್ಳದೆಲ್ಲಾಮ್ ತಾನ್ ಕಣ್ಡುಙಉಯರ್ ವೇದ ನೇರ್ ಕೊಣ್ಡುರೈತ್ತು – ಮಯರ್ವೇದುಮ್ವಾರಾಮಲ್ ಮಾನಿಡರೈ ವಾೞ್ವಿಕ್ಕುಮ್ … Read more