Category Archives: thiruvAimozhi nURRandhAdhi

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 71ರಿಂದ 80

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-71
(ದೇವನ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿನ ,ಎಮ್ಪೆರುಮಾನಿನ ಗುಣಗಳ ಹಾಗು ಸ್ವರೂಪದ ವಿಷಯಗಳಲ್ಲಿ ಅಸ್ಥಾನೆ ಶಂಕಿಸಿ(ಸಂಶಯದ ಪ್ರಸಂಗವಿಲ್ಲದ ಸ್ಥಳದಲ್ಲಿ ಶಂಕಿಸಿ),ಸಂಶಯದ ನಿವಾರಣೆಯನ್ನು ಹೊಂದುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ದೇವನ್ ಉಱೈ ಪದಿಯಿಲ್ ಸೇರಪ್ ಪೆಱಾಮೈಯಾಲ್
ಮೇವುಮ್ ಅಡಿಯಾರ್ ವಚನಾಮ್ ಮೆಯ್ನ್ನಿಲೈಯುಮ್ – ಯಾವೈಯುಮ್ತಾನ್
ಆನಿಲೈಯುಮ್ ಸಂಗಿತ್ತು ಅವೈ ತೆಳಿನ್ದ ಮಾಱನ್ಪಾಲ್
ಮಾನಿಲತ್ತೀರ್ ತನ್ಗಳ್ ಮನಮ್
ಓ ವಿಶಾಲವಾದವಾದ ವಿಶ್ವದ ವಾಸಿಗಳೇ! ತಿರುವಾಱನ್ವಿಳಯಿನಲ್ಲಿ ಎಮ್ಪೆರುಮಾನನ್ನು ಸೇರಲಾರದೆ, ಅಸ್ಥಾನೆ ಎಮ್ಪೆರುಮಾನಿನ ಆಶ್ರಿತಪಾರತಂತ್ರ್ಯವನ್ನು ಚೇತನಾಚೇತನ ವಿಶಿಷ್ಠತೆಯನ್ನು ಶಂಕಿಸಿದ ಆೞ್ವಾರಿನ ಸಂಶಯ ನಿವಾರಿಸಲ್ಪಟ್ಟವು. ನಮ್ಮ ಹೃದಯವು ಇಂತಃ ಆೞ್ವಾರಿನಲ್ಲಿ ಮಗ್ನವಾಗಿರುವುದು.

ಪಾಸುರಮ್-72
(ನನ್ಗರುತ್ತೈ…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಆತ್ಮಾ ಆತ್ಮೀಯಗಳ(ಆತ್ಮವಿನ/ ಆತ್ಮಕ್ಕೆ ಸೇರಿದ) ವಿಷಯದಲ್ಲಿದ್ದ ನೈರಾಶ್ಯವನ್ನು ಉದ್ಘೊಷಿಸಿದ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ನಂಗರುತ್ತೈ ನನ್ಱಾಗ ನಾಡಿ ನಿಱ್ಕುಮ್ ಮಾಲಱಿಯ
ಇನ್ಗಿವಱ್ಱಿಲ್ ಆಸೈ ಎಮಕ್ಕುಳದೆನ್ ಸಂಗೈಯಿನಾಲ್
ತನ್ನುಯಿರಿನ್ ಮಱ್ಱಿನಸೈ ತಾನೊೞಿಂದ ಮಾಱನ್ಱನ್
ಅನ್ನಿಲೈಯೈ ಆಯ್ನ್ದುರೈತ್ತಾನ್ ಅಂಗು

ತಮಗೆ ಸಂಸಾರದಲ್ಲಿ ಆಸೆಯಿದೆಯೆಂದು ಅತಿಶಂಕಿಸಿ, ಇದನ್ನು ಅರಿತ ಹಾಗು ತಮ್ಮ ಹೃದಯವನ್ನು ಶೋಧಿಸಿದ ಎಮ್ಪೆರುಮಾನಿಗೆ ,ಅತ್ಮಾತ್ಮೀಯಗಳ ಸ್ವರೂಪವನ್ನು ವಿಶ್ಲೇಷಿಸಿ, ಅವುಗಳಲ್ಲಿ ತಮ್ಮ ವೈರಾಗ್ಯವನ್ನು ಕಂಡು ತಾವು ತಿಳಿದಿದರಬಗ್ಗೆ ತಮ್ಮ ಕೃಪೆಯಿಂದ ವಿವರಿಸಿದರು.

ಪಾಸುರ-73
(ಅಂಗಮರರ್…)
ಈ ಪಾಸುರದಲ್ಲಿ ಮಾಮುನಿಗಳು, ಆೞ್ವಾರ್ ಎಮ್ಪೆರುಮಾನಿಗೆ ಆರೈಕೆ ಮಾಡಲು ಯಾರು ಇಲ್ಲವೆಂದು ವಿಷಣ್ಣರಾಗುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಅಂಗಮರರ್ ಪೇಣ ಅವರ್ ನಡುವೇ ವಾೞ್ ತಿರುಮಾಱ್ಕು
ಇಂಗೋರ್ ಪರಿವರಿಲೈ ಎನ್ಱನ್ಜ ಎಂಗುಮ್
ಪರಿವರ್ ಉಳರ್ ಎನ್ನಪ್ ಪಯಮ್ ತೀರ್ನ್ದ ಮಾಱನ್
ವರಿ ಕೞಱ್ಱಾಳ್ ಸೇರ್ನ್ದವರ್ ವಾೞ್ವಾರ್

ಪರಮಪದದಲ್ಲಿ ಮಂಗಳಾಶಾಸನವನ್ನು ಮಾಡುತ್ತಿರುವ ನಿತ್ಯಸೂರಿಗಳ ನಡುವೆ ನೆಲೆಸಿರುವ ಶ್ರಿಃಯಪತಿಗೆ ಮಂಗಳಾಶಾಸನವನ್ನು ಮಾಡಲು ಯಾರೂ ಇಲ್ಲವೆಂದು ಭಯಪಟ್ಟರು. ಎಮ್ಪೆರುಮಾನ್, “ನನಗೆ ಆರೈಕೆ ಮಾಡುವವರು ಎಲ್ಲಡೆಯೂ ಇರುವರು” ಎಂದು ಹೇಳಿದಾಗ ಆೞ್ವಾರಿನ ಭಯ ದೂರವಾಯಿತು.ನೂಪುರಗಳಿಂದ(ಗೆಜ್ಜೆಗಳಿಂದ) ಅಲಂಕೃತವಾದ ಇಂತಃ ದಿವ್ಯಪಾದಗಳನ್ನು ಆಶ್ರಯಿಸುವವರು ಉಜ್ಜೀವಿಸುವರು.

ಪಾಸುರ-74
(ವಾರಾಮಲ್…)
ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ತನ್ನ ಶೌರ್ಯ ಪರಾಕ್ರಮಾದಿಗಳು ಹಾಗು ಶಪಿಸಲು-ವರಗಳನ್ನು ಪ್ರಸಾದಿಸಲು ಸಮರ್ಥರೊಂದಿಗೆ ಇದ್ದ ಅವನ ವಾಸವನ್ನು ತೋರಿದ್ದನ್ನು ಕಂಡು ನಿರ್ಭಯರಾಗಿರುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ವಾರಾಮಲ್ ಅಚ್ಚಮ್ ಇನಿ ಮಾಲ್ ತನ್ ವಲಿಯಿನೈಯುಮ್
ಸೀರಾರ್ ಪರಿವರುಡನ್ ಸೇರ್ತ್ತಿಯೈಯುಮ್ ಪಾರುಮ್ ಎನತ್
ತಾನ್ ಉಗಂದ ಮಾಱನ್ಱಾಳ್ ಸಾರ್ ನೆಂಜೇ ಸಾರಾಯೇಲ್
ಮಾನಿಡವರೈಚ್ ಚಾರ್ನ್ದು ಮಾಯ್

ಆೞ್ವಾರ್ ಮತ್ತೆ ದುಃಖಪಡದಂತೆ ಇರಲು, ಸರ್ವೇಶ್ವರನು ತನ್ನ ಪರಾಕ್ರಮಾದಿಗಳನ್ನು, ಭಕ್ತಗೋಷ್ಟಿಯುಕ್ತನಾಗಿರುವುದನ್ನು ,”ಇದನ್ನು ನೋಡಿ”ಯೆಂದು ತೋರಿದನು. ಓ ಹೃದಯವೇ ! ಇಂತಹ ಆೞ್ವಾರಿನ ದಿವ್ಯ ಪಾದಗಳನ್ನು ಆಶ್ರಯಿಸು, ಇಲ್ಲದಿದ್ದರೆ ಸಂಸಾರಿಗಳನ್ನು ಆಶ್ರಯಿಸಿ ನಶಿಸುವೆ.

ಪಾಸುರ-75
(ಮಾಯನ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನಿನ ವಿಗ್ರಹಸೌಂದರ್ಯವನ್ನು ಅನುಭವಿಸಲಾಗದ ಕಾರಣ ಬಂದ ದುಃಖಾತಿಶಯದಿಂದ (ಅನುಗ್ರಹಿಸಿದ) ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಮಾಯನ್ ವಡಿವೞಗೈಕ್ ಕಾಣಾದ ವಲ್ವಿಡಾಯ್
ಆಯ್ ಅದಱ ವಿನ್ಜಿ ಅೞುದಲಱ್ಱುಮ್ ತೂಯ ಪುಗೞ್
ಉಱ್ಱ ಶಟಕೋಪನೈ ನಾಮ್ ಒನ್ಱಿ ನಿಱ್ಕುಮ್ಬೋದು ಪಗಲ್
ಅಱ್ಱ ಪೊೞುದಾನಾದೆಲ್ಲಿಯಾಮ್

ಭಗವದ್ವಿಗ್ರಹಸೌಂದರ್ಯವನ್ನು ಕಾಣಲಾಗದೆ ದುಃಖ ಹೆಚ್ಚಾಗುತ್ತಲೆ ,ಪ್ರಲಾಪವತ್ ಆಕ್ರಂದಿಸಿ ಅತ್ತು ಮೊರೆಯಿಟ್ಟರು. ಇಂತಹ ಶುದ್ಧ ಕೀರ್ತಿಯನ್ನು ಹೊಂದಿರುವ ಆೞ್ವಾರಿನ ಸಮೀಪದಲ್ಲಿರುವುದು, (ಪ್ರಕಾಶಮಾನವಾದ) ಹಗಲಾಗಿರುವುದು, ತದನುಭವವಿಚ್ಛೇದವು ಅಂದಕಾರದಿಂದಿರುವ ರಾತ್ರಿಯಾಗಿರುವುದು.

ಪಾಸುರ-76
(ಎಲ್ಲಿಪಗಲ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್, ಎಮ್ಪೆರುಮಾನ್ ಆೞ್ವಾರಿನ ಸಮೀಪದಲ್ಲಿ ಆಗಮಿಸಿ ಆೞ್ವಾರಿನ ವ್ಯಸನವನ್ನು (ದುಃಖವನ್ನು) ದೂರಮಾಡಿ ನಂತರ ಸಂಶ್ಲೇಷಿಸಿದ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಎಲ್ಲಿ ಪಗಲ್ ನಡನ್ದ ಇನ್ದ ವಿಡಾಯ್ ತೀರುಗೈಕ್ಕು
ಮೆಲ್ಲ ವನ್ದು ತಾನ್ ಕಲಕ್ಕ ವೇಣುಮೆನ – ನಲ್ಲವರ್ಗಳ್
ಮನ್ನು ಕಡಿತ್ತಾನತ್ತೇ ಮಾಲ್ ಇರುಕ್ಕ ಮಾಱನ್ ಕಣ್ಡು
ಇನ್ನಿಲೈಯೈಚ್ ಚೊನ್ನಾನ್ ಇರುಂದು

ಉತ್ಕೃಷ್ಟರಾದ ವೈದಿಕರು ವಾಸಿಸುವ ತಿರುಕಡಿತ್ತಾನದಲ್ಲಿ ನೆಲಸಿರುವ ಸರ್ವೇಶ್ವರನು ಹಲವಾರು ಹಗಲು ರಾತ್ರಿಗಳ ಕಾಲದಲ್ಲಿ ಏರ್ಪಟ್ಟ ದುಃಖವನ್ನು ದೂರಮಾಡಲು , ನಿಧಾನವಾಗಿ ಬಂದು ಆೞ್ವಾರನ್ನು ಅನುಭವಿಸಲು ಚಿಂತಿಸಿದ್ದನ್ನು ಕಂಡು, ಆೞ್ವಾರ್ ದೃಢರಾಗಿ ತಮ್ಮ ಕೃಪೆಯಿಂದ ಎಮ್ಪೆರುಮಾನಿನ ಇಂತಃ ಸ್ವಭಾವದ ಬಗ್ಗೆ ವರ್ಣಿಸಿದರು

ಪಾಸುರ-77
(ಇರುನ್ದವನ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ , ಎಮ್ಪೆರುಮಾನ್ ಆೞ್ವಾರಿನ ಆಸೆಯನ್ನು ನೆರವೇರಿಸಿ ಸಂಶ್ಲೇಶಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಇರುನ್ದವನ್ ತಾನ್ ವನ್ದು ಇನ್ಗಿವರ್ ಎಣ್ಣಾಮ್ ಎಲ್ಲಾಮ್
ತಿರುನ್ದ ಇವರ್ ತನ್ದಿಱತ್ತೇ ಸೆಯ್ದು ಪೊರುನ್ದಕ್
ಕಲನ್ದಿನಿಯನಾಯ್ ನಿಱ್ಕಕ್ ಕಣ್ಡ ಸಟಕೋಪರ್
ಕಲನ್ದ ನೆಱಿ ಕಟ್ಟುರೈತ್ತಾರ್ ಕಣ್ಡು

ತಿರುಕಡಿತ್ತಾನದಲ್ಲಿದ್ದ ಸರ್ವೇಶ್ವರನು (ಆೞ್ವಾರ್ ಇದ್ದ ಸ್ಥಳಕ್ಕೆ) ಆಗಮಿಸಿ, ಆೞ್ವಾರಿನ ಏಲ್ಲ ಆಸೆಗಳನ್ನು ನೆರವೇರಿಸಿ, ತಮ್ಮ ಕೃಪೆಯನ್ನು ತೋರಿ

ತದ್ವಿಚ್ಛೇದಗಳಿಲ್ಲದೆ ಸಮಗ್ರವಾಗಿ ಸಂಶ್ಲೇಷಿಸಿದನು. ತದನಂತರವು ಎಮ್ಪೆರುಮಾನಿನ ಆನಂದವನ್ನು ಆರಾಧಿಸಿ
ಪೂರ್ಣವಾಗಿ ಸಂಶ್ಲೇಷಿಸಿದನು. ಇಂತಃ ಸಂಶ್ಲೇಷದ ನಂತರ ಎಮ್ಪೆರುಮಾನಿನ ಆನಂದವನ್ನು ಆರಾಧಸಿ, ಎಮ್ಪೆರುಮಾನ್ ತಮ್ಮೊಂದಿಗೆ ಸಂಶ್ಲೇಷಿಸಿದ ಪ್ರಕಾರವನ್ನು ತಮ್ಮ ಹೃದಯಲ್ಲಿ ಕಂಡು ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.

ಪಾಸುರಮ್ 78
(ಕಣ್ಣಿಱೈಯ…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿಗೆ ಆತ್ಮ-ಸ್ವರೂಪದ ವೈಲಕ್ಷಣ್ಯವನ್ನು(ವಿಶೇಷತೆ / ವೈಭವ) ಎಮ್ಪೆರುಮಾನಿಂದ ತೋರಲ್ಪಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಕಣ್ಣಿಱೈಯ ವನ್ದು ಕಲನ್ದ ಮಾಲ್ ಇಕ್ಕಲವಿ
ತಿಣ್ಣಿಲೈಯಾ ವೇಣುಮ್ ಎನಚ್ ಚಿನ್ದಿತ್ತುತ್ ತಣ್ಣಿದೆನುಮ್
ಆರುಯಿರಿನ್ ಏಱ್ಱಮ್ ಅದು ಕಾಟ್ಟ ಆಯ್ನ್ದುರೈತ್ತಾನ್
ಕಾರಿಮಾಱನ್ ಕರುತ್ತು

ಆೞ್ವಾರಿನ ಕಣ್ಣುಗಳು ತುಂಬುವಂತಃ ಸಂಶ್ಲೇಷವು ದೃಢವಾಗಿರಲು ಪ್ರಿಯವಾದ ಸೂಕ್ಷ್ಮವೆಂದು ಅರಿಯಲ್ಪಡುವ ಆತ್ಮಾವಿನ ವೈಲಕ್ಷಣ್ಯವನ್ನು ತೋರಿದನು ಇದನ್ನು ವಿಶ್ಲೇಷಿಸಿ ತಮ್ಮ ಹೃದಯದಲ್ಲಿದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಪಾಸುರ-79
(ಕರುಮಾಲ್…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಆತ್ಮಾವಿನ ಅನ್ಯಶೇಷತ್ವ ( ಭಗವಂತನನ್ನು ಬಿಟ್ಟರೆ ಬೇರೆ ಯಾರಿಗೂ ಶೇಷನಾಗಿ/ದಾಸನಾಗಿ ಇರುವುದು) ನಿವೃತ್ತಿಯನ್ನು ತೋರುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಕರುಮಾಲ್ ತಿಱತ್ತಿಲ್ ಒರು ಕನ್ನಿಗೈಯಾಮ್ ಮಾಱನ್
ಒರು ಮಾ ಕಲವಿ ಉರೈಪ್ಪಾಲ್ ತಿರಮಾಗ
ಅನ್ನಿಯರುಕ್ಕಾಗಾದು ಅವನ್ ತನಕ್ಕೇ ಆಗುಮ್ ಉಯಿರ್
ಇನ್ನಿಲೈಯೈ ಓರು ನೆಡಿದಾ
ಆೞ್ವಾರ್ ಕೃಷ್ಣನ ಉದ್ದೇಶಿಸಿ ಒಂದು ಕನ್ಯೆಯ ಭಾವದಲ್ಲಿ, ತಾನು ತನ್ನ ಗೆಳತಿಯ ವಚನದಿಂದ ವಿಲಕ್ಷಣವೂ ,ಉತ್ಕೃಷ್ಟವಾದ ಭಗವದ್ಸಂಶ್ಲೇಷದ ಚಿನ್ಹೆಗಳನ್ನು ಹೇಳಿದರು. ಇದರಿಂದ ಪ್ರಾಪ್ರ್ತನಾದ ಭಗವಂತನನ್ನು ಬಿಟ್ಟರೆ ಬೇರೆ ಯಾರಿಗೂ ಶೇಷಪಡದ ಆತ್ಮಾವಿನ ಸ್ವರೂಪವನ್ನು ಶೋಧಿಸು.

ಪಾಸುರ-80
(ನೆಡುಮಾಲ್ …)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಅನನ್ಯಾರ್ಹ ಶೇಷತ್ವದ (ಭಗವಂತನಿಗೇ ಇರುವ ದಾಸ್ಯ/ ಕಿಂಕರವೃತ್ತಿ) ಚರಮ(ಕೊನೆಯ/ಪರಮವಾದ) ಅವಸ್ಥೆಯಾದ ಭಾಗವತಶೇಷತ್ವವನ್ನು (ಭಕ್ತರ ವಿಷಯದಲ್ಲಿ ದಾಸ್ಯ/ ಕಿಂಕರವೃತ್ತಿ) ವಿವರಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ನೆಡುಮಾಲ್ ಅೞಗುತನಿಲ್ ನೀಳ್ಗುಣತ್ತಿಲ್ ಈಡು
ಪಡುಮಾ ನಿಲೈಯುಡೈಯ ಪತ್ತರ್ಕ್ಕು ಅಡಿಮೈತನಿಲ್
ಎಲ್ಲೈ ನಿಲನ್ದಾನಾಗ ಎಣ್ಣಿನಾನ್ ಮಾಱನ್ ಅದು
ಕೊಲ್ಲೈ ನಿಲಮಾನ ನಿಲೈ ಕೊಣ್ಡು

ಆೞ್ವಾರ್ ಸರ್ವೇಶ್ವರನ ವಿಗ್ರಹ ಸೌಂದರ್ಯ ಹಾಗು ಸೌಹಾರ್ದವೆಂಬ ಉತ್ಕೃಷ್ಟವಾದ ಗುಣದಲ್ಲಿ ಮಗ್ನರಾದ ಭಕ್ತರ ವಿಷಯದಲ್ಲಿ ದಾಸ್ಯವನ್ನು ಹೊಂದಿದ್ದರು. ಇದಲ್ಲದೆ ಭಾಗವತಶೇಷತ್ವವೇ ಪ್ರಾಪ್ಯವಾದ ಕಾರಣ ಈ ದಾಸ್ಯದ ಚರಮಾವಸ್ಥೆಯಲ್ಲಿ ತಮ್ಮನ್ನು ಕಂಡರು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-71-80-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 61 ರಿಂದ 70

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-61 (ಉಣ್ಣಿಲ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಭಯಾನಕವಾದ ಇನ್ದ್ರಿಯಗಳಿಂದ ಭಯಪಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ

ಉಣ್ಣಿಲಾ ಐವರುಡನ್ ಇರುತ್ತಿ ಇವ್ವುಲಗಿಲ್
ಎಣ್ಣಿಲಾ ಮಾಯನ್ ಎನೈ ನಲಿಯ ಎಣ್ಣುಗಿನ್ಱಾನ್
ಎನ್ಱು ನಿನೈನ್ದು ಓಲಮಿಟ್ಟ ಇನ್ ಪುಗೞ್ ಸೇರ್ ಮಾಱನ್ ಎನ
ಕುನ್ಱಿ ವಿಡುಮೇ ಪವಕ್ ಕನ್ಗುಲ್

ಮಧರವಾದ ವೈಭವವನ್ನು ಉಳ್ಳವರಾದ ಆೞ್ವಾರ್ ,ಅನಂತವಾದ ಅತ್ಯಾಶ್ಚರ್ಯಕರ ಕಾರ್ಯಗಳನ್ನು ಮಾಡುವ ಸರ್ವೇಶ್ವರನು ನಮ್ಮ ಒಳಗಿರುವ ಶತ್ರುರೂಪಿಗಳಾದ ಐದು ಇನ್ದ್ರಿಯಗಳೊಂದಿಗೆ ಈ ಸಂಸಾರದಲ್ಲಿ ಇಟ್ಟು ನಮ್ಮನ್ನು ಹಿಂಸಿಸಲು ಚಿಂತಿಸುತಿದ್ದಾನೆ ಎಂದು ರೋದಿಸಿದ ಆೞ್ವಾರಿನ ಕೇವಲ ಚಿಂತೆಯಿಂದಲೇ ಅಂಧಕಾರದ ರತಿಯಾದ ಸಂಸಾರವು ತೊಲಗುವುದು.

ಪಾಸುರ-62 (ಕನ್ಗುಲ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ದುಃಖದಿಂದ ರೋಧಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ಕನ್ಗುಲ್ ಪಗಲರತಿ ಕೈವಿನ್ಜಿ ಮೋಗಮುಱ
ಅನ್ಗದನೈಕ್ ಕಣ್ಡೋರ್ ಅರನ್ಗರೈಪ್ ಪಾರ್ತ್ತು – ಇನ್ಗಿವಳ್ಪಾಲ್
ಎನ್ ಸೆಯ ನೀರ್ ಎಣ್ಣುಗಿನ್ಱದೆನ್ನು ನಿಲೈ ಸೇರ್ ಮಾಱನ್
ಅನ್ಜೊಲುಱ ನೆನ್ಜು ವೆಳ್ಳೈಯಾಮ್

ಪರಾಂಕುಶ ನಾಯಕಿಯ ದುಃಖ ಹಗಲು ರಾತ್ರಿ ಹೆಚ್ಚಿಸುತ್ತಿರುವುದನ್ನು ಕಂಡು °ಖಿನ್ನರಾಗಿ ಮೂರ್ಚಿತರಾದರು. ಆಕೆಯನ್ನು ಹೀಗೆ ನೋಡಿ ಪರಾಂಕುಶ ನಾಯಕಿಯ ತಾಯಿಯ ಭಾವದಲ್ಲಿ ಶ್ರೀರಂಗನಾಥನನ್ನು, “ಇವಳ ವಿಷಯದಲ್ಲಿ ನೀವು ಚಿಂತಿಸುತಿದ್ದೀರಿ.” ಈ ಶ್ರೀಸೂಕ್ತಿಗಳ ಧ್ಯಾನದಿಂದ (ಧ್ಯಾಯಕನ) ಹೃದಯವು ಶದ್ಧವಾಗುವುದು..

