ತಿರುವಾಯ್ಮೊೞಿ – ಸರಳ ವಿವರಣೆ – 5.8 – ಆರಾವಮುದೇ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 5.7 ನೋಟ್ರ ಆಳ್ವಾರರು ವಾನಮಾಮಲೈ ಶ್ರೀವರಮಂಗಲ ನಗರ್ ಎಂಪೆರುಮಾನರಿಗೆ ಪೂರ್ತಿಯಾಗಿ ಶರಣಾದ ಮೇಲೂ , ಎಂಪೆರುಮಾನರು ಅವರ ಮುಂದೆ ಕಾಣಿಸಿಕೊಳ್ಳುವುದಿಲ್ಲ. ಆಳ್ವಾರರು ಯೋಚಿಸುತ್ತಾರೆ, “ಒಂದು ವೇಳೆ ತಿರುಕ್ಕುಡಂದೈಯ ಎಂಪೆರುಮಾನರು ನನ್ನ ಶರಣಾಗತಿಯನ್ನು ಸ್ವೀಕರಿಸುತ್ತಾರೆಯೋ” ಎಂದು. ಆದ್ದರಿಂದ ತಿರುಕ್ಕುಡಂದೈ ಆರಾವಮುದನ್ ಪೆರುಮಾಳಿನ ಹತ್ತಿರ ಅನನ್ಯಗತಿತ್ವಮ್ (ಬೇರೆಲ್ಲೂ ಗತಿಯಿಲ್ಲದೆ/ಆಶ್ರಯವಿಲ್ಲದೆ) ಎಂದು ಶರಣಾಗುತ್ತಾರೆ. ಪಾಸುರಮ್ 1:ಆಳ್ವಾರರು ಹೇಳುತ್ತಾರೆ, “ … Read more

ತಿರುವಾಯ್ಮೊೞಿ – ಸರಳ ವಿವರಣೆ – 5.7 – ನೋಟ್ರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 5.5 ಎಂಗನೇಯೋ ಎಂಪೆರುಮಾನರು ಅವರನ್ನು ಕೆಲ ಕಾಲ ಮಾತ್ರವೇ ಸ್ಮರಿಸುವವರನ್ನೂ ಸಹ ರಕ್ಷಿಸುತ್ತಾರೆ. ಆೞ್ವಾರರು ಏತಕ್ಕಾಗಿ ತನ್ನನ್ನು ರಕ್ಷಿಸುತ್ತಿಲ್ಲವೆಂದು ಆಶ್ಚರ್‍ಯ ಪಡುತ್ತಾರೆ. ಆೞ್ವಾರರು ತಾವು ಯಾವುದೋ ಮಾಧ್ಯಮದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದಾಗಿ ಎಂಪೆರುಮಾನರು ಯೋಚಿಸಿದ್ದಾರೆಂದು ತಿಳಿದುಕೊಂಡು , ತಾನು ಎಂತಹ ಅಲ್ಪ ಜೀವಿಯೆಂದೂ , ತನಗೆ ಬೇರೆ ಯಾವುದೂ ಮಾರ್ಗವೂ ತಿಳಿದಿಲ್ಲವೆಂದೂ , ವಾನಮಾಮಲೈ … Read more

ತಿರುವಾಯ್ಮೊೞಿ – ಸರಳ ವಿವರಣೆ – 5.5 – ಎಂಗನೇಯೋ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 4.10 ಒನ್‌ಱುಮ್ ಆಳ್ವಾರರು ತಮ್ಮನ್ನು ತಾವು ಪರಾಂಕುಶ ನಾಯಕಿಯಾಗಿ ನೆನೆದು ಕೊಂಡು , ಮಡಲ್‍ನನ್ನು ಆಚರಿಸಲು ಪ್ರಾರಂಭಿಸುತ್ತಾರೆ. (ಎಂಪೆರುಮಾನರು ತಮ್ಮನ್ನು ಬಿಟ್ಟುಬಿಟ್ಟರೆಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ.) ರಾತ್ರಿಯಲ್ಲಿ ಬಹಳವೇ ನೊಂದು , ಮತ್ತು ಬೆಳಗಿನ ಝಾವದಲ್ಲಿ ಸ್ವಲ್ಪ ತಿಳಿಯಾದರು. ಅವರ ತಾಯಿಯು ಮತ್ತು ಸ್ನೇಹಿತೆಯರೂ ಅವರಿಗೆ ಸಲಹೆಗಳನ್ನು ಕೊಡಲು ಆರಂಭಿಸಿದರು. ಆದರೆ ಅವಳು ಆ ಮಾತುಗಳಿಗೆ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೭೩ ನೇ ಪಾಸುರ ಮತ್ತು ಎರುಂಬಿಯಪ್ಪರವರು ರಚಿಸಿದ ಮುಕ್ತಾಯ ಪಾಸುರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೭೩ ಅವರು ಅದನ್ನು ಕಲಿಯುವವರಿಗೆ ಪ್ರಯೋಜನವನ್ನು ಕರುಣೆಯಿಂದ ಹೇಳುತ್ತಾ ಈ  ಪ್ರಬಂಧವನ್ನು ಕೊನೆಗೊಳಿಸುತ್ತಾರೆ. ಇಂದ ಉಪದೇಶ ರತ್ನಮಾಲೈ ತನ್ನೈ ಸಿಂದೈ ತನ್ನಿಲ್ ನಾಳುಂ ಶಿಂದಿಪ್ಪಾರ್ -ಎಂದೈ ಎದಿರಾಸರ್ ಇನ್ನರುಳುಕ್ಕು ಎನ್ರುಂ ಇಲಕ್ಕಾಗಿಚ್ ಚದಿರಾಗ ವಾಳ್ನ್ದಿಡುವರ್ ತಾಂ ನಮ್ಮ ಪೂರ್ವಾಚಾರ್ಯರ ಸೂಚನೆಗಳ ಸಾರವನ್ನು ಬಹಿರಂಗಪಡಿಸುವ ಉಪದೇಶ ರತ್ನಮಾಲೈ ಎಂದು ಕರೆಯಲ್ಪಡುವ ಈ ಪ್ರಬಂಧಮ್ ತಮ್ಮ ಆಲೋಚನೆಗಳಲ್ಲಿ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೭೦ ರಿಂದ ೭೨ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೭೦ ನಾವು ಬಿಟ್ಟುಕೊಡಬೇಕಾದ ಪ್ರತಿಕೂಲ ಜನರೊಂದಿಗೆ ಇರುವಾಗ ನಮಗೆ ಆಗುವ ಕೆಟ್ಟದ್ದನ್ನು ಅವರು ವಿವರಿಸುತ್ತಾರೆ. ತೀಯ ಗಂಧಂ ಉಳ್ಳದೊನ್ರೈಚ್ ಚೇರ್ನ್ದಿರುಪ್ಪದೊನ್ಱುಕ್ಕು ತೀಯ ಗಂಧಂ ಏಱುಂ ತೀರಂ ಅದು ಪೋಲ್ -ತೀಯ ಗುಣಂ ಉಡೈಯೋರ್ ತಂಗಳುಡನ್ ಕೂಡಿಯಿರುಪ್ಪಾರ್ಕ್ಕುಕ್ ಕುಣಂ ಅದುವೇಯಾಂ ಶೇರಿವು ಕೊಂಡು ಒಂದು ವಸ್ತುವು ದುರ್ವಾಸನೆಯನ್ನು ಹೊರಸೂಸುವ ಇತರ ವಸ್ತುಗಳೊಂದಿಗೆ ಇರಿಸಿದಾಗ, ಒಬ್ಬರು ರಜೋ … Read more

ತಿರುವಾಯ್‌ಮೊೞಿ – ಸರಳ ವಿವರಣೆ – 4.10 -ಒನ್‌ಱುಮ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 4.1 ಒರುನಾಯಗಮಾಯ್ ಶ್ರೀಃ ಯ ಪತಿಯಾದ ಸರ್ವೇಶ್ವರನು ಅತ್ಯಂತ ಕರುಣೆಯಿಂದ ಈ ಭೂಮಿಯ ಆತ್ಮಗಳಿಗಾಗಿ , ಇಲ್ಲಿಗೇ ಇಳಿದು ಬಂದು ಅರ್ಚ್ಚಾವತಾರದಲ್ಲಿ ಎಲ್ಲರಿಗಾಗಿ ಕಾಯುತ್ತಿರುವನು. ಈ ಆತ್ಮಗಳು ಸರ್ವೇಶ್ವರನು ನಿಯಮಿಸಿದ ದೇವತೆಗಳ ಹತ್ತಿರ ಹೋಗುತ್ತಿವೆ. ಅದನ್ನು ನೋಡಿ ಆೞ್ವಾರರು ಸರ್ವೇಶ್ವರನ ಅಧಿಪತ್ಯವನ್ನು ವಿವರವಾಗಿ ತಿಳಿಸಿದ್ದಾರೆ. ಆ ಆತ್ಮಗಳನ್ನು ಒಳ್ಳೆಯದಕ್ಕಾಗಿ ಬದಲಿಸಿ ಪರಮಾನಂದವಾಗಿದ್ದಾರೆ. ಆೞ್ವಾರರು ಎಂಪೆರುಮಾನರ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೭ ರಿಂದ ೬೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೭ “ ಒಬ್ಬರಿಗೆ  ತನ್ನ ಆಚಾರ್ಯನೇ ಸರ್ವಸ್ವವೂ ಎಂದು ಬಾಳಬೇಕೆಂದು  ಹೇಳುತ್ತಾರೆ, ಇನ್ನೂ ಕೆಲವರು ಎಂಪೆರುಮಾನೇ  ಸರ್ವಸ್ವ ಎಂದು ಬದುಕಬೇಕು ಎಂದು ಹೇಳುತ್ತಾರೆ. ಈ ಎರಡರಲ್ಲಿ ಯಾವುದು ಸರಿಯಾಗಿದೆ?”