ఆళ్వార్ల వంశంలో ఏకైక వారసురాలిగా ఆండాళ్ అవతరించింది. ద్రావిడ భాషలో ‘అంజు’ అనే పదానికి ‘ఐదు’ అని అర్థం, అలాగే ‘భయాన్ని’ కూడా సూచిస్తుంది. మొదటి తాత్పర్యము – ఐదు పాండవుల వంశానికి పరీక్షితుడు ఒక్కడే వారసుడు ఉన్నట్లుగా, ఆళ్వార్ల వంశానికి ఆండాళ్ మాత్రమే వారసురాలు అని ఒక అర్థాన్ని సూచిస్తుంది. రెండవ తాత్పర్యములో – ఎంబెరుమానుడికి ఏమి హాని జరుగుతుందో అనే భయంతో ఉండే ఆళ్వార్ల వంశానికి ఆండాళ్ మాత్రమే వారసురాలు అని ఇంకొక అర్ధము. భగవానుడు చిరకాలము చల్లగా వర్ధిల్లాలని పెరియాళ్వార్లు ఎల్లప్పుడూ భగవానుడికి మంగళాశాసనం పాడుతూ ఉండేవారు. మిగతా ఆళ్వార్లందరూ పరమభక్తి స్థితిలో (భగవానుడు లేకుండా ఉండలేని స్థితి) మునిగి ఉండేవారు. పెరియాళ్వార్ల మాదిరిగానే ఆండాళ్ కూడా భగవానుడికి మంగళాశాసనం పాడుతూ ఉండి ఇతర ఆళ్వార్ల లాగా భక్తిలో అసాధారణమైన ఎత్తుకి ఎదిగింది. ‘పింజాయ్ ప్పళుత్తాళై’ అనే పదం చిన్న వయసులోనే ఒక వ్యక్తి పొందిన పరిపక్వత స్థితి అన్న అర్థాన్ని సూచిస్తుంది. సాధారణ మొక్కలలో మొదట పువ్వు వికసిస్తుంది, అది కాయగా మారి తరువాత పండుగా మారుతుంది. కానీ తుళసి మొక్క, భూమిలో నుండి మొలకెత్తు తుండగానే సువాసనను వెదజల్లుతుంది. ఆండాళ్ రెండవ కోవకు చెందినది. మరో మాటలో చెప్పాలంటే, అతి చిన్న వయసులోనే ఆమె భక్తి సాగరములో మునిగి ఉండేది. ఆమె కేవలం ఐదు సంవత్సరాల వయస్సులోనే తిరుప్పావై ముప్పై పాశురములను రచించింది. నాచ్చియార్ తిరుమొళిలో ఎంబెరుమానుని పొందాలనే వేదనలో ఆమె కరుగుతుంది. ఓ నా మనసా! అటువంటి ఆండాళ్ అమ్మని అన్ని వేళలా కీర్తించి స్తుతించుము.
ఆమె వ్రాసిన తిరుప్పావైలో, ఆమె భగవానుడే ఉపాయం (అతన్ని పొందే సాధనం) మరియు ఉపేయం (అతడిని పొందిన తర్వాత దొరికే ఆనందం) అని నిశ్చయించింది. ఎంబెరుమానుడు వచ్చి ఆమెను చేపట్ట లేదని, తీవ్ర విరహవేదనతో, ఎంబెరుమానుని పొందాలనే తీవ్ర ఆశతో, నాచ్చియార్ తిరుమొళి అనే ఈ అద్భుతమైన ప్రబంధాన్ని ఆండాళ్ రచించింది.
ప్రతి పదిగం (దశాబ్దం) చివరిలో ఆమె తనను తాను విట్టుచిత్తన్ కోదై మరియు బట్టర్పిరాన్ కోదై (పెరియాళ్వార్ల కుమార్తె) గా గుర్తిస్తూ, పెరియాళ్వార్లకి దాసియని చాటుతుంది. ఎంపెరుమానుడు పెరియాళ్వార్ల కోసము తనని స్వీకరిస్తే నేను స్వాగతిస్తాను అని ఆమె తన ఆచార్య నిష్ఠలో (ఆచార్యుల అధీనులై ఉండే స్థితి) ఉన్న స్థితిని వెల్లడించింది. భగవానుడితో సన్నిహిత సంబంధాన్ని వ్యక్తం చేస్తూ భూమి పిరాట్టి (భూదేవి) యొక్క పునః అవతారముగా, ఆమె మనల్ని భక్తి పారవశ్యంలో మునిగిపోయేలా చేస్తుంది.
ఈ సరళ వివరణ పెరియవాచ్చాన్ పిళ్ళై యొక్క వ్యాఖ్యానానికి పుత్తూర్ స్వామివారు అనుగ్రహించిన వివరణ సహాయంతో వ్రాయబడింది.
AzhwAr meditated upon his exclusive servitude toward bhagavAn by enjoying bhagavAn stretching to enjoy his devotees; he himself said in periya thirumozhi 8.10.3 “nin thiruvettezhuththum kaRRu nAn uRRadhum un adiyArkku adimai” (I learnt ashtAksharam and understood that I am the servant of your servitors) while explaining the identity of exclusive servitude. While thinking about emperumAn’s lordship which is opposite to his subservience, since it was enjoyable for him, AzhwAr was eager to enjoy emperumAn; he could not enjoy emperumAn as desired; due to such loss, AzhwAr lost his own state and acquired the state of a pirAtti (consort of emperumAn) who is suffering in separation from emperumAn and subsequently lost that state as well; that is – being unable to spell out her sufferings, she is speaking through someone else [her mother]. Thus, not having interacted with her divine lord as she desired, parakAla nAyaki is not having stability in her existence, movements, reclining etc and suffering due to distress; as seen in our kOyil thiruvAimozhi (thiruvAimozhi 7.2 – which is meant for kOyil (SrIrangam)), observing this, the divine mother of parakAla nAyaki meditates upon parakAla nAyaki’s suffering in separation, emperumAn not showing up even at this stage, being unable to help her daughter in such state and having to get emperumAn to remedy the situation, firmly concludes “While emperumAn, who can directly remedy the situation, is present, how can we, who are like strangers, know anything about this? Thus, let us ask him to give the solution”; she goes and places parakAla nAyaki at the divine feet of thiruvidavendhai nAyanAr (the lord in thiruvidavendhai dhivyadhESam) and says “Our daughter who is ignoring us and is fully engaged in your qualities such as saundharya (beauty), Seelam (simplicity) etc, is greatly suffering due to being unable to enjoy you as she desired; what are you thinking of doing in her matter?” thirumangai AzhwAr is speaking about his situation through the words of a divine mother in this manner.
ಶ್ಲೋಕ-51 – “ಕರುಣೆಯ ಅವಶ್ಯಕತೆಯಿರುವವನು ಹಾಗು ಕರುಣಾವಾನಿನ ಸಂಬಂಧವನ್ನು ನಿಮ್ಮ ದಯೆಯಿಂದ ಏರ್ಪಡಿಸಲ್ಪಟ್ಟಿರಲು, ನನ್ನನ್ನು ತ್ಯಜಿಸದೆ ರಕ್ಷಿಸಬೇಕು”, ಎಂದು ಆಳವಂದಾರ್ ಹೇಳುತಿದ್ದಾರೆ.
ತದಹಮ್ ತ್ವದೃತೇ ನ ನಾತವಾನ್ ಮದೃತೇ ತ್ವಮ್ ದಯನೀಯವಾನ್ ನ ಚ | ವಿದಿನಿರ್ಮಿತಮೇತದನ್ವಯಮ್ ಭಗವನ್! ಪಾಲಯ ಮಾ ಸ್ಮ ಜೀಹಪಃ ||
ಜ್ಞಾನವಾನಾದ ಭಗವಂತನೇ! ನೀವಲ್ಲದೆ ನನಗೆ ಇನ್ನೊಬ್ಬ ನಾಥನಿಲ್ಲ, ಹಾಗೆಯೆ ನಿಮಗೂ ನಾನಲ್ಲದೆ ನಿಮ್ಮ ದಯೆಗೆ ಇನ್ನೊಬ್ಬ ಪಾತ್ರರಿಲ್ಲ. ನಿಮ್ಮ ದಯೆಯಿಂದ ನಿರ್ಮಿತವಾದ ಇದನ್ನು ತ್ಯಜಿಸದೆ ರಕ್ಷಿಸು.
ಶ್ಲೋಕ-52 –”ನನ್ನ ರಕ್ಷಣೆ ಆತ್ಮವಿನ ಸ್ವರೂಪಾನುಗುಣವಾಗಿರುವುದು; ನಿಮ್ಮ ಸ್ವರೂಪವನ್ನು ನಿಶ್ಚಯಿಸಿ, ನಿಮನ್ನು ನನ್ನಲ್ಲಿ ಸಮರ್ಪಿಸಿ. ” ಎಂದು ಎಮ್ಪೆರುಮಾನ್ ಹೆಳುತಿದ್ದಾನೆ. “ಸಿಱಪ್ಪಿಲ್ ವೀಡು (ತಿರುವಾಯ್ಮೊೞಿ 2.9.5)ಯಲ್ಲಿ ಹೇಳಿದಂತೆ “ಹಾವ ನಿರ್ಬಂದನೆಯಾಗಲಿ ಸಂಕೋಚವಿಲ್ಲದೆ ಆತ್ಮವೆಂದು ಅರಿಯಲ್ಪಡುವ ಈ ವಸ್ತುವನ್ನು (ನನನ್ನು) ನಿಮ್ಮ ಪಾದರಕ್ಷ್ರ್ಗಳಾಗಿ ಸಮರ್ಪಿತವಾಗಿದೆ.”
ಶರೀರಾದಿಗಳಲ್ಲಿ (ನಾನು ಯಾರೆ ಆಗಿರಲಿ) ಯಾವುದೆ (ಸ್ವರೂಪ ಗುಣಗಳಿಂದ) ಲಕ್ಷಿತನಾಗಲಿ (ಇದರಲ್ಲಿ ಯಾವುದೆ ನಿರ್ಬಂದವಿಲ್ಲದೆ) ಆತ್ಮವೆಂದು ಅರಿಯಲ್ಪಡುವ ಈ ವಸ್ತುವು ಇದ್ರ್ ಕ್ಷಣದಲ್ಲಿ ನಿಮ್ಮ ಪಾದಪಂಕಾಜಗಳಲ್ಲಿ ನನ್ನಿಂದ ಸಮರ್ಪಿಸಲ್ಪಟ್ಟಿದೆ.
ಶ್ಲೋಕ-53 – “ಆಳವಂದಾರನ್ನು ಭ್ರಮಿತರಾಗಿ ಹೇಗೆ ಬಿಡಲಿ” ಎಂದು ಕರುಣೆಯಿಂದ ಎಮ್ಪೆರುಮಾನ್ ಚಿಂತಿಸಿ, “ನೀವು ಯಾರು? ಮತ್ತು ನಿಮ್ಮನ್ನು ಯಾರಿಗೆ ಸಮರ್ಪಿಸಿದಿರಿ?” ಎಂದು ಕೇಳಿದನು.”ಎನದಾವಿ ಆವಿಯುಮ್ ನೀ … ಎನದಾವಿ ಯಾರ್? ಯಾನಾರ್?“ (ತಿರುವಾಯ್ಮೊೞಿ 2.3.4)ಯಲ್ಲಿ ಹೇಳಿದಂತೆ ತಮ್ಮ ಸ್ವರೂಪವನ್ನು ನಿಶ್ಚಯಿಸಿ, “ನಿಮ್ಮ ಸೊತ್ತನ್ನು ನೀವೆ ಸ್ವೀಕರಿಸಿದ್ದೀರ, ಆತ್ಮಸಮರ್ಪಣವು ಆತ್ಮಾಪಹಾರದಂತಿದೆ( ಆತ್ಮವಿನ ಚೌರ್ಯ)” ಆಳವಂದಾರ್ ತಮ್ಮ ಆತ್ಮಸಮರ್ಪಣವನ್ನು (ಕಂಡು) ದುಃಖಿಸುತಿದ್ದಾರೆ.
ಸರ್ವಸ್ವಾಮಿ ಹಾಗು ಲಕ್ಷ್ಮೀನಾಥನಾದ ಎಮ್ಪೆರುಮಾನೇ! ನನ್ನ ಸ್ವತ್ತು ಎಂದು ಇರುವವು ಹಾಗು ನಾನು ಇಬ್ಬರು ಎಂದೂ ನಿನಗೆ ಸೇರಿದವರು (ನಿನ್ನ ಸ್ವತ್ತು) ಇದನ್ನು ತಿಳಿದು ನಾನು ಏನನ್ನು ಸಮರ್ಪಿಸಲಿ ?
ಶ್ಲೋಕ-54 – “ನಾನು ಆತ್ಮಚೌರ್ಯದಂದ ಕಾಣುವ ಆತ್ಮಸಮರ್ಪಣೆಯಲ್ಲಿ ನಿಲ್ಲದಿದಡನ್ನು ಕಂಡು, ನಿಮ್ಮ ನಿರ್ಹೆತುಕ ಕರುಣೆಯಿಂದ ಶೇಷತ್ವನ್ನು ತೋರಿದಹಾಗೆ, ಪರ ಭಕ್ತಿಯ ಮೂರು ಸ್ತರಗಳನ್ನು, ನಿಮ್ಮ ಕೈಂಕರ್ಯದಲ್ಲಿ ಉಪಯೋಗವಾಗುವಂತೆ ಅನುಗ್ರಹಿಸಿ”, ಎಂದು ಆಳವಂದಾರ್ ಎಮ್ಪೆರುಮಾನಿಗೆ ಹೇಲುತಿದ್ದಾರೆ. ಅವಬೋದಿತವಾನಿಮಾಮ್ ಯತಾ ಮಯಿ ನಿತ್ಯಾಮ್ ಭವದೀಯತಾಮ್ ಸ್ವಯಮ್ | ಕೃಪಯೈತದನನ್ಯಭೋಗ್ಯತಾಮ್ ಭಗವನ್! ಭಕ್ತಿಮಪಿ ಪ್ರಯಚ್ಚ ಮೇ || ಹೇ ಭಗವಾನ್! ನಿಮ್ಮ ನಿರ್ಹೇತುಕ ಕೃಪೆಯಿಂದ ಅನುಗ್ರಹಿಸಿದ ರೀತಿಯಲ್ಲೆ, ಬೇರಲ್ಲೂ ಕಾಣದ ಮಾಧುರ್ಯವನ್ನು ಹೋಂದಿರುವ (ನಿಮ್ಮ) ಭಕ್ತಿಯನ್ನೂ ಅನುಗ್ರ್ಹಿಸಿ.
ಶ್ಲೋಕ- 56 – ಆಳವಂದಾರ್ “ವೈಷ್ಣವರ ನಿವಾಸದಲ್ಲಿ ವಾಸದ ಕೀರ್ತಿಬೇಕೆ? ಅವರು ನನ್ನನ್ನು ಕಂಡಲ್ಲಿ ನನ್ನನ್ನು ಪಕ್ಕಕ್ಕೆ ತಳ್ಳುವುದಲ್ಲದೆ, ತಮ್ಮ ವಿಶೇಷವಾಗಿ ಕಟಾಕ್ಷಿಸಿ ಹಾಗು, ಇವನು ನಮ್ಮವನೆಂದು ಹೇಳುವಂತೆ ನನ್ನನ್ನು ಮಾಡಿ”, ಎಂದು ಹೇಳುತಿದ್ದಾರೆ. ಸಕೃತ್ ತ್ವದಾಕಾರವಿಲೋಕನಾಶಯಾ ತೃಣೀಕೃತಾನುತ್ತಮಭುಕ್ತಿಮುಕ್ತಿಭಿಃ | ಮಹಾತ್ಮಭಿರ್ ಮಾಮವಲೋಕ್ಯತಾಮ್ ನಯ ಕ್ಷಣೇಪಿ ತೇ ಯದ್ವಿರಹೋ$ತಿದುಸ್ಸಹಃ || ಒಮ್ಮೆ ನಿಮ್ಮ ದಿವ್ಯರೂಪವನ್ನು ನೋಡುವುದಕ್ಕೆ ಹೋಲಿಸಿದರೆ, ಮಹಾ ಭೋಗಗಳನ್ನು ಹಾಗು ಮೋಕ್ಷವನ್ನು ನೋಡುವವರು ಹಾಗು ಯಾರ ವಿರಹವು ನಿಮ್ಮಿಂದ ಅತಿ ದುಸ್ಸಹವಾಗಿರುವ ಉತ್ಕೃಷ್ಠ ವೈಷ್ಣವರ ಕಟಾಕ್ಷಕ್ಕ ಪಾತ್ರನಾಗಿ ಮಾಡಿ.
ಶ್ಲೋಕ-57 – ಹಿಂದಿನ ಶ್ಲೋಕದಲ್ಲಿ ಶೇಷತ್ವದ ಚರಮಪರ್ವವಾಗಿರುವ ತದೀಯ ಶೇಷತ್ವದ ಬಗ್ಗೆ ಚಿಂತಿಸಿದರು. ಈ ಶ್ಲೋಕದಲ್ಲಿ ಶೇಷತ್ವಕ್ಕೆ ಹೊರಗಿರುವ ಎಲ್ಲಾವುದಕ್ಕೆ ತಮಗಿರುವ ಅರುಚಿಯನ್ನು ತೋರಿ, “ದಯವಿಟ್ಟು ಅವನ್ನು ದೂರಮಾಡಿ” ಎಂದು ಎಮ್ಪೆರುಮಾನನ್ನು ಪ್ರಾರ್ತಿಸುತಿದ್ದಾರೆ. ನ ದೇಹಮ್ ನ ಪ್ರಾಣಾನ್ನ ಚ ಸುಖಮಶೇಷಭಿಲಷಿತಮ್ ನ ಚಾತ್ಮಾನಮ್ ನಾನ್ಯತ್ ಕಿಮಪಿ ತವ ಸೇಷತ್ವವಿಭವಾತ್ | ಬಹಿರ್ಭೂತಮ್ ನಾಥಮ್! ಕ್ಷಣಮಪಿ ಸಹೇ ಯಾತು ಶತದಾ ವಿನಾಶಮ್ ತತ್ಸತ್ಯಮ್ ಮಧುಮಥನ! ವಿಜ್ಞಾಪನಮಿದಮ್
ಹೇ ಭಗವಾನ್! ಪ್ರಪನ್ನನಾಗಿರುವ ನಿಧಿಗೆ ಹೊರಗಿರುವುದು ಯಾವುದೆಯಾಗಲಿ, ಶರೀರವಾಗಲಿ, ಮುಖ್ಯ ಪ್ರಾಣವಾಗಲಿ, ಎಲ್ಲರಿಂದ ಅರ್ಥಿಸಲ್ಪಡುವ ಭೊಗಗಳಾಗಲಿ, ನನ್ನ ಆತ್ಮವೇ ಆಗಲಿ ಶೇಷತ್ವ ರಹಿತವಾಗಿದಲ್ಲಿ, ನಾನು ಒಂದು ಕ್ಷಣವು ನಾನು (ಅವನ್ನು) ಸಹಿಸಲಾರೆ, ಅವನ್ನು ದೂರ ಮಾಡು. ಇದು ಸತ್ಯವು, ಇದು ನನ್ನ ವಿಜ್ಞಾಪನೆ.
ಶ್ಲೋಕಮ್-58 – “ಈ ಸಂಸಾರದಲ್ಲಿ ನನಗೆ ಕೋಪಗೋಲಿಸುವ ಭಗವ್ದಪಚಾರಾದಿಗಳಂತಹ ಹಲವಾರು ಅಶುಭಗಳು ಕೈಂಕರ್ಯ ವಿರೋದಿಗಳಾಗಿ ನಿವರ್ತ್ಯಗಳಾಗಿವೆ, ಅವುಗಳಲ್ಲಿ ಅರುಚಿಯನ್ನು ಹೋಂದಿ, ಯೋಗಿಗಳಿಗೂ ಕಠಿನವಾಗಿರುವ ಅವುಗಳ ನಿವರ್ತನೆಯನ್ನು ಪ್ರಾರ್ತಿಸುತಿದ್ದೀರೆ!” ಎಂದು ಎಮ್ಪೆರುಮಾನ್ ಚಿಂತಿಸಲು, “ಅನವಾದಿಕ ಅಶುಭಗಳನ್ನು ದೂರಮಾಡುವ ನಿಮ್ಮ ಅನವದಿಕ ಕಲ್ಯಾಣಗುಣಗಳನ್ನು ಚಿಂತಿಸಿ ನಾನು ಇಚ್ಚಿಸುತಿದ್ದೇನೆ.” ಎಂದು ಆಳವಾಂದಾರ್ ಹೇಳುತಿದ್ದಾರೆ. ದುರನ್ತಸ್ಯಾನಾತೇರಪರಿಹರಣೀಯಸ್ಯ ಮಹತೋ ನಿಹೀನಾಚಾರೋ$ಹಮ್ ನೃಪಶುರಶುಭಸ್ಯಾಪದಮಪಿ | ದಯಾಸಿಂಧೋ! ಬಂಧೋ ! ನಿರವದಿಕವಾತ್ಸಲ್ಯಜಲದೇ ತವ ಸ್ಮಾರಮ್ ಸ್ಮಾರಮ್ ಗುಣಗಣಮಿದೀಚ್ಚಾಮಿಗತಭೀಃ ಹೇ ಕರುಣಾ ಸಾಗರನೇ! ಸನಗೆ ಎಲ್ಲಾ ರೀತಿಯಲ್ಲು ಬಂಧುವಾದವನೆ! ವಾತ್ಸಲ್ಯ ಸಾಗರನೇ! ದುರ್ನಿವಾರ್ಯವಾದ ಆದಿ-ಅಂತಗಳಿಲ್ಲದ ಮಹಾಪಾಪಗಳಿಗೆ ನಿವಾಸನಾಗಿರುವ ನಾನು ನಿಮ್ಮ ಕಲ್ಯಾಣಗುಣಗಳ ಅನುಸ್ಮರಣೆಯಿಂದ ಯಾವುದೆ ಭೀತಿಯಿಲ್ಲದೆ ಹೀಗೆ ಇಚ್ಛಿಸುತಿದ್ದೇನೆ.
ಶ್ಲೋಕ-59 – “(ಹಿಂದಿನ ಶ್ಲೋಕದಲ್ಲಿ) “ಇಚ್ಚಾಮಿ” ಎಂದು ಹೇಳಿದಂತೆ ನಿಮಗೆ ನಿಜವಾಗಲೂ ಆಸೆ ಇದಯೇ ?” ಎಂದು ಎಮ್ಪೆರುಮಾನ್ ಕೇಳಿದಾಗ ಆಳವಂದಾರ್, “ಮಂದ-ಮತಿಯಾದ ನಾನು ನಿಮ್ಮ ಸಾನ್ನಿಧ್ಯದಲ್ಲಿ ನಿಮ್ಮ ಮಹಿಮೆಗೆ ತಕ್ಕ ಆಸೆಯು ನನ್ನಲ್ಲಿದೆ ಎಂದು ಹೇಳಲರೆ. ಆಸೆಯನ್ನು ತೋರುವ ಮಾತನ್ನೆ ಸ್ವೀಕರಿಸಿ, ನನ್ನ ಮನಸನ್ನು ತಿದ್ದಿ, ಆ ಆಸೆಯನು ನಿಜವಾಗಲು ನನ್ನಲ್ಲಿ ಉಂಟುಮಾಡಿ.” ಅನಿಚ್ಛನ್ನಪ್ಯೇವಮ್ ಯದಿ ಪುನರಿದೀಚ್ಛನ್ನಿವ ರಜಸ್ತಮಶ್ಚನ್ನಶ್ಚದ್ಮಸ್ತುತಿವಚನಭನ್ಗೀಮರಚ್ಅಯಮ್ | ತಥಾ$ಪೀತ್ಥಮ್ರೂಪಮ್ ವಚನವಲಮ್ಬ್ಯಾ$ಪಿ ಕೃಪಯಾ ತ್ವಮೇವೈವಮ್ಭೂತಮ್ ದರಣಿದರ! ಮೇ ಶಿಕ್ಷಯಮನ: ||
ಭೂಮಿಯನ್ನು ಉದ್ಧರಿಸಿದ ಧರನಿದರನೇ! ನಿಜವಾಗಲೂ ಇಚ್ಛಿಸುವವನಂತೆ ಆಸೆಯಿಲ್ಲದಿದ್ದರೂ, ರಜೋಗುಣ ತಮೋಗುಣಗಳಿಂದ ಛಾದಿತನಾಗಿ ಈ ರೀತಿಯಲ್ಲಿ ಕಪಟ ಸ್ತುತಿಗಳಿಂದ ಸ್ತುತಿಸಿದರು, ಇದನ್ನೆ ವ್ಯಾಜವಾಗಿ ಹಿಡಿದು ನೀವೇ ನನ್ನ ಈ ರೀತಿಯ ಮನವನ್ನು ತಿದ್ದಬೇಕು.
ಸ್ಲೋಕ-60 – ” ನಿಮಗೆ ಆಸೆಯೂ ಇಲ್ಲಾ, ಅದನ್ನು ನಿಮ್ಮಲ್ಲಿ ಜನಿಸಿ ಕರುಣೆಯಿಂದ ರಕ್ಷಿಸು ಎಂದು ಇಚ್ಛಿಸುತಿದ್ದೀರಿ- ಇದನ್ನು ನಾನು ಏಕೆ ಮಾಡಬೇಕು ?” ಎಂದು ಎಮ್ಪೆರುಮಾನ್ ಕೇಳಿದಲ್ಲಿ, ಆಳವಂದಾರ್ (ತಮ್ಮ ಹಾಗು ಎಮ್ಪೆರುಮಾನಿನ ನಡುವೆ ಇರುವ) ಅವ್ಯಾಜ ಬಂಧವನ್ನು ವಿವರಿಸುತಿದ್ದಾರೆ.
ಈ ಜಗತ್ತಿಗೆ ನೀವು ತಂದೆ, ನೀನೇ ತಾಯಿ, ನೀನೇ ಪ್ರಿಯ ಪುತ್ರನು, ನೀನೇ ಹಿತೈಶಿಯಾದ ಸುಹೃದ್, ನೀನೇ (ರಹಸ್ಯ/ ಗುಹ್ಯ ವಿಷಯಗಳನ್ನು ಹೇಳತಕ್ಕ) ಆಲಮ್ಬಿಸಲ್ತಕ್ಕ ಮಿತ್ರನು, ನೀನೆ ಆಚಾರ್ಯನು, ನೀನೆ ಉಪಾಯವು, ನೀನೇ ಉಪೇಯವು, ಹಾಗು ನಾನು ನಿನ್ನವನು ನಿನ್ನ ದಾಸನು, ನಿನ್ನ ಶೇಷಭೂತನು, ನಿನ್ನನ್ನೇ ಪರಮಪ್ರಾಪ್ಯಪ್ರಾಪಕವಾಗಿ ಇರುವವನು; ಹೀಗಿದಲ್ಲಿ ನಿನ್ನಿನ್ನಂದಲೆ ರಕ್ಷಿತವ್ಯನಲ್ಲವೆ?