ಪಾಸುರ-63 (ವೆಳ್ಳಿಯನಾಮಮ್….) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ ಹೃದಯವನ್ನು ತೆನ್ತಿರುಪ್ಪೇರಿನಲ್ಲಿ ಕಳೆದುಕೊಳ್ಳುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ವೆಳ್ಳಿಯ ನಾಮಮ್ ಕೇಟ್ಟು ವಿಟ್ಟಗನ್ಱ ಪಿನ್ ಮೋಗಮ್
ತೆಳ್ಳಿಯ ಮಾಲ್ ತೆನ್ತಿರುಪ್ಪೇರ್ ಸೆನ್ಱು ಪುಗ – ಉಳ್ಳಮ್ ಅನ್ಗೇ
ಪಟ್ರಿ ನಿನ್ಱ ತನ್ಮೈ ತನ್ಮೈ ಪಗರುಮ್ ಸಟಕೋಪಱ್ಕು
ಅಟ್ರವರ್ಗಳ್ ತಾಮ್ ಆೞಿಯಾರ್

ಆೞ್ವಾರ್ ಭಗವಂತನ ಮಧುರ ದಿವ್ಯ ನಾಮಗಳನ್ನು ಆಕೆಯ ತಾಯಿಯಿಂದ ಕೇಳಿ ಎಚ್ಚರಗೊಂಡು ಹಿತಜ್ಞನಾದ ಸರ್ವೇಶ್ವರನು ತನ್ನ ಕರುಣೆಯಿಂದ ನೆಲಸಿರುವ ತೆನ್ತಿರುಪ್ಪೇರಿಗೆ ಹೋಗಲು ಹೊರಟರು. ಇಂತಹ ಆೞ್ವಾರಿನ ವಿಷಯದಲ್ಲಿ ಅನನ್ಯಾರ್ಹರಾದವರು ಆಳವಾದ ಹೃದಯ ಉಳ್ಳವರು.

ಪಾಸುರ-64 (ಆೞಿ ವಣ್ಣನ್) ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನಿನ ವಿಜಯದ ಚರಿತ್ರೆಯ ಕಲಾಪವನ್ನು ವಿವರಿಸುವ ಆೞ್ವಾರಿನ ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಾರೆ

ಆೞಿವಣ್ಣನ್ ತನ್ ವಿಸಯಮ್ ಆನವೈ ಮುಟ್ರುಮ್ ಕಾಟ್ಟಿ
ವಾೞ್ ಇದನಾಲ್ ಎನ್ಱು ಮಗಿೞ್ನ್ದು ನಿಱ್ಕ – ಊೞಿಲ್ ಅವೈ
ತನ್ನೈ ಇನ್ಱು ಪೋಲ್ ಕಣ್ಡು ತಾನ್ ಉರೈತ್ತ ಮಾಱನ್ ಸೊಲ್
ಪನ್ನುವರೇ ನಲ್ಲದು ಕಱ್ಪಾರ್

ಎಲ್ಲಾ ಶಾಸ್ತ್ರಗಳ ರಸವನ್ನು ಕಲಿತ ದಶರಥ , ವಾಸುದೇವ ಮುಂತಾದವರು ಸರ್ವೇಶ್ವರನ ವಿಭವಾವತಾರದ ವಿಜಯವನ್ನು ಅತ್ಯಂತವಾಗಿ ಪ್ರೀತಿಸಿದರು. ಇದನ್ನು ಚೆನ್ನಾಗಿ ಅರಿತ ಆಳ್ವಾರ್, ಈ ಸಂಸಾರದ ಜನರು ಹೇಗೆ ಭಗವದ್ ಅನುಭವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸರಿಯಾದ ರೀತಿಯಲ್ಲಿ ಬಹಳ ಕೃಪೆಯಿಂದ ನಮಗೆ ವಿವರಿಸುತ್ತಾರೆ.

ಪಾಸುರಮ್- 65. (ಕಟ್ರೋರ್…) ಈ ಪಾಸುರದಲ್ಲಿ ಮಾಮುನಿಗಳು ಜನರಿಗೆ ಎಂಪೆರುಮಾನಿನ ವಿಜಯವನ್ನು ತಿಳಿಸುವ ಅವತಾರಗಳಲ್ಲಿ ಏಕೆ ಲಗತ್ತಿಲ್ಲ ಎಂದು ಆಳ್ವಾರ್ ದುಃಖ ಪಡುವುದನ್ನು ಕುರಿತು ತಮ್ಮ ಕರುಣೆಯಿಂದ ವಿವಿರಿಸುತ್ತಾರೆ.

ಕಟ್ರೋರ್ ಕರುದುಮ್ ವಿಷಯಂಗಳುಕ್ಕಾಯ್
ಪಟ್ಟ್ರಾಮ್ ವಿಭವ ಗುಣಪ್ ಪಣ್ಬುಗಳೈ
ಉಟ್ಟ್ರುಣರ್ನನ್ದು ಮಣ್ಣಿಲ್ ಉಳ್ಳೋರ್ ತಮ್ ಇಳವೈ ವಾಯ್ನ್ದುರೈತ್ತ
ಮಾರನ್ ಸೊಲ್ ಪಣ್ಣಿಲ್ ಇನಿದಾನ ತಮಿಳ್ ಪಾ!

ಎಂಪೆರುಮಾನಿನ ವಿಜಯವನ್ನು ಹಾಗು ದೈವೀಕ ಕಲ್ಯಾಣ ಗುಣಗಳನ್ನು ತೋರಿಸುವ ವಿಭವಾವತಾರಗಳನ್ನು ಎಲ್ಲಾ ಶಾಸ್ತ್ರಗಳನ್ನು ಆಳವಾಗಿ ಕಲಿತ ದಶರಥ ಮತ್ತು ವಾಸುದೇವರು ಬಹಳ ಲಗತ್ತಿಸಿದರು.ಆಳ್ವಾರ್ ಇದನ್ನು ಚೆನ್ನಾಗಿ ಅರಿತು, ಈ ಸಂಸಾರದ ಜೀವಾತ್ಮರು ಇಷ್ಟು ಅಮೂಲ್ಯವಾದ ಭಗವತ್ ಅನುಭವವನ್ನು ಕಳೆದುಕೊಳ್ಳುತ್ತಿದ್ದಾರಲ್ಲಾ ಎಂದು ದುಃಖ ಪಟ್ಟರು. ಇದನ್ನು ನಮಗೆ ಸರಿಯಾದ ರೀತಿಯಲ್ಲಿ ಅತ್ಯಂತ ಕೃಪೆಯಿಂದ ವಿವರಿಸುತ್ತಾರೆ.

ಪಾಸುರ-66 (ಪಾಮರುವು…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನನ್ನು ತನ್ನ ಗುಣಗಳಿಂದ ಕೂಗುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ

ಪಾಮರುವು ವೇದಮ್ ಪಗರ್ಮಾಲ್ ಗುಣನ್ಗಳುಡನ್
ಆಮೞಗು ವೇಣ್ಡಪ್ಪಾಡಾಮ್ ಅವಟ್ರೈತ್ – ತೂಮನತ್ತಾಲ್
ನಣ್ಣಿಯವನೈಕ್ ಕಾಣ ನನ್ಗುರುಗಿಕ್ ಕೂಪ್ಪಿಟ್ಟ
ಅಣ್ಣಲೈ ನಣ್ಣಾರ್ ಏೞೈಯರ್

ಛಂಧೋಬದ್ಧವಾದ ವೇದದಲ್ಲಿ ದೀಪ್ತವಾದ ಎಮ್ಪೆರುಮಾನಿನ ವಿನಯತೆ, ಕಲ್ಯಾಣ ಗುಣಗಳನ್ನು ಅವನ ಸೌಂದರ್ಯವನ್ನು ಅವನ ಪರತ್ವವನ್ನು ಪರಿಗ್ರಹಿಸಿ ಅನುಭವಿಸಿ, ° ಅನುಭವಿಸಲಾರದೆ ಕರಗಿ ‘ಓ’ಎಂದು ಅಳುವ ಆೞ್ವಾರನ್ನು ಸ್ವಾಮಿಯೆಂದು ಆಶ್ರಯಿಸಿದವರು ಅಜ್ಞರು /ದುರ್ಭಾಗ್ಯವಂತರು..

ಪಾಸುರ-67 (ಏೞೈಯರ್ಗಳ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನಿನ ಮುಖದ (ಅವಯವ) ಸೌಂದರ್ಯವು ಅವರನ್ನು ಸತತವಾಗಿ (ವಿರಹತಾಪದಿಂದ) ಹಿಂಸಿಸುತ್ತಿದೆ ಎಂದು ಹೇಳುವ ತಮ್ಮ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ಏೞೈಯರ್ಗಳ್ ನೆಂಜೈ ಇಳಗುವಿಕ್ಕುಮ್ ಮಾಲzಹಗು
ಸೂೞ ವಂದು ತೋನ್ಱಿತ್ ತುಯರ್ ವಿಳೈಕ್ಕ – ಆೞುಮನಮ್
ತನ್ನುಡನೇ ಅವ್ವೞಗೈತ್ ತಾನ್ ಉರೈತ್ತ ಮಾಱನ್ಪಾಲ್
ಮನ್ನುಮವರ್ ತೀವಿನೈ ಪೋಮ್ ಮಾಯ್ನ್ದು

ಮನಸ್ಸು ಒಂದು ಕಡೆಯು ಸ್ಥಿರವಿಲ್ಲದ ಸಂಸಾರಿಗಳ ಹೃದಯವನ್ನು ಕರೆಗಿಸುವಂತೆ, ಎಲ್ಲಕಡೆಯೂ ಹರಡಿ ಸರ್ವತಃ ಕಾಣುವ ಎಮ್ಪೆರುಮಾನಿನ ವಿರಹತಾಪದಿಂದ ದುಃಖಾರ್ಣವದಲ್ಲಿ ಮುಳುಗಿದ್ದ ಆೞ್ವಾರ್ ಇಂತಹ ಶ್ಲಾಗ್ಯವಾದ ಎಮ್ಪೆರುಮಾನಿನ ಸೌಂದರ್ಯವನ್ನು ಅನುಭವಿಸಿ ತಮ್ಮ ಕೃಪೆಯಿಂದ ಹೇಳಿದ ಆೞ್ವಾರನ್ನು ಆಶ್ರಯಿಸಿರುವವರ ಪಾಪಗಳು ನಾಷವಾಗುವುದು.

ಪಾಸುರ-68 (ಮಾಯಾಮಲ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನಿನ ವಿಧವಿಧವಾದ ವಿಷ್ವರೂಪವನ್ನು ಎಮ್ಪೆರುಮಾನ್ ಪ್ರಾಕಾಶಿಸುವುದನ್ನು ಕಂಡು ಆಶ್ಚರ್ಯಚಕಿತರಾಗಿ ಅನುಭವಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ಮಾಯಾಮಲ್ ತನ್ನೈ ವೈತ್ತ ವೈಸಿತ್ತಿರಿಯಾಲೇ
ತೀಯಾ ವಿಸಿತ್ತಿರಮಾಚ್ ಚೇರ್ ಪೊರುಳೋಡಾಯಾಮಲ್
ವಾಯ್ನ್ದು ನಿಱ್ಕುಮ್ ಮಾಯನ್ ವಳಮುರೈತ್ತ ಮಾಱನೈ ನಾಮ್
ಏಯ್ನ್ದುರೈತ್ತು ವಾೞು ನಾಳ್ ಎನ್ಱು

ಆೞ್ವಾರಿನ ಶೇಷತ್ವ ಸ್ವರೂಪವನ್ನು ರಕ್ಷಿಸುತ್ತಾ, ಅವುಗಳ ದೋಷಗಳನ್ನು ಪರಿಗಣಿಸದೆ ಭಿನವಾದ ಪ್ರವ್ರುತ್ತಿ(ನಡತೆ) ಹಾಗು ರೂಪಗಳನ್ನು ಹೋಂದಿರುವ ಅಗ್ನಿ ಮೊದಲಾದ ಪಂಚಭೂತಗಳೋಂದಿಗೆ, 2.) ವಿವಿಧ ರೂಪಗಳಲ್ಲಿರುವ ಚೇತನರೊಂದಿಗೆ ಈ ಅನೇಕ ರೂಪಗಳಲ್ಲೂ, ತಾನು ಇವುಗಳೊಂದಿಗೆ ಇರುವ ಭಗವಾನಿನ ವಿಭೂತಿಯ ವಿಸ್ತರವನ್ನು ಆೞ್ವಾರ್ ತಮ್ಮ ಕೃಪೆಯಿಂದ ವಿವರಿಸಿದರು. ಎಂದು ನಾವು ಇಂತಹ ಆೞ್ವಾರನ್ನು ಸೇರಿ ಅವರ ದಿವ್ಯ ನಾಮಗಳನ್ನು ಕೀರ್ತಿಸುವೆವು.

ಪಾಸುರ-69 (ಎನ್ಱನೈ…) ಈ ಪಾಸುರದಲ್ಲಿ ಮಮುನಿಗಳು ಆೞ್ವಾರ್ ,ಎಮ್ಪೆರುಮಾನ್ ತಮ್ಮಿಂದ ತಿರುವಾಯ್ಮೊೞಿಯನ್ನು ಹಾಡಿಸುವ ಎಮ್ಪೆರುಮಾನಿನ ಕೃತ್ಯದಲ್ಲಿ ಮಘ್ನರಾಗಿ ಹಾಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ಎನ್ಱನೈ ನೀ ಇನ್ಗು ವೈತ್ತದು ಏದುಕ್ಕೆನ ಮಾಲುಮ್
ಎನ್ಱನಕ್ಕುಮ್ ಎನ್ ತಮರ್ಕ್ಕುಮ್ ಇನ್ಬಮದಾಮ್ – ನನ್ಱು ಕವಿ
ಪಾಡ ಎನಕ್ ಕೈಮ್ಮಾಱಿಲಾಮೈ ಪಗರ್ ಮಾಱನ್
ಪಾಡಣೈವಾರ್ಕ್ಕು ಉಣ್ಡಾಮ್ ಇನ್ಬಮ್

ಆೞ್ವಾರ್ ,”ಈ ಸಮ್ಸಾರದಲ್ಲಿ ಅಪ್ರಾಪ್ತನಾದ ನನನ್ನು ಯೇಕೆ ಇಲ್ಲಿಟ್ಟಿದ್ದೀರಿ?”, ಎಂದು ಎಮ್ಪೆರುಮಾನನ್ನು ಕೇಳಿದಾಗ, ಎಮ್ಪೆರುಮಾನ್ “(ನಿಮ್ಮ) ರಮಣೀಯ ಪ್ರಬಂಧದಗಳಿಂದ ನನಗೂ ನನ್ನ ಭಕ್ತರಿಗೂ ಆನಂದವನ್ನು ತರಲು”, ಎಂದು ಉತ್ತರಿಸಿದರು. ಎಮ್ಪೆರುಮಾನ್ ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವಾಗಿ ನೀಡಲು ಏನುವಿಲ್ಲ ಎಂದು ತಮ್ಮ ಕೃಪೆಯಿಂದ ಹೇಳಿದರು. ಇಂತಃ ಆೞ್ವಾರನ್ನು ಆಶ್ರಯಿಸುವವರು ಆನಂದಗೊಳ್ಳುವರು.

ಪಾಸುರ-70 (ಇನ್ಬಕ್ಕವಿ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ ದಿವ್ಯ ಪಾದಗಳಿಂದ ಸೇವಿಸಲು ಅವರಲ್ಲಿದ್ದ ತ್ವರೆಯನ್ನು ವ್ಯಕ್ತಪಡೆಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ

ಇನ್ಬಕ್ ಕವಿ ಪಾಡುವಿತ್ತೋನೈ ಇನ್ದಿರೈಯೋಡು
ಅನ್ಬುಟ್ರು ವಾೞ್ ತಿರುವಾಱನ್ವಿಳೈಯಿಲ್ ತುನ್ಬಮಱಕ್
ಕಣ್ಡಡಿಮೈ ಸೆಯ್ಯಕ್ ಕರುದಿಯ ಮಾಱನ್ ಕೞಲೇ
ತಿಣ್ಡಿಱಲೋರ್ ಯಾವರ್ಕ್ಕುಮ್ ದೇವು

ಪೆರಿಯ ಪಿರಾಟ್ಟಿಯಾರೊಂದಿಗೆ ಆನಂದದಿಂದ ವಾಸಿಸುತಿದ್ದ ತಿರುವಾಱನ್ವಿಳೈಯಿನಲ್ಲಿ ತಮ್ಮನ್ನು ಮಧುರವಾದ ತಿರುವಾಯ್ಮೊಳಿಯನ್ನು ಹಾಡಲು ಪ್ರೇರಿಸಿದ ಎಮ್ಪೆರುಮಾನನ್ನು ಕಂಡು ತಮ್ಮ ವ್ಯಸನದ ಶಮನಕ್ಕಾಗಿ ಹಾಗು ದಿವ್ಯ ದಂಪತಿಗಳಿಗೆ ಕೈಂಕರ್ಯವನ್ನು ಮಾಡಲು ಇಛ್ಚಿಸಿದ, ಇಂತ ಆೞ್ವಾರ್ ದೃಢನಂಬಿಕೆ ಉಳ್ಳವರಿಗೆಲ್ಲಾ ಪರಮವಾದ ನಾಥರು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-61-70-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org


ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 51 ರಿಂದ 60

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-51 (ವೈಗಲ್….) ಈ ಪಾಸುರದಲ್ಲಿ ಮಾಮುನಿಗಳು, ವಿರಹ ತಾಪದಿಂದ ಆೞ್ವಾರ್ ಮಾಡುವ ದೂತಪ್ರೇಷಣೆಯನ್ನು ವಿವರಿಸುತ್ತಾರೆ.

ವೈಗಲ್ ತಿರುವಣ್ವಣ್ಡೂರ್ ವೈಗುಮ್ ಇರಾಮನುಕ್ಕು ಎನ್
ಸೆಯ್ಗೈತನೈಪ್ ಪುಳ್ಳೈನನ್ಗಾಳ್ ಸೆಪ್ಪುಮ್ ಎನಕ್ ಕೈಕೞಿನ್ದ
ಕಾದಲುಡನ್ ತೂದು ವಿಡುಮ್ ಕಾರಿಮಾಱನ್ ಕೞಲೇ
ಮೇದಿನಿಯೀರ್ ನೀರ್ ವಣನ್ಗುಮಿನ್

ಭೂಮಿಯ ವಾಸಿಗಳೆ! “ಓ ಪಕ್ಷಿಗಳ ಸಮೂಹವೇ! ತನ್ನ ಕೃಪೆಯಿಂದ ತಿರುವಣ್ವಂದೂರಿನಲ್ಲಿ ಎಂದೂ ನೆಲಸಿರುವ ದಶರಥ ಚಕ್ರವರ್ತಿಯ ಮಗನಿಗೆ (ಶ್ರೀರಾಮನಿಗೆ) ನನ್ನ ಸ್ಥಿತಿಯನ್ನು ಹೇಳಿ” ಎಂದು ಪಕ್ಷಿಗಳನ್ನು ತುಂಬಾ ಪ್ರೀತಿಯಿಂದ ದೂತರಾಗಿ ಕಳುಹಿಸಿದ ಆೞ್ವಾರಿನ ದಿವ್ಯ ಪಾದಗಳನ್ನು ಆರಾಧಿಸು.

ಪಾಸುರ-52 (ಮಿನ್ನಿಡೈಯಾರ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಪ್ರಣಯ ರೋಷದಿಂದ ಎಮ್ಪೆರುಮಾನನ್ನು ದೂರ ತಳ್ಳುವ ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ಮಿನ್ನಿಡೈಯಾರ್ ಸೇರ್ ಕಣ್ಣನ್ ಮೆತ್ತೆನ ವನ್ದಾನ್ ಎನ್ಱು
ತನ್ನಿಲೈ ಪೋಯ್ಪ್ ಪೆಣ್ಣಿಲೈಯಾಯ್ತ್ ತಾನ್ ತಳ್ಳಿ ಉನ್ನುಡನೇ
ಕೂಡೇನ್ ಎನ್ಱೂಡುಮ್ ಕುರುಗೈಯರ್ಕೋನ್ ತಾಳ್ ತೊೞವೇ
ನಾಡೋಱುಮ್ ನೆನ್ಜಮೇ ನಲ್ಗು

ಓ ಹೃದಯವೇ! ವಿದ್ಯುತ್ ಸದೃಶವಾದ ಸೊಂಟವನ್ನು ಹೋಂದಿದ್ದ ಯುವತಿಯರೊಂದಿಗೆ ಸೇರಿದರಿಂದ ಸ್ವಲ್ಪ ಕಾಲ ವಿಳಂಬದ ನಂತರ ಆಗಮಿಸಿದ ಕೃಷ್ಣನಿಗೆ, “ನಿನ್ನೊಂದಿಗೆ ನಾನು ಸೇರುವುದಿಲ್ಲ” ಎಂದು ತಮ್ಮ ನೆಲೆಯನ್ನು ಬಿಟ್ಟು ನಾಯಿಕಾಭಾವವನ್ನು ಧರಿಸಿದ ನಮ್ಮಾಳ್ವಾರಿನ ದಿವ್ಯ ಪಾದಗಳನ್ನು ಪ್ರತಿದಿನವೂ ಆರಾಧಸಲು ಸಹಕರಿಸು.

ಪಾಸುರ-53 (ನಲ್ಲ ವಲತ್ತಾಲ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನಿನ ಪರಸ್ಪರ-ವಿರುದ್ಧವಾದ ಧರ್ಮಗಳ ವಿಭೂತಿಯನ್ನು ಹೊಂದಿರುವ ಎಮ್ಪೆರುಮಾನನ್ನು ಸ್ತುತಿಸುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ನಲ್ಲ ವಲತ್ತಾಲ್ ನಮ್ಮೈಚ್ ಚೇರ್ತ್ತೋನ್ ಮುನ್ ನಣ್ಣಾರೈ
ವೆಲ್ಲುಮ್ ವಿರುತ್ತ ವಿಭೂದಿಯನ್ ಎನ್ಱು ಎಲ್ಲೈಯಱತ್
ತಾನಿರುನ್ದು ವಾೞ್ತ್ತುಮ್ ತಮಿೞ್ ಮಾಱನ್ ಸೊಲ್ವಲ್ಲಾರ್
ವಾನವರ್ಕ್ಕು ವಾಯ್ತ್ತ ಕುರವರ್

ಓ ಹೃದಯವೇ! ಹಗಲು ರಾತ್ರಿ ಎನ್ನುವ ಭೇದವಿಲ್ಲದೆ ,ಸದಾ ಕೃಷ್ಣನ ರಸಕ್ರೀಡೆ ಮುಂತಾದ ದಿವ್ಯ ಕ್ರಿಯೆಗಳನ್ನು ಪ್ರಶಂಸಿಸುವ ಹೃದಯ ಹೊಂದಿರುವ ಆಳ್ವಾರಿನ ಜೇನುತುಪ್ಪದಂತಿರುವ ವಾಕ್ಯಗಳಲ್ಲಿ ಮುಳುಗಿರಿ!

ಪಾಸುರ-54 (ಕುರವೈ ಮುದಲಾಮ್…) ಈ ಪಾಸುರದಲ್ಲಿ ಮಾಮುನಿಗಳು ಕೃಷ್ಣನ ಏಲ್ಲ ದಿವ್ಯ ಚೇಷ್ಟಿತಗಳನ್ನು ಅನುಭವಿಸುತ್ತಾ ಅದರ ಬಗ್ಗೆ ನುಡಿಯುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.

ಕುರವೈ ಮುದಲಾಮ್ ಕಣ್ಣನ್ ಕೋಲಚ್ ಚೆಯಲ್ಗಳ್
ಇರವು ಪಗಲ್ ಎನ್ನಾಮಲ್ ಎನ್ಱುಮ್ ಪರವುಮನಮ್
ಪೆಟ್ರೇನ್ ಎನ್ಱೇ ಕಳಿತ್ತುಪ್ ಪೇಸುಮ್ ಪರಾನ್ಗುಸನ್ ತನ್
ಸೊಟ್ರೇನಿಲ್ ನೆನ್ಜೇ ತುವಳ್

ಓ ಹೃದಯವೇ! (ಸಾತ್ವಿಕ) ಗರ್ವದಿಂದ ಹಗಲೆನ್ನದೆ ಇರುಳೆನ್ನದ್ದೆ ಸಾದ ರಾಸ ಕ್ರೀಡೆ ಮೊದಲಾದ ಕೃಷ್ಣನ ಚೇಷ್ಟಿತಗಳನ್ನು ಸ್ತುತಿಸುವ ಹೃದಯದವನ್ನು ಹೋಂದಿದ್ದಾರೆ ಎಂದು ಹೇಳಿದ ಜೇನು ತುಪ್ಪದಂತಹ ಮುಧುರವಾದ ಆೞ್ವಾರಿನ ದಿವ್ಯ ವಾಕ್ಕಿನಲ್ಲಿ ಮುಳುಗು.

