తిరువాయ్మొళి నూఱ్ఱందాది – సరళ వ్యాఖ్యానము – 1 – 10

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము <<తనియన్లు పాశురము 1 అవతారిక: (ఉయర్వేపరన్పడి… ) మాముణులు ఈ పాశురములో నమ్మాళ్వార్లు అనుగ్రహించిన తిరువాయ్మొళిలోని మొదటి దశకం యొక్క సారాన్ని సంక్షేపంగా రాశారు. పరమాత్మ స్వామిత్వాన్ని తెలియజేసి, ’ఆయన శ్రీపాదాలే చేతనుడు ఉజ్జీవించడానికి (మోక్షాన్ని పొందడానికి) ఉపాయం’ అని వివరించారు. ఉయర్వేపరన్పడియై ఉళ్ళదెల్లామ్ తాన్ కణ్డు ఉయర్వేదనేర్ కొణ్డురైత్తు – మయర్వేదుమ్ వారామల్ మానిడరై వాళ్విక్కుమ్ మాఱన్ శొల్ … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 11 ರಿಂದ 20

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-11ಅವ:ಈ ಪಾಸುರದಲ್ಲಿ ಮಾಮುನಿಗಳು ಎಲ್ಲಾ ಪದಾರ್ಥಗಳ ವ್ಯಸನವನ್ನು (ನೋವನ್ನು) ತನ್ನದಾಗಿಯೇ ಭಾವಿಸಿದ ಆಳ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.ವಾಯುಮ್ ತಿರುಮಾಲ್ ಮಱೈಯ ನಿಱ್ಕ ಆಟ್ರಾಮೈಪೋಯ್ ವಿಞ್ಜಿ ಮಿಕ್ಕ ಪುಲಮ್ಬುದಲಾಯ್ – ಆಯ.ಅಱಿಯದವಟ್ರೋಡು ಅಣೈನ್ದಳುದ ಮಾಱನ್ಸೆಱಿವಾರೈ ನೋಕ್ಕುಮ್ ತಿಣಿನ್ದುತನ್ನ ಭಕ್ತರಕಡೆ ಬರುವ ಶ್ರಿಯಪತಿಯು ಮರೈಯಾದ (ಕಣದಂತಿರುವ) ವೇಳೆಯಲ್ಲಿ ಅತಿಶಯಿಸುತ್ತಿರುವ ದುಃಖವು ತಡಿಯಲಾಗದ ಕಣ್ಣೀರಿನ ದಶೈಯನ್ನು ಹೋಂದಿ, … Read more

ರಾಮಾನುಜ ನೂಱ್ಱ್ರಂದಾದಿ – ಸರಳ ವಿವಿರಣೆ

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಇಯಱ್ಪಾ ಶ್ರೀ ಮಣವಾಳ ಮಾಮುನಿಗಳು ಉಪದೇಶ ರತ್ನಮಾಲೈಯ 38ನೇ ಪಾಸುರದಲ್ಲಿ ಎಂಪೆರುಮಾನಾರ್ ಅವರ ವೈಶಿಷ್ಟ್ಯತೆಯನ್ನು ಅದ್ಭುತವಾಗಿ ಬಹಿರಂಗಪಡಿಸಿದ್ದಾರೆ : ಎಂಪೆರುಮಾನಾರ್ ದರಿಸನಂ ಎನ್ಱೇ ಇದರ್ಕು ನಂಪೆರುಮಾಳ್ ಪೇರಿಟ್ಟು ನಾಟ್ಟಿ ವೈತ್ತಾರ್ – ಅಂಬುವಿಯೋರ್ ಇಂದ ದರಿಸನತ್ತೈ ಎಂಪೆರುಮಾನಾರ್ ವಳರ್ತ್ತ  ಅಂದ ಚೆಯಲ್ ಅಱಿಗೈಕ್ಕಾ ನಂಪೆರುಮಾಳ್ (ಶ್ರೀರಂಗದಲ್ಲಿ ಉತ್ಸವ ಮೂರ್ತಿ ) ನಮ್ಮ ಶ್ರೀವೈಷ್ಣವ ಸಂಪ್ರದಾಯಂ (ಶ್ರೀವಿಷ್ಣುವಿನ ದೈವೀಕ ಅನುಯಾಯಿಗಳು ಅನುಸರಿಸುವ ದಿವ್ಯ ಸಂಸ್ಕೃತಿ ) ಅನ್ನು ಎಂಪೆರುಮಾನಾರ್ … Read more