पाशुर ७१: श्रीरामानुज स्वामीजी ने भी उनकी प्रार्थना स्वीकार की और उन्हें उत्कृष्ट झलक देखा और इस तरह श्रीरंगामृत स्वामीजी के ज्ञान को बढ़ाया ताकि वें उनके संग बड़ी दृड़ता से निरत रहे। श्रीरंगामृत स्वामीजी अपने भविष्य को उज्ज्वल माना और संतोष का एहसास किया।
हे औदार्य गुणवाले, हमारे स्वामिन्, महात्मन् श्री रामानुज स्वामीजी! मेरा मन आपके उभय पादारविन्दों में लग्न हुआ; उन्हीं पादारविन्दों के विषय में भक्ति भी बढ़ गयी; मेरा काम भी आपके कल्याण गुण समूह का ध्यान बन गया, और मेरे जन्मांतर कृत सभी पाप आपके कटाक्षवीक्षण से नष्ट हो गये ।
पाशुर७२: श्रीरंगामृत स्वामीजी प्रसन्न होते हैं यह सोचकर कि श्रीरामानुज स्वामीजी ने एक और महान लाभ उनपर बरसाया हैं।
श्रीरामानुज स्वामीजी ने मुझको भी उन कीर्तिमान महात्माओं की गोष्ठी में मिला दिया जो यह अनुसंधान करते हुए, परमप्रीति के परवश होकर उनकी स्तुति कर रहे हैं कि, “श्रीस्वामीजी ने अपने विशेष औदार्य गुण से कलह करने में निरत दुर्मतवादियों का नाश कराया; और इस धरतालपर परमपवित्र वेदमार्ग को प्रतिष्ठापित किया ।”
पाशुर७३: जब श्रीरंगामृत स्वामीजी से यह कहा गया कि वें श्रीरामानुज स्वामीजी द्वारा उन्हें जो ज्ञान और प्रेम प्रदान किया गया हैं उससे वें पोषण कर सकते हैं तब श्रीरंगामृत स्वामीजी यह कहते हैं कि वें बिना श्रीरामानुज स्वामीजी का चिंतन कराते हुए स्वयं से किसी भी उपाय से नहीं रह सकते हैं।
अपने औदार्यगुण, परम कृपा और चंद्रमा के समान मन की शीतलता से, स्वयं इस धरतालनिवासी सभी लोगों के रक्षक बनकर, उन्हें सत्य व विलक्षण ज्ञान का उपदेश देनेवाले श्री रामानुज स्वामीजी का ही अनवरतध्यान करने के सिवाय मेरा दूसरा कोई अध्यवसाय नहीं है। सुगाढ विमर्श करने के बाद यह बात कर रहा हूँ ।
पाशुर ७४: श्रीरंगामृत स्वामीजी यह सोचकर आनन्द होते हैं कि भगवान के तुलना में कैसे श्रीरामानुज स्वामीजी अन्य तत्त्वों पर विजय प्राप्त करते हैं।
भगवान ठीक वेदमार्ग के समझने में अशक्त पापियों को अपने तेज चक्रायुध से दंड देते हैं; मेघके सदृश परमौदार्यवान एवं अनेक शुभगुणों से परिपूर्ण हमारे श्री रामानुज स्वामीजी तो उस श्रेष्ठ वेदमार्ग में संबंध न पानेवालों (बाह्यों व कुदृष्टियों) को, तभी चिंतित अपूर्व शास्त्रीय युक्तिबल से अपने वश कर लेते हैं। भगवान लोगों को वेदोपदिष्ट सन्मार्ग में लाने के लिए सर्वदा नानाप्रकार के प्रयत्न करते ही रहते हैं; परंतु कभी कभी किसी प्रबल पापी चेतन के विषय में उनके ये सभी प्रयत्न व्यर्थ हो जाते हैं; अर्थात् कंस, रावण जैसे वे पापीलोग अपना दुर्मार्ग छोड़ सन्मार्ग में नहीं आते। तब भगवान रुष्ट होकर चक्रायुध से उनके सिर काट डालते हैं। परंतु श्री रामानुज स्वामीजी कभी किसीको ऐसे दंड नहीं देते; किंतु तत्कालचिंतित किसी अपूर्वयुक्तिसे उन्हें सन्मार्ग में लाते हैं।
.पाशुर७५: यह कल्पना करना कि श्रीरामानुज स्वामीजी कहते हैं कि श्रीरंगामृत स्वामीजी अपने गुणों में तभी निरत रहेंगे जब वें भगवान कि महानता को देखेंगे। श्रीरंगामृत स्वामीजी कहते हैं अगर भगवान स्वयं प्रगट होकर अपनी सुन्दरता को दिखाते हैं और कहते हैं मैं तुम्हें कभी नहीं छोड़ूँगा, केवल श्रीरामानुज स्वामीजी के दिव्य गुण हीं उन्हें बाँध सकते हैं।
श्लाध्य मोतियों को जन्म देनेवाले शंखों से युक्त खेतों से परिवृत श्रीरंगक्षेत्र में विराजमान श्रीरंगनाथ भगवान अपनी हथेलियों में शंखचक्र लेकर, हमारे सामने पधारकर,दबाते और लुभाते हुए भले ही यों कहें कि मैं तुझे नही छोडूंगा; तो भी हे श्रीरामानुज स्वामिन्! (मैं उनकी ओर न देखूंगा); आपके शुभगुण ही मुझे घेर कर अपनी ओर खींच लेते हैं। मधुरकवि स्वामीजी जैसे आचार्य निष्ठावालों का यह स्वभाव है कि वे भगवान की भी उपेक्षा करते हुए अपने गुरु का ही ध्यान,सेवन इत्यादि करते हैं। यही निष्ठा इस गाथा में भी उपवर्णित है।
पाशुर७६: श्रीरंगामृत स्वामीजी से यह सुनकर आनंदित होकर श्रीरामानुज स्वामीजी बड़ी कृपा से सोचते हैं कि वें उनके लिए क्या कर सकते हैं। श्रीरंगामृत स्वामीजी अपनी इच्छा को बड़ी दृढ़ता से प्रगट करते हैं।
हे श्रीरामानुज स्वामिन्! शाश्वत विपुल यशवाला व नाना तीर्थभरित श्रीवेंकटाद्रि नामक दिव्य पर्वत, श्रीवैकुंठ दिव्यधाम, और श्लाध्य क्षीरसागर, ये सभी आपको जैसा आनंद देते हैं; आपके उभय पादारविन्द मुझे ठीक वैसा ही आनंद दे रहे हैं। अतः आप कृपया मुझे इन्हींको प्रदान करें।
पाशुर७७: श्रीरामानुज स्वामीजी अपने चरण कमल को श्रीरंगामृत स्वामीजी को प्रदान करने के पश्चात वें संतोष प्रगट करते हैं कि उन्हें जो इच्छा हैं वह प्राप्त हो गई हैं आप श्रीमान और मुझ पर क्या कृपा करेंगे।
मुझ पर ऐसा विलक्षण कृपा करनेवाले, जो कि दूसरे किसी पर नहीं की गयी हो, वेदों के सच्चे अर्थों का प्रकाशन करते हुए असंख्य वेदविरुद्ध मतों का निरास करनेवाले, भूमंडलव्यापी दिव्यकीर्तिवाले, मेरे पापों को सजड मिटा देनेवाले और औदार्य के अपरावतार श्री रामानुज स्वामीजी, न जाने और भी क्या क्या कल्याण करने वाले हैं। श्री रामानुजस्वामीजी का औदार्य इतना विलक्षण है कि वे नाना प्रकार के लोककल्याण करने पर भी तृप्त न होते; किंतु और भी कुछ न कुछ उपकार करने की चिंता में ही मग्न रहते हैं।
पाशुर७८: श्रीरामानुज स्वामीजी द्वारा श्रीरंगामृत स्वामीजी को सही मार्ग पर लाने के लिए, लिये गये कष्टों के विषय में बोलते हैं और आगे कहते हैं कि श्रीरामानुज स्वामीजी ने उन्हें सही किया हैं और उनका हृदय कोई गलत कार्य के बारें में नही विचारेगा।
हे श्रीरामानुज स्वामीजी! आपने वाचामगोचर परिश्रम उठाकर, छलसे मेरे हृदय में घुसकर, तत्रत्य आत्मापहार-नामक दोष मिटाकर, उसे सुधारकर लक्ष्मीपति का दास बना दिया। अतः इसके (आपके उपकार के) सिवाय दूसरी कोई चिंता मेरे मनमें प्रवेश नहीं कर सकेगी। मैं तो किसी प्रकार से भगवान का दास बनने अथवा श्रीरामानुज स्वामीजी की चिंता करने को तैयार नहीं था; परंतु श्री स्वामीजी ने बहुत प्रयास से और विविध उपायों से, और अंततः छलसे मेरे हृदय में घुसकर उसे पापशून्य व परिशुद्ध बनाया और मुझको भगवान का दास बना दिया। इसलिए मैं आपके इस महोपकार के सिवाय दूसरे कौनसे विषयकी चिंता कर सकूं ? कुछ नहीं।
पाशुर ७९: सांसारियों के लिए श्रीरंगामृत स्वमीजी को बहुत दुख होता हैं, हालाकि संसार से मुक्त होने कि इच्छा हैं परन्तु बहुत दीन परिस्थिती में रहते हैं और ज्ञान प्राप्त करने कि क्षमता खो बैठे हैं।
इस भूतल पर असत्य अर्थों का ही प्रचार करनेवाले दुर्मतों का खंडन कर सत्य अर्थों की रक्षा करनेवाले भगवान श्रीरामानुज स्वामीजी के विराजमान रहते हुए ही, इनकी परवाह नहीं करते हुए पृथ्वी तल निवासी (भाग्यहीन) मानव यह चिंता करते हैं कि, ” हमारा उद्धार करने में समर्थ देव कौन हैं।” और दुःखी होकर, विवेक शून्य बनकर हाय ! व्यर्थ ही शंका कर रहे हैं।
पाशुर ८०: जब श्रीरामानुज स्वामीजी ने अन्यों के विषय में भूलने को और उनकी क्या धारणा हैं कहने को कहा तब श्रीरंगामृत स्वामीजी ने कहा कि वें जनों की निरंतर सेवा करते रहेंगे जो सभी जनों के विषय में प्रेम से हैं और श्रीरामानुज स्वामीजी के विषय में अंतग्रस्त हैं।
सत्पुरुषों से सेवित श्रीरामानुजस्वामीजी के शुभ नामों का ही संकीर्तन करनेवालों के प्रभाव का, जो भूले बिना, सदा ध्यान करते हैं, ऐसे श्रीरामानुजभक्त – भक्तों का ही, मैं आलस्य छोड़कर सर्वदेश, सर्वावस्था और सर्वकालों में भी, वाचा मनसा और कर्मणा सकलविध कैंकर्य करूं।
ऐसे संत आचार्य हैं, जो निरन्तर भगवान का स्मरण करते हैं और भगवान के लिए भी उनको पाना मुश्किल हैं। हमारे स्वामीजी श्रीरामानुजाचार्य में यह महानता हैं की ऐसे आचार्य उनके दिव्य चरणकमलों में नतमस्तक होते हैं और उन्होंने इस तपस्या को भगवान के शरण किया। मैं मेरे अनगिनत पापों के दु:ख से इस नरक रूपी संसार में डूबा हूँ। श्रीरामानुज स्वामीजी मुझे स्वीकार करके भी उनके दिव्य गुण चमक रही थी, शीघ्रता से सब स्थानों में फैल रही थी और कई अन्य जनों को भी डूबने से उठा रहे थे। यह देख कर यह विशाल भूमंडल आश्चर्यमग्न हुआ।
पाशुर ६२:वें बड़ी दया से अपनी संतुष्टी को प्रगट करते हैं कि उनके पापों से संपर्क को हटाया गया।
हमारे नाथ श्रीरामानुज स्वामीजी के श्रेष्ठ पादारविन्दों का आश्रयण नहीं करनेवाले नीचों के प्रति कभी किसी प्रकार का उपकार नहीं करनेवाले श्रीरंगनाथ भगवान की स्तुति करनेवाले महात्मा श्रीकूरेश स्वामीजी के पादारविन्दों की सेवा कर पाने के बाद,अब मैं पुण्यपापरूप कर्मबन्धन से मुक्त हुआ; अब से मैं सांसारिक क्लेशों से सर्वथा दूर हो गया। इस गाथा में यह सुंदर अर्थ बताया गया है कि श्रीरामानुज स्वामीजी के पादारविन्दों के आश्रित भाग्यवान ही भगवत्कृपा के पात्र होते हैं। और इस भाग्य से वंचित लोग तो ज्ञानभक्त्यादि- विभूषित होने पर भी भगवत्कृपा नहीं पा सकते।
पाशुर ६३: श्रीरंगामृत स्वामीजी श्रीरामानुज स्वामीजी से उनके चरण कमलों की सेवा कैंकर्य करने हेतु इच्छा का निवेदन करते हैं, क्योंकि अब वें अनावश्यक अस्तित्व से छुटकारा पाये हैं।
बाह्य व कुदृष्टियों के षड्दर्शन रूप क्षुद्रगुल्मों में प्रवेश करनेवाले अविवेकी लोगों को पराजित व पलायमान बनाने के लिए इस भूतल पर अवतीर्ण, एवं (जनता का उद्धार करने के लिए) उसके पीछे पड़नेवाले हे श्रीरामानुज स्वामिन्! अपनी स्त्रीके पीछे पीछे ही चलनेवाले हाथी की भांति मैं भी आपकी कृपा से, सौन्दर्यादि शुभगुणविभूषित आपके पादारविन्दों का ही अनुसरण करूं। श्रेष्ठ उपवन में प्रवेश कर आनंद पानेवालों की भांति श्रेष्ठ श्रीवैष्णव मत के अनुयायी बन कर आनंदित होने के बदले में, कई लोग इस कारण से बाह्य व कुदृष्टि मतरूप क्षुद्र कंटकवाले गुल्मों में प्रवेश कर दुख भोग रहे हैं कि उनका पाप उन्हें ऐसी प्रेरणा दे रहा है। श्री रामानुज स्वामीजी का अवतार होने के बाद, ये सभी पापी जन वाद में पराजित होकर पलायमान हो गये।
पाशुर ६४: श्रीरंगामृत स्वामीजी कहते हैं कि ,बाह्य (जो वेदों का पालन नहीं करते हैं) एवं कुदृष्टि (जो वेदों को गलत तरीके से पेश करते हैं) तत्ववाले जो तर्क वितर्क में शामिल होना चाहते हैं, इस संसार में उनका विरोध करने हेतु श्रीरामानुज स्वामीजी जो गजराज समान हैं, अवतार लिये हैं और उन जनों का बहुत शीघ्र अन्त भी होगा।
हमारे श्रीरामानुजमुनि मत्तगज श्रीशठकोपसूरी के अनुगृहीत मधुररागयुत सहस्रगीति के अनुभव से समुत्पन्न आनंदरूपी मदजलवाला होकर, सत्यार्थ प्रकाशक वेदरूपी डंडा लेकर इस भूमंडल पर संचार कर रहे है; अतः हे दुर्वादियों! तुम्हारा आयुष्य समाप्त हो गया। जब श्रीरामानुज स्वामीजी दिव्यप्रबंधों का ठीक अध्ययन का सत्य (नतु दूसरों की भांति मिथ्या) भूत वेदों के यथावस्थित अर्थों का वर्णन करने लगेंगे तब दुर्वादियों को इस भूतल पर रहने का स्थान कैसे मिलेगा ?