ಪಾಸುರ 55 (ತುವಳಱು ಸೀರ್…) ಈ ಪಾಸುರದಲ್ಲಿ ಮಾಮುನಿಗಳು ಭಗವದ್ವಿಷಯದಲ್ಲಿದ್ದ ಆೞ್ವಾರಿನ ಅಘಾಡ ಪ್ರೀತಿಯ ವಿಷಯದ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ತುವಳಱು ಸೀರ್ ಮಾಲ್ ತಿಱತ್ತುತ್ ತೊನ್ನಲತ್ತಾಲ್ ನಾಳುಮ್
ತುವಳಱು ತನ್ ಸೀಲಮ್ ಎಲ್ಲಾಮ್ ಸೊನ್ನಾನ್ ತುವಳಱವೇ
ಮುನ್ನಮ್ ಅನುಬವತ್ತಿಲ್ ಮೂೞ್ಗಿ ನಿನ್ಱ ಮಾಱನ್ ಅದಿಲ್
ಮನ್ನುಮ್ ಉವಪ್ಪಾಲ್ ವನ್ದ ಮಾಲ್

ಆೞ್ವಾರ್ ಭಗವದ್ ಅನುಭವ ಜನಿತ (ಅದರಿಂದ ಹುಟ್ಟಿದ/ಕಾರಣದಿಂದ) ಆನಂದದಿಂದ ದೋಷ ಪ್ರತ್ಯನೀಕವಾದ ಕಲ್ಯಾಣ ಗುಣಗಳನ್ನು ಹೋಂದಿರುವ ಎಮ್ಪೆರುಮಾನಿನಲ್ಲಿ ಪ್ರಾರಂಭದಿಂದಲೂ ನಿರ್ದೋಷವಾದ ಪ್ರೀತಿಯಿಂದ ನಿಮಗ್ನರಾದರು. ಸಹಜವಾದ ಭಗವದ್ ಭಕ್ತಿಯಿಂದ ಇಂತಹ ವಿಷಯದಲ್ಲಿ ತಮ್ಮ ನಿರಾಸಕ್ತಿ ಇಲ್ಲದಿರುವಂತ ಗುಣವನ್ನು ಹೇಳಿದರು.

ಪಾಸುರ-56 (ಮಾಲುಡನೇ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ ಎಲ್ಲಾ ವಸ್ತುಗಳನ್ನು ಹೇಗೆ ಕಳೆದುಕೊಂಡರೆಂದು ಹೇಳುವ ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ಮಾಲುಡನೇ ತಾನ್ ಕಲನ್ದು ವಾೞಪ್ ಪೆಱಾಮೈಯಾಲ್
ಸಾಲ ನೈನ್ದು ತನ್ನುಡೈಮೈ ತಾನ್ ಅಡೈಯಕ್ ಕೋಲಿಯೇ
ತಾನ್ ಇಗೞ ವೇಣ್ಡಾಮಲ್ ತನ್ನೈ ವಿಡಲ್ ಸೊಲ್ ಮಾಱನ್
ಊನಮ್ ಅಱು ಸೀರ್ ನೆನ್ಜೇ ಉಣ್

ಓ ಹೃದಯವೇ! ಎಮ್ಪೆರುಮಾನೊಂದಿಗೆ ಇರಲಾಗದೆ, ಆಳ್ವಾರ್ ತುಂಬಾ ದುರ್ಬಲರಾಗಿ ತಮ್ಮ ಕೃಪೆಯಿಂದ “ನನ್ನ ಪ್ರಾಣ ಹಾಗು ನನ್ನ ವಸ್ತುಗಳನ್ನು ತ್ಯಜಿಸುವುದಕ್ಕಿಂತಲೂ, ಅವೇ ನಮ್ಮನ್ನು ಬಿಟ್ಟವು.

ಪಾಸುರ-57 (ಉಣ್ಣುನ್ಜೋಱು…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಿರುಕ್ಕೋಳೂರಿನ ಕಡೆ ಹೊರಡುವ ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಾರೆ

ಉಣ್ಣುಮ್ ಸೋಱಾದಿ ಒರು ಮೂನ್ಱೂಮ್ ಎಮ್ಪೆರುಮಾನ್
ಕಣ್ಣನ್ ಎನ್ಱೇ ನೀರ್ಮಲ್ಗಿಕ್ ಕಣ್ಣಿನೈಗಳ್ ಮಣ್ಣುಲಗಿಲ್
ಮನ್ನು ತಿರುಕ್ಕೋಳೂರಿಲ್ ಮಾಯನ್ ಪಾಲ್ ಪೋಮ್ ಮಾಱನ್
ಪೊನ್ನಡಿಯೇ ನನ್ದಮಕ್ಕುಪ್ ಪೊನ್

ತಿನ್ನುವ ಅನ್ನವು(ಧಾರಕ) ಪೋಶಕಾದಿಗಳಲ್ಲಿ ಕೃಷ್ಣನೇ ಎಂದು ಭಾಷ್ಪಭರಿತ ನೇತ್ರಗಳೊಂದಿಗೆ ಭೂಮಿಯಲ್ಲಿ ಸ್ಥಿರವಾಗಿರುವ ತಿರುಕ್ಕೋಳೂರಿನಲ್ಲಿರುವ ಸರ್ವೇಶ್ವರನ ಕಡೆ ಹೊರಟರು. ಇಂತಹ ಆೞ್ವಾರಿನ ದಿವ್ಯ ಪಾದಗಳೇ ನಮಗೆ ನಿಧಿ

ಪಾಸುರ-58 (ಪೊನ್ನುಲಗು…) ಈ ಪಾಸುರದಲ್ಲಿ ಮಾಮುನಿಗಳು ದುಃಖದಿಂದ ಬಂದಿತರಾಗಿ ದೂತ ಪ್ರೇಷಣೆಯನ್ನು (ದೂತರನ್ನು ಕಳುಹಿಸುವುದು) ಮಾಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ಪೊನ್ನುಲಗು ಬೂಮಿ ಎಲ್ಲಾಮ್ ಪುಳ್ಳಿನನ್ಗಟ್ಕೇ ವೞನ್ಗಿ
ಎನ್ನಿಡರೈ ಮಾಲುಕ್ಕಿಯಮ್ಬುಮೆನ – ಮನ್ನು ತಿರು
ನಾದ ಮುದಲ್ ತೂದು ನಲ್ಗಿವಿಡುಮಾಱನೈಯೇ
ನೀಡುಲಗೀರ್ ಪೋಯ್ ವಣನ್ಗುನೀರ್

ವಿಶಾಲವಾದಿ ಭೂಮಿಯವಾಡಿಗಳೆ ಪೂರ್ಣವಾಗಿ ನಿತ್ಯ ವಿಭೂತಿಯನ್ನು ಲೀಲಾ ವಿಭೂತಿಯನ್ನು ಪಕ್ಷಿಗಳ ಸಮೂಹಕ್ಕೆ ನೀಡಿ, “ನನ್ನ ವ್ಯಸನವನ್ನು ಎಮ್ಪೆರುಮಾನಿಗೆ ತಿಳಿಸಿ” ಎಂದು ಆಸೆಯಿಂದ ನಿತ್ಯವಾದ ಶ್ರೀವೈಕುಣ್ಠಾದಿಗಳಿಗೆ ಸಂದೇಶವನ್ನು ಕಳುಹಿಸಿದ ಆೞ್ವಾರನ್ನೇ ಆರಾಧಿಸಿ.

ಪಾಸುರ-59 (ನೀರಾಗಿ….) ಈ ಪಾಸುರದಲ್ಲಿ ಮಾಮುನಿಗಳು ಕೇಳುವವರ ಹೃದಯವನ್ನು ಕರೆಗಿಸುವಂತೆ ಎಮ್ಪೆರುಮಾನನ್ನು ಕೂಗಿದ ಆೞ್ವಾರಿನ ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಾರೆ.

ನೀರಾಗಿಕ್ ಕೇಟ್ಟವರ್ಗಳ್ ನೆನ್ಜೞಿಯ ಮಾಲುಕ್ಕುಮ್
ಏರಾರ್ ವಿಸುಮ್ಬಿಲ್ ಇರುಪ್ಪರಿದಾ ಆರಾದ
ಕಾದಲುಡನ್ ಕೂಪ್ಪಿಟ್ಟ ಕಾರಿಮಾಱನ್ ಸೊಲ್ಲೈ
ಓದಿಡವೇ ಉಯ್ಯುಮ್ ಉಲಗು

ಸರ್ವೇಶ್ವರನನ್ನು ಸುಂದರವಾದ ಪರಮಪದದಲ್ಲಿ ಇರಲಾಗದಂತೆ ತೀರಲಾಗದ ಪ್ರೀತಿಯಿಂದ ಕೇಳುವವರ ಹೃದಯವನ್ನು ಕರೆಗಿ ನಶಿಸುವಂತೆ ಆೞ್ವಾರ್ ಕೂಗಿದರು. ಈ ಶ್ರೀಸೂಕ್ತಿಯ ಅನುಸಂಧಾನದಿಂದ ವಿಶ್ವವು ಉಜ್ಜೀವಿಸುವುದು.

ಪಾಸುರ-60 (ಉಲಗುಯ್ಯ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಿರುವೇಂಕಟಮುಡೈಯಾನಿನ (ಶ್ರೀನಿವಾಸನ) ದಿವ್ಯ ಪಾದಗಳಲ್ಲಿ ಶರಣಾಗತಿಯನ್ನು ಮಾಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ .

ಉಲಗುಯ್ಯ ಮಾಲ್ ನಿನ್ಱ ಉಯರ್ ವೇನ್ಗಡತ್ತೇ
ಅಲರ್ ಮಗಳೈ ಮುನ್ನಿಟ್ಟು ಅವನ್ ತನ್ ಮಲರಡಿಯೇ
ವನ್ ಸರಣಾಯ್ಚ್ ಚೇರ್ನ್ದ ಮಗಿೞ್ಮಾಱನ್ ತಾಳಿಣೈಯೇ
ಉನ್ ಸರಣಾಯ್ ನೆನ್ಜಮೇ ಉಳ್

ಓ ಮನವೇ! ಪೆರಿಯ ಪಿರಾಟ್ಟಿಯಾರಿನ (ಶ್ರೀಮಹಾಲಕ್ಷ್ಮಿಯ) ಪುರುಷಕಾರದೊಂದಿಗೆ ವಿಶ್ವವನ್ನು ಉಜ್ಜೀವಿಸಲು ಉಚ್ಚವಾದ ತಿರುವೇಂಕಟಮಲೆಯಲ್ಲಿ ನೆಲಸಿರುವ ಸರ್ವೇಶ್ವರನ ದಿವ್ಯ ಪಾದಪದ್ಮಗಳನ್ನೇ ಉಪಾಯವೆಂದು ನೆನದ ವಕುಳಾಭರಣರ ದಿವ್ಯ ಪಾದಗಳನ್ನೆ ಉಪಾಯವೆಂದು ನೆನೆ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-51-60-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 41 ರಿಂದ 50

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-41 (ಕೈಯಾರುಮ್ ಚಕ್ಕರತ್ತೋನ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿಂದ ಸಂಸಾರಿಗಳನ್ನು ತಿದ್ದಲು ,ಅವರನ್ನು(ಆೞ್ವಾರನ್ನು) ನಿರ್ಹೇತುಕವಾಗಿ ಸ್ವೀಕರಿಸಿದ್ದದನ್ನು ಕಂಡು ಆಶ್ಚರ್ಯಚಕಿತರಾದದ್ದನ್ನು ಅನುವದಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಕೈಯಾರುಮ್ ಚಕ್ಕರತ್ತೋನ್ ಕಾದಲ್ ಇನ್ರಿಕ್ಕೇ ಇರುಕ್ಕಪ್
ಪೊಯ್ಯಾಗಪ್ ಪೇಸುಮ್ ಪುಱನ್ ಉರೈಕ್ಕು – ಮೆಯ್ಯಾನ
ಪಟ್ರೈ ಉಪಗರಿತ್ತ ಪೇರ್ ಅರುಳಿನ್ ತನ್ಮೈದನೈಪ್
ಪೋಟ್ರಿನನೇ ಮಾರನ್ ಪೊಲಿನ್ದು.

ಆೞ್ವಾರ್ ಕೃಪೆಯಿಂದ ವಿದೀಪ್ತವಾಗಿ “(ಎಮ್ಪೆರುಮಾನಿನ ವಿಷಯದಲ್ಲಿ)ನನಗೆ ಭಕ್ತಿಯಿಲ್ಲದ ವಂಚಿಸುವ ಮಿಂಚುವ ಶಬ್ದಗಳಿಂದ ಮಾತನಾಡುವಾಗ, ತನಗೆ ನಿಜವಾದ ಫಲವನ್ನು ನೀಡುವ ಗುಣವಿದೆ ಎಂದು ಹೇಳಿದರು.

ಪಾಸುರ-42(ಪೊಲಿಗ ಪೊಲಿಗ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ 4.10 “ಒನ್ಱುಮ್ ದೇವುಮ್” ಪದಿಗದ ಉಪದೇಶವನ್ನು ಕೇಳಿ , ತಿದ್ದಲ್ಪಟ್ಟವರಿಗೆ ಮಂಗಳಾಶಾಸನವನ್ನು ಮಾಡುತಿದ್ದಾರೆ ಹಾಗು ಹಲವಾರು ಜನರನ್ನು ತಿದ್ದುತ್ತಾರೆ
ಪೊಲಿಗ ಪೊಲಿಗ ಎನ್ಱು ಪೂಮಗಳ್ಕೊನ್ ತೊಣ್ಡರ್
ಮಲಿವುದನೈಕ್ ಕಣ್ಡುಗನ್ದು ವಾೞ್ತ್ತಿ – ಉಲಗಿಲ್
ತಿರುನ್ದಾದಾರ್ ತಮ್ಮೈತ್ ತಿರುತ್ತಿಯ ಮಾಱನ್ ಸೊಲ್
ಮರುಣ್ದಾಗಪ್ ಪೋಗುಮ್ ಮನಮಾಸು

ಶ್ರಿಮನ್ನಾರಾಯಣನ ಭಕ್ತರಿಂದ (ವಿಶ್ವವು) ಭರಿತಿರುವುದನ್ನು ಕಂಡು ಆನಂದದಿಂದ “ಆಯುಶ್ಮಾನ್ಭವ! ಆಯುಶ್ಮಾನ್ಭವ!” ಎಂದು ಮಂಗಳಾಶಾಸನವನ್ನು ಮಾಡಿದರು. ತಮ್ಮನ್ನು ತಿದ್ದುಕೊಳ್ಳದವರನ್ನು ತಿದ್ದಿದರು. ಇಂತಹ ಆೞ್ವಾರಿನ ಶ್ರೀಸೂಕ್ತಿಗಳು ಔಶಧಿಯಾಗಿರುವಾಗಿದ್ದಾಗ ಮನದ ದೋಷಗಳು ದೂರವಾಗುವವು.

ಪಾಸುರ-43 (ಮಾಸಱು ಸೋದಿ…) ಈ ಪಾಸುರದಲ್ಲಿ ಮಾಮುನಿಗಳು ಹಿಂದೆ ಹೇಳಲ್ಪಟ್ಟ ಎಮ್ಪೆರುಮಾನಿನ ತಿರುಮೇನಿಯ ಸೌಂದರ್ಯವನ್ನು ಅನುಭವಿಸಲಾಗದೆ ಮಡಲನ್ನು ಅರಂಭಿಸಲು ಪ್ರಯತ್ನಿಸುವ ಆೞ್ವಾರಿನ ಪಾಸುರಗಳ ಛಾಯೆಯಲ್ಲಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಮಾಸಱು ಸೋದಿ ಕಣ್ಣನ್ ವನ್ದು ಕಲವಾಮೈಯಾಲ್
ಆಸೈ ಮಿಗುನ್ದು ಪೞಿಕ್ಕನ್ಜಾಮಲ್ – ಏಸಱವೇ
ಮಣ್ಣಿಲ್ ಮಡಲ್ ಊಱ ಮಾಱನ್ ಒರುಮಿತ್ತಾನ್
ಉಣ್ಣಡುನ್ಗತ್ ತಾನ್ ಪಿಱನ್ದ ಊರ್

ತಮ್ಮೊಂದಿಗೆ ಸೇರದ ಅಕಳಂಕವಾದ ತೇಜಸ್ಸನ್ನು ಹೋಂದಿರುವ ಎಮ್ಪೆರುಮಾನಿನ ವಿಷಯದಲ್ಲಿ ಅತಿಶಯಿತ ಪ್ರೀತಿಯ ಕಾರಣ ಆಳ್ವಾರ್ ತಾನು ಜನಿಸಿದ ಊರಿನ ಜನರಲ್ಲಿ ನಡುಕ ಉಂಟು ಮಾಡಲು, ಜನರ ನಿಂದನೆಗೆ ಹೆದರದೆ, ಭಯದ ಗೆರೆಯನ್ನು ದಾಟಿ, ಮಡಲನ್ನು ಮಾಡಲು ಹೊರಟರು.

ಪಾಸುರ-44 (ಊರ ನಿನೈನ್ದ…) ಈ ಪಾಸುರದಲ್ಲಿ ಮಾಮುನಿಗಳು ವಿಸ್ತರವಾದ ರಾತ್ರಿಯ ಕಾರಣ ವಿರಹತಾಪದಿಂದ ನಾಯಿಕಾಭಾವದಲ್ಲಿರುವ (ನಾಯಿಕಾ-ಶ್ರೀಮನ್ನಾರಾಯಣನ ಪತ್ನಿ) ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಊರ ನಿನೈನ್ದ ಮಡಲ್ ಊರವುಮ್ ಒಣ್ಣಾದಪಡಿ
ಕೂರ್ ಇರುಳ್ ಸೇರ್ ಕನ್ಗುಲುಡನ್ ಕೂಡಿ ನಿನ್ಱು ಪೇರಾಮಲ್
ತೀದು ಸೆಯ್ಯ ಮಾಱನ್ ತಿರುವುಳ್ಳತ್ತುಚ್ ಚೆನ್ಱ ತುಯರ್
ಓದುವದಿನ್ಗು ಎನ್ಗನೇಯೋ

ಅಯ್ಯೋ!ತುಂಬ ಕತ್ತಲೆಯಿಂದ ಕೂಡಿರುವ ಅಂಧಕಾರಭರಿತವಾದ ರಾತ್ರಿಯು ತನ್ನ ಸಹಚರಿಗಳೊಡನೆ ಆಗಮಿಸಿ ಆೞ್ವಾರನ್ನು ಮಡಲೂರಂದಂತೆ ನಿಂತಾಗ, ಆೞ್ವಾರಿನ ದುಃಖವನ್ನು ವಿವರಿಸಲಾಗುವುದೇ?

ಪಾಸುರ-45 (ಎನ್ಗನೇ ನೀರ್ ಮುನಿವದು…) ಈ ಪಾಸುರದಲ್ಲಿ ಮಾಮುನಿಗಳು,ಆೞ್ವಾರಿನ ಉರವೆಳಿಪ್ಪಾದು(ಡ್) ಪಾಸುರಗಳ ಛಾಯೆಯಲ್ಲೇ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ
ಎನ್ಗನೇ ನೀರ್ ಮುನಿವದು ಎನ್ನೈ ಇನಿ ನಂಬಿ ಅೞಗು
ಇಂಗನೇ ತೋನ್ಱುಗಿನ್ಱದು ಎನ್ ಮುನ್ನೇ – ಅಂಗನ್
ಉರು ವೆಳಿಪ್ಪಾಡಾ ಉರೈತ್ತ ತಮಿೞ್ ಮಾಱನ್
ಕರುದುಮವರ್ಕ್ಕು ಇಂಬಕ್ ಕಡಲ್

ನೀವು ನನ್ನ ಮೇಲೆ ಹೇಗೆ ಕೋಪಗೋಳ್ಳುವಿರೀ?
ತಿರುಕ್ಕುರುಂಗುಡಿ ನಂಬಿಯ ವಿಗ್ರಹ ಸೌಂದರ್ಯವು ನನ್ನ ಕಣ್ಗಳ ಮುಂದಿದೆ; ಈ ಎರಿವೆಳುಪ್ಪಾಡಿನ ಪದ್ಯ ರೀತಿಯಲ್ಲಿರುವ ದ್ರಾವಿಡ (ತಮಿೞ್) ವೇದವನ್ನು ನಮಗೆ ನೀಡಿದ ಆೞ್ವಾರನ್ನು ಧ್ಯಾನಿಸುವವರು ಆನಂದ ಸಾಗರದಲ್ಲಿರುವರು.

ಪಾಸುರ-46 (ಕಡಲ್ ಞಾಲತ್ತು….) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಅನುಕಾರದಿಂದ)ತನ್ನನ್ನು ಉಳಿಸಿಕೋಂಡ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಕಡಲ್ ಞಾಲತ್ತೀಸನೈ ಮುನ್ ಕಾಣಾಮಲ್ ನೊಂದೇ
ಉಡನಾ ಅನುಕರಿಕ್ಕಲುಟ್ರುತ್ – ತಿಡಮಾಗ
ವಾಯ್ನ್ದವನಾಯ್ತ್ ತಾನ್ ಪೇಸುಮ್ ಮಾಱನ್ ಉರೈ ಅದನೈ
ಆಯ್ನ್ದುರೈಪ್ಪಾರ್ ಆಟ್ಚೆಯ್ಯ ನೋಟ್ರಾರ್

ಆೞ್ವಾರ್ ತಮ್ಮ ನೇತ್ರಗಳಿಂದ ಸಮುದ್ರದಿಂದ ಪರಿವೃತ್ತವಾಗಿರುವ ಭೂಮಿಯಲ್ಲಿ ಎಮ್ಪೆರುಮಾನನ್ನು ಕಾಣಳಾಗದೆ ಶೋಕಾವಿಷ್ಠವಾಗಿ ಎಮ್ಪೆರುಮಾನನ್ನು ಅನುಕರಿಸಿ ತಮ್ಮನ್ನು ಉಳಿಸಿಕೊಳ್ಳಲು ದೃಢವಾಗಿ ಎಮ್ಪೆರುಮಾನಾಗಿಯೇ ನುಡಿದರು, ಇಂತಹ ಆೞ್ವಾರಿನ ಶ್ರೀಸೂಕ್ತಿಗಳ ವೈಭವವನ್ನು ಅರಿತು, ಪಟಿಸುವವರು ಆೞ್ವಾರನ್ನು ಸೇವಿಸಲು ತಪಸ್ಸನ್ನು ಮಾಡಿದ್ದಾರೆ.

ಪಾಸುರ-47 (ನೋಟ್ರ ನೋಂಬು…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಪ್ರೀತಿಯಿಂದ (ಭಕ್ತಿಪಾರವಶ್ಯದಿಂದ)ಕೂಡಿರುವ ಪಾಸುರಗಳಿಂದ ವಾನಮಾಮಲೆಯ(ವರಮಂಗಳನಗರ -ತೋತಾದ್ರಿಯ)ನಾಥನಾದ ಎಮ್ಪೆರುಮಾನಿನ ದಿವ್ಯ ಪಾದಗಳಲ್ಲಿ ಶರಣಾಗುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ನೋಟ್ರ ನೋನ್ಬಾದಿಯಿಲೇನ್ ಉಂದನೈ ವಿಟ್ಟಾಟ್ರಗಿಲ್ಲೇನ್
ಪೇಟ್ರುಕ್ಕುಪಾಯಮ್ ಉನ್ಱನ್ ಪೇರರುಳೇ – ಸಾಟ್ರುಗಿನ್ಱೇನ್
ಇನ್ಗೆನ್ನಿಲೈ ಎನ್ನುಮ್ ಎೞಿಲ್ ಮಾಱನ್ ಸೊಲ್ ವಲ್ಲಾರ್
ಅಂಗಮರರ್ಕ್ಕಾರಾವಮುದು.