thiruviruththam – 92 – pENalamillA arakkar

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama: Full Series Previous avathArikai (Introduction) AzhwAr had said in the previous pAsuram “perungiRiyAnai allAl adiyEn nenjam pENaladhE”. Here he says that dhEvas (celestial entities) who are limited [by their abilities] but are higher than samsAris, are not involved even to this extent with sarvESvaran. Their … Read more

thiruviruththam – 40 – kOlappagal kaLiru

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama: Full Series Previous avathArikai (Introduction) She (the nAyaki), who had spoken about the supreme being who controls everyone and everything, has reached a stage where she speaks about one noon time. Let us go through the pAsuram and its meanings: kOlappagal kaLiRonRu kaRpuyyak kuzhAm viriththaneelakkangul … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೭೩ ನೇ ಪಾಸುರ ಮತ್ತು ಎರುಂಬಿಯಪ್ಪರವರು ರಚಿಸಿದ ಮುಕ್ತಾಯ ಪಾಸುರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೭೩ ಅವರು ಅದನ್ನು ಕಲಿಯುವವರಿಗೆ ಪ್ರಯೋಜನವನ್ನು ಕರುಣೆಯಿಂದ ಹೇಳುತ್ತಾ ಈ  ಪ್ರಬಂಧವನ್ನು ಕೊನೆಗೊಳಿಸುತ್ತಾರೆ. ಇಂದ ಉಪದೇಶ ರತ್ನಮಾಲೈ ತನ್ನೈ ಸಿಂದೈ ತನ್ನಿಲ್ ನಾಳುಂ ಶಿಂದಿಪ್ಪಾರ್ -ಎಂದೈ ಎದಿರಾಸರ್ ಇನ್ನರುಳುಕ್ಕು ಎನ್ರುಂ ಇಲಕ್ಕಾಗಿಚ್ ಚದಿರಾಗ ವಾಳ್ನ್ದಿಡುವರ್ ತಾಂ ನಮ್ಮ ಪೂರ್ವಾಚಾರ್ಯರ ಸೂಚನೆಗಳ ಸಾರವನ್ನು ಬಹಿರಂಗಪಡಿಸುವ ಉಪದೇಶ ರತ್ನಮಾಲೈ ಎಂದು ಕರೆಯಲ್ಪಡುವ ಈ ಪ್ರಬಂಧಮ್ ತಮ್ಮ ಆಲೋಚನೆಗಳಲ್ಲಿ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೭೦ ರಿಂದ ೭೨ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೭೦ ನಾವು ಬಿಟ್ಟುಕೊಡಬೇಕಾದ ಪ್ರತಿಕೂಲ ಜನರೊಂದಿಗೆ ಇರುವಾಗ ನಮಗೆ ಆಗುವ ಕೆಟ್ಟದ್ದನ್ನು ಅವರು ವಿವರಿಸುತ್ತಾರೆ. ತೀಯ ಗಂಧಂ ಉಳ್ಳದೊನ್ರೈಚ್ ಚೇರ್ನ್ದಿರುಪ್ಪದೊನ್ಱುಕ್ಕು ತೀಯ ಗಂಧಂ ಏಱುಂ ತೀರಂ ಅದು ಪೋಲ್ -ತೀಯ ಗುಣಂ ಉಡೈಯೋರ್ ತಂಗಳುಡನ್ ಕೂಡಿಯಿರುಪ್ಪಾರ್ಕ್ಕುಕ್ ಕುಣಂ ಅದುವೇಯಾಂ ಶೇರಿವು ಕೊಂಡು ಒಂದು ವಸ್ತುವು ದುರ್ವಾಸನೆಯನ್ನು ಹೊರಸೂಸುವ ಇತರ ವಸ್ತುಗಳೊಂದಿಗೆ ಇರಿಸಿದಾಗ, ಒಬ್ಬರು ರಜೋ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೭ ರಿಂದ ೬೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೭ “ ಒಬ್ಬರಿಗೆ  ತನ್ನ ಆಚಾರ್ಯನೇ ಸರ್ವಸ್ವವೂ ಎಂದು ಬಾಳಬೇಕೆಂದು  ಹೇಳುತ್ತಾರೆ, ಇನ್ನೂ ಕೆಲವರು ಎಂಪೆರುಮಾನೇ  ಸರ್ವಸ್ವ ಎಂದು ಬದುಕಬೇಕು ಎಂದು ಹೇಳುತ್ತಾರೆ. ಈ ಎರಡರಲ್ಲಿ ಯಾವುದು ಸರಿಯಾಗಿದೆ?”ಎಂದು  ಅವರು ತನ್ನ ಚಿಂತನೆಗೆ ಪ್ರತಿಕ್ರಿಯಿಸುತ್ತಾರೆ. ಆಚಾರಿಯರ್ಗಳ್ ಅನೈವರುಂ ಮುನ್ ಆಸರಿತ್ತ  ಆಚಾರಂ ತನ್ನೈ ಅಱಿಯಾದಾರ್ -ಪೇಸುಗಿನ್ರ ವಾರ್ತ್ತೈಗಳೈಕ್ ಕೇಟ್ಟು ಮರುಳಾದೆ ಪೂರುವರ್ಗಳ್ ಸೀರ್ರ್ತ ನಿಲೈ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೬ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೬ ಈ ಹಿಂದಿನ ಪಾಸುರಂ ನಲ್ಲಿ ವಿವರಿಸಿದ ಪರಿಕಲ್ಪನೆಗಳಿಗೆ ಉದಾಹರಣೆಯಾಗಿ ಉಲ್ಲೇಖಿಸಬಹುದಾದ ಯಾರಾದರೂ ಇದ್ದಾರೆಯೇ ಅವರು ತಮ್ಮ ಚಿಂತನೆಗೆ ಪ್ರತಿಕ್ರಿಯಿಸುತ್ತಾರೆ. ಪಿನ್ಬು ಅಳಗರಾಂ ಪೆರುಮಾಳ್ ಸೀಯರ್ ಪೆರುಂದಿವತ್ತಿಲ್ ಅನ್ಬು ಅದುವುಮಱ್ಱು ಮಿಕ್ಕ ಆಸೈಯಿನಾಲ್ -ನಂಪಿಳ್ಳೈಕ್ ಕಾನ ಅಡಿಮೈಗಳ್ ಸೈ ಅನ್ನಿಲಯೈ ನನ್ನೆಂಜೇ ಊನಮರಾ ಎಪ್ಪೋಳುದುಂ ಓರ್ ಪಿನ್ಬಳಗಾರಂ ಪೆರುಮಾಳ್ ಜೀಯರ್, ಮಹತ್ತಾದ ಪರಮಪದಂ ಅನ್ನು … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೪ ಮತ್ತು ೬೫ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೪ ಆಚಾರ್ಯನು ಅಂತಿಮ ಪ್ರಯೋಜನವಾಗಿದ್ದರೂ ಸಹ, ಒಬ್ಬರು ಅವರನ್ನು ಪಡೆಯಬೇಕು ಮತ್ತು ಅವರೊಂದಿಗೆ ಇದ್ದು ಆನಂದಿಸಬೇಕು, ಒಬ್ಬರು ಆಚಾರ್ಯರಿಂದ ಬೇರ್ಪಡೆಯಾಗುವ ಸಾಧ್ಯತೆಯಿಲ್ಲ ಎಂದು ಅವರು ತನ್ನ ಮನಸ್ಸಿಗೆ ಹೇಳುತ್ತಾರೆ. ತನ್ ಆರಿಯನುಕ್ಕು ತಾನ್ ಅಡಿಮೈ ಸೈವದು ಅವನ್ ಇನ್ನಾಡು ತನ್ನಿಲ್ ಇರುಕ್ಕುಂ ನಾಳ್ –ಅನ್ನೇರ್  ಅಱಿಂದುಂ ಅದಿಲ್ ಆಸೈ ಇನ್ಱಿ ಆಚಾರ್ಯನೈ  ಪಿರಿಂದಿರುಪ್ಪಾರ್ ಆರ್ … Read more