पाशुर ६५: श्रीरामानुज स्वामीजी द्वारा ज्ञान प्रदान करने से श्रीरंगामृत स्वामीजी आनंदित होते हैं ताकि अब वे बाह्य और कुदृष्टि तत्ववालों पर विजय प्राप्त कर सके।
हमारे श्रीरामानुज स्वामीजी से अनुगृहीत उपदेश से, इतने प्रकार के कल्याण हुए कि दुर्वादि नष्ट हो गये; वैदिकों का संकट परिहृत हुआ; भूतल भी भाग्यवान बना; तत्वशास्त्रों में सब की शंकाएं एवं भ्रम दूर हो गये; उनका निश्चित व वास्तविक अर्थ समझने में आया; और लोगों का पाप भी विनष्ट हो गया। कितने महान बुद्धिमत्ता !!
पाशुर ६६: श्रीरंगामृत स्वामीजी, श्रीरामानुज स्वामीजी का मोक्ष प्रदान करने के गुण का आनन्द लेते हैं।
साक्षात् लक्ष्मीपति भगवान भी भक्तिरूप से परिणत ज्ञान से नित्य अपनी उपासना करने वालों को ही मोक्ष देते हैं। मुझ महापापी के हृद्गत समस्त कालुष्य मिटानेवाले श्रीरामानुज स्वामीजी तो अपने आश्रितों को स्वयं अपनी कृपा रूप साधन देकर उस मोक्ष को प्रदान करते हैं। मोक्षप्रदान भगवान का प्रसिद्ध व मुख्य काम है। परंतु उनसे मोक्ष लेना बहुत कठीन हैं; क्योंकि अपने पास किसी साधन के विना खाली हाथ रहनेवालों को वे मोक्ष नहीं देंगे। वह साधन भी बहुत दुर्लभ है। तथाहि जिसे पहले ज्ञान उत्पन्न हो, और बाद में वह धीरे धीरे बढ़कर परभक्ति परज्ञान इत्यादि परमभक्ति तक की अवस्थाएं प्राप्त करें, और उसके फलतया निरंतर भजन भी सिद्ध हो, ऐसे भाग्यवान ही भगवान के श्रीहस्त से मोक्ष पा सकेगा। श्रीरामानुजस्वामीजी भी मोक्षप्रदान करते हैं; परंतु वे ऐसे साधन की प्रतीक्षा नहीं करते; किंतु अपने पादाश्रितों को अपनी कृपा ही साधन बनाकर, उनमें और किसी प्रकार की योग्यता के विना ही उन्हें मोक्ष देते हैं। अतः भगवतसन्निधि जाने की अपेक्षा श्रीस्वामीजी का आश्रयण करना ही मुमुक्षुओं के लिए श्रेयस्कर है।
पाशुर ६७: श्रीरंगामृत स्वामीजी यह स्मरण कर आनंदित होते हैं की कैसे श्रीरामानुज स्वामीजी ने उनकी रक्षा की यह निर्देश देते हुए कि भगवान द्वारा उनके पूजा हेतु दिये हुए इंद्रियाँ का प्रयोग सांसारिक विषयोंमें न करें और यह कहते हैं की अगर श्रीरामानुज स्वामीजी ने यह नहीं किया होता तो, और कोई भी उनकी रक्षा नहीं करता।
“अपनी शरण में आये हुए युधिष्ठिर के लिए पूर्वकाल में दुर्योधनादि एक सौ कौरवों का विनाश करनेवाले भगवान ने अपनी सेवा करने के साधनताया ही तुम्हें ये इन्द्रियाँ दी हैं; अतः ये तुम्हारे अपने भोगके लिए नहीं।” यदि श्रीरामानुज स्वामीजी यह उपदेश देते हुए आत्माओं की रक्षा नहीं करते; तो दूसरा कौन इनका रक्षक होता? (कोई नहीं ।) श्रीरामानुज स्वामीजी ने सबको यह उपदेश दिया की यह अत्यद्भूत मानवशरीर भगवान की सेवा करने के लिए ही मिला है, न तु भोग भोगने के लिए। भगवत्सेवा करने से ही आत्मा का उद्धार होगा; विषयोपभोग करने से अधोगति मिलेगी।
पाशुर ६८: इस संसार में रहते हुए मेरा मन और आत्मा श्रीरामानुज स्वामीजी के शिष्यों के गुणों में निरत रहता हैं। इसके पश्चात मेरे समान और कोई नहीं हैं।
पूर्वकाल में पांडवों के दिव्य रथ पर (अर्जुन के सारथि के रूप में) विराजमान अत्याश्चर्यमय दिव्यचेष्ठितवाले श्रीकृष्णभगवान से अनुगृहीत भगवद्गीता के असली अर्थों को सबको सरलता से समझाते हुए गीताभाष्य रचनेवाले श्रीरामानुज स्वामीजी का भजन करनेवाले श्रेष्ठ पुरुषों के कल्याणगुणों में मेरी आत्मा और मन मग्न हो गये। अब मेरे सदृश धन्य दूसरा कौन होगा? श्री रामानुज-भाष्य पढ़कर ही हम सरलता से भगवद्गीता के सच्चे अर्थ जान सकते हैं।
पाशुर ६९: भगवान से भी अधीक श्रीरामानुज स्वामीजी द्वारा श्रीरंगामृत स्वामीजी के उपर अनेक महान लाभार्थ को स्मरण करते हुए श्रीरंगामृत स्वामीजी बहुत आनंदित होते हैं।
सृष्टि से पहले (अर्थात् प्रलयकाल में) जब मन और दूसरा इंद्रियां (और शरीर) स्थूल रूप छोड़कर उपसंहृत हुए थे और आत्मा अचेतन-सा रह गया, तब (ऐसे अचेतनप्राय प्राणियों में एक) मुझको अपनी कृपा से फिर शरीर व इंद्रियों का प्रदान करनेवाले श्रीरंगनाथ भगवान ने अपने पादारविन्द नहीं दिखाये( माने पादारविन्दों के दर्शन देकर मेरे उज्जीवित होने का मार्ग नहीं बताया )। हमारे नाथ श्री रामानुज स्वामीजी ने तो अपने आप ही उसे दिखाकर अब मेरा उद्धार किया ।
पाशुर ७०: श्रीरामानुज स्वामीजी को देखते हुए जिन्होंने इतना महान लाभ प्रदान किया हैं श्रीरंगामृत स्वामीजी पूछते हैं अब उनको और क्या प्रदान करेंगे जब कि इतना कुछ अभी तक दे चुके हैं।
हे रामानुज स्वामिन्। (गुणलेश से भी दरिद्र और अनवधिक दोषों से पूर्ण) मुझको देखकर, आकिंचन्य व अनन्यगतित्वरूप मेरा स्वभाव देखकर और असंख्येय कल्याणगुणभरित अपने को भी देखने पर, मुझ पर कृपा करना ही आपके लिए उचित होगा। यह छोडकर, फिर भी यदि आप मुझमें किंचित् गुण ढूंढने का ही प्रयत्न करेंगे, (और यह निश्चय कर डालेंगे कि विना किंचितमात्र गुण के, इसका स्वीकार नहीं करना चाहिए) तो आपके आश्रित भक्त जन आपकी महती कृपा के बारे में क्या सोचेंगे? (उसे बहुत अल्प ही मानेंगे; अतः इस अपयश का अवकाश मत दीजिए ।) यह तो साधारण शास्त्र की मर्यादा है कि पुण्यवान मानव ही गुरुकृपा का पात्र होगा। परंतु जरा विचार करने पर कहना पड़ता है कि पुण्यवान के प्रति की जानेवाली कृपा अत्यल्प कृपा है, अथवा कृपा कहलाने योग्य ही नहीं। श्रेष्ठ, अथवा सच्ची कृपा तो वही होगी, जो कि सर्वथा गुणशून्य व पापपूर्ण व्यक्ति पर की जायगी। अतः आप मेरे पाप देखकर दया करने में प्रोत्साहित हो जाइए; इसके बदले में यदि आप संकोच पायेंगे, तो आपके पादाश्रित महात्मालोग आपकी कृपा को अत्यल्प समझ लेंगे।
ನೂರ ಒಂದನೆಯ ಪಾಸುರಂ: ಎಂಪೆರುಮಾನಾರರ ಮಾಧುರ್ಯವು ಅವರ ಪವಿತ್ರತೆಗಿಂತ ಶ್ರೇಷ್ಠವಾದುದು ಎಂದು ಅಮುದನಾರರು ಹೇಳುತ್ತಾರೆ.
ಮಯಕ್ಕುಂ ಇರು ವಿನೈ ವಲ್ಲಿಯಿಲ್ ಪೂಣ್ಡು ಮದಿ ಮಯಂಗಿತ್
ತುಯಕ್ಕುಂ ಪಿಱವಿಯಿಲ್ ತೋನ್ಱಿಯ ಎನ್ನೈ ತುಯರ್ ಅಗಱ್ಱಿ
ಉಯಕ್ಕೊಣ್ಡು ನಲ್ಗುಂ ಇರಾಮಾನುಶ ಎನ್ಱದು ಉನ್ನೈ ಉನ್ನಿ
ನಯಕ್ಕುಂ ಅವರ್ಕ್ಕು ಇದು ಇೞುಕ್ಕು ಎನ್ಬರ್ ನಲ್ಲವರ್ ಎನ್ಱು ನೈನ್ದೇ
ಅಜ್ಞಾನವನ್ನು ಉಂಟುಮಾಡುವ ಪಾಪ ಮತ್ತು ಪುಣ್ಯ ಎಂಬ ಎರಡು ವಿಧದ ಕರ್ಮಗಳ ಸರಪಳಿಯಿಂದ ಬಂಧಿತವಾಗಿರುವ, ಮನಸ್ಸನ್ನು ಗೊಂದಲಗೊಳಿಸುವ, ಜ್ಞಾನವನ್ನು ವಿಸ್ಮಯಗೊಳಿಸುವ ಜನ್ಮದಲ್ಲಿ ನಾನು ಹುಟ್ಟಿದ್ದೇನೆ. ಆ ಕರ್ಮಗಳ ಫಲವಾದ ಆಳವಾದ ದುಃಖಗಳನ್ನು ತೊಡೆದುಹಾಕುವಂತೆ ಮಾಡಿ, ರಾಮಾನುಜರು ನನ್ನನ್ನು ಉನ್ನತೀಕರಿಸಲು ನನ್ನನ್ನು ಸ್ವೀಕರಿಸಿದರು. “ಓ ಎಂಪೆರುಮಾನಾರ್ ನನ್ನ ಕಡೆಗೆ ವಾತ್ಸಲ್ಯವನ್ನು ತೋರಿದವರು!” ಎಂಬ ನನ್ನ ಮಾತುಗಳನ್ನು ಮಹಾನ್ ವ್ಯಕ್ತಿಗಳು ಹೇಳುತ್ತಾರೆ. [ಎಂಪೆರುಮಾನಾರ್ ನನ್ನನ್ನು ಮೇಲೆ ಎತ್ತಿದ್ದರಿಂದ] ನಿರಂತರವಾಗಿ ನಿಮ್ಮ ಬಗ್ಗೆ ಯೋಚಿಸುವ ಮತ್ತು ಕರಗುವವರಿಗೆ ಮತ್ತು ಎಲ್ಲಾ ಸಮಯದಲ್ಲೂ ನಿಮ್ಮ ಬಗ್ಗೆ ಪ್ರೀತಿಯನ್ನು ಹೊಂದಿರುವವರಿಗೆ ಅವಮಾನವಾಗುತ್ತದೆ. ಮಾಧುರ್ಯವನ್ನು ಅನುಭವಿಸಿದವರಿಗೆ ಅವರ ಮನಸ್ಸು ಪರಿಶುದ್ಧತೆಯ ಬಗ್ಗೆ ಯೋಚಿಸುವುದಿಲ್ಲ ಎಂಬುದು ಇಲ್ಲಿನ ತಾತ್ಪರ್ಯವಾಗಿದೆ [ಇದುವರೆಗೂ , ಅಮುದನಾರ್ ಅವರು ವಿನಾಕಾರಣವಾಗಿ (ಅವರ ಶುದ್ಧತೆಯ ಪರಿಣಾಮ) ಎಂಪೆರುಮಾನಾರ್ ಅವರ ಚಟುವಟಿಕೆಗಳನ್ನು ವಿವರಿಸಿದ್ದಾರೆ. ಆದರೆ ಎಂಪೆರುಮಾನಾರ್ ಅವರ ದೈವಿಕ ಪಾದಗಳಿಗೆ ದಾಸ್ಯವನ್ನು ಮಾಡುವ ಆನಂದಕ್ಕೆ ಯಾವುದೇ ಸಾಟಿಯಿಲ್ಲ. ಆದ್ದರಿಂದ ಅಮುದನಾರರು ಈ ಮಾತುಗಳನ್ನು ಹೇಳುತ್ತಾರೆ].
ನೂರ ಎರಡನೇ ಪಾಸುರಂ. ಈ ವಿಸ್ತಾರವಾದ ಪ್ರಪಂಚದಲ್ಲಿ ನಿಮ್ಮ ಉದಾತ್ತತೆಯ ಗುಣವು ತನ್ನ ಕಡೆಗೆ ಹೆಚ್ಚಲು ಕಾರಣವೇನು ಎಂದು ಅಮುಧನಾರ್ ಎಂಪೆರುಮಾನಾರ್ ಅವರನ್ನೇ ಕೇಳುತ್ತಾರೆ.
ನೈಯುಂ ಮನಂ ಉನ್ ಗುಣಂಗಳೈ ಉನ್ನಿ ಎನ್ ನಾ ಇರುಂದು ಎಮ್
ಐಯನ್ ಇರಾಮಾನುಶನ್ ಎನ್ಱು ಅೞೈಕ್ಕುಂ ಅರು ವಿನೈಯೇನ್
ಕೈಯುಂ ತೊೞುಂ ಕಣ್ ಕರುದಿಡುಂ ಕಣಕ್ ಕಡಲ್ ಪುಡೈ ಸೂೞ್
ವೈಯಂ ಇದನಿಲ್ ಉನ್ ವಣ್ಮೈ ಎನ್ ಪಾಲ್ ಎನ್ ವಳರ್ನ್ದದುವೇ
ನಿನ್ನ ಶುಭ ಗುಣಗಳ ಕುರಿತು ಯೋಚಿಸುತ್ತಾ ನನ್ನ ಮನಸ್ಸು ಸಂಪೂರ್ಣವಾಗಿ ದುರ್ಬಲವಾಗುತ್ತದೆ. ನನ್ನ ನಾಲಿಗೆ, ನನ್ನ ಪಕ್ಕದಲ್ಲಿ ದೃಢವಾಗಿ ಉಳಿದಿದೆ, ನಿಮ್ಮ ದೈವಿಕ ನಾಮಗಳನ್ನು ಮತ್ತು ನಿಮ್ಮ ನೈಸರ್ಗಿಕ ಸಂಬಂಧವನ್ನು [ನನ್ನೊಂದಿಗೆ] ಪಠಿಸುತ್ತದೆ. ಅನಾದಿಕಾಲದಿಂದಲೂ ಲೌಕಿಕ ಸಾಧನೆಯಲ್ಲಿ ತೊಡಗಿದ್ದ ನನ್ನ ಪಾಪಿಷ್ಠ ಕೈಗಳೂ ನಿನಗೆ ನಮಸ್ಕಾರ ಮಾಡುತ್ತವೆ. ನನ್ನ ಕಣ್ಣುಗಳು ಯಾವಾಗಲೂ ನಿನ್ನನ್ನು ನೋಡಲು ಬಯಸುತ್ತವೆ. ಸಾಗರಗಳಿಂದ ಸುತ್ತುವರಿದಿರುವ ಈ ಭೂಮಿಯ ಮೇಲೆ ಯಾವ ಕಾರಣಕ್ಕಾಗಿ ನಿನ್ನ ಮಹಾನುಭಾವತೆ ನನ್ನೆಡೆಗೆ ಬೆಳೆಯಿತು?
ನೂರ ಮೂರನೇ ಪಾಸುರಂ. ಎಂಪೆರುಮಾನಾರು ತನ್ನ ಕರ್ಮಗಳನ್ನು ಕರುಣೆಯಿಂದ ತೊಡೆದುಹಾಕಲು ಮತ್ತು ತನಗೆ ವಿಸ್ತಾರವಾದ ಜ್ಞಾನವನ್ನು ನೀಡಿದ್ದರಿಂದ ತನ್ನ ಇಂದ್ರಿಯಗಳು ಅವರ ಕಡೆಗೆ ತೊಡಗಿಕೊಂಡವು ಎಂದು ಅಮುಧನಾರರು ಹೇಳುತ್ತಾರೆ.
ವಳರ್ ನ್ ದ ವೆಂ ಕೋಬಮ್ ಮಡಂಗಲ್ ಒನ್ಱಾಯ್ ಅನ್ಱು ವಾಳ್ ಅವುಣನ್
ಎಂಪೆರುಮಾನ್ ತನ್ನ ಮಗನಾದ ಪ್ರಹ್ಲಾದಾಳ್ವಾನ್ಗೆ ದುಃಖವನ್ನುಂಟುಮಾಡಿದಾಗ ಕತ್ತಿಯನ್ನು ಹಿಡಿದು ಎಂಪೆರುಮಾನ್ನ ಬಳಿಗೆ ಬಂದ ಹಿರಣ್ಯ ಕಶ್ಯಪ ಎಂಬ ರಾಕ್ಷಸ , ಬೆಳೆಯುತ್ತಿರುವ ಮತ್ತು ವಿಶಿಷ್ಟವಾದ ಕ್ರೂರ ಕೋಪದಿಂದ, ದುರಭಿಮಾನದಿಂದ ಉಬ್ಬಿಕೊಂಡಿದ್ದ, ಚೆನ್ನಾಗಿ ಬೆಳೆದ, ಚಿನ್ನದ ಎದೆಯನ್ನು ಹರಿದು ಹಾಕಿದನು. ಎಂಪೆರುಮಾನಾರವರು ಆ ಎಂಪೆರುಮಾನ್ ಸೃಷ್ಟಿಸಿದ ಬೆಳೆಗಳ ದಿವ್ಯ ಕೀರ್ತಿಯಿಂದ ಬೆಳೆದ ದಿವ್ಯ ಮನಸ್ಸಿನವರು. ಅಂತಹ ಎಂಪೆರುಮಾನಾರ್ ನನ್ನ ದೇಹದಿಂದ ನನ್ನನ್ನು ಬಂಧಿಸಿದ ಕರ್ಮಗಳ ಫಲವಾದ ದುಃಖವನ್ನು ಕರುಣೆಯಿಂದ ನನಗೆ ಕರುಣೆಯಿಂದ ಅಂಗೈಯಲ್ಲಿ ನೆಲ್ಲಿಕಾಯಿಯಂತೆ ಸ್ಪಷ್ಟವಾದ ಶ್ರೇಷ್ಠ ಜ್ಞಾನವನ್ನು ನೀಡಿದರು [ಅಂಗೈಯಲ್ಲಿ ನೆಲ್ಲಿಕಾಯಿ ಎಂಬುದು ಒಂದು ತಮಿಳು ಗಾದೆ, ಅದು ಯಾವುದೋ ಬಹಳ ಸ್ಪಷ್ಟವಾಗಿದೆ ಎಂದು ಸೂಚಿಸುತ್ತದೆ. ಮತ್ತು ತಪ್ಪಾಗಲಾರದು].
ನೂರ ನಾಲ್ಕನೇ ಪಾಸುರಂ. ಸ್ವತಃ ಎಂಪೆರುಮಾನ್ರವರೇ ಕೇಳಿದ ಕಾಲ್ಪನಿಕ ಪ್ರಶ್ನೆಗೆ ಉತ್ತರಿಸುತ್ತಾ “ಎಂಪೆರುಮಾನ್ನನ್ನು ಕಂಡರೆ ಏನು ಮಾಡುತ್ತೀರಿ?” ಎಂಪೆರುಮಾನ್ ತನಗೆ ಸಂಬಂಧಿಸಿದ ವಿಷಯಗಳನ್ನು ವ್ಯಕ್ತಪಡಿಸಿದರೂ, ಎಂಪೆರುಮಾನ್ ಅವರ ದೈವಿಕ ರೂಪದಲ್ಲಿ ಪ್ರಕಾಶಿಸುವ ಮಂಗಳಕರ ಗುಣಗಳನ್ನು ಹೊರತುಪಡಿಸಿ ಬೇರೇನನ್ನೂ ಕೇಳುವುದಿಲ್ಲ ಎಂದು ಅಮುದನಾರ್ ಹೇಳುತ್ತಾರೆ.
ಮೇಘದಂತಹ ಮಹಾನುಭಾವನಾದ ಮತ್ತು ಆ ಮಹಾನತೆಯನ್ನು ನಮಗೆ ತೋರಿದ ರಾಮಾನುಜ! ಅಂಗೈಯ ಮೇಲಿರುವ ನೆಲ್ಲಿಕಾಯಿಯಂತೆ ನೀನು ನಮಗೆ ಕಣ್ಣನ್(ಕೃಷ್ಣ) ಎಂಪೆರುಮಾನ್ ಅನ್ನು ಬಹಿರಂಗಪಡಿಸಿದರೂ, ನಿನ್ನ ದಿವ್ಯರೂಪದ ಮೇಲೆ ಅಮೋಘವಾಗಿರುವ ಮಂಗಳಕರ ಗುಣಗಳನ್ನು ಬಿಟ್ಟು ಬೇರೇನನ್ನೂ ನಾನು ಪ್ರಾರ್ಥಿಸುವುದಿಲ್ಲ. ನಾನು ಅತ್ಯಂತ ಪ್ರಕಾಶಮಾನವಾಗಿರುವ ಪರಮಪದವನ್ನು ಪಡೆಯಬಹುದು ಅಥವಾ ನಾನು ಸಂಸಾರದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ನಿನ್ನ ಕೃಪೆಯಿಂದ ಎರಡರಲ್ಲಿ ಯಾವುದನ್ನಾದರೂ ದಯೆಯಿಂದ ನನಗೆ ದಯಪಾಲಿಸಿದರೆ, ನಾನು ಅದರಲ್ಲಿ ನನ್ನನ್ನು ಉಳಿಸಿಕೊಳ್ಳುತ್ತೇನೆ.
ನೂರ ಐದನೇ ಪಾಸುರಂ. ಸಂಸಾರವನ್ನು ತ್ಯಜಿಸಬೇಕು ಮತ್ತು ಪರಮಪದವನ್ನು ಪಡೆಯಬೇಕು ಎಂದು ಎಲ್ಲರೂ ಹೇಳುತ್ತಿರುವಾಗ ಮತ್ತು ಆ ಪರಮಪದವನ್ನು ಪಡೆಯಲು ಬಯಸುತ್ತಿರುವಾಗ, ನೀವು ಎರಡನ್ನೂ ಸಮಾನವೆಂದು ಪರಿಗಣಿಸುತ್ತೀರಿ. ನೀವು ಬಯಸಿದ ಸ್ಥಳ ಯಾವುದು? ಅವರು ಈ ಪಾಸುರಂ ಮೂಲಕ ಪ್ರತಿಕ್ರಿಯಿಸುತ್ತಾರೆ.
ಎಂಪೆರುಮಾನ್ ಸುಂದರ ಅಲೆಗಳನ್ನು ಹೊಂದಿರುವ ತಿರುಪ್ಪಾರ್ಕಡಲ್ ಮೇಲೆ ಒರಗಿಕೊಂಡು ಮಲಗಿರುವಂತೆ ನಟಿಸುತ್ತಾ ಧ್ಯಾನಿಸುತ್ತಿದ್ದಾರೆ. ಎಂಪೆರುಮಾನ್ ಮಹಾನ್ ಜ್ಞಾನವನ್ನು ಹೊಂದಿದ್ದಾರೆ, ಪ್ರಖ್ಯಾತ ವೈಧಿಕರಿಂದ (ವೇದಗಳನ್ನು ಅನುಸರಿಸುವವರು) ಪೂಜಿಸಲ್ಪಡುತ್ತಾರೆ ಮತ್ತು ಅವರ ದೈವಿಕ ಪಾದಗಳು ಎಂಪೆರುಮಾನಾರರ ಮಂಗಳಕರ ಗುಣಗಳೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಮತ್ತು ಅವರ ದೈವಿಕ ಪಾದಗಳಲ್ಲಿ ಬಿದ್ದವರ ಹೃದಯದಲ್ಲಿ ಸೂಕ್ತವಾಗಿ ಹೊಂದಿಕೊಳ್ಳುತ್ತವೆ. ಆ ಎಂಪೆರುಮಾನಾರ್ ಅವರನ್ನು ನಿರಂತರವಾಗಿ ಆನಂದಿಸುವ ಮತ್ತು ಕೋಲಾಹಲದ ಸಾಗರದಂತೆ ನರ್ತಿಸುವ ಮಹಾನ್ ವ್ಯಕ್ತಿಗಳು ಅಂತಹ ಜನರ ಸೇವಕನಾದ ನಾನು ವಾಸಿಸಲು ಬಯಸುವ ಸ್ಥಳವಾಗಿದೆ.
ನೂರ ಆರನೆಯ ಪಾಸುರಂ. ಎಂಪೆರುಮಾನಾರ್, ಅಮುದನಾರ್ ಅವರ ಬಗ್ಗೆ ಹೊಂದಿರುವ ಅಪಾರ ಪ್ರೀತಿಯನ್ನು ನೋಡುತ್ತಾ, ಕರುಣೆಯಿಂದ ಅಮುದನಾರರ ಮನಸ್ಸನ್ನು ಬಯಸುತ್ತಾರೆ. ಇದನ್ನು ನೋಡಿದ ಅಮುದನಾರರು ಸಂತೋಷದಿಂದ ಮತ್ತು ಕರುಣೆಯಿಂದ ಈ ಪಾಸುರಂ ಪಠಿಸುತ್ತಾರೆ.
ಎಂಪೆರುಮಾನ್ನನ್ನು ಸತ್ಯವಾಗಿ ತಿಳಿದಿರುವ ಮಹಾನ್ ವ್ಯಕ್ತಿಗಳು, ಅವರ ಸ್ವರೂಪ (ಮೂಲ ಸ್ವಭಾವ), ರೂಪ (ಭೌತಿಕ ರೂಪಗಳು), ಗುಣಗಳು (ಶುಭಕರ ಗುಣಗಳು) ಮತ್ತು ವಿಭೂತಿ (ಸಂಪತ್ತು) ಗಳಲ್ಲಿ ಅದ್ಭುತವಾದ ಚಟುವಟಿಕೆಗಳನ್ನು ಹೊಂದಿರುವ ಸರ್ವೇಶ್ವರನಿಗೆ ವಾಸಸ್ಥಾನಗಳು ಎಂದು ಹೇಳುತ್ತಾರೆ. ಇದನ್ನು ತಿರುಮಲೈ ಎಂದೂ ಕರೆಯಲಾಗುತ್ತದೆ ಮತ್ತು ತಿರುಮಲಿರುಂಜೋಲೈನ ಪ್ರಸಿದ್ಧ ದೈವಿಕ ಪರ್ವತ. ಆ ಎಂಪೆರುಮಾನ್ ಕರುಣಾಪೂರ್ವಕವಾಗಿ ಆ ಎಲ್ಲಾ ದಿವ್ಯ ನಿವಾಸಗಳೊಂದಿಗೆ [ಮೇಲೆ ಉಲ್ಲೇಖಿಸಿರುವ] ಪ್ರವೇಶಿಸಿದ ಸ್ಥಳವು ಎಂಪೆರುಮಾನಾರ್ ಅವರ ದಿವ್ಯ ಮನಸ್ಸು. ಎಂಪೆರುಮಾನಾರ್ ಕರುಣಾಮಯಿಯಾಗಿ ಪ್ರವೇಶಿಸಿದ ಸ್ಥಳವನ್ನು ಶ್ರೇಷ್ಠ ಸ್ಥಳವೆಂದು ಪರಿಗಣಿಸಿದ್ದು , ನನ್ನ ಮನಸ್ಸು.