ಸೌಂದರ್ಯವನ್ನು ಹೋಂದಿರುವ ಆೞ್ವಾರ್ ಈ ಉಪಾಯದ ವಿಷಯದಲ್ಲಿ ಕೃಪೆಯಿಂದ , “ನನ್ನಲ್ಲಿ ಉಪಾಯಾಂತರಗಳಾದ ಕರ್ಮಯೋಗಾದಿಗಳಲ್ಲಿ ಅನ್ವಯವಿಲ್ಲ. ನೀನಿಲ್ಲದೆ ನಾನು ಧರಿಸಲಾಗೆನು. ನಾನಗೆ ನಿನ್ನ ಮಹತ್ಕೃಪೆಯೇ ಪುರುಷಾರ್ಥಕ್ಕೆ ಸಾಧನ” ಎಂದು ನುಡಿದರು. ಈ ಕೃಪಾಭರಿತವಾದ ಪಾಸುರಗಳನ್ನು ಪಠಿಸುವವರು ನಿತ್ಯಸೂರಿಗಳಿಗೆ ನಿತ್ಯವಾದ ನವ್ಯವಾದ ಅಮೃತವಾಗಿರುವರು.

ಪಾಸುರ-48 (ಆರಾವಮುದಾೞ್ವಾರ್…) ಈ ಪಾಸುರದಲ್ಲಿ ಮಾಮುನಿಗಳು ಆರಾವಮುದಾೞ್ವಾರಿನಲ್ಲಿ ತನ್ನ ಆಕಿಂಚನ್ಯವನ್ನು ವಿನಂತಿಸಿ ಶರಣಾದ ನಂತರವು “ಇವರ್(ಇವರು) ನಮ್ಮಾೞ್ವಾರ್” ಎಂದು ಎಮ್ಪೆರುಮಾನ್ ಹೇಳುತ್ತಾ ಎಮ್ಪೆರುಮಾನ್ ತನ್ನ ಅಭಿಷ್ಟೆಯನ್ನು ನೆರವೇರಿಸದಿರುವುದರಿಂದ ದುಃಖಪಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಆರಾವಮುದಾೞ್ವಾರ್ ಆದರಿತ್ತ ಪೇಱುಗಳೈತ್
ತಾರಾಮೈಯಾಲೇ ತಳರ್ನ್ದು ಮಿಗತ್ ತೀರಾದ
ಆಸೈಯುಡನ್ ಆಟ್ರಾಮೈ ಪೇಸಿ ಅಲಮನ್ದಾನ್
ಮಾಸಱು ಸೀರ್ ಮಾಱನ್ ಎಮ್ಮಾನ್

ಆೞ್ವಾರಿನ ಆಸೆಗಳನ್ನು ಆರಾವವಮುದನ್ ನೆರವೇರಿಸದ ತೃಪ್ತಿ ಪಡಿಸಲಾರದಂತಹ ಆಕಾಂಕ್ಷೆಯಲ್ಲಿ ಮುಳುಗಿರುವ ಕಾರಣ ತುಂಬ ದುಃಖಗೊಂಡ ಆಳ್ವಾರ್ ತನ್ನ ಶೋಕವನ್ನು ತಿಳಿಸಿದರು. ನಿರವದ್ಯ ಕಲ್ಯಾಣಗುಣಗಳನ್ನು (ದೋಶರಹಿತವಾದ ಗುಣಗಳನ್ನು) ಹೋಂದಿರುವ ಆೞ್ವಾರ್ ನಮ್ಮ ನಾಥರು.

ಪಾಸುರ-49 (ಮಾನಲತ್ತಾಲ್ ಮಾಱನ್…) ಈ ಪಾಸುರದಲ್ಲಿ ಮಾಮುನಿಗಳು ತಿರುವಲ್ಲವಾೞ್ ನಗರದ ಸುತ್ತಲ್ಲು ಇರುವ ವಾಟಿಕೆಯ(ಉದ್ಯಾನನಗಳಲ್ಲೆ) ಭೋಗ್ಯ ವಿಷಯಗಳಲ್ಲಿ ಖಿನ್ನರಾದ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ
ಮಾನಲತ್ತಾಲ್ ಮಾಱನ್ ತಿರುವಲ್ಲವಾೞ್ ಪುಗಪ್ ಪೋಯ್ತ್
ತಾನ್ ಇಳೈತ್ತವ್ವೂರ್ ತನ್ನರುಗಿಲ್ ಮೇನಲನ್ಗಿತ್
ತುನ್ಬಮುಟ್ರುಚ್ ಚೊನ್ನ ಸೊಲವು ಕಱ್ಪಾರ್ ತನ್ಗಳುಕ್ಕುಪ್
ಪಿನ್ ಪಿಱಕ್ಕ ವೇಣ್ಡಾ ಪಿಱ

ಆಳ್ವಾರ್ ತಿರುವಲ್ಲವಾೞ್ ದಿವ್ಯದೇಶದ ಕಡೆ ಹೊರಟರು, ಅಶಕ್ತರಾಗಿ ನಗರದ ಸುತ್ತಲೂ ಇರುವ ಉದ್ಯಾನಗಳಲ್ಲಿ ಭ್ರಮಿತರಾಗಿ ಕೆಳಗೆ ಬಿದ್ದು ಖಿನ್ನರಾಗಿ ಈ ದಿವ್ಯವಾಕ್ಕನು ನುಡಿದರು. ಇದನ್ನು(ದಿವ್ಯ ಪಾಸುರಗಳು)ಕಲಿತಮೇಲೆ ಭಗವದ್ಪಾದಗಳಿಗೆ ಪರತಃ ಇರುವ ಜನ್ಮಗಳಲ್ಲಿ ಅವರು ಹುಟ್ಟುವುದಿಲ್ಲ.

ಪಾಸುರ-50 (ಪಿಱನ್ದುಲುಗಮ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಎಮ್ಪೆರುಮಾನನ್ನು, “ನನ್ನನ್ನು ದರಿಸಿಕೊಂಡು ನಿಮ್ಮ ಅವತಾರಗಳ ಲೀಲೆಗಳನ್ನು ಸಂತೋಷದಿಂದ ಅನುಭವಿಸಲು ಅನುಗ್ರಹಿಸು” ಎಂದು ಕೇಳಿಕೊಳ್ಳುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಪಿಱನ್ದುಲಗಮ್ ಕಾತ್ತಳಿಕ್ಕುಮ್ ಪೇರರುಟ್ಕಣ್ಣಾ ಉನ್
ಸಿಱನ್ದ ಗುಣತ್ತಾಲ್ ಉರುಗುಮ್ ಸೀಲತ್ತಿಋಅಮ್ ತವಿರ್ನ್ದು
ಸೇರ್ನ್ದನುಬವಿಕ್ಕು ನಿಲೈಸೆಯ್ಯೆನ್ಱ ಸೀರ್ಮಾಱನ್
ವಾಯಂದ ಪದತ್ತೇ ಮನಮೇ ವೈಗು

“ಓ ಹೃದಯವೇ! ನೀನು ಪರಮಕಾರುಣಿಕನಾದ ವಿಶ್ವದಲ್ಲಿ ಅವತೀರ್ಣನಾಗಿ ಎಲ್ಲರನ್ನು ರಕ್ಷಿಸುವ ಕೃಷ್ಣನಿಗೆ,” ಎಲೌ ಕೃಷ್ಣನೇ! ದಯವಿಟ್ಟು ನನನ್ನು ನಿಮ್ಮನ್ನು ಸೇರಿ ಅನುಭವಿಸಿ ನಿಮ್ಮ ಕಲ್ಯಾಣಗುಣಗಳ ಅನುಭವದಿಂದ ಹೃದಯವು ಕರಗುವಂತೆ ಅನುಗ್ರಹಿಸು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-41-50-simple/

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 31 ರಿಂದ 40

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

paramapadham

ಪಾಸುರ-31
ಅವ: (ಒರು ನಾಯಗಮಾಯ್…) ಈ ಪಾಸುರದಲ್ಲಿ ಮಾಮುನಿಗಳು ಹೇಯವಾಗಿಯು ಅಸ್ತಿರವಾಗಿರುವ ಲೌಕಿಕ ಸಂಪತ್ತಿನ ದೋಷಗಳನ್ನು ಪ್ರಕಾಶಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸಿದ್ದಾರೆ.
ಒರು ನಾಯಗಮಾಯ್ ಉಲಗುಕ್ಕು ವಾನೋರ್
ಇರು ನಾಟ್ಟಿಲ್ ಏಱಿ ಉಯ್ಕ್ಕುಮ್ ಇನ್ಬಮ್ ತಿರಮಾಗಾ
ಮನ್ನುಯಿರ್ಪ್ ಪೋಗಮ್ ತೀದು ಮಾಲ್ ಅಡಿಮೈಯೇ ಇನಿದಾಮ್
ಪನ್ನಿಯಿವೈ ಮಾಱನ್ ಉರೈಪ್ಪಾಲ್
ಆೞ್ವಾರ್ ವಿಶ್ಲೇಶಿಸಿ ವಿವರಿಸಿದ್ದು- 1. ಅಖಿಲ ವಿಶ್ವಕ್ಕೂ ಏಕ ನಾಯಕನಾಗಿರುವ ಸುಖವು ಸ್ಥಿರವಿಲ್ಲ. 2.ವಿಶಾಲವಾದ ಅವತಾರದಲ್ಲಿ ದೇವತೆಗಳು ಅನುಭವಿಸುವ ಸುಖವು ಸ್ತಿರವಲ್ಲ 3. ನಿತ್ಯವಾದ ಆತ್ಮಾನುಭವವು ಹೇಯವಾದದ್ದು 4.ಭಗವದ್ ಶೇಶತ್ವವೇ ಅನುಭಾವ್ಯವು (ರಾಸಿಕ್ಯತೆಯನ್ನು ಹೋಂದಿದೆ)

ಪಾಸುರ-32
ಅವ: (ಬಾಲರೈಪ್ ಪೋಲ್…) ಈ ಪಾಸುರದಲ್ಲಿ ಮಾಮುನಿಗಳು, ವಿವಿಧ ಸ್ಥಳಗಳಲ್ಲಿ ವಿವಿಧ ಕಾಲಗಳಲ್ಲಿದ್ದ ಎಮ್ಪೆರುಮಾನಿನ ವಿವಿಧ ರೂಪಗಳನ್ನು ಅನುಭವಿಸಲು ಇಚ್ಛಿಸಿವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಾರೆ.
ಬಾಲರೈಪ್ ಪೋಲ್ ಸೀೞ್ಗಿ ಪರನ್ ಅಳವಿಲ್ ವೇಟ್ಕೈಯಾಲ್
ಕಾಲತ್ತಾಲ್ ದೇಸತ್ತಾಲ್ ಕೈ ಕೞಿನ್ದ – ಸಾಲ
ಅರಿದಾನ ಬೋಗತ್ತಿಲ್ ಆಸೈಯುಟ್ರು ನೈನ್ದಾನ್
ಕುರುಗೂರಿಲ್ ವನ್ದುದಿತ್ತ ಕೋ
ಆೞ್ವಾರ್-ತಿರುನಗರಿಯಲ್ಲಿ ಅವತರಿಸಿದ  ನಾಯಕರಾದ ಆೞ್ವಾರ್ ,ದೇಶದಿಂದ ಹಾಗು ಕಾಲದಿಂದ ದೂರಸ್ಥನಾಗಿ ಹೋಂದಲು ಕಠಿನನಾದ ಎಮ್ಪೆರುಮಾನಿನ ವಿಷಯದಲ್ಲಿ ಪ್ರೀತಿಯಿಂದ, ಅತಿಯಾದ ಕೈಂಕರ್ಯವನ್ನು ಮಾಡಲು ಇಚ್ಛಿಸಿ, ಮಗುವಂತೆ ದುಃಖಪಟ್ಟರು.

ಪಾಸುರ-33
(ಕೋವಾನ ಈಸನ್…) ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ಹೇಗೆ ಕಾಲದ ನಿರ್ಬಂಧವನ್ನು ದೂರಮಾಡಿ ಅನುಭವವನ್ನು ನೀಡಿದನು ಎಂದು ಹೇಳುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸಿದ್ದಾರೆ.
ಕೋವಾನ ಈಸನ್ ಕುಱೈ ಎಲ್ಲಾಮ್ ತೀರವೇ
ಓವಾದ ಕಾಲತ್ತು ಉವಾದಿತನೈ – ಮೇವಿಕ್
ಕೞಿತ್ತಡೈಯಕ್ ಕಾಟ್ಟಿ ಕಲನ್ದ ಗುಣಮ್
ವೞುತ್ತುದಲಾಲ್ ವಾೞ್ನ್ದದಿನ್ದ ಮಣ್
ಸರ್ವಶೇಷಿಯಾದ ಎಂಪೆರುಮಾನ್ ಆೞ್ವಾರೋಂದಿಗೆ ಸೇರಿ,ಅವರ ದುಃಖವನ್ನು ದೂರಮಾಡಲು, ಕಾಲವು ಮುಂದೆ ಸಾಗುತಿದ್ದರೂ ಮಹಾನಿರ್ಬಂಧನೆಗಳನ್ನು ದೂರಮಾಡಿ, ಅವರು ಹಿಂದೆ ಇಚ್ಛಿಸಿದಂತೆಯೇ ತನ್ನ ಎಲ್ಲಾ ಲೀಲೆಗಳನ್ನು ಪ್ರಾಕಾಶಿಸಿದನು ; ಆೞ್ವಾರ್ ಎಮ್ಪೆರುಮಾನಿನ ಈ ಗುಣವನ್ನು ಸ್ತುತಿಸುವುದರಿಂದ ಜಗವು ತನ್ನನ್ನು ಧರಿಸಿಕೋಳ್ಳಿತು.

ಪಾಸುರ-34
(ಮಣ್ಣುಲಗಿಲ್ ಮುನ್ ಕಲನ್ದು…)
ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನಿಗೆ ಸದೃಶವಾಗಿರುವ ಹಾಗು ಸಂಬಂಧವಿರುವ ವಸ್ತುಗಳನ್ನು ಎಮ್ಪೆರುಮಾನಾಗೆಯೇ ಅರಿಯುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಮಣ್ ಉಲಗಿಲ್ ಮುನ್ ಕಲನ್ದು ಮಾಲ್ ಪಿರಿಗೈಯಾಲ್ ಮಾಱನ್
ಪೆಣ್ ನಿಲೈಮೈಯಾಯ್ಕ್ ಕಾದಲ್ ಪಿತ್ತೇಱಿ – ಎಣ್ಣಿಡಿಲ್ ಮುನ್
ಪೋಲಿ ಮುದಲಾನ ಪೊರುಳೈ ಅವನಾಯ್ ನಿನೈನ್ದು
ಮೇಲ್ ವಿೞುನ್ದಾನ್ ಮೈಯಲ್ ತನಿನ್ ವೀಱು

ಎಮ್ಪೆರುಮಾನ್ ಈ ಸಂಸಾರದಲ್ಲಿ ಆೞ್ವಾರೋಂದಿಗೆ ಹಿಂದೆ ಸೇರಿ, ನಂತರ ವಿರಹವನ್ನು ಉಂಟುಮಾಡಿದನು; ಭಕ್ತಿ-ಪಾರವಶ್ಯದಿಂದ ನಾಯಿಕಾಭಾವದಲ್ಲಿ (ಭಕ್ತಿಯಿಂದ ಉಂಟಾದ) ಹುಚ್ಚರಾಗಿ ಕಾಣುವುದಕ್ಕೆ ಉಪಮಾನಾದಿಗಳನ್ನು ಎಮ್ಪೆರುನಾನಗಿ ಕಂಡರು ಹಾಗು ಅತಿ ಪ್ರೀತಿಯನ್ನು ನಿಶ್ಚಯಿಸಿದರು.

35‌( ವೀಟ್ರಿರುಕ್ಕುಮಾಲ್) ಈ ಪಾಸುರದಲ್ಲಿ ಮಾಮುನಿಗಳು ಆಳ್ವಾರ್ ಪಾಸುರದಲ್ಲಿ ಎಂಪೆರುಮಾನಿನ ಅಭಿವ್ಯಕ್ತಿಯು ಪರಮಪದದಲ್ಲಿರುವಂತೆಯೇ ಇದ್ದದ್ದನ್ನು ಕಂಡು ಆನಂದಿಸಿದದನ್ನು ನೆನೆಪಿಸಿಕೊಂಡು ಬಹಳ ಕೃಪೆಯಿಂದ ನಮಗೆ ವಿವರಿಸುತ್ತಾರೆ

ವೀಟ್ರಿರುಕ್ಕುಮಾಲ್ ವಿಣ್ಣಿಲ್ ಮಿಕ್ಕ ಮಯಲ್ ತನ್ನೈ
ಆಟ್ರುದರ್ಕಾತ್ ತನ್ ಪೆರುಮೈ ಆನದೆಲ್ಲಾಮ್
ನನ್ರು ಕಲಕ್ಕಪ್ ಪೋಟ್ರಿ ನಂಗುಗನ್ದು ವೀಟ್ರುರೈತ್ತಾನ್
ಹೆನ್ರಿ ತುಯರ್ ಮಾರನ್ ತೀರ್ನದು

ಕರುಣಾಮಯನಾಗಿ ಪರಮಪದದಲ್ಲಿ ಕುಳಿತಿರುವ ಎಂಪೆರುಮಾನ್ ಇಲ್ಲಿ ಪ್ರತ್ಯಕ್ಷವಾಗಿ,ಆಳ್ವಾರಿನ ದುಃಖವನ್ನು ದೂರಮಾಡಿ, ಅವರೊಂದಿಗೆ ಕೂಡಲು ತನ್ನ ಕಲ್ಯಾಣ ಗುಣಗಳನ್ನು ಅಭಿವ್ಯಕ್ತಿಗೊಳಿಸಿದನು. ಸರ್ವೇಶ್ವರನ್ನು ಕಂಡು ಆಳ್ವಾರಿನ ದುಃಖ ನಾಶವಾಯಿತು . ಅವರು ಸಂತೋಷದಿಂದ ಎಂಪೆರುಮಾನನ್ನು ಪೂಜಿಸಿ, ಅತ್ಯಂತ ಕೃಪೆಯಿಂದ ಈ ಮಹಾತ್ಮೆಯನ್ನು ನಮಗೆ ವಿವರಿಸುತ್ತಾರೆ.

ಪಾಸುರ-36

(ತೀರ್ಪ್ಪಾರಿಲಾದ…)ಈ ಪಾಸುರದಲ್ಲಿ ಮಾಮುನಿಗಳು ಈ ಭಾವವನ್ನು ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ. ಆೞ್ವಾರಿನಲ್ಲಿ ವಿಶೇಷವಾದ ಪ್ರೀತಿಯಿರುವ ಎಮ್ಪೆರುಮಾನನ್ನು # ಅನುಭವಿಸಲಾಗದೆ ಮೂರ್ಚಿತರಾದರು , ಆೞ್ವಾರಿನ ಸುಹೃದ್ಗಳು ಇದಕ್ಕೆ ಪರಿಹಾರವನ್ನು ಹುಡುಕಲು ಪ್ರಯತ್ನಿಸಿದರು, ಹಾಗು ಜಾಗರೂತರಾಗಿದ್ದ ಹಿತೈಶಿಯರು ಇದು ಆೞ್ವಾರಿನ (ಹಾಗು ನಮ್ಮ) ಸ್ವರೂಪಕ್ಕೆ ಪ್ರಾಪ್ತವಾದದ್ದು ಅಲ್ಲವೆಂದು ಹೇಳಿ ಸೂಕ್ತ ಕಾರಣವನ್ನು ಪರಿಹಾರವನ್ನು ಹೇಳಿದರು.

ತೀರ್ಪ್ಪಾರ್ ಇಲಾದ ಮಯಲ್ ತೀರಕ್ ಕಲನ್ದ ಮಾಲ್
ಓರ್ಪ್ಪಾದುಮ್ ಇನ್ಱಿ ಉಡನ್ ಪಿರಿಯ – ನೇರ್ಕ್ಕ
ಅಱಿವೞಿನ್ದು ಉಟ್ರಾರುಮ್ ಅಱಕ್ ಕಲನ್ಗಪ್ ಪೇರ್ ಕೇಟ್ಟು
ಅಱಿವು ಪೆಟ್ರಾನ್ ಮಾಱನ್ ಸೀಲಮ್

ಸರ್ವೇಶ್ವರನು ಆೞ್ವಾರಿನ ಪವಿತ್ರವಾದ ಭಕ್ತಿಯನ್ನು ಕಂಡು ಅವರನ್ನು ತೃಪ್ತಿ ಗೊಳಿಸಲು ಅವರೋಂದಿಗೆ ಸಂಶ್ಲೇಶಿಸಿ ಏನು ವಿಶ್ಲೇಶಿಸದೆ ಹೋರಟಿಹೋದನು; ಇದನ್ನು ಕಂಡ ಬಾಂಧವರು ಹಿಂದಿನ ಕಾಲಕ್ಕಿಂತಲೂ ಹೆಚ್ಚು ಚಿಂತಿಸಲಾರಂಬಿಸಿ ತಮ್ಮ ಮನಸ್ಸನ್ನು ಕಳೆದುಕೊಂಡರು. ಆೞ್ವಾರ್ ಎಮ್ಪೆರುಮಾನಿನ ದಿವ್ಯ ನಾಮಗಳನ್ನು ಕೇಳಿ ಎಚ್ಚರರಾದರು, ಇಂತಹದು ಆೞ್ವಾರಿನ ಗುಣ.

ಪಾಸುರ-37
(ಸೀಲಮಿಗು ಕಣ್ಣನ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ನಾರಾಯಣನನ್ನು ಅನುಭವಿಸಲಾಗದೆ ಅನುಕ್ರೋಶಿಸಿದರು ಹಾಗು ಎಮ್ಪೆರುಮಾನಿನ ಇಂತಹ ನಾಮಗಳನ್ನು ಕೇಳಿ ಎಚ್ಚರರಾದರು.

ಸೀಲಮಿಗು ಕಣ್ಣನ್ ತಿರುನಾಮತ್ತಾಲ್ ಉಣರ್ನ್ದು
ಮೇಲವನ್ ತನ್ ಮೇನಿ ಕಣ್ಡು ಮೇವುದಱ್ಕು – ಸಾಲ
ವರುನ್ದಿ ಇರವುಮ್ ಪಗಲುಮ್ ಮಾಱಾಮಲ್ ಕೂಪ್ಪಿಟ್ಟು
ಇರುನ್ದನನೇ ತೆನ್ಕುರುಗೂರ್ ಏಱು

ಆೞ್ವಾರ್ ತಿರುನಗರಿಯ ನಾಥರಾದ ಆೞ್ವಾರಿನ ಭ್ರಮೆಯು ಕಲ್ಯಾಣ ಗುಣಗಳಿಂದ ಭೂರಿತನಾದ ಕೃಷ್ಣನ ದಿವ್ಯ ನಾಮವನ್ನು ಕೇಳಿ ಸ್ಪಷ್ಟತೆಯನ್ನು ಪಡೆದರು, ಎಚ್ಚರರಾಗಿ ಅತೀವ ದುಃಖದಿಂದ ಕೃಷ್ಣನ ದಿವ್ಯ ರೂಪವನ್ನು ಕಾಣಲು , ಆಶ್ರಯಿಸಿ ಅನುಭವಿಸಲು ಕೂಗುತಿದ್ದರು.

ಪಾಸುರ-38
(ಏಱು ತಿರುವುಡೈಯ…)
ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಭಗವಾನಿಗಾಗಿ (ಭಗವದರ್ಥವಾಗಿ) ಇಲ್ಲದ ಆತ್ಮ ಹಾಗು ಆತ್ಮೀಯ ವಿಷಯಗಳಲ್ಲಿ ವೈರಾಗ್ಯವನ್ನು ತೋರುವ, ಇಂತಹ ದುಃಖದಿಂದ ಸ್ಥಿತಿಯಲ್ಲಿ ಭಗವಾನ್ ಸಹಕರಿಸದೆ ಇರುವುದನ್ನು ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.

ಏಱು ತಿರುವುಡೈಯ ಈಸನ್ ಉಗಪ್ಪುಕ್ಕು
ವೇಱುಪಡಿಲ್ ಎನ್ನುಡೈಮೈ ಮಿಕ್ಕ ಉಯಿರ್ – ತೇಱುನ್ಗಾಲ್
ಎನ್ಱನಕ್ಕುಮ್ ವೇಣ್ಡಾವೆನುಮಾಱನ್ ತಾಳೈ ನೆನ್ಜೇ
ನನ್ದಮಕ್ಕುಪ್ ಪೇಱಾಗ ನಣ್ಣು

ಆೞ್ವಾರ್ ಅಸಹ್ಯದಿಂದ ಹೇಳಿದರು” ಆಭರಣಾದಿಗಳು ಹಾಗು ಅದುಕ್ಕಿಂತಲೂ ಅಮೂಲ್ಯವಾದ ಆತ್ಮವನ್ನು ವಿಶ್ಲೇಶಿಸಿದಾಗ , ಶ್ರೀ ಮಹಾಲಕ್ಷ್ಮಿಯು ಏರಿ (ಆಸೀನಳಾದ) ವಕ್ಷಸ್ಥಲವನ್ನುಹೋಂದಿರುವ ಸರ್ವೇಶ್ವರನ ಹೃದಯಕ್ಕಾಗಿ ಅಂಗೀಕರಿಸದಿದ್ದರೆ, ನನಗೂ ಅವುಗಳು ಬೇಡ” ಎಂದು ಹೇಳಿದ ಆೞ್ವಾರಿನ ದಿವ್ಯ ಪಾದಗಳೇ ಪರಮಪ್ರಯೋಜನವೆಂದು ಆಶ್ರಯಿಸು.