ಎಂದು  ಅವರು ತನ್ನ ಚಿಂತನೆಗೆ ಪ್ರತಿಕ್ರಿಯಿಸುತ್ತಾರೆ. ಆಚಾರಿಯರ್ಗಳ್ ಅನೈವರುಂ ಮುನ್ ಆಸರಿತ್ತ  ಆಚಾರಂ ತನ್ನೈ ಅಱಿಯಾದಾರ್ -ಪೇಸುಗಿನ್ರ ವಾರ್ತ್ತೈಗಳೈಕ್ ಕೇಟ್ಟು ಮರುಳಾದೆ ಪೂರುವರ್ಗಳ್ ಸೀರ್ರ್ತ ನಿಲೈ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೬ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೬ ಈ ಹಿಂದಿನ ಪಾಸುರಂ ನಲ್ಲಿ ವಿವರಿಸಿದ ಪರಿಕಲ್ಪನೆಗಳಿಗೆ ಉದಾಹರಣೆಯಾಗಿ ಉಲ್ಲೇಖಿಸಬಹುದಾದ ಯಾರಾದರೂ ಇದ್ದಾರೆಯೇ ಅವರು ತಮ್ಮ ಚಿಂತನೆಗೆ ಪ್ರತಿಕ್ರಿಯಿಸುತ್ತಾರೆ. ಪಿನ್ಬು ಅಳಗರಾಂ ಪೆರುಮಾಳ್ ಸೀಯರ್ ಪೆರುಂದಿವತ್ತಿಲ್ ಅನ್ಬು ಅದುವುಮಱ್ಱು ಮಿಕ್ಕ ಆಸೈಯಿನಾಲ್ -ನಂಪಿಳ್ಳೈಕ್ ಕಾನ ಅಡಿಮೈಗಳ್ ಸೈ ಅನ್ನಿಲಯೈ ನನ್ನೆಂಜೇ ಊನಮರಾ ಎಪ್ಪೋಳುದುಂ ಓರ್ ಪಿನ್ಬಳಗಾರಂ ಪೆರುಮಾಳ್ ಜೀಯರ್, ಮಹತ್ತಾದ ಪರಮಪದಂ ಅನ್ನು … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೪ ಮತ್ತು ೬೫ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೪ ಆಚಾರ್ಯನು ಅಂತಿಮ ಪ್ರಯೋಜನವಾಗಿದ್ದರೂ ಸಹ, ಒಬ್ಬರು ಅವರನ್ನು ಪಡೆಯಬೇಕು ಮತ್ತು ಅವರೊಂದಿಗೆ ಇದ್ದು ಆನಂದಿಸಬೇಕು, ಒಬ್ಬರು ಆಚಾರ್ಯರಿಂದ ಬೇರ್ಪಡೆಯಾಗುವ ಸಾಧ್ಯತೆಯಿಲ್ಲ ಎಂದು ಅವರು ತನ್ನ ಮನಸ್ಸಿಗೆ ಹೇಳುತ್ತಾರೆ. ತನ್ ಆರಿಯನುಕ್ಕು ತಾನ್ ಅಡಿಮೈ ಸೈವದು ಅವನ್ ಇನ್ನಾಡು ತನ್ನಿಲ್ ಇರುಕ್ಕುಂ ನಾಳ್ –ಅನ್ನೇರ್  ಅಱಿಂದುಂ ಅದಿಲ್ ಆಸೈ ಇನ್ಱಿ ಆಚಾರ್ಯನೈ  ಪಿರಿಂದಿರುಪ್ಪಾರ್ ಆರ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೨ ಮತ್ತು ೬೩ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೨ ಒಬ್ಬನು ಹೇಗೆ ಸುಲಭವಾಗಿ ಪರಮಪದವನ್ನು ಪಡೆಯಬಹುದು ಎಂದು ಅವರು ಕರುಣೆಯಿಂದ ಹೇಳುತ್ತಾರೆ. ಉಯ್ಯ ನಿನೈವು ಉಣ್ಡಾಗಿಲ್ ಉಂ ಗುರುಕ್ಕಳ್ ತಂ ಪದತ್ತೇ ವೈಯುಂ ಅನ್ಬು ತನೈ ಇಂದ ಮಾನಿಲತ್ತೀರ್- ಮೈ ಉರೈಕ್ಕೇನ್ ಪೈಯರವಿಲ್ ಮಾಯನ್ ಪರಮಪದಂ ಉಂಗಳುಕ್ಕಾಂ ಕೈ ಇಲಂಗು ನೆಲ್ಲಿಕ್ಕನಿ ಓಹ್ ಸಂಸಾರದ ಈ ವಿಸ್ತಾರವಾದ ಜಗತ್ತಿನಲ್ಲಿ ವಾಸಿಸುತ್ತಿರುವವರೇ!  ಉನ್ನತಿಗೇರುವ ಆಲೋಚನೆ … Read more