ನೂರ ಏಳನೇ ಪಾಸುರಂ. ತನ್ನ ಕಡೆಗೆ ವಾತ್ಸಲ್ಯವನ್ನು ವ್ಯಕ್ತಪಡಿಸಿದ ಎಂಪೆರುಮಾನಾರ್ ಅವರ ದಿವ್ಯ ಮುಖವನ್ನು ನೋಡುತ್ತಾ, ಅಮುದನಾರ್ ಅವರು ಅವರಿಗೆ ಸಲ್ಲಿಸಲು ಬಯಸುತ್ತಿರುವ ಏನಾದರೂ ಇದೆಯೆ ಎಂದು ಕೇಳಿದರು ಮತ್ತು ಅವರ ಬಯಕೆಯನ್ನು ವ್ಯಕ್ತಪಡಿಸುತ್ತಾರೆ.
ಸರಳತೆಯ ಶ್ರೇಷ್ಠ ಗುಣವನ್ನು ಹೊಂದಿರುವ ಮತ್ತು ಕರುಣಾಮಯವಾಗಿ ಅತ್ಯಂತ ಸಂತೋಷದಿಂದ ಬಂದಿರುವ ಓ ರಾಮಾನುಜಾ! ನಾನು ನಿಮಗೆ ಮಾಡಲು ಬಯಸುವ ಒಂದು ಸಲ್ಲಿಕೆ ಇದೆ. ಮೂಳೆಗಳಿಗೆ ರೋಗಗಳು ಹರಡುವ ದೇಹಗಳಲ್ಲಿ ನಾನು ಪುನರಾವರ್ತಿತ ಜನನ-ಮರಣಗಳನ್ನು ಮಾಡುವುದನ್ನು ಮುಂದುವರೆಸಿದರೂ ಮತ್ತು ನಾನು ಅಸಂಖ್ಯಾತ ದುಃಖಗಳನ್ನು ಅನುಭವಿಸಿದರೂ, ನಿನಗಾಗಿಯೇ, ಎಲ್ಲಾ ಸಮಯದಲ್ಲೂ ಮತ್ತು ಎಲ್ಲಾ ಸ್ಥಳಗಳಲ್ಲಿ ಮತ್ತು ನಿನಗಾಗಿಯೇ ಇರುವವರ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಲು ನೀವು ನನ್ನನ್ನು ಕರುಣೆಯಿಂದ ಸಕ್ರಿಯಗೊಳಿಸಬೇಕು. ಅವರ ದೈವಿಕ ಪಾದಗಳಿಗೆ ಸೇವಕರಾಗಿರಬೇಕು. ಇದೊಂದೇ ನಿಮ್ಮಲ್ಲಿ ನನ್ನ ಕೋರಿಕೆ.
ನೂರ ಎಂಟನೆಯ ಪಾಸುರಂ. ಈ ಪ್ರಬಂಧದ ಆರಂಭದಲ್ಲಿ, ಅಮುದನಾರ್ ಅವರು “ಇರಾಮಾನುಸನ್ ಚರಣಾರವಿಂಧಂ ನಾಮ್ ಮನ್ನಿ ವಾೞ” (ನಾವು ಎಂಪೆರುಮಾನ್ ಅವರ ದೈವಿಕ ಪಾದಗಳಲ್ಲಿ ಯೋಗ್ಯವಾಗಿ ಬದುಕಬೇಕು) ಪ್ರಯೋಜನಕ್ಕಾಗಿ ಪ್ರಾರ್ಥಿಸಿದರು, ಅವರ ಸಂಪೂರ್ಣ ಭಕ್ತಿಯ ಬಯಕೆಯನ್ನು ಪೂರೈಸಲು ಪೆರಿಯ ಪಿರಾಟ್ಟಿಯಾರ್ ಅವರ ಶಿಫಾರಸು ಪಾತ್ರವನ್ನು ಕೋರಿದರು. ಈ ಕೊನೆಯ ಪಾಸುರಂನಲ್ಲಿಯೂ ನಮಗೆ ಕೈಂಕರ್ಯ ಸಂಪತ್ತನ್ನು ದಯಪಾಲಿಸಬಲ್ಲ ಪೆರಿಯ ಪಿರಾಟ್ಟಿಯಾರನ್ನು ಪಡೆಯಬೇಕೆಂದು ಕೇಳಿಕೊಳ್ಳುತ್ತಾನೆ.
ಅಂ ಕಯಲ್ ಪಾಯ್ ವಯಲ್ ತೆನ್ನರಂಗನ್ ಅಣಿ ಆಗಮ್ ಮನ್ನುಂ
ಪಂಗಯ ಮಾಮಲರ್ಪ್ ಪಾವಯೈಪ್ ಪೋಱ್ಱುದುಂ ಪತ್ತಿ ಎಲ್ಲಾಮ್
ತಂಗಿಯದು ಎನ್ನತ್ ತೞೈತ್ತು ನೆಂಜೇ ನಂ ತಲೈ ಮಿಶೈಯೇ
ಪೊಂಗಿಯ ಕೀರ್ತಿ ಇರಾಮಾನುಶನ್ ಅಡಿಪ್ ಪೂ ಮನ್ನವೇ
ಓ ಮನಸೇ ! ರಾಮಾನುಜರು ವ್ಯಾಪಕವಾದ ಖ್ಯಾತಿಯನ್ನು ಹೊಂದಿದ್ದಾರೆ. ತಾಜಾ ಹೂವುಗಳಂತಿರುವ ಅಂತಹ ರಾಮಾನುಜರ ದಿವ್ಯ ಪಾದಗಳು ನಮ್ಮ ತಲೆಯ ಮೇಲೆ ಸರಿಯಾಗಿ ಹೊಂದಿಕೊಳ್ಳಬೇಕು, ಇದರಿಂದ ಭಕ್ತಿಯ ಅಸ್ತಿತ್ವವು ಯಾವುದೇ ಕೊರತೆಯಿಲ್ಲದೆ ನಮ್ಮೊಳಗೆ ಬರುತ್ತದೆ ಎಂದು ನಾವು ಭಾವಿಸುತ್ತೇವೆ. ಅದು ಆಗಬೇಕಾದರೆ,ಅವನ ಗುರುತಾಗಿ, ತಾವರೆ ಹೂವಿನ ಮೇಲೆ ಹುಟ್ಟಿ, ಪೆರಿಯ ಪೆರುಮಾಳ್ನ ಸುಂದರ ದಿವ್ಯವಾದ ಎದೆಯ ಮೇಲೆ ಶಾಶ್ವತವಾಗಿ ನೆಲೆಸಿರುವ, ಸ್ವಾಭಾವಿಕ ಸ್ತ್ರೀತ್ವವನ್ನು ಹೊಂದಿರುವ, ಮೀನುಗಳು ತಮಾಷೆಯಾಗಿ ಜಿಗಿಯುವ ಗದ್ದೆಗಳನ್ನು ಹೊಂದಿರುವ ತಿರುವರಂಗಂನಲ್ಲಿ ದೇವಾಲಯವನ್ನು ಹೊಂದಿರುವ ಶ್ರೀರಂಗ ನಾಚ್ಚಿಯಾರ್ ಅವರನ್ನು ಪಡೆಯೋಣ. .
पाशूर ५१: श्रीरंगामृत स्वामीजी कहते हैं कि श्रीरामानुज स्वामीजी का इस संसार में अवतार लेने का एक मात्र उद्देश उन्हें (श्रीरंगामृत स्वामीजी) श्रीरामानुज स्वामीजी का दास बनाना हैं।
पूर्वकाल में अपने पादारविन्दों का आश्रयण कर धन्य बनने वाले पंचपांडवों के लिए (अर्जुन का सारथी बनकर) घोड़े जुड़ा हुआ बडा रथ हांक कर दुर्योधनादियों का संहार करनेवाले, भगवान को (अर्थात् भगवान के स्वरूप रूप गुण विभूति इत्यादियों, अथवा सौशिल्य आश्रित पारतंत्र्य इत्यादि शुभगुणों को) पूर्णरूप से समझनेवाले भक्तों के अमृतवत् परमभोग्य रहनेवाले श्रीरामानुज स्वामीजी ने मुझ पर अनुग्रह करने के लिए ही इस भूतल पर अवतार लिया; विचार करने पर दूसरा कोई कारण नहीं दिखता।
पाशूर ५२: जब पूछा गया कि क्या श्रीरामानुज स्वामीजी में उन्हें नियंत्रण करने में क्षमता हैं तब वें श्रीरामानुज स्वामीजी के अनगिनत क्षमताओं को समझाते हैं।
हमारे गुरु श्री रामानुज स्वामीजी के ये सभी अद्भुत चेष्टित हैं कि उन्होंने अपनी दृष्टि डालने मात्र से (दुष्ट) षड्दर्शनों को शिथिल बना दिया; अपने यश से समग्र भूमंडल ढांक दिया; अपनी निर्हेतुक कृपा से मुझ नीच के हृदय में प्रवेश कर मेरे प्रबल पाप मिटा दिये; और मिटाने के बाद मेरे सिर को श्रीरंगनाथ भगवान के सुंदर पादारविन्दों के साथ मिला दिया ।
पाशूर ५३: जब पूछा गया कि अन्य तत्वों का नाश कर श्रीरामानुज स्वामीजी ने क्या स्थापित किया तब श्रीरंगामृत स्वामीजी ने कहा कि श्रीरामानुज स्वामीजी ने महान सत्य को स्थापित किया कि सभी चेतन और अचेतन भगवान पर हीं निर्भर हैं।
श्रीरामानुज स्वामीजी अपने शरण में मुझे लेने के लिये अवतार लिए , वें बहुत उदार हैं, उनमें बहुत साधारण गुण हैं जो ज्ञानियों को अभिलषित हैं, |उनके अद्भुत कार्य, उनमें सच्चाई हैं अपने शिष्यों के लिये स्वयं को उचित बताने के लिये। मेरे उज्जीवन के लिए ही अवतीर्ण, परमोदार, ज्ञानियों के वांछनीयशीलगुणवाले, अत्याश्चर्य मय दिव्य चेष्टितवाले और आर्जव (सीधापन) गुणवाले श्री रामानुज स्वामीजी ने इस भूतल पर अवतार लेकर इस महार्थ की स्थापना की कि ये असंख्य आत्मवर्ग और (इनके निवासस्थान) ये सभी लोक भगवान की मिल्कियत हैं। (इससे अद्वैत मत का निरास सूचित किया जाता है।)
पाशूर ५४: श्रीरामानुज स्वामीजी भगवान के श्रेष्ठता को स्थापित करते हैं जिसके परिणाम स्वरूप आगे श्रीरंगामृत स्वामीजी भाह्य तत्त्वों, वेदों और श्रीसहस्त्रगीति के स्थान को बताते हैं।
श्रीरामानुज स्वामीजी के स्वभाव को देखते हुए जो इस संसार में अपने गुणों को और आगे बढ़ाते हैं, भाह्य अधम तत्त्व, जो अधम जनों द्वारा उनके स्वयं के परिश्रम से स्थापित किया गया हैं, ऐसे देह को त्याग दिया जैसे अंधेरा सूर्य के उगम से लुप्त हो जाता हैं। श्रीमन्नारायण का प्रतिपादन करनेवाले वेद आनंदित हुए; और सुंदर कुरुकापुरी में अवतीर्ण परमोदार श्रीशठकोपसूरी से अनुगृहीत, दोषरहित, द्राविड़वेद संजीवित हुआ । श्री रामानुज स्वामीजी ने श्रेष्ठ प्रमाण व युक्तियों के आधार से संस्कृत व द्राविड वेदों के सदर्थों का वर्णन किया; इससे उन वेदोंका दुःख दूर हुआ और दूसरे कुमत नष्ट हो गये ।
पाशूर ५५: वेदों को लाभ देनेवाले श्रीरामानुज स्वामीजी के गुणोंको स्मरण कराते हुए श्रीरंगामृत स्वामीजी कहते हैं कि, वह कुल जो श्रीरामानुज स्वामीजी के उदारता में निरत हैं और उनके शरण हुए हैं, वें उन पर शासन करना उचित हैं।
स्वरप्रधान अनंत वेदों को इस धरातल पर सुप्रतिष्ठित कराने वाले, परमोदार और सर्वजनमनोहर सुगंधि उपवनों से परिवृत एवं दक्षिणदिशा के अलंकारभूत श्रीरंगम दिव्यधाम के स्वामी श्रीरंगनाथ भगवान के परमभक्तों की प्रशंसा के पात्र श्री रामानुज स्वामीजी का सादर आश्रयण करनेवालों का कुल ही हमारे प्रणाम करने योग्य महात्माओं का कुल है। अर्थात् श्रीरामानुजभक्तों का कुल ही सत्कुल कहलाता है और उस कुलमें अवतीर्ण महात्माओं को हम अपने स्वामी मानते हैं।