ಪಾಸುರ-39
(ನಣ್ಣಾದು ಮಾಲಡಿಯೈ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿನ ಪಾಸುರದಲ್ಲಿ ಈ ಜಗತ್ತಿನ ಸಂಸಾರಿಗಳು ಪಡವ ದುಃಖ ನೋಡಿ ತಾಪ ಪಡುವುದನ್ನು ವಿವರಿಸುತ್ತಾರೆ

ನಣ್ಣಾದು ಮಾಲಡಿಯೈ ನಾನಿಲತ್ತೇ ವಲ್ವಿನೈಯಾಲ್
ಎಣ್ಣಾರಾತ್ ತುನ್ಬಮುಱುಮ್ ಇವ್ವುಯಿರ್ಗಳ್ ತಣ್ಣಿಮೈಯೈಕ್
ಕಣ್ಡಿರುಕ್ಕ ಮಾಟ್ಟಾಮಲ್ ಕಣ್ ಕಲನ್ಗು ಮಾಱನರುಳ್
ಉಣ್ಡು ನಮಕ್ಕುಟ್ರ ತುಣೈ ಒನ್Rಉ

ಆೞ್ವಾರ್ ಈ ಭೂಮಿಯಲ್ಲಿ ಎಮ್ಪೆರುಮಾನಿನ ದಿವ್ಯ ಪಾದಗಳಲ್ಲಿ ಶರಣಾಗದೆ ಕ್ರೂರ ಪಾಪಗಳಿಂದ ಅನಂತ ದುಃಖವನ್ನು ಅನುಭವಿಸುತ್ತಿರುವ ಆತ್ಮರ ನೈಚ್ಯವನ್ನು ಕಂಡು ತಾಳಲಾರದೆ ಕಣ್ಣೀರಿಡುವ ಆೞ್ವಾರಿನ ಕರುಣೆಯೇ ನನಗೆ ಅಭಿಮತವಾದ ಸಂಗಾತಿ.

ಪಾಸುರ-40 (ಒನ್ಱುಮಿಲೈತ್ ತೇವು…) ಈ ಪಾಸುರದಲ್ಲಿ ಮಾಮುನಿಗಳು ಸಂಸಾರಿಗಳು ತನ್ನಲ್ಲಿ ಶರಣಾಗಲು ಇರುವ ಅರ್ಚಾವತಾರದಲ್ಲಿ ಪರತ್ವವನ್ನುವಿವರಿಸುವ ಪಾಸುರಗಳನ್ನು ಅನುವದಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.

ಒನ್ಱುಮ್ ಇಲೈತ್ ತೇವು ಇವ್ವುಲಗಮ್ ಪಡೈತ್ತ ಮಾಲ್
ಅನ್ಱಿಯೆನ ಆರುಮ್ ಅಱಿಯವೇ – ನನ್Rಆಗ
ಮೂದಲಿತ್ತುಪ್ ಪೇಸಿಯರುಳ್ ಮೊಯ್ಮ್ಮಗಿೞೋನ್ ತಾಳ್
ತೊೞವೇ
ಕಾದಲಿಕ್ಕುಮ್ ಎನ್ನುಡೈಯ ಕೈ

“ವಿಶ್ವವನ್ನು ಸೃಷ್ಟಿಸಿದ ಸರ್ವೇಶ್ವರನ್ನಲ್ಲದೆ ಇನ್ನೊಂದು ದೈವವಿಲ್ಲ”, ಎಂದು ಎಲ್ಲರು ಅರಿಯುವಂತೆ ದೃಢವಾಗಿ ನಿರ್ಣಯಿಸಿ ಕೃಪೆಯಿಂದ ಹೇಳಿದ ವಕುಳಾಭರಣರ ದಿವ್ಯ ಪಾದಗಳಿಗೇ ನನ್ನ ಕೈಗಳು ಅಂಜಲಿಯನ್ನು ಸಮರ್ಪಿಸಲು ಇಚ್ಛಿಸುವವು

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-31-40-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 21 ರಿಂದ 30

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

Mahavishnu-universes

ಪಾಸುರ-21
ಅವ: (ಮುಡಿಯಾರ್ ತಿರುಮಲೈಯಿಲ್…)
ಈ ಪಾಸುರದಲ್ಲಿ ಮಾಮುನಿಗಳು ತಿರುಮಾಲಿರುಂಶೋಲೈಯಿನಲ್ಲಿ ನೆಲೆಸಿರುವ ಅೞಗರ್ ಎಮ್ಪೆರುಮಾನಿನ ಸೌಂದರ್ಯವನ್ನು ಪೂರ್ಣವಾಗಿ ಅನುಭವಿಸವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ
ಮುಡಿಯಾರ್ ತಿರುಮಲೈಯಿಲ್ ಮೂಣ್ಡು ನಿನ್ಡ್ಱ ಮಾಱನ್
ಅಡಿವಾರಮ್ ತನ್ನಿಲ್ ಅೞಗರ್ ವಡಿವೞಗೈಪ್
ಪಟ್ರಿ ಮುಡಿಯುಮ್ ಅಡಿಯುಮ್ ಪಡಿಗಲನುಮ್
ಮುಟ್ರುಮ್ ಅನುಭ
ವಿತ್ತಾನ್ ಮುನ್
ಹಿಂದೆ ಆೞ್ವಾರ್ ಧೃಡವಗಿ ನಿಂತು, ಶ್ರೇಣಿಗಳು(ಶಿಖರಗಳಿರುವ) ತಿರುಮಲೆಯನ್ನು ಅನುಭವಿಸಿದರು ಹಾಗು ಪೂರ್ಣವಾಗಿ ಅೞಗರ್ ಎಮ್ಪೆರುಮಾನಿನ ಸೌಂದರ್ಯ ಮತ್ತು ಅವನ ದಿವ್ಯ ರೂಪ, ಕಿರೀಟ ನೂಪುರ(ಗೆಜ್ಜೆ) ಹಾಗು ಇತರ ಆಭರಣಗಳನ್ನು ಅನುಭಸಿಸಿದರು.

ಪಾಸುರ-22
ಅವ: (ಮುನ್ನಮ್ ಅೞಗರ್ ಎೞಿಲ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ “ಕರಣಗಳ(ಇನ್ದ್ರಿಯಗಳ) ಕೊರೆಯಿಂದ ಎಮ್ಪೆರುಮಾನಿನ ಗುಣಗಳನ್ನು ಅನುಭವಿಸಲಾಗುತ್ತಿಲ್ಲ” ಎಂದು ಭ್ರಮಿತರಾದದ್ದನ್ನು ನೋಡಿ ಎಮ್ಪೆರುಮಾನ್ ಆ ವನ್ನು ದೂರಮಾಡಿದನು ಎಂಬ (ಅಭಿಪ್ರಾಯದ) ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಮುನ್ನಮ್ ಅೞಗರ್ ಎೞಿಲ್ ಮೂೞ್ಗುಮ್ ಕುರುಗೈಯರ್ ಕೋನ್
ಇನ್ನವಳವೆನ್ನ ಎನಕ್ಕರಿದಾಯ್ತ್ತೆನ್ನ
ಕರಣಕ್ ಕುಱೈಯಿನ್ ಕಲಕ್ಕತ್ತೈಕ್ ಕಣ್ಣನ್
ಒರುಮೈಪ್ ಪಡುತ್ತಾನ್ ಒೞಿತ್ತು
ಹಿಂದೆ ಆೞ್ವಾರ್ ಅೞಗರ್ ಎಮ್ಪೆರುಮಾನಿನ ಸೌಂದರ್ಯದಲ್ಲಿ ಮಗ್ನರಾಗಿದ್ದರು, ಕರಣಗಳ ಕೊರೆಯಿಂದ ಇದ್ದ ಅಜ್ಞಾನದಿಂದ , “(ಎಮ್ಪೆರುಮಾನಿಂದ ವಿಶೇಷ ಜ್ಞಾನಿದಿಂದ ಅನುಗ್ರಹಿಸಲ್ಪಟ್ಟ) ನನ್ನಿಂದಲೂ ಎಮ್ಪೆರುಮಾನಿನ ಸೌಂದರ್ಯವು ಇಷ್ಟು ಎಂದು ಅರಿಯಲು ಕಷ್ಟವಾಗಿದೆ.” ಎಂದು ಕೃಪೆಯಿಂದ ಹೇಳಿದ ಆೞ್ವಾರಿನ ಈ ಅಜ್ಞಾನವನ್ನು ದೂರಮಾಡಿ ಅವರ ಮನವನ್ನು ಸಾಂತ್ವಾನಿಸಿದರು.

ಪಾಸುರ-23
ಅವ: (ಒೞಿವಿಲಾಕ್ ಕಾಲಮ್…) ಈ ಪಾಸುರದಲ್ಲಿ ಮಾಮುನಿಗಳು ಕೈಂಕರ್ಯದಲ್ಲಿ ಇದ್ದ ಆೞ್ವಾರಿನ ದೊಡ್ಡ ಆಸೆಯನ್ನು (ರುಚಿಯನ್ನು) ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಒೞಿವಿಲಾಕ್ ಕಾಲಮ್ ಉಡನಾಗಿ ಮನ್ನಿ
ವೞುವಿಲಾ ಆಟ್ಚೆಯ್ಯ ಮಾಲುಕ್ಕು – ಎೞುಸಿಗರ
ವೇGಗಡತ್ತುಪ್ ಪಾರಿತ್ತ ಮಿಕ್ಕ ನಲಮ್ ಸೇರ್ ಮಾRಅನ್
ಪೂಃಗೞಲೈ ನೆನ್ಜೇ ಪುಗೞ್
ಓ ಹೃದಯವೇ! ಎತ್ತರವಾದ ಶಿಖರಗಳಿರುವ (ಶ್ರೇಣಿಗಳಿರುವ) ತಿರುಮಲೈಯಲ್ಲಿ ಎಮ್ಪೆರುಮಾನೊಂದಿಗೆ ಇದ್ದು ನಿರ್ದೋಷವಾದ ಕೈಂಕರ್ಯವನ್ನು ಎಂದೂ ಮಾಡಲು ಹೊರಟು ತುಂಬಾ ಆನಂದದಿಂದ ಆೞ್ವಾರಿನ ಸುಂದರ ದಿವ್ಯ ಪಾದಗಳನ್ನು ಭಜಿಸು (ಸ್ತುತಿಸು).

ಪಾಸುರ-24
ಅವ: (ಪುಗೞೊನ್ಱು ಮಾಲ್…) ಈ ಪಾಸುರದಲ್ಲಿ ಮಾಮುನಿಗಳು, ಹಿಂದೆ ಆೞ್ವಾರ್ ಕೈಂಕರ್ಯ ಪ್ರಾರ್ಥನೆಯನ್ನು ಅನುಗ್ರಹಿಸಲು ತಾನು ಅಂತರ್ಯಾಮಿಯಾಗಿರುವುದನ್ನು ಅವರಿಗೆ ಪ್ರಕಾಶಿಸಿದನು, ಎಂಬ (ಅಭಿಪ್ರಾಯದ) ಆೞ್ವಾರಿನ ಪಾಸುರ-ಕ್ಕೈಂಕರ್ಯವನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ
ಪುಗೞೊನ್ಱು ಮಾಲ್ ಎಪ್ಪೊರುಳ್ಗಳುಮ್ ತಾನಾಯ್
ನಿಗೞ್ಗಿನ್ಱ ನೇರ್ ಕಾಟ್ಟಿ ನಿಱ್ಕ – ಮಗಿೞ್ಮಾಱನ್
ಎGಗುಮ್ ಅಡಿಮೈ ಸೆಯ ಇಚ್ಚಿತ್ತು ವಾಸಿಗಮಾಯ್
ಅGಗಡಿಮೈ ಸೆಯ್ದಾನ್ ಮೊಯ್ಮ್ಬಾಲ್
ವಕುಳಾಭರಣರಾದ ಆೞ್ವಾರ್ ಎಲ್ಲಾ ವಸ್ತುಗಳಾಗಿ ಪ್ರಕಾಶಿಸುವ ಎಮ್ಪೆರುಮಾನನ್ನು ಸೇವಿಸಲು ಇಚ್ಛಿಸಿದಂತೆ ನಿರ್ದೋಷವಾದ ಜ್ಞಾನ-ಭಕ್ತಿಗಳಿಂದ ಅನುಗ್ರಿಹೀತರಾದ ಇವರು ವಾಚಿಕ ಕೈಂಕರ್ಯವನ್ನು ಸಲ್ಲಿಸಿದರು.

ಪಾಸುರ-25
ಅವ: (ಮೊಯ್ಮ್ಬಾಱುಮ್ ಮಾಲುಕ್ಕು…) ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನನ್ನು ಸೇವಿಸುವವರನ್ನು ಹೊಗಳಿ , ಸೇವಿಸಡ್ಗವರನ್ನು ನಿಂದಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ಮಾಮುನಿಗಳು ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಮೊಯ್ಮ್ಬಾರುಮ್ ಮಾಲುಕ್ಕು ಮುನ್ ಅಡಿಮೈ ಸೆಯ್ದುವಪ್ಪಾಲ್
ಅನ್ಬಾಲ್ ಆಟ್ಚೆಯ್ಬವರೈ ಆದರಿತ್ತುಮ್ – ಅನ್ಬಿಲಾ
ಮೂಡರೈ ನಿನ್ದಿತ್ತು ಮೊೞಿನ್ದರುಳುಮಾಱನ್ ಪಾಲ್
ತೇಡರಿಯ ಪತ್ತಿ ನೆನ್ಜೇ ಸೆಯ್
ಹೃದಯವೇ! ಹಿಂದೆ ವಾಚಿಕವಾಗಿ ಎಮ್ಪೆರುಮಾನನ್ನು ಸೇವಿಸುವುದರಲ್ಲಿರುವ ಆನಂದದಿಂದ ,ತಮ್ಮ ಕೃಪೆಯಿಂದ ,ಭಕ್ತಿಯಿಂದ ಎಮ್ಪೆರುಮಾನನ್ನು ಸೇವಿಸುವರನ್ನು ಪ್ರಶಂಸಿಸಿ, , ಭಕ್ತಿಯಿಲ್ಲದ ಮೂಢರನ್ನು ನಿನ್ದಿಸಿದ ಆೞ್ವಾರಿನಲ್ಲಿ ಪರಮ ಭಕ್ತಿಯನ್ನು ಸಲ್ಲಿಸು .

ಪಾಸುರ-26
ಅವ: (ಸೆಯ್ಯ ಪರತ್ತುವಮಾಯ್…) ಈ ಪಾಸುರದಲ್ಲಿ ಮಾಮುನಿಗಳು ಅರ್ಚಾವತಾರದವರೆಗು ಬರುವ ಎಮ್ಪೆರುಮಾನಿನ ಸೌಲಭ್ಯವನ್ನು ಸಂಸಾರಿಗಳಿಗೆ ಉಪದೇಶಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಸೆಯ್ಯ ಪರತ್ತುವಮಾಯ್ಚ್ ಚೀರಾರ್ ವಿಯೂಗಮಾಯ್ತ್
ತುಯ್ಯ ವಿಬವಮಾಯ್ತ್ ತೋನ್ಱಿವಟ್ರುಳ್ – ಎಯ್ದುಮವರ್ಕ್ಕು
ಇನ್ನಿಲತ್ತಿಲ್ ಅರ್ಚಾವತಾರಮ್ ಎಳಿದೆನ್ಱಾನ್
ಪನ್ನು ತಮಿೞ್ ಮಾಱನ್ ಪಯಿನ್ಱು
ಶರಣಾಗತರಿಗೆ ವಿಲಕ್ಷಣವಾದ ಪರತ್ವ, ಉತ್ಯ್ತ್ಕ್ರುಷ್ಟವಾದ ವ್ಯೂಹ-ರೂಪ, ಪರಿಶುದ್ಧವಾದ ವಿಭವಗಳಲ್ಲಿ ಸರಳವಾಗಿ ಆಶ್ರಯಣೀಯನಾಗಿರುವುದು ಅರ್ಚಾವತಾರವೆಂದು ಚೇತನೊರಿಂದಿಗೆ ವಿಶ್ಲೇಶಿಸಲ್ಪಟ್ಟ ತಮಿೞ್ ವೇದವನ್ನೇ ತಮ್ಮ ಲಕ್ಷಣವೆಂದಿರುವ ಆೞ್ವಾರ್ ಉಪದೇಶಿಸಿದರು.

ಪಾಸುರ-27
ಅವ: (ಪಯಿಲುಮ್ ತಿರುಮಾಲ್…) ಈ ಪಾಸುರದಲ್ಲಿ ಮಾಮುನಿಗಳು ಭಗವದ್ಭಕ್ತರೇ ಇಚ್ಛಿಸಬೇಕಾದ ಉಪೇಯವೇಂದು ಹೇಳುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.
ಪಯಿಲುಮ್ ತಿರುಮಾಲ್ ಪದಮ್ ತನ್ನಿಲ್ ನೆನ್ಜಮ್
ತಯಲುಣ್ಡು ನಿಱ್ಕುಮ್ ತದಿಯಱ್ಕು – ಇಯಲ್ವುಡನೇ
ಆಳಾನಾರ್ಕ್ಕಾಳಾಗುಮ್ ಮಾಱನ್ ಅಡಿ ಅದನಿಲ್
ಆಳಾಗಾರ್ ಸನ್ಮಮ್ ಮುಡಿಯಾ
ಶ್ರೀಯಪತಿಯಲ್ಲೇ ತಮ್ಮ ಹೃದಯವನ್ನಿಟ್ಟು ಅವನನ್ನು ಯಥಾಕ್ರಮ ಸೇವಿಸುವ ಭಕ್ತರನ್ನು ಸೇವಿಸಲು ಇಚ್ಛಿಸಿದ ಆೞ್ವಾರಿನ ದಿವ್ಯ ಪಾದಪದ್ಮಗಳನ್ನು ಸೇವಿಸದವರಿಗೆ (ಈ ಸಂಸಾರದಲ್ಲಿ ) ಜನ್ಮ ಮುಗಿಯದು.

ಪಾಸುರ-28
ಅವ: (ಮುಡಿಯಾದ ಆಸೈ…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ಹಾಗು ಅವರ ಕರಣಗಳು ತಲ್ಲಣದಲ್ಲಿದ್ದವೆಂದು ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.

ಮುಡಿಯಾದ ಆಸೈ ಮಿಗ ಮುಟ್ರು ಕರಣನ್ಗಳ್
ಅಡಿಯಾರ್ ತಮ್ಮೈ ವಿಟ್ಟು ಅವನ್ ಪಾಲ್ ಪಡಿಯಾ – ಒನ್ಱೊನ್ಱಿನ್
ಸೆಯಲ್ ವಿರುಮ್ಬ ಉಳ್ಳದೆಲ್ಲಾಮ್ ತಾಮ್ ವಿರುಮ್ಬತ್
ತುನ್ನಿಯದೇ ಮಾಱನ್ ತನ್ ಸೊಲ್

ಆೞ್ವಾರಿನ ನಿರಂತರವಾದ ಪ್ರೀತಿ ಹೆಚ್ಚಾಗುತ್ತಲೆ, ಅವರ ಕರಣಗಳು ಭಾಗವತರನ್ನು ಬಿಟ್ಟು ಸರ್ವೇಶ್ವರನಲ್ಲಿ ಸೇರಿ, ಪ್ರತಿ ಕರಣವು ಎಲ್ಲಾ ಕರಣಗಳ ಕಾರ್ಯವನ್ನು ನಿರ್ವಹಿಸಲು ಇಚ್ಛಿಸಿತು ಹಾಗು ಆೞ್ವಾರ್ ಎಲ್ಲಾ ಕರಣಗಳ ಇಚ್ಛೆಗಳನ್ನು ಆಶಿಸಿದರು. ಈ ರೀತಿಯಲ್ಲಿ ಆೞ್ವಾರಿನ ಮಾತು ದಟ್ಟಗೊಂಡವು.

ಪಾಸುರ-29
ಅವ: (ಸೊನ್ನಾವಿಲ್ ವಾೞ್ ಪುಲವೀರ್…)
ಈ ಪಾಸುರದಲ್ಲಿ ಮಾಮುನಿಗಳು ಇತರರನ್ನು ಸೇವಿಸುವುದು ಹಾನಿಕಾರಕವಾದದ್ದು, ಹಾಗು ಭಗವದ್ ಸೇವೆ (ನಮ್ಮಿಂದ) ತಕ್ಕ ಕಾರ್ಯವೆಂದು ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.

ಸೊನ್ನಾವಿಲ್ ವಾೞ್ ಪುಲವೀರ್ ಸೋಱು ಕೂಋಐಕ್ಕಾಗ
ಮನ್ನಾದ ಮಾನಿಡರೈ ವಾೞ್ತ್ತುದಲಾಲ್ ಎನ್ನಾಗುಮ್
ಎನ್ನುಡನೇ ಮಾದವನೈ ಏತ್ತುಮೆನುಮ್ ಕುರುಗೂರ್
ಮನ್ನರುಳಾಲ್ ಮಾಱುಮ್ ಸನ್ಮಮ್

(ಓ!) ಕವಿತಾರಚನ ಸಾಮರ್ಥ್ಯವನ್ನು ಹೊಂದಿರುವ ನಾಲಿಗೆಯುಳ್ಳ ಕವಿಗಳೇ ! ಅಲ್ಪ (ಚಿಕ್ಕ) ಆಯುಶ್ಶನ್ನು ಪಡೆದವರನ್ನು ಆನ್ನ ವಸ್ತ್ರಗಳಿಗಾಗಿ ಸ್ತುತಿಸುವುದರಿಂದ ಯಾವ ಲಾಭ ಪಡೆಯುವಿರಿ ? ಅವರನ್ನು (ಎಲ್ಲರನ್ನು) ತಮ್ಮೊಂದಿಗೆ ಸೇರಿ ಶ್ರಿಯಪತಿಯನ್ನು ಸ್ತುತಿಸಲು ಉಪದೇಶಿಸಿದ ತಿರುಕ್ಕುರುಗೂರಿನ ನಾಥರಾದ ಆೞ್ವಾರಿನ ಅನುಗ್ರಹದಿಂದ ಅವರ ಜನ್ಮ ಕೊನೆಗೊಳ್ಳುವುದು

ಪಾಸುರ-30
ಅವ: (ಸನ್ಮಮ್ ಪಲ ಸೆಯ್ದು…) ಈ ಪಾಸುರದಲ್ಲಿ ಮಾಮುನಿಗಳು “ನನ್ನ ಎಲ್ಲಾ ಕರಣಗಳು ಪುರ್ಣವಾಗಿ ಭಗವಾನಿಗಾಗಿರುವ ನನಗೆ ಯಾವ ಕೊರೆಯು ಇಲ್ಲಾ” ಎಂದು ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.