पाशूर ५६: जब श्रीरंगामृत स्वामीजी को यह स्मरण कराया गया कि वों यही वे सांसारिक विषयोंमें कहते थे, तब श्रीरंगामृत स्वामीजी कहते हैं कि, श्रीरामानुज स्वामीजी के शरण होने के पश्चात उनके शब्द और मन और किसी को पहचान नहीं सकते हैं।
क्षत्रियकुलोत्पन्न दुष्टराजाओं का तीक्ष्णकुठार से इक्कीस वार विनाश करनेवाले परशुराम भगवान की स्तुति करनेवाले, परमपवित्र एवं भूतलव्यापी यशवाले श्री रामानुजस्वामीजी का आश्रय लेनेपर, अब से मेरी वाणी दूसरे किसीका नाम नहीं लेगी; मेरा मन चिंतन नहीं करेगा। आचार्यों का सिद्धांत है कि परशुराम हमें उपासना करने योग्य नहीं; क्योंकि वह तो दुष्टक्षत्रिय निरासरूप विशेष कार्य सिद्धि के लिए अहंकारयुत किसी जीव में भगवान की शक्ति का आवेशमात्र है। अत एव उसे आवेशावतार कहते हैं; नतु श्रीरामकृष्णादिवत् पूर्णावतार। प्रकृतगाथा में इतना ही कहा गया है कि श्री रामानुजस्वामीजी उनकी स्तुति करते हैं, नतु उपासना। विरोधिनिरासरूप महोपकार का स्मरण करते हुए उनकी स्तुति करने में कोई आपत्ति नहीं हैं; क्योंकि यह उपासना नहीं हो सकती।
पाशूर ५७: श्रीरंगामृत स्वामीजी से पूछा गया कि “आप कैसे कह सकते हैं कि आपके शब्द गुण नहीं गायेंगे और आपका मन किसी के बारें सोचेगा नहीं क्योंकि यह संसार हैं?” वें कहते हैं कि श्रीरामानुज स्वामीजी को प्राप्त करने के पश्चात उनमे कोई नादानी नहीं हैं कुछ प्राप्त करने कि, सही और गलत में भेद करने की।
प्रयोजनान्तरों से विमुख होकर, श्रीरंगनाथ भगवान के पादारविन्दों में प्रवण महात्माओं को ही अपने आत्मबन्धु मानने वाले, अत्युत्तम कल्याण गुणवाले, और महातपस्वियों से संस्तुत श्रीरामानुजस्वामीजी को मैंने इस भूतल पर ही पाया; ऐसे पाने के बाद मैं विषयान्तर की इच्छा इत्यादि के हेतु किसी प्रकार का अज्ञान नहीं पाऊंगा।
पाशूर ५८: श्रीरंगामृत स्वामीजी प्रसन्न होते हैं कि श्रीरामानुज स्वामीजी ने ऐसे जनों के तत्त्वों को नष्ट किया जिन्होने वेदों को गलत तरीके से प्रस्तुत किया हैं।
कितने अविवेकी जन यों कहते थे कि, ” ब्रह्म एक ही सत्य है; दूसरे सभी जीव उससे अभिन्न हैं, और शरीर छूटने के बाद ब्रह्म के साथ उनका ऐक्य पाना ही मोक्ष है; यही सकल वेदों का तात्पर्य है।” यथार्थज्ञाननिधि हमारे आचार्य श्रीरामानुजस्वामीजी ने इन सभी कोलाहलों को वाद में जीत लिया।
पाशूर ५९: उनमें प्रसन्नता देखकर कुछ लोगों नें कहा कि आत्मा को शास्त्र के जरिये जाना जा सकता हैं कि भगवान श्रीमन्नारायण हीं श्रेष्ठ हैं। वें उत्तर देते हैं कि अगर श्रीरामानुज स्वामीजी कलियुग का अज्ञानता को नष्ट नहीं करते तो किसी को भी यह ज्ञान नहीं प्राप्त होता कि आत्मा के भगवान श्रीमन्नारायण हैं।
चतुस्सागर्पर्यंत आठों दिशाओं में जब कलि-अंधकार ही व्याप्त हुआ था, तब श्रीरामानुज स्वामीजी ने अवतार लेकर,चारों वेदों के उज्वल ज्योति से उस अंधकार को यदि नहीं मिटा दिया होता, तो कोई भी मानव यह अर्थ नहीं समझ सकता कि श्रीमन्नारायण समस्त जीवों के प्रभु हैं।
पाशूर ६०: जब उन्हें श्रीरामानुज स्वामीजी के भक्ति के विषय में पूछा गया तो उन्होंने इसमे समझाया।
आत्मगुणों से परिपूर्ण व उज्वल, कालमेघ के समान परमोदार, हमारे कुलकूटस्थ श्रीरामानुज स्वामीजी तत्वज्ञानियों की प्रत्येक गोष्ठी में, सहस्रगीति (प्रभुति दिव्यप्रबंधों) की दिव्य सूक्ति की सुगंध से वासित प्रत्येक स्थल में एवं लक्ष्मीजी से आलिंगित श्रीवक्षवाले भगवान के एकैक दिव्यदेशमें विराजते हैं।
ತೊಂಬತ್ತೊಂದನೆಯ ಪಾಸುರಂ. ಸಂಸಾರಿಗಳು ಯಾವುದೇ ವಿಷಯಗಳಲ್ಲಿ ಒಳಗೊಳ್ಳದಿದ್ದರೂ ಸಹ, ಅಮುದನಾರರು ಅವರನ್ನು ಉನ್ನತಿಗೆ ತರಲು ರಾಮಾನುಜರು ಮಾಡಿದ ಪ್ರಯತ್ನಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರನ್ನು ಶ್ಲಾಘಿಸುತ್ತಾರೆ.
ಅರುಳ್ ಸುರಂದು ಎಲ್ಲಾ ಉಯಿರ್ಗಟ್ಕುಂ ನಾದನಂ ಅರಂಗನ್ ಎನ್ನುಂ
ಪೊರುಳ್ ಸುರಂದಾನ್ ಎನ್ ಇರಾಮಾನುಶನ್ ಮಿಕ್ಕ ಪುಣ್ಣಿಯನೇ
ಸಂಪೂರ್ಣ ಅಜ್ಞಾನದಿಂದ ಶೈವ ಆಗಮವನ್ನು (ಶಿವನಿಂದ ನೀಡಿದ ಗ್ರಂಥ) ಆಧರಿಸಿ ತಮ್ಮ ವಾದವನ್ನು ಮಂಡಿಸುವವರು ಪಾಸುಪಥರು. ಅವರ ಕೀಳು ಅರ್ಥಗಳಿಂದ ಜಗತ್ತು ಕತ್ತಲೆಯಲ್ಲಿ ಮುಳುಗಿತು. ಲೌಕಿಕ ಜನರ ಅಂಧಕಾರದ ಅಜ್ಞಾನವನ್ನು ಹೋಗಲಾಡಿಸಲು, ರಾಮಾನುಜರು ತಮ್ಮ ವಿಶಿಷ್ಟವಾದ ಕರುಣೆಯನ್ನು ಹೆಚ್ಚಿಸಿದರು ಮತ್ತು ಶ್ರೀರಂಗನಾಥರು ಎಲ್ಲಾ ಆತ್ಮಗಳಿಗೆ ಅಧಿಪತಿ ಎಂದು ಕರುಣೆಯಿಂದ ಬಹಿರಂಗಪಡಿಸಿದರು. ಅವರು ಮಹಾನ್, ಧರ್ಮನಿಷ್ಠ ವ್ಯಕ್ತಿ
ತೊಂಬತ್ತೆರಡನೇ ಪಾಸುರಂ. ಎಂಪೆರುಮಾನಾರ್ ಅವರನ್ನು ಯಾವುದೇ ಕಾರಣವಿಲ್ಲದೆ ಸ್ವೀಕರಿಸಿದ್ದಾರೆ ಮತ್ತು ಅವರು ಕರುಣೆಯಿಂದ ತನ್ನ ಆಂತರಿಕ ಮತ್ತು ಬಾಹ್ಯ ಇಂದ್ರಿಯಗಳೆರಡಕ್ಕೂ ವಿಷಯವಾಗಿ ನಿಂತಿದ್ದಾರೆ ಎಂದು ಅರಿತುಕೊಂಡು, ಅವರು ಸಂತೋಷವನ್ನು ಅನುಭವಿಸುತ್ತಾರೆ ಮತ್ತು ಇದಕ್ಕೆ ಕಾರಣವೇನು ಎಂದು ಎಂಪೆರುಮಾನಾರ್ ಅವರನ್ನು ಕೇಳುತ್ತಾರೆ.
ಈ ಪ್ರಯೋಜನವನ್ನು ಪಡೆಯಲು ನಾನು ಯಾವುದೇ ಪುಣ್ಯ ಕಾರ್ಯವನ್ನು ಮಾಡಿಲ್ಲ. ನಿನ್ನ ದಿವ್ಯ ಪಾದಗಳನ್ನು ಪಡೆಯಲು ನಾನು ಯಾವುದೇ ತಪಸ್ಸನ್ನು [ಶಾಸ್ತ್ರಗಳನ್ನು ಕೇಳಲು] ಮಾಡಲು ಬಯಸಲಿಲ್ಲ. ಯಾವುದೇ ನಿರೀಕ್ಷೆಗಳಿಲ್ಲದ ಮತ್ತು ಶಾಸ್ತ್ರಗಳಿಗೆ ಸಮಾನವಾದ ಕವಿತೆಗಳನ್ನು ಹಾಡುವ ಪರಿಣಿತರೂ ಗ್ರಹಿಸಲು ಕಷ್ಟಕರವಾದ ಖ್ಯಾತಿಯನ್ನು ಹೊಂದಿರುವ ರಾಮಾನುಜ! ನನ್ನ ಬಾಹ್ಯ ಕಣ್ಣು ಮತ್ತು ಆಂತರಿಕ ಕಣ್ಣಿಗೆ (ಮನಸ್ಸಿಗೆ) ನೀವು ವಸ್ತುವಾಗಿರುವ ಕಾರಣವನ್ನು ನೀವು ಮಾತ್ರ ಬಹಿರಂಗಪಡಿಸಬೇಕು.
ತೊಂಬತ್ತಮೂರನೇ ಪಾಸುರಂ. ಎಂಪೆರುಮಾನಾರ್ ತನ್ನ ಸಲ್ಲಿಕೆಗೆ ಪ್ರತಿಕ್ರಿಯಿಸದ ಕಾರಣ, ರಾಮಾನುಜನು ಯಾರೂ ಕೇಳದೆ ಕುದ್ರುಷ್ಟಿ ತತ್ತ್ವಗಳನ್ನು ನಾಶಪಡಿಸಿದಂತೆಯೇ, ಅಮುಧನಾರರು ಕೇಳದೆಯೇ ಅವರು ತಮ್ಮ ಬಲವಾದ ಕರ್ಮಗಳನ್ನು (ಹಿಂದಿನ ಕರ್ಮಗಳನ್ನು) ಕಡಿದುಹಾಕಿದ್ದಾರೆ ಎಂದು ಸ್ವತಃ ಸ್ಪಷ್ಟೀಕರಣವನ್ನು ಪಡೆಯುತ್ತಾರೆ. ಮತ್ತು ಎಂಪೆರುಮಾನಾರ್ ಅವರು ಏನೂ ಕಾರಣವಿಲ್ಲದೆ ಈ ಮೇಲಿನ ಕೆಲಸಗಳನ್ನು ಮಾಡುವವರು ಎಂದು ಹೇಳುತ್ತಾರೆ.
ಶರಣಾದವರಲ್ಲಿ ನಾಯಕನಾದ ಎಂಪೆರುಮಾನಾರ್ ನನ್ನ ಬಳಿಗೆ ಬಂದು ನಾಶವಾಗದ ನನ್ನ ದೊಡ್ಡ ಪಾಪಗಳನ್ನು ಕಿತ್ತುಹಾಕಿದನು. ವೇಧಗಳ ಕೀಳು [ತಪ್ಪಾದ] ಅರ್ಥಗಳನ್ನು ನಿಜವಾದ ಅರ್ಥಗಳೆಂದು ಬಹಿರಂಗಪಡಿಸಿದಾಗ ಕುದ್ರುಷ್ಟಿಗಳ ದಿಗ್ಭ್ರಮೆಗೊಳಿಸುವ ಹೇಳಿಕೆಗಳನ್ನು ನಿರ್ಣಾಮ ಮಾಡಿದ ಮಹಾನ್ ದಾನವನು ಅಲ್ಲವೇ!
ತೊಂಬತ್ತನಾಲ್ಕನೆಯ ಪಾಸುರಂ. ಎಂಪೆರುಮಾನಾರ್ ಕರುಣೆಯಿಂದ ಶರಣಾಗತಿಯಲ್ಲಿ ದೃಢವಾದ ಲಂಗರು ಹಾಕುವಿಕೆಯಿಂದ ಪ್ರಾರಂಭಿಸಿ ಮತ್ತು ಶ್ರೀವೈಕುಂಠದೊದಿಗೆ ಕೊನೆಗೊಳ್ಳುವ ಮೂಲಕ ತನ್ನನ್ನು ಸಾಧಿಸುವ ಎಲ್ಲರಿಗೂ ಕರುಣೆಯಿಂದ ಪ್ರಯೋಜನಗಳನ್ನು ನೀಡಿದರೂ, ಅಮುಧಾನಾರ್ ಎಂಪೆರುಮಾನಾರ್ ಅವರ ಮಂಗಳಕರ ಗುಣಗಳನ್ನು ಹೊರತುಪಡಿಸಿ ಬೇರೇನನ್ನೂ ಅಪೇಕ್ಷಿಸುವುದಿಲ್ಲ ಎಂದು ಹೇಳುತ್ತಾರೆ.