ಸನ್ಮಮ್ ಪಲ ಸೆಯ್ದು ತಾನ್ ಇವ್ವುಲಗಳಿಕ್ಕುಮ್
ನನ್ಮೈಯುಡೈ ಮಾಲ್ ಗುಣತ್ತೈ ನಾಡೋಱುಮ್ – ಇಮ್ಮೈಯಿಲೇ
ಏತ್ತುಮ್ ಇನ್ಬಮ್ ಪೆಟ್ರೇನ್ ಎನುಮ್ ಮಾಱನೈ ಉಲಗೀರ್
ನಾತ್ತೞುಮ್ಬ ಏತ್ತುಮ್ ಒರು ನಾಳ್
“ಓ! ವಿಶ್ವದಲ್ಲಿ ವಾಸಿಸುತ್ತಿರುವ ಜನರೇ ! ಈ ಜನ್ಮದಲ್ಲಿ ಹಲವಾರು ಬಾರಿ ಅವತರಿಸಿ ವಿಶ್ವವನ್ನು ರಕ್ಷಿಸುವು ಶುಭ ಗುಣವಿರುವ ಸರ್ವೇಶ್ವರನ ಕಲ್ಯಾಣ ಗುಣಗಳನ್ನು ಸ್ತುತಿಸುವ ಆನಂದವನ್ನು ಪಡೆದೆನು. ಇಂತಹ ಆಳ್ವಾರನ್ನು ಒಂದು ದಿನವಾದರೂ ನಿನ್ನ ಪಾಲಿಗೆಯ ಮೇಲೆ ಗರುತಾಗುವಂತೆ ಸ್ತುತಿಸು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-21-30-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

తిరువాయ్మొళి నూఱ్ఱందాది – సరళ వ్యాఖ్యానము – 1 – 10

Published by:

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః

పూర్తి క్రమము

<<తనియన్లు

paramapadhanathan

పాశురము 1

అవతారిక: (ఉయర్వేపరన్పడి… ) మాముణులు ఈ పాశురములో నమ్మాళ్వార్లు అనుగ్రహించిన తిరువాయ్మొళిలోని మొదటి దశకం యొక్క సారాన్ని సంక్షేపంగా రాశారు. పరమాత్మ స్వామిత్వాన్ని తెలియజేసి, ’ఆయన శ్రీపాదాలే చేతనుడు ఉజ్జీవించడానికి (మోక్షాన్ని పొందడానికి) ఉపాయం’ అని వివరించారు.

ఉయర్వేపరన్పడియై ఉళ్ళదెల్లామ్ తాన్ కణ్డు
ఉయర్వేదనేర్ కొణ్డురైత్తు – మయర్వేదుమ్
వారామల్ మానిడరై వాళ్విక్కుమ్ మాఱన్ శొల్
వేరాకవే విళైయుమ్ వీడు !

ప్రతిపదార్థము :
ఉయర్వే= ఔన్నత్యాన్ని పొంది ఉన్న
పరన్ = పరమాత్మ యొక్క
పడియై ఉళ్ళదెల్లామ్ = ప్రకారముగా ఉన్నవాటిన్నన్నిటిని
తాన్ కణ్డు = గ్రహించి
ఉయర్వేదనేర్ కొణ్డురైత్తు = ఉన్నతమైన వేదములోని సారాంశమును గ్రహించి
మయర్వేదుమ్ = అజ్ఞాన లేశామయినా
వారామల్ = రాకుండా ఉండేటట్లు
మానిడరై = మనుష్యులను
వాళ్విక్కుమ్ = ఉజ్జీవింపజేయు
మాఱన్ = నమ్మాళ్వార్లు
శొల్  వేరాకవే = శ్రీసూక్తులు
విళైయుమ్ వీడు = మోక్షము లభింపజేస్తుంది

సంక్షిప్త వివరణ : ఉన్నతమైన శ్రుతిని ప్రమాణంగా స్వీకరించి దాని సారాన్ని తిరువాయ్మొళిగా నమ్మాళ్వార్లు అనుగ్రహించారు. పరమాత్మ స్వామిత్వాన్ని దర్శించిన ఆళ్వార్లు శృతిలో పరమాత్మను వర్ణించిన విధంగానే తాను ద్రావిడ భాషలో పాడారు. వాటిని నేర్చిన మానవులు లవలేశం కూడా అజ్ఞానం లేకుండా జ్ఞానాన్ని పొంది ఉజ్జీవిస్తారు, అంతిమంగా మోక్షాన్ని పొందుతారు అని చెపుతున్నారు.

పాశురము 2

అవతారిక: ఈ పాశురములో మామునులు నమ్మాళ్వార్లు సంసారులను (ఈ భూమి మీద పుట్టి కర్మలను అనుభవించేవారు) ఆదేశించిన విధానాన్ని తెలియజేశారు. సంసారులను  ప్రవర్తనను సంస్కరించుకొని హృదయములో అధిష్టించి వున్న పరమాత్మతో కూడివుండండి అని నమ్మాళ్వార్లు ఆదేశించారు.

వీడు సెయ్దు మఱ్ఱెవయుమ్ మిక్క పుగళ్ నారణన్ తాళ్
నాడు నలత్తాల్ అడైయ నన్‌ గురైక్కుమ్ – నీడు పుగళ్
వణ్ కురుగూర్ మాఱన్ ఇన్ద మానిలత్తోర్ తామ్ వాళ
పణ్ బుడనే పాడి అరుళ్ పత్తు !

ప్రతిపదార్థము :
నీడు పుగళ్ = విస్తరించిన కీర్తిగల
వణ్ = సమృద్దమైన
కురుగూర్ = తిరునగరి నిర్వాహకులు
మాఱన్ =నమ్మాళ్వార్లు
ఇన్ద మానిలత్తోర్ = ఈ భూమి మీద ఉన్నవారు
తామ్ వాళ = ఉజ్జీవించుటకు
పణ్బుడనే = దయతో
పాడి అరుళ్ పత్తు = పాడి కృప చేసిన
పత్తైయుమ్ = ఈ పది పాశురాలను
మఱ్ఱెవయుమ్ = భగవద్వ రిక్తమైన సమస్త విషయాలను
వీడు సెయ్దు = వదిలెట్లుగా చేసి
మిక్క పుగళ్ = ఉన్నతమైన కీర్తిగల
నారణన్ తాళ్ = శ్రీమన్నారాయణుని శ్రీపాదాలను
నాడు = లోకములోని వారందరూ
నలత్తాల్ అడైయ = ఆపేక్షతో ఆశ్రయించుటకు
నన్‌ గురైక్కుమ్ = చక్కగా అనుగ్రహించారు.

సంక్షిప్తవివరణ: ఈ పది పాశురాలలో నమ్మాళ్వార్లు కృపతో సంసారులు ఉజ్జీవించే మార్గాన్ని ఉపదేశించారు. ఈ లోకంలోని అల్ప విషయాలను త్యజించమని చెప్పారు. సంసారులపై నిర్హేతుక కృపతో వారికి శాశ్వత ఆనందాన్ని ఇచ్చే శ్రీమన్నారాయణుని శ్రీపాదాలను పట్టి ఉజ్జీవించమని ఉపదేశించారు.

పాశురము 3

అవతారిక: నమ్మాళ్వార్లు మూడవ దశకంలో పరమాత్మ సౌలభ్య గుణాన్ని వివరించారు. ఈ పాశురములో ఆ వైభవాన్ని మాముణులు పాడారు.

పత్తుడైయోర్కెన్ఱుమ్ పరన్ ఎళియనామ్ పిఱప్పాల్
ముత్తి తరుమ్ మానిలత్తీర్ మూణ్డవన్ పాల్ –పత్తిశెయ్యుమ్
ఎన్ఱురైత్త మాఱన్ తనిన్ శొల్లాల్ పోమ్ నెడుగ
చెన్ఱ పిఱప్పామ్ అఞ్జిఱై !

ప్రతిపదార్థము :
పరన్  = పరమాత్మ
పత్తుడైయోరుక్కు = భక్తి గలవారికి
ఎన్ఱుమ్ = ఎప్పుడు
ఎళియనామ్ పిఱప్పాల్= అవతారము చేత సులభుడు
ముత్తి తరుమ్ = మోక్షము ఇప్పించును
మానిలత్తీర్ = ఈ భూమి మీద జీవిస్తున్న చేతనులరా!
మూణ్డవన్ పార్  –= అత్యంత  ప్రేమతో
పత్తిశెయ్యుమ్  = భక్తి చేయ్యి
మాఱన్ = నమ్మాళ్వార్లు
తనిన్ శొల్లాల్ = శ్రీసూక్తి అయిన తిరువాయ్మొళిని అనుసంధానము చేయటము వలన
నెడుగ = దీర్ఘముగా
అఞ్జిఱై = అందమైన చెర
పోమ్ = తొలగిపోతుంది.

సంక్షిప్త వివరణ:  సర్వేశ్వరుడే చేతనులు సులభంగా ఆశ్రయించదగిన దేవుడు అని నమ్మాళ్వార్లు తమ అమృత తుల్యమైన వాక్కులతో ఈ తిరువాయ్మొళిలో ఉపదేశించారు. అలా ఆశ్రయించైనా వారికి శ్రీమన్నారాయణుడు తప్పక మోక్షాన్ని ప్రసాదిస్తాడు. చేతనులకు అందుబాటులో ఉండడము కోసమే ఈ లోకంలో అర్చారూపములో వేంచేసి ఉన్నాడు. ఒక్కసారి భక్తి చేసి ప్రేమతో ఆయనను ఆశ్రయించరా ఇక ఈ జనన మరణ చక్రం నుండి విడుదల పొందవచ్చు.

పాశురము:4  

అవతారిక: నాలుగవ దశకంలో నమ్మాళ్వార్లు శ్రీమన్నారాయణుని ఎడబాటును తాళలేక  పక్షులను ఆయన దగ్గరకు రాయభారం పంపారు. ఆయన అపరాధసహిష్ణత  గలవాడు కాబట్టి తన అపరాధములేమన్నా ఉంటే క్షమించి వెంటనే కృప చూపని ప్రార్థించారు. ఆ విషయాన్నే మాముణులు  ఈ పాశురములో వివరించారు.

అఞ్జిఱైయ పుట్కళ్ తమ్మై ఆళియానుక్కు నీర్
ఎన్ శెయలై చొల్లుమ్ యెన ఇరందు –విఞ్ఙ
నలఞ్ఙియదుమ్  మాఱనిఙ్గే నాయగనై తేడి
మలంగియదుమ్ పత్తివళమ్  !

ప్రతిపదార్థము :
మాఱన్ = నమ్మాళ్వార్లు
అఞ్జిఱై = అందమైన రెక్కలుగల
పుట్కళ్ తమ్మై = పక్షులను
ఆళియానుక్కు = చక్రాయుధాన్ని ధరించిన పరమాత్మకు
నీర్ = మీరు
ఎన్ శెయలై = నా చేష్టితాలను
చొల్లుమ్ యెన = విన్నవిస్తుందని
ఇరందు –= ప్రార్థించి
విఞ్ఙ = మిక్కిలి
నలఞ్ఙియదుమ్  = ఉత్సాహము తగ్గి ఉన్న
ఇఙ్గే = ఈ లోకములో
నాయగనై = నాయకుడైన శ్రీయఃపతిని
తేడి = వెదకి
మలంగియదుమ్ = చాంచల్యమును బొందియుండుటకు
పత్తివళమ్ = భక్తి ప్రవహమే కారణము అగును

సంక్షిప్త వివరణ: నమ్మాళ్వార్లు పక్షులను, వాటి అందమైన రెక్కలను చూసి వాటిని ఇలా ప్రార్థించారు. ‘మీరు ఆ చక్రాయుధము ధరించిన సర్వేశ్వరుడి దగ్గరకు వెళ్ళి నా స్థితిని తెలియజేయండి. అత్మోజ్జీవన విషయముపై విసుగుచెంది ఉందటం, సర్వేశ్వరుని విషయంలో చాలా చాప్ల్యము కలిగి ఉందటం మొదలైనవి భక్తి తీవ్రత వలననే అని ఆయనకు చెప్పండి. లోక నాయకుడైన వాడు ఇంత  క్రూరంగా మారటం న్యాయమా అని అడగండి‘ అని పక్షులను సర్వేశ్వరుడి దగ్గరకు  రాయభారం పంపారు.

పాశురము:5

అవతారిక: ఈ పాశురములో మాముణులు అందరికి ఆశ్రయాన్నివ్వగల పరమాత్మ సౌశీల్యగుణమును తెలియజేస్తున్నారు.

వళంమిక్కమాల్ పెరుమై మన్నుయిరిన్  తణ్మై
ఉళముఱ్ఱంగూడురువ వోర్దు తళర్వుఱ్ఱు
నీఙ్గనినై మాఱనై మాల్ నీడిలగు  శీలత్తాల్
పాఙ్గుడనే శేరత్తాన్ పరిందు

ప్రతిపదార్థము :
వళం = సౌందర్యము
మిక్కమాల్ = అతిశయించి యుండు సర్వేశరుని యొక్క
పెరుమై = మహిమైయును
మన్నుయిరిన్  తణ్మై = అనువైన ఆత్మయొక్క స్వభావము
ఉళ్ళ ముఱ్ఱు = హృదయమందు పడుటచే
అఙ్గు = ఆ దశలో
ఊడురువ = నిరూపించినపుడు
ఓర్దు = పూర్తిగా విచారించి
తళర్వుఱ్ఱు = మిక్కిలి శైథిల్యమునొంది
నీఙ్గ= విడిచి
నినై మాఱనై = ఆ శ్రీయఃపతికి శ్లాఘ్యమును కలుగజేయ తలచు నమ్మాళ్వార్లను
మాల్ = ఆశ్రిత వ్యామోహము గల సర్వేశ్వరుడు
నీడిలగు = దీర్గంగా ప్రకాశించే
శీలత్తాల్ = శీలగుణములచే
పరిందు= స్నేహించి
పాఙ్గుడనే = సంతోషంతో
శేరత్తాన్ = ఆలింగనము చేసికొనెను

సంక్షిప్త వివరణ:: సకలవిధ సంపదలు అతిశయించివుండే సర్వేశ్వరుని మహిమను, ఈ చేతనుని స్వభావమును హృదయంలో తలచి, చక్కగా విచారించి శైథిల్యమును మనసు పొందుతున్నది. ఆ శ్రీయఃపతికి  ఆనందాన్ని కలుగచేయ తలచిన నమ్మాళ్వార్లను సర్వేశ్వరుడు ఘాడంగా ఆలింగనం చేసుకొన్నాడు.

పాశురము:6

 అవతారిక:  ఈ పాశురములో పరమాత్మ దుర్లభుడు కాదని ఆశ్రయించదగిన వాడని  సులభుడని నమ్మాళ్వార్లు  6వ దశకములో చెప్పిన విషయాన్ని సంక్షిప్తంగా తెలియజేశారు.

వరివదిలీశన్ ప్పడియై పణ్బుడనే పేశి
అరియనలన్ ఆరాదనైక్కెన్ఱు ఉరిమైయుడన్‌
ఓది యరుళ్ మాఱన్ ఒళివిత్తాన్ ఇవ్వులగిల్
పేదైయర్ గళ్ తంగళ్ పిఱప్పు

ప్రతిపాదార్థము:
వరివదిల్ = నిఖిల హేయ ప్రత్యనీకుడై, కళ్యాణ గుణములకు నిలయుభూతుడైన
ఈ శన్ ప్పడియై = సర్వేశ్వరుడిని ఆరాధించే స్వభావాన్ని
పణ్బుడనే = ఇచ్చిందే చాలని స్వీకరించే పరిపూర్ణ స్వభావముతో
పేశి = అనుగ్రహించి
ఆరాదనైక్కు = తిరువారాధనకు
అరియన్ = దుర్బలుడైనవాడు
అల్లన్ ఎన్ఱు = కాడు అని
ఉరిమైయుడన్‌ = ప్రేమతో కూడిన స్వతంత్రంతో
ఓది యరుళ్ = చెప్పిన
మాఱన్ = నమ్మాళ్వార్లు
ఇవ్వులగిల్ = ఈ లోకంలో
పేదైయర్ గళ్ తంగళ్ = జ్ఞానహీనుల
పిఱప్పు=  జన్మము
ఒళివిత్తాన్ = పోగొట్టేట్లుగా చేసారు
అరియనలన్  = సులభుడు

సంక్షిప్త వివరణ: సకల కళ్యాణ గుణ సంపన్నుడైయిన పరమాత్మ మహిమ ఈ చేతనుడి హృదయాన్ని చేరింది. అక్కడకు చేరి అది ఊరుకుంటుందా! ఆ హృదయాన్ని  శైధిల్యము చేసింది. అయినా ఆ హృదయంతో పరమాత్మకు మేలు చేయాలని తలంచే నమ్మాళ్వార్లకు పరమాత్మ ఉపకారం చేశారు. ఆయన శీల గుణాలతో స్నేహించి సంతోషంతో ఆలింగనం  చేసుకున్నారు.

పాశురము 7  

అవతారిక: ఈ  పాశురములో పరమాత్మ శ్రీపాదల దగ్గర శరణాగతి చేసే విధానాన్ని వివరిస్తున్నారని మాముణులు తెలిజేస్తున్నారు

పిరవి అఱ్ఱు నీళ్విశుంబిల్ పెరిన్బమ్ ఉయ్ క్కుం
తిఱమళిక్కుం  శీల తిరుమాల్ -అఱవినియన్
పఱ్ఱుమవరకెన్ఱు పగర్ మాఱన్ పాదమే
ఉఱ్ఱ తునై ఎన్ఱు ఉళ్ళమే! ఓడు   

ప్రతిపాదార్థము: 
ఉళ్ళమే ! = ఓ మనసా 
పిరవి అఱ్ఱు జనన మరణ చక్రం నుండి విడివడిన 
నీళ్విశుంబిల్  = పరమాకాశములో (పరమపదములో)
పెరిన్బమ్ ఉయ్ క్కుం తిఱం = సంతోషాన్ని పొందేా మార్గాన్ని
 అళిక్కుం  శీలమ్ = కృప చేయగల శీల గుణముు కలవాడు 
తిరుమాల్ = పరమాత్మ 
పఱ్ఱుమవరక్కు = శరణాగతి చేసిన వారిని
అఱవినియన్ = సౌలభ్య స్వరూపుడు 
ఎన్ఱు = అని 
పగర్ = ఆనందంగా చెప్పే
మారన్ = నమళ్వార్ల 
పాదమే = శ్రీపాదమే 
ఉఱ్ఱ తునై ఎన్ఱు = నాకు తోడు అని 
ఓడు = ఈ క్షణాన పరుగెత్తు

సంక్షిప్త వివరణ:: ఓ మనసా! శ్రీయఃపతి అయిన సర్వేశ్వరుడు తనను ఆశ్రయించిన వారికి మరలా పుట్టుక లేకుండా చేస్తాడు. వారికి పరమపదంలో ఉన్నతమైన, నిత్యమైన ఆనందాన్నిఇస్తాడు. అలా శరణాగతి చేసిన వారికి ఆయనే స్పృహనీయుడు. అందువలన త్వరగా ఆయనను చేరే ప్రయత్నం చేయండి.  అని నమ్మాళ్వార్లు 7 వ దశకంలో చెప్పిన విషయాన్ని మాముణులు ఈ పాశురంలో చెపుతున్నారు   

పాశురము 8  

అవతారిక: ఈ  పాశురములో పరమాత్మ శీల సంపన్నులను శీలమే లేని వారిని సమానంగానే దరిస్తాడు అని చెప్పే దశక భావాన్ని ఇక్కడ మాముణులు తెలియజేస్తున్నారు 

ఓడు మనం శేయ్గై ఉరై ఒన్ఱి నిల్లాదారుడనే
కూడి నెడుమాల్ అడిమై కొళ్ళుమ్ నిలై – నాడఱియ
ర్ం దవన్ తన్శెమ్మై ఉరై శెయ్ద మాఱన్ ఎన 
ఏయ్ందు నిఱ్కుమ్  వాళ్వామివై

ప్రతిపాదార్థము:
ఓడుమ్ = పరుగెత్తే 
మనం = మనసా
శేయ్గై = శరీరము
ఉరై = వాక్కు పై 
ఒన్ఱి నిల్లాదారుడనే = నిగ్రహము కొంచెము కూడా లేనివాడిని 
కూడి = చేరిన వారిని సహితము  
అడిమైకొళ్ళుమ్ నిలై = దసుడుగా స్వీకరించే
నెడుమాల్ =  సర్వేశ్వరుడుకి
నాడఱియ= లోకమంతా ప్రకటితమయ్యే  విధంగా
ఓర్ం దు = వివరంగా 
అవన్ తన్శెమ్మై =  కృపతో  
ఉరై శెయ్ద = చెప్పిన వారు
మాఱన్ ఎన = మారన్ అని
వాళ్వామివై = జీవించే వారి ఈ సంపద 
ఏయ్ందు నిఱ్కుమ్ ఎప్పటికీ నిలిచి వుంటుంది

సంక్షిప్త వివరణ: శీలము లేనివారిని ఉందని మనసు, కరణములు, వాక్కును తమ వశములో ఉంచుకోలేని అర్థాత్ నిగ్రహము లేని వాడిని  కూడా సర్వేశ్వరుడు ప్రేయమతో అనుగ్రహించే గుణమును చూసి ఆళ్వార్లు పొంగి పోతున్నారు. అలాంటి వాడిని అందరూ త్వరగా ఆశ్రయించి ఉజ్జీవయించమని చెపుతున్నారుఅలాంటి ఆళ్వార్లను ఆశ్రయించిన వారికి వారి వారి స్వరూపానికి తగిన ఐశ్వర్యం లభిస్తుందని మాముణులు చెపుతున్నారు  

పాశురము 9 

ఇవైయఱిందోర్ తమ్మళవిల్ ఈశాన్ ఉవన్ దాఱ్ఱ
అవయవంగళ్ తోఱుమ్ అణైయుమ్ శువైయదనై
పెఱ్ఱు  ఆర్వత్తాల్ మాఱన్ పేశిన శొల్పేశ మాల్
పొఱ్ఱాళ్ నమ్ శెన్ని పొరుమ్  |9|

ప్రతిపాదార్థము :
ఇవై = గతంలో ఆయన చూపిన ఆర్జవము వంటి కళ్యాణ గుణములు
యఱిందోర్ తమ్మళవిల్ = తమ శక్తి కొద్ది తెలుసుకొన్న వారిని
ఈశాన్ = సర్వేశ్వరుడు
ఉవన్ దు = మెచ్చి
ఆఱ్ఱ = క్రమముగా
అవయవంగళ్ తోఱుమ్ = శరీరములోని అన్ని అవయవములను
అణైయుమ్ = ఆర్జవముతో కలిసిన
శువైయదనై పెఱ్ఱు   = ఆ ప్రేమను అనుభవించిన
ఆర్వత్తాల్ = ఆతృతతో
మాఱన్ పేశిన = మాఱన్ అనే నమ్మాళ్వార్లు చెప్పిన
పేశ = చెప్పినవారి
మాల్ = సర్వేశ్వరుడి
పొఱ్ఱాళ్ = బంగారు పాదాలు
నమ్ శెన్ని = మన శిరస్సు మీద
పొరుమ్ = అమరుగాక

సంక్షిప్త వివరణ: మునుపటి దశకములో మనం  సర్వేశ్వరుడి కళ్యాణ గుణములను గురించి చెప్పుకున్నాము. అందులో ఆర్జవము ఒక గుణము. అ గుణముతో ఆయన తన భక్తుడి  శరీరములోని సర్వావయవములను  నింపి  ప్రేమతో  అనుభవించిన క్రమమును ఆతృతతో మాఱన్ అనే నమ్మాళ్వార్లు చెప్పిన పరమ పవిత్రమైన మాటలు చెప్పిన వారికి సర్వేశ్వరుడి బంగారు పాదాలు శిరస్సు మీద అమరుగాక.

పాశురము 10

అవతారిక: ఈ పాశురాములో  మాముణులు పరమాత్మ నిర్హేతుక కృపతో తన శరీరములోని సకల అవయవములను ఆక్రమించుకున్న తృప్తి వలన కలిగిన ఆనందాన్ని వివరిస్తున్నారు.

పొరిమాళిశంగుడైయాన్  పూదలత్తే వందు
తరుమాఱోరే తువఱతన్నై తిరమాగ
పోర్తురైశెయ్యాఱన్ పదం పణిగవెన్ శెన్ని
వాళ్తిడుగవెన్నుడైయ వాయ్

ప్రతిపదార్థము :
పొరిమ్  = శత్రువులతో చేయు యుద్ధములో
ఆళి = సుదర్శన చక్రము
శంగు = శ్రీ పాంచజన్యము
ఉడైయాన్  =  ధరించి ఉన్న పరమాత్మ
పూదలత్తే వందు = భూలోకానికి వచ్చి
ఱోరే తువఱతన్నై = నిర్హేతుక కృపతో తనను
తరుమారు = నాకు ఇచ్చుటకు
తిరమాగ = ధృడముగా నన్ను
పార్తు = చూశారని
ఉరైశెయ్ = దయతో పలికిన
మాఱన్ = మాఱన్ అనే నమ్మాళ్వార్ల
పాదం = శ్రీపాదం
ఎన్ శెన్ని = నా శిరస్సు పై
పణిగ = అమరు గాక
ఎన్నుడైయవాయ్ = (నమ్మాళ్వావార్లను)  నానోరు
వాళ్తిడుగ = మంగాళాశాసనము చేయుగాక

సంక్షిప్త వివరణ: శత్రువులతో యుద్ధము చేయుటకు నిరంతరము తన చేతులలో సుదర్శన చక్రమును, శ్రీపాంచజన్యమును,  ధరించి ఉన్న పరమాత్మ భూలోకానికి వచ్చి నిర్హేతుక కృపతో తనను నాకు ఇచ్చుటకు ధృడముగా నన్ను చూశారని  దయతో పలికిన మాఱన్ అనే నమ్మాళ్వార్ల శ్రీపాదం నా శిరస్సు పై అమరు గాక ! నానోరు ఆయనను  (నమ్మాళ్వావార్లను) మంగాళాశాసనము చేయుగాక ! అని మాముణులు ఈ పాశురములో చెపుతున్నారు.

అడియేన్ చూడామణి రామానుజ దాసి

మూలము:http://divyaprabandham.koyil.org/index.php/2020/10/thiruvaimozhi-nurrandhadhi-1-10-simple/

పొందుపరిచిన స్థానము – http://divyaprabandham.koyil.org/

ప్రమేయము (గమ్యము) – http://koyil.org
ప్రమాణము (ప్రమాణ గ్రంథములు) – http://granthams.koyil.org
ప్రమాత (ఆచార్యులు) – http://acharyas.koyil.org
శ్రీవైష్ణవ విద్య / పిల్లల కోసం – http://pillai.koyil.org

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 11 ರಿಂದ 20

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-11
ಅವ:
ಈ ಪಾಸುರದಲ್ಲಿ ಮಾಮುನಿಗಳು ಎಲ್ಲಾ ಪದಾರ್ಥಗಳ ವ್ಯಸನವನ್ನು (ನೋವನ್ನು) ತನ್ನದಾಗಿಯೇ ಭಾವಿಸಿದ ಆಳ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ವಾಯುಮ್ ತಿರುಮಾಲ್ ಮಱೈಯ ನಿಱ್ಕ ಆಟ್ರಾಮೈ
ಪೋಯ್ ವಿಞ್ಜಿ ಮಿಕ್ಕ ಪುಲಮ್ಬುದಲಾಯ್ – ಆಯ.
ಅಱಿಯದವಟ್ರೋಡು ಅಣೈನ್ದಳುದ ಮಾಱನ್
ಸೆಱಿವಾರೈ ನೋಕ್ಕುಮ್ ತಿಣಿನ್ದು

ತನ್ನ ಭಕ್ತರಕಡೆ ಬರುವ ಶ್ರಿಯಪತಿಯು ಮರೈಯಾದ (ಕಣದಂತಿರುವ) ವೇಳೆಯಲ್ಲಿ ಅತಿಶಯಿಸುತ್ತಿರುವ ದುಃಖವು ತಡಿಯಲಾಗದ ಕಣ್ಣೀರಿನ ದಶೈಯನ್ನು ಹೋಂದಿ, ತಮ್ಮ ದುಃಖವನ್ನು ಅರಿಯಲಾಗದ ವಸ್ತುಗಳೋಂದಿಗೆ ಅಪ್ಪಿಕೋಂಡು ಅತ್ತ ಆೞ್ವಾರ್ ತಮ್ಮ ಕರುಣಾಮಯವಾದ ನೇತ್ರಗಳಿಂದ ಭಕ್ತರನ್ನು ಕಟಾಕ್ಷಿಸುತ್ತಾರೆ.

ಪಾಸುರ-12
ಅವ:
ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನಿನ ಅವತಾರದಲ್ಲಿ ಅವನ ಪ್ರಸಂಗಾತ್ ದರ್ಶಿತವಾದ (ಕಾಣಿಸಿಕೋಂಡ) ಪರತ್ವವನ್ನು ಉಪದೇಶಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ಕೃಪೆಯಿಂದ ವಿವರಿಸುತಿದ್ದಾರೆ.
ತಿಣ್ಣಿದಾ ಮಾಱನ್ ತಿರುಮಾಲ್ ಪರತ್ತುವತ್ತೈ
ನಣ್ಣಿ ಅವದಾರತ್ತೇ ನಙ್ಗುರೈತ್ತ – ವಣ್ಣಮಱಿನ್ದು
ಅಟ್ರಾರ್ಗಳ್ ಯಾವರ್ ಅವರಡಿಕ್ಕೇ ಆಙ್ಗವರ್ಪಾಲ್
ಉಟ್ರಾರೈ ಮೇಲಿಡಾದೂನ್

ಎಮ್ಪೆರುಮಾನಿನ ಅವತಾರದಲ್ಲಿ ಅವನ ಪರತ್ವವನ್ನು ಕೃಪೆಯಿಂದ ನಿಶ್ಚಿತವಾಗಿ ಆಳ್ವಾರ್ ಹೇಳಿದರೆಂದು ಅರಿತ ಆೞ್ವಾರಿನ ಪ್ರಪನ್ನರ ದಿವ್ಯ ಪಾದಗಳನ್ನು ಆಶ್ರಯಿಸಿದವರು ದೇಹ ಬಂಧದಿಂದ ಜಯಿತರಾಗುವುದಿಲ್ಲ.

ಪಾಸುರ-13
ಅವ: ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ಆೞ್ವಾರೊಂದಿಗೆ ಎಕತತ್ವವೇನೋ ಎಂಬುವಂತೆ  ಸಂಶ್ಲೇಶಿಸಿದಾಗ ಇಚ್ಛಿಸಿದ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಊನಮಱವೇ ವನ್ದು ಉಳ್ ಕಲನ್ದ ಮಾಲ್ ಇನಿಮೈ
ಆನದು ಅನುಬವಿತ್ತಱ್ಕಾಮ್ ತುಣೈಯಾ – ವಾನಿಲ್
ಅಡಿಯಾರ್ ಕುೞಾಮ್ ಕೂಡ ಆಸೈ ಉಟ್ರ ಮಾಱನ್
ಅಡಿಯಾರುಡನ್ ನೆನ್ಜೇ ಆಡು
ಸರ್ವೇಶ್ವರನು ಆೞ್ವಾರೋಂದಿಗೆ ಕೊರೆಯಿಲ್ಲದೆ ಸಂಶ್ಲೇಶಿಸಿದನು ಅನುಭವಿಸಲು ಇಚ್ಛಿಸಿದ ಅಭಿರುಚಿಯೋಂದಿದ್ದ ಪರಮಪದದ ಭಕ್ತ ಘೋಷ್ಟಿಟನ್ನು ಸೇರಲು ಇಚ್ಛಿಸಿದ ಆೞ್ವಾರಿನ ಭಕ್ತರೋಂದಿಗೆ , ಓ ಹೃದವೇ! ನೀನು ಸೇರು .

ಪಾಸುರ-14
ಅವ: ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ಹಾಗು ಅವನ ಭಕ್ತರ ವಿಶ್ಲೇಶದಿಂದ ದುಃಖಪಡುತಿದ್ದ ಯುವಕಿಯ ತಾಯಿಯ ಭಾವದಲ್ಲಿ ಹೇಳುತ್ತಿರುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಆಡಿ ಮಗಿೞ್ ವಾನಿಲ್ ಅಡಿಯಾರ್ ಕುೞಾನ್ಗಳುಡನ್
ಕೂಡಿ ಇನ್ಬಮ್ ಎಯ್ದಾಕ್ ಕುಱೈ ಅದನಾಲ್ – ವಾಡಿ ಮಿಗ
ಅನ್ಬುಟ್ರಾರ್ ತನ್ ನಿಲೈಮೈ ಆಯ್ನ್ದುರೈಕ್ಕ ಮೋಗಿತ್ತುತ್
ತುನ್ಬುಟ್ರಾನ್ ಮಾಱನ್ ಅನ್ದೋ
ಆೞ್ವಾರ್, ಪರಮಪದದಲ್ಲಿ ಭಕ್ತರ ಘೋಷ್ಟಿಯೊಂದಿಗೆ ಕೂಡಿ ಆನಂದದಿಂದ ನರ್ತಿಸುವ ಅನುಭವವನ್ನು ಕಳೆದುಕೊಂಡು ತುಂಬಾ ದುಃಖದಿಂದ ಭ್ರಮಿತರಾಗಿ ,ಮದುರಕವಿ ಆೞ್ವಾರ್ ಮೊದಲಾದ ಸುಹೃದ್ಗಳು ಅವರನ್ನು ವಿಷ್ಲೇಶಿಸಿ ಹೇಳಲ್ಪಡಬೇಕಿತ್ತು. ಅಯ್ಯೋ!(ಆೞ್ವಾರಿನದು ಇದೆಂತಹ ಸ್ಥಿತಿ)

ಪಾಸುರ-15
ಅವ: ಈ ಪಾಸುರದಲ್ಲಿ ಮಾಮುನಿಗಳು ಹೇಗೆ ಎಮ್ಪೆರುಮಾನ್ ತನ್ನ ಭಕ್ತರೊಂದಿಗೆ (ಅಸ್ತ್ರಗಳ ರೂಪದಲ್ಲಿದ್ದ ನಿತ್ಯಸೂರಿಗಳು) ಆಗಮಿಸಿ 2.4 “ಆಡಿ ಆಡಿ“ಎಂಬ ತಿರುವಾಯ್ಮೊಳಿಯಲ್ಲಿ ವಿವರಿಸಲ್ಪಟ್ಟ ಅವರ ದುಃಖವನ್ನು ದೂರಮಾಡಿದನೆಂದು ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ಹೇಳುತಿದ್ದಾರೆ.
ಅನ್ದಾಮತ್ತನ್ಬಾಲ್ ಅಡಿಯಾರ್ಗಳೋಡಿಱೈವನ್
ವನ್ದಾರತ್ ತಾನ್ ಕಲನ್ದ ವಣ್ಮೈಯಿನಾಲ್ – ಸನ್ದಾಬಮ್
ತೀರ್ನ್ದ ಸಟಕೋಪನ್ ತಿರುವಡಿಕ್ಕೇ ನೆನ್ಜಮೇ
ವಾಯ್ನ್ದ ಅನ್ಬೈ ನಾಡೋಱುಮ್ ವೈ
ಶ್ರೀವೈಕುಣ್ಠದಲ್ಲಿ ಆೞ್ವಾರಿಗಿದ್ದ ಆಸೆಯಂತೆ ಸರ್ವೇಶ್ವರನು ಅಸ್ತ್ರ-ಆಭರಣಗಳ ರೂಪದಲ್ಲಿದ್ದ ನಿತ್ಯಸೂರಿಗಳೊಂದಿಗೆ ಆಗಮಿಸಿ ಅವರ ದುಃಖವನ್ನು ದೂರಮಾಡಿ ಔದಾರ್ಯದಿಂದ ಸಂಶ್ಲೇಶಿಸಿದನು ಕೂಡ,ಓ ಹೃದಯವೇ! ಇಂತಹ ಆೞ್ವಾರಿನ ದಿವ್ಯ ಪಾದಗಳಲ್ಲಿ ತಕ್ಕ ಭಕ್ತಿಯನ್ನು ನೀನು ಹೋಂದಿರು.

ಪಾಸುರ-16
ಅವ: ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ತನ್ನನ್ನು ಆನಂದದಿಂದ “ಅಪ್ಪೊೞುದುಕ್ಕಪ್ಪೊೞುದು ಎನ್ನಾರವಮುದಮ್” ಎಂಬ 2.5.4ನೆ ತಿರುವಾಯ್ಮೊಳಿಯಲ್ಲಿ ಅನುಭವಿಸಿದ ಆೞ್ವಾರ್, ಅವರನ್ನು ನೈಚ್ಯದ ಅನುಸಂಧಾನದಿಂದ (ತಮ್ಮನ್ನು ನೀಚನೆಂದು ಅನರ್ಹನೆಂದು ಚಿಂತಿಸಿ) ಅಸ್ಥಾನದಲ್ಲಿ (ಸಂದೇಹದ ಅವಷ್ಯಕತೆಯಿಲ್ಲದ ಸ್ಥಳದಲ್ಲಿ) ಸಂದೇಹ ಪಟ್ಟಿದ್ದನ್ನು ಕಂಡು ತನ್ನನ್ನು ಸಾಂತ್ವಾನಿಸುವ ಪಾಸುರಗಳನ್ನು ಅನುಸರಿಸುತ್ತಿದ್ದಾರೆ.
ವೈಗುನ್ದನ್ ವನ್ದು ಕಲನ್ದದಿಱ್ಪಿನ್ ವಾೞ್ ಮಾಱನ್
ಸೆಯ್ಗಿನ್ಱ ನೈಚ್ಚಿಯತ್ತೈಚ್ ಚಿನ್ದಿತ್ತು – ನೈಗಿನ್ಱ
ತನ್ಮೈ ತನೈಕ್ ಕಣ್ಡು ಉನ್ನೈತ್ತಾನ್ ವಿಡೇನ್ ಎನ್ಱುರೈಕ್ಕ
ವನ್ಮೈ ಅಡೈನ್ದಾನ್ ಕೇಶವನ್
ಆೞ್ವಾರ್ ನಿತ್ಯ ವಿಭೂತಿಯ ನಾಥನಾದ ಸರ್ವೇಶ್ವರನು ಆಗಮಿಸಿ ಸಂಶ್ಲೇಶಿಸಿದರಿಂದ ತಮ್ಮನ್ನು ಧರಿಸಿದರು; ಆದರೆ ನೈಚ್ಯವನ್ನು ಅನುಸಂಧಿಸಲು ಪ್ರಾರಂಭಿಸಿದ್ದನ್ನು ಕಂಡ ಎಮ್ಪೆರುಮಾನ್ ಚಿಂತಿಸಲಾರಂಬಿಸಿದರು ಹಾಗು , ಆೞ್ವಾರ್ ಇದನ್ನು ನೋಡಿ ಕೃಪೆಯಿಂದ, “ನಾನು ನಿಮ್ಮನ್ನು ಬಿಡುವುದಿಲ್ಲ” ಎಂದು ಹೇಳಿದಾಗ ಎಮ್ಪೆರುಮಾನ್ ಶಾಂತನಾದರು.

ಪಾಸುರ-17
ಅವ: ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿನ ಹಿಂದಿನ ಹಾಗು ಮುಂದಿನ ತಲೆಮಾರುಗಳಿಗೂ ತಮ್ಮ ಸಂಬಂಧದಿಂದ ಭಗವದ್ ಶೇಷತ್ವವು ಸಿದ್ಧಿಸಿತೆಂದು ಆನಂದದಿಂದ ಹೇಳುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುದಿದ್ದಾರೆ.

ಕೇಶವನಾಲ್ ಎನ್ ತಮರ್ಗಳ್ ಕೀೞ್ ಮೇಲ್ ಎೞು ಪಿಱಪ್ಪುಮ್
ತೇಸಡೈನ್ದಾರ್ ಎನ್ಡ್ಱು ಸಿಱನ್ದುರೈತ್ತ – ವೀಸು ಪುಗೞ್
ಮಾಱನ್ ಮಲರಡಿಯೇ ಮನ್ನುಯಿರ್ಕ್ಕೆಲ್ಲಾಮ್ ಉಯ್ಗೈಕ್ಕು
ಆಱೆನ್ಱು ನೆನ್ಜೇ ಅಣೈ
* ಓ ಹೃದಯವೇ! ಎಲ್ಲಾ ನಿತ್ಯರಾದ ಆತ್ಮರಿಗೂ, “ನನಗೆ ಸೇರಿದ ಹಿಂದಿನ ಹಾಗು ಮುಂದಿನ ತಲೆಮಾರುಗಳು ತಮ್ಮ ಸಂಬಂಧಗಳೊಂದಿಗೆ ಪ್ರಕಾಶಿಸಿದರು “,ಎಂದು ಸ್ಪಷ್ಟವಾಗಿ ಹೇಳಿದ ,ಎಲ್ಲಡೆಯು ಹರಡುವ ವೈಭವವನ್ನು ಉಳ್ಳವರಾದ ಆೞ್ವಾರಿನ ಪಾದಗಳೆ ಮೋಕ್ಷಕ್ಕೆ ಉಪಾಯವೆಂದು ಅವಲ್ಲಿ ಶರಣಾಗು.

ಪಾಸುರ-18
ಅವ (ಅಣೈನ್ದವರ್ಗಳ್…): ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನಿನ ಮೋಕ್ಷಪ್ರದತ್ವವನ್ನು ಉಪದೇಶಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಅಣೈನ್ದವರ್ಗಳ್ ತಮ್ಮುಡನೇ ಆಯನ್ ಅರುಟ್ಕಾಳಾಮ್
ಗುಣನ್ದನೈಯೇ ಕೊಣ್ಡುಲಗೈಕ್ ಕೂಟ್ಟ – ಇಣನ್ಗಿ ಮಿಗ
ಮಾಸಿಲ್ ಉಪದೇಸಮ್ ಸೆಯ್ ಮಾಱನ್ ಮಲರ್ ಅಡಿಯೇ
ವೀಸು ಪುಗೞ್ ಎಮ್ಮಾ ವೀಡು
ಸರ್ವೇಶ್ವರನನ್ನು ಆಶ್ರಯಿಸಿ ಸೇವಿಸುವ ನಿತ್ಯಸೂರಿಗಳೊಂದಿಗೆ ನಿತ್ಯ ಸಂಸಾರಿಗಳನ್ನು ಸೇರಿಸುವುದಕ್ಕೇ, ಎಮ್ಪೆರುಮಾನಿನ ಮೋಕ್ಷಪ್ರದತ್ವವನ್ನು ತೋರುವ ನಿರ್ದೋಶವಾದ ಉಪದೇಶದಿಂದ ಅವರನ್ನು ಕೃಷ್ಣನ ಕೃಪೆಗೆ ಪಾತ್ರರಾಗಲು ಬೋಧಿಸುವ , ಎಲ್ಲಡೆಯು ಹರಡುವ ವೈಭವವನ್ನು ಉಳ್ಳವರಾದ ಆೞ್ವಾರಿನ ಪಾದಗಳೆಲ್ಲೇ  ಮೋಕ್ಷದ ಸ್ಥಾನ

ಪಾಸುರ-19
ಅವ : (ಎಮ್ಮಾ ವೀಡುಮ್ ವೇಣ್ಡಾ…) ಈ ಪಾಸುರದಲ್ಲಿ ಮಾಮುನಿಗಳು ಉಪೇಯ (ಫಲವನ್ನು) ನಿಶ್ಚಯಿಸುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ಕೃಪೆಯಿಂದ ವಿವರಿಸುದಿದ್ದಾರೆ.
ಎಮ್ಮಾ ವೀಡುಮ್ ವೇಣ್ಡಾ ಎನ್ಱನ್ಕ್ಕುನ್ ತಾಳಿಣೈಯೇ
ಅಮ್ಮಾ ಅಮೈಯುಮ್ ಎನ ಆಯ್ನ್ದುರೈತ್ತ – ನಮ್ಮುಡೈಯ
ವಾೞ್ ಮುದಲಾ ಮಾಱನ್ ಮಲರ್ತ್ ತಾಳಿಣೈ ಸೂಡಿಕ್
ಕೀೞ್ಮೈಯಟ್ರು ನೆನ್ಜೇ ಕಿಳರ್
ಓ ಹೃದಯವೇ!, “ಓ ಭಗವಾನೇ! ನಿಮ್ಮ ದಿವ್ಯ ಪಾದಗಳೇ ಸಾಕು” ಎಂದು ಹೇಳಿದ ನಮ್ಮ ಧಾರಾಕರಾದ ಆೞ್ವಾರಿನ ದಿವ್ಯ ಪಾದಗಳನ್ನು ನಮ್ಮ ಶಿರಸ್ಸಿನ ಮೇಲೆ ಧರಿಸುವುದರಿಂದ ಅಲ್ಪ ಫಲದಲ್ಲಿ ಆಸೆ ಹೋಗಿ ನೀನು ಉಜ್ಜೀವಿಸುವೆ.

ಪಾಸುರ-20
ಅವ: (ಕಿಳರೊಳಿ ಸೇರ್…) ಈ ಪಾಸುರದಲ್ಲಿ ಮಾಮುನಿಗಳು “ತಿರುಮಲೆಯಲ್ಲಿ (ದಿವ್ಯವಾದ ತಿರುಮಾಳಿರುಂಶೋಲೈ ಮಲೆ) ಶರಣಾಗುವುದೇ ಫಲಕ್ಕೆ ಸಾಧನವೆಂದು ಹೇಳುವ ಆೞ್ವಾರಿನ ಪಾಸುರಗಳನ್ನು ಅನುಸರಿಸಿ ಕೃಪೆಯಿಂದ ವಿವರಿಸುತ್ತಿದ್ದಾರೆ ; ಅಥವಾ ಮಾಮುನಿಗಳು, ಹೇಗೆ ಆೞ್ವಾರ್ ತಿರುಮಾಲಿರುಂಶೋಲೆಯನ್ನೇ ಪರಮಪ್ರಾಪ್ಯವೆಂದು ಅನುಭವಿಸುತಿದ್ದಾರೆ ಎಂಬುದನ್ನು ವಿವರಿಸುತ್ತಿದ್ದಾರೆ.
ಕಿಳರೊಳಿ ಸೇರ್ ಕೀೞುರೈತ್ತ ಪೇಱು ಕಿಡೈಕ್ಕ
ವಳರೊಳಿ ಮಾಲ್ ಸೋಲೈ ಮಲೈಕ್ಕೇ – ತಳರ್ವಱವೇ
ನೆನ್ಜೈ ವೈತ್ತುಚ್ ಚೇರುಮೆನುಮ್ ನೀಡು ಪುಗೞ್ ಮಾಱನ್ ತಾಳ್
ಮುನ್ ಸೆಲುತ್ತುವೋಮ್ ಎಮ್ ಮುಡಿ
ಹಿಂದೆ ಹೇಳಿದ ಪ್ರಕಾಶಮಯವಾದ ಪುರುಷಾರ್ಥವನ್ನು ಹೋಂದಲು ಆಯಾಸ ವಿಲ್ಲದೆ ಹೃದಯಪೂರ್ವಕವಾಗಿ ಪ್ರಕಾಶ ಹೋಂದಿರುವ ಎಮ್ಪೆರುಮಾನಿನ ಆಸ್ಥಾನವಾದ ತಿರುಮಾಲಿರುಂಶೋಲೆಯನ್ನು ಸೇರಿ ಎಂದು ಹೇಳಿದ ಉತ್ಕೃಷ್ಟ ಆೞ್ವಾರಿನ ದಿವ್ಯ ಪಾದಗಳನ್ನು ನಮ್ಮ ಶಿರಸ್ಸಿನ ಮೇಲೆ ಧರಿಸುವೆವು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-11-20-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

తిరువాయ్మొళి నూఱ్ఱందాది – సరళ వ్యాఖ్యానము – తనియన్లు

Published by:

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః

పూర్తి క్రమము

తనియన్ – 1

అల్లుమ్ పగలుమ్ అనుభవిప్పార్ తఙ్గలుక్కు 

 చొల్లుమ్ పొరుళుమ్ తొగుత్తురైత్తాన్ – నల్ల 

మాణవాళ మామునివన్ మారన్ మఱైక్కు                                                               

తణవా నూఱ్ఱందాది తాన్ !

 

ప్రతిపదార్థము :

అల్లుమ్ పగలుమ్ = రేయింబవళ్ళు

చొల్లుమ్ పొరుళుమ్ = తిరువాయ్మొళిలోని శబ్దార్థములను

అనుభవిప్పార్ తఙ్గలుక్కు = తిరువాయ్మొళిని అనుభవించేవారికి  

నల్ల = లోక క్షేమాన్ని కోరే మంచి

మానవాళ మామునివన్ త్తాన్= పరమ విలక్షణులైన మణవాళమామునులు

మారన్ = కృపా సముద్రులైన నమ్మాళ్వార్ల

మరైక్కు = సామవేద సారమైన నమ్మాళ్వార్ల తిరువాయ్మొళికి

తణవాగ = పొందికగా

నూఱ్ఱందాది త్తాన్ = తిరువాయ్మొళి నూఱ్ఱందాది

తొగుత్తు = గ్రహించి, కూర్చి

ఉరైత్తాన్ = అనుగ్రహించారు

సంక్షిప్త వివరణ:

తిరువాయ్మొళి ని రాత్రింపగలు వదలకుండా విని దానిలోని అమృతాన్ని పానంచేసి ఆనందించాలన్న కోరిక అందరికి వుంటుంది. అందుకనే పరమ విలక్షణులైన మనవాళ మామునులు ఎంతో కృపతో తిరువాయ్మొళికి  సంగ్రహంగా ‘తిరువాయ్మొళి నూత్తందాది’  అనే గ్రంధాన్ని నూరు పాశురాలతో మనకు అనుగ్రహించారు. 

 

తనియన్ – 2

మన్ను పుగళ్ శేర్ మాణవాళ మామునివన్

తన్ అరుళాల్ ఉట్పోరుళ్గళ్  తన్నుడనే సొన్న

తిరువాయ్మొళి నూఱ్ఱందాదియామ్ తేనై

ఒరువా తరుందు నెంజే ఉఱ్ఱు !

ప్రతిపదార్థము :

నెంజే = ఓ మనసా

మన్ను పుగర్ శేర్ = ఈ లోకంలో స్థిరమైన కీర్తిని కలిగి ఉన్న

మానవాళ మామునివన్ = మానవాళ మామునులు

తన్నరుళాల్ = అపారమైన కృపతో

ఉట్పోరుళ్ గళ్ తన్నుడనే, = గంభీరమైన అర్థాలను

శొన్న = అనుగ్రహించిన

తిరువాయ్మొళి నూఱ్ఱందాది యామ్ తేనై = తిరువాయ్మొళి నూఱ్ఱందాది అనే తేనెను

 ఉఱ్ఱుమ్ = పొంది

ఒరువాద = అవిచ్ఛిన్నంగా

అరున్దు = అనుభవించు  

 సంక్షిప్త వివరణ:

               ఓ మనసా ! ఈ భూలోకంలో గొప్ప పేరుగాంచిన మానవాళ మామునులు చేత ఉజ్జీవనం కోసం ఎంతో కృపతో ఘనమైన తిరువాయ్మొళి నూత్తందాదిని అనుగ్రహించారు. తిరువాయ్మొళిలోని సారమనే తేనెలను నిరంతరం పానం చేసి తరించు.

అడియేన్ చూడామణి రామానుజ దాసి

మూలము: http://divyaprabandham.koyil.org/index.php/2020/10/thiruvaimozhi-nurrandhadhi-thaniyans-simple/

పొందుపరిచిన స్థానము – http://divyaprabandham.koyil.org/

ప్రమేయము (గమ్యము) – http://koyil.org
ప్రమాణము (ప్రమాణ గ్రంథములు) – http://granthams.koyil.org
ప్రమాత (ఆచార్యులు) – http://acharyas.koyil.org
శ్రీవైష్ణవ విద్య / పిల్లల కోసం – http://pillai.koyil.org

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 1 ರಿಂದ 10

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ತಿರುವಾಯ್ಮೊೞಿ ನೂಟ್ರಂದಾದಿ

<< ಹಿಂದಿನ ಶೀರ್ಷಿಕೆ

ಪಾಸುರ-1
ಅವ:
(ಉಯರ್ವೇ ಪರನ್ ಪಡಿ…) ಎಮ್ಪೆರುಮಾನಿನ ಪರತ್ವವನ್ನು (ಅತ್ಯುತ್ಕ್ರುಷ್ಟ ಸ್ಥಾನವನ್ನು) ಹಾಗು ” ಪರ ದೇವನ ಪಾದಗಳನ್ನು ಆಶ್ರಯಿಸಿ ಉಜ್ಜೀವಿಸಿ ” ಎಂದು ಚೇತನರಿಗೆ ಮೋಕ್ಷಕ್ಕೆ ಸಾಧನವಾಗಿರುವ ಆಳ್ವಾರಿನ ದಿವ್ಯ ವಾಕ್- ಮೊದಲ ದಶಕದ ಅರ್ಥವನ್ನು ಮಾಮುನಿಗಳು ವಿವರಿಸುತಿದ್ದಾರೆ.
ಉಯರ್ವೇ ಪರನ್ ಪಡಿಯೈ ಉಳ್ಳದೆಲ್ಲಾಮ್ ತಾನ್ ಕಣ್ಡುಙ
ಉಯರ್ ವೇದ ನೇರ್ ಕೊಣ್ಡುರೈತ್ತು – ಮಯರ್ವೇದುಮ್
ವಾರಾಮಲ್ ಮಾನಿಡರೈ ವಾೞ್ವಿಕ್ಕುಮ್ ಮಾಱನ್ ಸೊಲ್
ವೇರಾಗವೇ ವಿಳೈಯುಮ್ ವೀಡು

ವೈಭವನ್ವಿತನಾದ ಪರ ದೇವನ(ಭಗವಾನಿನ) ಪೂರ್ಣ ಸ್ವರೂಪವನ್ನು ಕಂಡು ಪರಮಪ್ರಮಾಣವಾಗಿರುವ ಶ್ರುತಿಯ ಛಾಯೆಯಲ್ಲಿಯೆ (ಶ್ರುತಿಯನ್ನು ಅನುಸರಿಸಿ /ಶ್ರುತಿಯು ಹೇಳಿರುವ ರೀತಿಯಲ್ಲೇ) ಕೃಪೆಯಿಂದ ನಮ್ಮಾಳ್ವಾರಿನಿಂದ ಹೇಳಲ್ಪಟ್ಟಿರುವ ದಿವ್ಯ ವಾಕ್ , ಮಾನವರಲ್ಲಿ ಅಜ್ಞಾನದ ಲವಲೇಶವೂ (ಸ್ವಲ್ಪವೂ/ಒಂದಿಷ್ಟೂ) ಇರದಂತೆ ಮಾಡಿ ಉಜ್ಜೀವಿಸಿ ಮೋಕ್ಷವನ್ನು ನೀಡುವುದು.

ಪಾಸುರ 2
ಅವ: ಈ ಪಾಸುರದಲ್ಲಿ ಮಾಮುನಿಗಳು ಸಂಸಾರಿಗಳಿಗೆ ನಮ್ಮಾಳ್ವಾರ್ ಕೃಪೆಯಿಂದ ತಮ್ಮನ್ನು ತಿದ್ದಿಕೊಂಡು ಆಳ್ವಾರಿನ ದಿವ್ಯ ಹೃದ್ಯದಂತೇ ಇರಲು ಉಪದೇಶಿಸಿದ ವಾಗನ್ನು ಅನುಭವಿಸುತಿದ್ದಾರೆ.
ವೀಡು ಸೆಯ್ದು ಮಟ್ರೆವೈಯುಮ್ ಮಿಕ್ಕ ಪುಗೞ್ ನಾರಣನ್  ತಾಳ್
ನಾಡು ನಲತ್ತಾಲ್ ಅಡೈಯ ನನ್ಗುರೈಕ್ಕುಮ್ – ನೀಡು ಪುಗೞ್
ವಣ್ ಕುರುಗೂರ್ ಮಾಱನ್ ಇನ್ದ ಮಾನಿಲತ್ತೋರ್ ತಾಮ್ ವಾೞಪ್
ಪಣ್ಬುಡನೇ ಪಾಡಿ ಅರುಳ್ ಪತ್ತು
ಮಹತ್ತಾದ ವೈಭವವನ್ನು ಉಳ್ಳವರಾದ ಶ್ರೀಮದ್ ತಿರುಕ್ಕುರುಗೂರಿನ ನಾಯಕರಾದ ನಮ್ಮಾಳ್ವಾರ್ ತಮ್ಮ ಕರುಣೆಯಿಂದ ಹಾಡಿದ ಈ ಹತ್ತು ಪಾಸುರಗಳು ಎಲ್ಲವನ್ನು ಬಿಟ್ಟು ಕೀರ್ತಿಮಯವಾದ ಶ್ರಿಮನ್ನಾರಾಯಣ ಪಾದಗಳನ್ನೇ ಆಶ್ರಯಿಸಿ ಎಂದು ವಿಶಾಲವಾದ ಭೂಮಿಯ ವಾಸಿಗಳಿಗೆ ಉಪದೇಶಿಸುತ್ತಿವೆ.

ಪಾಸುರ-3
ಅವ: ಈ ಪಾಸುರದಲ್ಲಿ ಮಾಮುನಿಗಳು ಭಗವಾನಿನ ಸೌಲಭ್ಯವನ್ನು (ಸುಲಭವಾಗಿ ಆಶ್ರಯಿಸಬಹುದಾದವನು) (ಆಳ್ವಾರಿನ) ದಿವ್ಯ ವಾಕ್ ಅನ್ನು ಅನುಸರಿಸಿ ತಮ್ಮ ಕರುಣೆಯಿಂದ ವಿವರಿಸುತಿದ್ದಾರೆ.
ಪತ್ತುಡೈಯೋರ್ಕ್ಕೆನ್ಱುಮ್ ಪರನ್ ಎಳಿಯನಾಮ್ ಪಿಱಪ್ಪಾಲ್
ಮುತ್ತಿ ತರುಮ್ ಮಾನಿಲತ್ತೀರ್ ಮೂಣ್ಡವನ್ಪಾಲ್ – ಪತ್ತಿ
ಸೆಯ್ಯುಮ್
ಎನೆಱುರೈತ್ತ ಮಾಱನ್ ತನಿನ್ ಸೊಲ್ಲಾಲ್ ಪೋಮ್ ನೆಡುಗಚ್
ಚೆನ್ಱ ಪಿಱಪ್ಪಾಮ್ ಅನ್ಜಿಱೈ
ಆಳ್ವಾರು ತಮ್ಮ ಕೃಪೆಯಿಂದ, “ಓ! ವಿಶಾಲವಾದ ಭೂಮಿಯ ವಾಸಿಗಳೇ, ಸರ್ವೇಶ್ವರನು ಸುಲಭವಾಗಿ ಆಶ್ರಯಿಸಬಹುದಾದವನು, ಅವತಾರಗಳ ಮುಖಾಂತರ ಕೃಪೆಯಿಂದ ಮೋಕ್ಷವನ್ನು ಪ್ರಸಾದಿಸುವನು. ತನ್ನ ವಿಷಯದಲ್ಲಿ ಪಕ್ವಾದ ಪ್ರೀತಿಯಿಂದ ಕೂಡಿದ ಭಕ್ತಿಯಿರಲಿ “ಎಂದು  ಹೇಳಿದ ತಿರುವಾಯ್ಮೊೞಿ ಅಭ್ಯಾಸದಿಂದ ಬಹುಕಾಲದಿಂದ ನಮ್ಮನ್ನು ಹಿಂಬಾಲಿಸಿದ ಕರ್ಮಗಳು ನಮ್ಮನ್ನು ಬಿಡುವವು.

ಪಾಸುರ-4
ಅವ: ಈ ಪಾಸುರದಲ್ಲಿ ಮಾಮುನಿಗಳು ಪಕ್ಷಿಗಳನ್ನು ದೂತರಾಗಿ ಎಮ್ಪೆರುಮಾನಿಗೆ ತನ್ನ ಅಪರಾಧ ಸಹತ್ವವೆಂಬ ಗುಣದ ಬಗ್ಗೆ ತಿಳಿಸಲು ಬೇಡುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಅಞ್ಜಿಱೈಯ ಪುಟ್ಕಳ್ ತಮೈ ಆೞಿಯಾನುಕ್ಕು ನೀರ್
ಎನ್ ಸೆಯಲೈಚ್ ಚೊಲ್ಲುಮ್ ಎನ ಇರನ್ದು – ವಿನ್ಜ
ನಲನ್ಗಿಯದು ಮಾಱನಿನ್ಗೇ ನಾಯಗನೈತ್ ತೇಡಿ
ಮಲನ್ಗಿಯದುಮ್ ಪತ್ತಿ ವಳಮ್.
ವಿಶ್ವಕೆಲ್ಲಾ ನಾಥನಾದ ಎಮ್ಪೆರುಮಾನನ್ನು ಹುಡುಕಿ ,ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿರುವ ಆಳ್ವಾರ್, ” ಚಕ್ರಾಯುಧವನ್ನು ಧರಿಸುತ್ತಿರುವ ಎಮ್ಪೆರುಮಾನಿಗೆ ನನ್ನ ಸ್ಥಿತಿಯಬಗ್ಗೆ ತಿಳಿಸಿ” ಎಂದು ಸುಂದರವಾದ ರೆಕ್ಕೆಗಳುಳ್ಳ ಪಕ್ಷಿಗಳನ್ನು ನೋಡಿ ದಿಗ್ಭ್ರಮೆಗೊಂಡು ಹೇಳಿದರು. ಇಂತಹದುಚ ಅವರ ಭಕ್ತಿ

ಪಾಸುರ-5
ಅವ: ಈ ಪಾಸುರದಲ್ಲಿ ಮಾಮುನಿಗಳು ಆಳ್ವಾರಿನ ಪಾಸುರಗಳನ್ನು ಅನುಸರಿಸಿ ಎಲ್ಲರಿಂದ ಆಶ್ರಯಣೀಯವಿಗಿ ಮಾಡುವ ಎಮ್ಪೆರುಮಾನಿನ ಸೌಶೀಲ್ಯವನ್ನು(ಸರಳತೆ) ತಮ್ಮ ಕೃಪೆಯಿಂದ ಹೇಳುತಿದ್ದಾರೆ
ವಳಮಿಕ್ಕ ಮಾಲ್ ಪೆರುಮೈ ಮನ್ ಉಯಿರಿನ್ ತಣ್ಮೈ
ಉಳಮುಟ್ರನ್ಗೂಡುರುವವೋರ್ನ್ದು – ತಳರ್ವುಟ್ರು
ನೀನ್ಗ ನಿನೈ ಮಾಱನೈ ಮಾಲ್ ನೀಡಿಲಗು ಸೀಲತ್ತಾಲ್
ಪಾನ್ಗುಡನೇ ಸೇರ್ತ್ತಾನ್ ಪರಿನ್ದು
ಆಳ್ವಾರ್ ವೈಭವಭರಿತ ಎಮ್ಪೆರುಮಾನನ್ನು ,ಆತ್ಮವಿನ ನೈಚ್ಯವನ್ನು (ನೀಚತನ) ತಮ್ಮ ಹೃದಯದಲ್ಲಿ ಕಂಡು ಚಿಂತಿಸಿ ದುರ್ಬಲರಾಗಿ ಎಮ್ಪೆರುಮಾನನ್ನು ಬಿಡಲು ಯೋಚಿಸಿದರು (ಆದರೆ) ಸರ್ವೇಶ್ವರನು ವಿದೀಪ್ತವಾದ (ಪ್ರಕಾಶಿಸುವ) (ಸೌಶೀಲ್ಯದಿಂದ)ಶೀಲದಿಂದ ಆನಂದದಿಂದ ಸ್ನೇಹದಿಂದ ಅಪ್ಪಿಕೊಂಡನು.

ಪಾಸುರ-6
ಅವ: ಈ ಪಾಸುರದಲ್ಲಿ ಮಾಮುನಿಗಳು ಆಳ್ವಾರಿನ ಪಾಸುರಗಳನ್ನು ಅನುಸರಿಸಿ ಎಮ್ಪೆರುಮನ್ ದುರಾರಾಧ್ಯನಲ್ಲವೆಂದು. (ಆರಾಧಿಸುವುದು ಕಷ್ಟವಲ್ಲವೆಂದು) ತಮ್ಮ ಕೃಪೆಯಿಂದ ಹೇಳುತಿದ್ದಾರೆ.
ಪರಿವದಿಲ್ ಈಸನ್ ಪಡಿಯೈಪ್ ಪಣ್ಬುಡನೇ ಪೇಸಿ
ಅರಿಯನ್ ಅಲನ್ ಆರಾಧನೈಕ್ಕೆನ್ಱು – ಉರಿಮೈಯುಡನ್
ಓದಿ ಅರುಳ್ ಮಾನ್ ಒೞಿವಿತ್ತಾನ್ ಇವ್ವುಲಗಿಲ್
ಪೇದೈಯರ್ಗಳ್ ತನ್ಗಳ್ ಪಿಱಪ್ಪು
“ಎಲ್ಲಾ ದೋಷಗಳಿಗು ವಿಪರೀತನಾದ ಸರ್ವೇಶ್ವರನು ಪೂರ್ಣನಾದ ಕಾರಣ, ಏನು ಸಮರ್ಪಿಸಿದರು ತೃಪನಾಗುವನು ಹಾಗು ದುರಾರಾಧ್ಯನಲ್ಲ”ವೆಂದು ಸೌಹಾರ್ದದಿಂದ ಹೇಳಿ ವಿಶ್ವದಲ್ಲಿರುವ ಅಜ್ಞರ ಜನ್ಮ (ಜರಾ-ವ್ಯಾದಿಗಳನ್ನು) ದೂರ ಮಾಡಿದನು.

ಪಾಸುರ-7
ಅವ: ಈ ಪಾಸುರದಲ್ಲಿ ಮಾಮುನಿಗಳು ಭಗವದ್ ಪ್ರಪತ್ತಿಯ(ಶರಣಾಗತಿಯ) ರಾಸಿಕ್ಯತೆಯನ್ನು ಹೋಗಳುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಪಿಱವಿ ಅಟ್ಟ್ರು ನೀಳ್ ವಿಸುಮ್ಬಿಲ್ ಪೇರ್ ಇನ್ಬಮ್ ಉಯ್ಕ್ಕುಮ್
ತಿಱಮ್ ಅಳಿಕ್ಕುಮ್ ಸೀಲತ್ ತಿರುಮಾಲ್ – ಅಱವಿನಿಯನ್
ಪಟ್ರುಮವರ್ಕ್ಕೆನ್ಱು ಪಗರ್ಮಾಱನ್ ಪಾದಮೇ
ಉಟ್ರ ತುಣೈ ಎನ್ಱು ಉಳಮೇ ಓಡು
ಓ ಹೃದಯವೇ!,”ಶ್ರೀಯಪತಿಯು ತನ್ನ ಶರಣಾಗತರನ್ನು ಪುನರ್ಜನ್ಮಗಳಿಂದ ರಕ್ಷಿಸಿ ಪರಮಪದದಲ್ಲಿ ಪರಮಾನಂದವನ್ನು ಪ್ರಸಾದಿಸಿ ಅವರಿಗೆ ಅತಿಭೋಗ್ಯನಾಗಿದ್ದಾನೆ” ಎಂದು ನುಡಿದ ಆಳ್ವಾರಿನ ದಿವ್ಯ ಪಾದಗಳನ್ನೇ ತಕ್ಕ ಸಂಗಾತಿಯೆಂದು ಶರಣಾಗು.

ಪಾಸುರ-8
ಅವ:
ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನ್ ಆರ್ಜವವಿರುವ ಹಾಗು ಇಲ್ಲದವರನ್ನು ಸಮನಾಗಿ ನೋಡುವ ಆರ್ಜವಗುಣವನ್ನು  ತೋರುವ ಆಳ್ವಾರಿನ ದಿವ್ಯ ಪಾಸುರಗಳನ್ನು ಅನುಸರಿಸಿ ಕೃಪೆಯಿಂದ ವಿವರಿಸುತಿದ್ದಾರೆ.
ಓಡು ಮನಮ್ ಸೆಯ್ಗೈ ಉರೈ ಒನ್ಱಿ ನಿಲ್ಲಾದಾರುಡನೇ
ಕೂಡಿ ನೆಡುಮಾಲ್ ಅಡಿಮೈ ಕೊಳ್ಳುನಿಲೈ – ನಾಡಱಿಯ
ಓರ್ನ್ದವನ್ ತನ್ ಸೆಮ್ಮೈ ಉರೈ ಸೆಯ್ದ ಮಾಱನ್ ಎನ
ಏಯ್ನ್ದು ನಿಱ್ಕುಮ್ ವಾೞ್ವಾಮ್ ಇವೈ
ಸರ್ವೇಶ್ವರನು ಮನಸ್-ಕಾಯ-ವಾಗಿನ  ಐಕ್ಯವಿಲ್ಲದ (ಚಂಚಲ ಮನಸ್ಸು ದೇಹ ಹಾಗು ಮಾತು) ಆರ್ಜವವಿಲ್ಲದವರನ್ನು ಅಂಗೀಕರಿಸುವ ಎಮ್ಪೆರುಮಾನಿನ ಗುಣವನ್ನು ಜನರಿಗೆ ಅರಿವುಮಾಡಲು ವಿಶ್ಲೇಷಿಸಿದ ಆಳ್ವಾರನ್ನು ಚಿಂತಿಸಿದರೆ ಆತ್ಮವಿನ ಸ್ವರೂಪಕ್ಕೆ ತಕ್ಕ ಸಂಪತ್ತು ನಿತ್ಯವಾಗಿರುವುದು

ಪಾಸುರ-9
ಅವ:
ಈ ಪಾಸುರದಲ್ಲಿ ಮಾಮುನಿಗಳು ಎಮ್ಪೆರುಮಾನಿನ ಹಂತಹಂತವಾಗಿ (ಅಥವಾ ನಿಧಾನಿಸಿ ನಿಧಾನಿಸಿ) ಆನಂದ ಕೊಡುವ (ಸಾತ್ಮ್ಯಭೋಗಪ್ರದತ್ವಮ್) ಎಂಬ ಗುಣವನ್ನು ಆಳ್ವಾರಿನ ಪಾಸುರಗಳನ್ನು ಅನುಸರಿಸಿ ಕೃಪೆಯಿಂದ ವಿವರಿಸುತಿದ್ದಾರೆ.
ಇವೈ ಅಱಿನ್ದೋರ್ ತಮ್ ಅಳವಿಲ್ ಈಸನ್ ಉವನ್ದಾಟ್ರ
ಅವಯನ್ಗಳ್ ತೋಱುಮ್ ಅಣೈಯುಮ್ ಸುವೈ ಅದನೈಪ್
ಪೆಱ್ಱಾರ್ವತ್ತಾಲ್ ಮಾಱನ್ ಪೇಸಿನ ಸೊಲ್ ಪೇಸ, ಮಾಲ್
ಪೊಱ್ಱಾಳ್ ನಮ್ ಸೆನ್ನಿ ಪೊರುಮ್

ಸರ್ವೇಶ್ವರನು  ಹಂತಹಂತವಾಗಿ (ಅಥವಾ ನಿಧಾನಿಸಿ ನಿಧಾನಿಸಿ) ತನ್ನ ಆರ್ಜವಾದಿ ಗುಣಗಳನ್ನು ಅರಿತವರ ಎಲ್ಲಾ ಅಂಗಗಳೊಂದಿಗೆ ಸಂಶ್ಲೇಶಿಸಿದ ಆನಂದವನ್ನು ಅನುಭವಿಸಿ ನುಡಿದ ಆಳ್ವಾರಿನ ದಿವ್ಯ ವಾಗನ್ನು ಹೇಳುತಿದ್ದಂತೆ ಎಮ್ಪೆರುಮಾನಿನ ದಿವ್ಯ ಪಾದಗಳು ನಮ್ಮ ಶಿರಸ್ಸೋಂದಿಗೆ ಸೇರುವುದು.

ಪಾಸುರ-10
ಅವ: ಈ ಪಾಸುರದಲ್ಲಿ ಮಾಮುನಿಗಳು ಆಳ್ವಾರ್ ಯಾವ ಪ್ರತ್ಯೇಕ ಕಾರಣವನ್ನು ಕಾಣದೆ ಸಂತೃಪ್ತರಾಗಿ “ಎಮ್ಪೆರುಮಾನ್ ನಿರ್ಹೇತುಕವಾಗಿ(ಹೇತು-ಕಾರಣ ;ನಿರ್ಹೇತುಕ-ಕಾರಣವಿಲ್ಲದ) ಸರ್ವಾಂಗವಾಗಿ ಸಂಶ್ಲೇಶಿಸಿದನು” ಎಂಬ (ಅಭಿಪ್ರಾಯದ) ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಪೊರುಮ್ ಆೞಿ ಸಙ್ಗುಡೈಯೋನ್ ಪೂದಲತ್ತೇ ವನ್ದು
ತರುಮಾಱೋರೇದುವಱತ್ತನ್ನೈ – ತಿರಮಾಗಪ್
ಪಾರ್ತ್ತುರೈ ಸೆಯ್ ಮಾಱನ್ ಪದಮ್ ಪಣಿಗ ಎನ್ ಸೆನ್ನಿ
ವಾೞ್ತ್ತಿಡುಗ ಎನ್ನುಡೈಯ ವಾಯ್

ಆಳ್ವಾರ್ ಶ್ರೀ ಸುದರ್ಶನ ಚಕ್ರ ಹಾಗು ಶ್ರೀ ಪಾಂಚಜನ್ಯವನ್ನು ಹೊಂದಿರುವ ಎಮ್ಪೆರುಮಾನ್ ನಿರ್ಹೇತುಕವಾಗಿ ಅವತರಿಸಿ ತನ್ನನ್ನೆ ಕೊಡುತ್ತಾನೆ ಎಂದು ನಿಶ್ಚಿತವಾಗಿ ಕಂಡು ಕೃಪೆಯಿಂದ ಹೇಳಿದ ಆೞ್ವಾರಿಗೆ ನಾನು ತಲೆಬಾಗಿ ನಮಸ್ಕರಿಸುತ್ತೇನೆ, ನನ್ನ ಬಾಯಿ ಅವರಿಗೆ ಮಂಗಳಾಶಾಸನವನ್ನು ಮಾಡಲಿ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/thiruvaimozhi-nurrandhadhi-1-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org