ತನ್ನನ್ನು ಸಾಧಿಸುವವರಿಗೆ ಪ್ರಯೋಜನವನ್ನು ನೀಡದಿರುವ ಕೊರತೆಯನ್ನು ಹೊಂದಿರದ ಎಂಪೆರುಮಾನರ್, ತನ್ನನ್ನು ಸಾಧಿಸುವವರಿಗೆ ಶರಣಾಗುವ ಕ್ರಿಯೆಯಲ್ಲಿ ದೃಢವಾದ ನಂಬಿಕೆಯನ್ನು ನೀಡುತ್ತಾನೆ. ಅವನು ಭಕ್ತಿಯ ಸಂಪತ್ತನ್ನು ನೀಡುತ್ತಾನೆ, ಅದು ಪ್ರಾಪ್ತ್ಯಂ (ಪ್ರಯೋಜನ) ಅದರ ಅಂತಿಮ ಫಲಿತಾಂಶಕ್ಕೆ ಸೂಕ್ತವಾಗಿದೆ. ಅವರು ಸಂಸಾರದಲ್ಲಿ ಜನ್ಮಗಳನ್ನು ಸೃಷ್ಟಿಸುವ ಕೆಟ್ಟ ಕಾರ್ಯಗಳನ್ನು ಹೊಡೆದುರುಳಿಸುತ್ತಾರೆ, ಇದು ಎಂಪೆರುಮಾನ್ ಹೊರತುಪಡಿಸಿ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅವರು ಪರಂಧಾಮಂ ಎಂದೂ ಕರೆಯಲ್ಪಡುವ ಶ್ರೀವೈಕುಂಠವನ್ನು ಕೊಡುತ್ತಾರೆ. ಇವನ್ನೆಲ್ಲ ಕೊಟ್ಟರೂ ನನ್ನ ಮನಸ್ಸು ಅವನ ಮಂಗಳಕರ ಗುಣಗಳನ್ನು ಬಿಟ್ಟು ಬೇರೇನನ್ನೂ ಆನಂದಿಸುವುದಿಲ್ಲ.
ತೊಂಬತ್ತೈದನೆಯ ಪಾಸುರಂ. ಎಂಪೆರುಮಾನಾರ್ ಅವರ ಜ್ಞಾನ, ಶಕ್ತಿ ಇತ್ಯಾದಿಗಳ ಬಗ್ಗೆ ಯೋಚಿಸಿ ಅವರು ಎಂಪೆರುಮಾನಾರ್ ಈ ಪ್ರಪಂಚದವರಲ್ಲ ಮತ್ತು ಸಂಸಾರದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರದ ನಿತ್ಯಸೂರಿಗಳಲ್ಲಿ ಒಬ್ಬರು ಈ ಜಗತ್ತಿನಲ್ಲಿ ಅವತರಿಸಿದ್ದಾರೆ ಎಂದು ಅವರು ಕರುಣೆಯಿಂದ ಹೇಳುತ್ತಾರೆ.
ಎಂಪೆರುಮಾನ್ ಆತ್ಮಗಳನ್ನು ಪ್ರವೇಶಿಸುತ್ತಾನೆ ಮತ್ತು ಅವುಗಳನ್ನು ಮೇಲಕ್ಕೆತ್ತಲು ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ. ಆದರೆ ಎಂಪೆರುಮಾನಾರನ್ನು ನೋಡಿದರೆ ಎಂಪೆರುಮಾನರಿಗೂ ಸಹ ಆತ್ಮಾಭಿಮಾನದ ಬಗ್ಗೆ ಅಷ್ಟೊಂದು ಪ್ರೀತಿ ಇಲ್ಲ ಎಂದು ಹೇಳಬಹುದು. ಏಕೆಂದರೆ ಎಂಪೆರುಮಾನಾರ್ , ನಮ್ಮ ನಾಥನ್ (ಪ್ರಭು) ಅಲೌಕಿಕ ಪ್ರದೇಶದಲ್ಲಿ ಶ್ರೀವೈಕುಂಠಂನ ಶ್ರೇಷ್ಠ ನಿವಾಸದಿಂದ, ಎಲ್ಲಾ ಆತ್ಮಗಳನ್ನು ಉದ್ಧರಿಸಲು ಮತ್ತು ಮೋಕ್ಷವನ್ನು ನೀಡುವುದಕ್ಕಾಗಿ ಬಂದವರು. ಇಲ್ಲಿರುವ ಯಾವ ದೋಷವೂ ತಟ್ಟದೆ ಭೂಮಿಯ ಮೇಲೆ ಅವತರಿಸಿದನು. ಎಲ್ಲರನ್ನು ಉದ್ಧಾರ ಮಾಡುವ ನಾಲ್ಕು ವೇದಗಳನ್ನು ಯಾವುದೇ ಕೊರತೆಯಿಲ್ಲದೆ ಎಲ್ಲರೂ ಉನ್ನತಿ ಹೊಂದುವಂತೆ ಪೋಷಿಸಿದರು.
ತೊಂಬತ್ತಾರನೆಯ ಪಾಸುರಂ. ಎಂಪೆರುಮಾನಾರ್ ಕರುಣೆಯಿಂದ ವೇದಾಂತಗಳಿಗೆ (ಉಪನಿಷತ್ಗಳಿಗೆ) ಅನುಗುಣವಾಗಿ ಎರಡು ಮಾರ್ಗಗಳನ್ನು ತೋರಿಸಿದ್ದಾರೆ, ಅವುಗಳೆಂದರೆ ಭಕ್ತಿ ಮತ್ತು ಪ್ರಪತ್ತಿ (ಶರಣಾಗತಿಯ ಕ್ರಿಯೆ). ಈ ಎರಡರಲ್ಲಿ, ನಿಮ್ಮ ಮಾರ್ಗವು ಸುಲಭವಾಗಿ ಸಾಗಿಸುವ ಪ್ರಪತ್ತಿಯೇ? ಎಂಪೆರುಮಾನಾರ್ ಅವರ ವಾತ್ಸಲ್ಯದಲ್ಲಿ ಆಶ್ರಯ ಪಡೆದಿದ್ದೇನೆ ಎಂದು ಅಮುದನಾರ್ ಹೇಳುತ್ತಾರೆ.
ವಳರುಂ ಪಿಣಿ ಕೊಣ್ಡ ವಲ್ವಿನೈಯಾಲ್ ಮಿಕ್ಕ ನಲ್ವಿನೈಯಿಲ್
ಕಿಳರುಂ ತುಣಿವು ಕಿಡೈತ್ತಱಿಯಾದು ಮುಡೈತ್ತಲೈ ಊನ್
ತಳರುಂ ಅಳವುಂ ದರಿತ್ತುಂ ವಿೞುಂದುಂ ತನಿ ತಿರಿವೇಱ್ಕು
ಉಳರ್ ಎಮ್ ಇರೈಯವರ್ ಇರಾಮಾನುಶನ್ ತನ್ನೈ ಉಱ್ಱವರೇ
ಅನಿಯಮಿತ ದುಃಖಗಳನ್ನು ನೀಡುವ ಎದ್ದುಕಾಣುವ ಕರ್ಮಗಳಿಂದ (ಹಿಂದಿನ ಕರ್ಮಗಳು) ಶರಣಾಗತಿಯ ಅತ್ಯಂತ ಶ್ರೇಷ್ಠ ಮಾರ್ಗದಲ್ಲಿ ಒಬ್ಬರು ಸುಲಭವಾಗಿ ಸಂಪೂರ್ಣ ನಂಬಿಕೆಯನ್ನು ಪಡೆಯುವುದಿಲ್ಲ. ದುರ್ಗಂಧದ ಭಂಡಾರವಾಗಿರುವ ಮತ್ತು ಮಾಂಸ ಇತ್ಯಾದಿಗಳಿಂದ ಕೂಡಿದ ಈ ದೇಹವು ಸನ್ನಿಹಿತವಾದ ಛಿದ್ರವಾಗುವ ಮರಣದ ಸಮಯದಲ್ಲಿ , ಉತ್ತಮ ಸೂಚನೆಗಳ ಮೂಲಕ, ಪ್ರಾಪಂಚಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿದ್ದ ಮತ್ತು ಯಾವುದೇ ಆಧಾರವಿಲ್ಲದೆ ತಿರುಗಾಡುತ್ತಿದ್ದ ನನಗೆ , ಯಾರಿಗೆ ನಮ್ಮ ಸ್ವಾಮಿ ಎಂಪೆರುಮಾನಾರ್ ಆಶ್ರಯವಾಗಿದ್ದಾರೋ ಅವರೇ ನನಗೆ ಬೆಂಬಲ.
ತೊಂಬತ್ತೇಳನೆಯ ಪಾಸುರಂ. ಎಂಪೆರುಮಾನಾರ್ಗೆ ಮಾತ್ರವಲ್ಲದೆ ಅವರ ಅನುಯಾಯಿಗಳಿಗೂ ಅಪೇಕ್ಷಿಸಲು ಕಾರಣವೇನು? ಅದೂ ಕೂಡ ಎಂಪೆರುಮಾನಾರ್ ಅವರ ಕರುಣೆಯಿಂದ ಬಂದಿದೆ ಎಂದು ಅಮುದನಾರ್ ಹೇಳುತ್ತಾರೆ.
ಎಂಪೆರುಮಾನಾರ್ ಅವರು ತಮ್ಮ ದಿವ್ಯ ಮನಸ್ಸಿನಲ್ಲಿ ಯೋಚಿಸಿದರು, ಬಂದು ತನ್ನನ್ನು ಸಾಧಿಸುವ ಜನರಿದ್ದರೂ, ತನ್ನನ್ನು ಪಡೆದವರನ್ನು ಸಾಧಿಸುವ ಮತ್ತು ಹೊಗಳುವವರು ಯಾರೂ ಇಲ್ಲ. ಹೀಗಾಗಿ, ಅವನು ನನ್ನನ್ನು ಅವನೊಂದಿಗೆ ಮಾತ್ರ ತೊಡಗಿಸಿಕೊಳ್ಳುವಂತೆ ಮಾಡಿದನು ಮತ್ತು ಇತರ ಎಲ್ಲ ಲೌಕಿಕ ಅನ್ವೇಷಣೆಗಳನ್ನು ಮರೆತುಬಿಡುತ್ತಾನೆ; ಆತನು ತನ್ನ ಸೇವಕರಾದವರ ಮಧುರವಾದ, ಪೂರಕವಾದ ದೈವಿಕ ಪಾದಗಳ ಹೊರತಾಗಿ ನನಗೆ ಬೇರೇನೂ ತಿಳಿಯದಂತೆ ಮಾಡಿದನು. ಅವರ ಕರುಣೆಯಿಂದಾಗಿ, ಅವರು ಇಂದು ನನ್ನನ್ನು ತಮ್ಮ ಅಡಿಯಲ್ಲಿ ಸ್ವೀಕರಿಸಿದರು.
ತೊಂಬತ್ತೆಂಟನೆಯ ಪಾಸುರಂ. ಎಂಪೆರುಮಾನ್ ತನ್ನ ಕರ್ಮಗಳ ಆಧಾರದ ಮೇಲೆ ತನ್ನನ್ನು ಸ್ವರ್ಗ ಅಥವಾ ನರಕಕ್ಕೆ ಕಳುಹಿಸಬಹುದೆಂದು ಅಮುಧನಾರನು ತನ್ನ ದಿವ್ಯ ಮನಸ್ಸಿನಲ್ಲಿ ಭಾವಿಸಿದನು ಮತ್ತು ಅದರ ಬಗ್ಗೆ ಎಂಪೆರುಮಾನಾರನ್ನು ಕೇಳಿದನು. ತನಗೆ ಶರಣಾದವರಿಗೆ ಎಂಪೆರುಮಾನಾರ್ ಹಾಗೆ ಮಾಡುವುದಿಲ್ಲ ಎಂದು ರಾಮಾನುಜರು ಭರವಸೆ ನೀಡುತ್ತಾರೆ ಮತ್ತು ಕಾತುರ ಬಿಡಲು ಕೇಳಿಕೊಳ್ಳುತ್ತಾರೆ.
ಇಡುಮೇ ಇನಿಯ ಶುವರ್ಕ್ಕತ್ತಿಲ್ ಇನ್ನಂ ನರಗಲಿತ್ತುಚ್
ಚುಡುಮೇ ಅವಱ್ಱೈತ್ ತೊಡರ್ ತರು ತೊಲ್ಲೈ ಶುೞಲ್ ಪಿಱಪ್ಪಿಲ್
ನಡುಮೇ ಇನಿ ನ್ಂ ಇರಾಮಾನುಶನ್ ನಮ್ಮೈ ನಮ್ ವಶತ್ತೇ
ವಿಡುಮೇ ಶರಣಂ ಎನ್ಱಾಲ್ ಮನಮೇ ನೈಯಲ್ ಮೇವುದರ್ಕೇ
ನಮ್ಮನ್ನು ಉದ್ಧಾರ ಮಾಡಲು ಬಂದಿರುವ ಎಂಪೆರುಮಾನ್ಗೆ “ನೀನು ನಮ್ಮ ಆಶ್ರಯ” ಎಂದು ಹೇಳಿದಾಗ, ಅವನು ನಮ್ಮನ್ನು ಲೌಕಿಕ ಅನ್ವೇಷಣೆಯಲ್ಲಿ ತೊಡಗಿರುವವರಿಗೆ ಮಧುರವಾಗಿ ತೋರುವ ಸ್ವರ್ಗದಲ್ಲಿ ಬಿಡುವನೇ? ಅವನ ಪಾದಗಳನ್ನು ಪಡೆದ ನಂತರವೂ ನರಕದಲ್ಲಿ ಹಿಂಸಿಸಲ್ಪಡಲು ನಮಗೆ ಅವಕಾಶ ನೀಡಬಹುದೇ? ಸ್ವರ್ಗ ಮತ್ತು ನರಕವನ್ನು ಅನುಸರಿಸುವ ಜನನ ಮತ್ತು ಮರಣಗಳ ಪುನರಾವರ್ತಿತ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಅವನು ನಮ್ಮನ್ನು ಬಿಡುತ್ತಾನೆಯೇ? ಅಥವಾ, ನಮ್ಮ ಇಚ್ಛೆಯಂತೆ ಬದುಕಲು ಆತನು ಅನುಮತಿಸುವನೇ? ಓ ಮನಸೇ! ನಾವು ಪಡೆಯುವ ಅಂತಿಮ ಪ್ರಯೋಜನದ ಬಗ್ಗೆ ದುಃಖಿಸಬೇಡಿ.
ತೊಂಬತ್ತೊಂಬತ್ತನೇ ಪಾಸುರಂ. ನಾವು ಬಾಹ್ಯರು (ವೇದಗಳನ್ನು ನಂಬದವರು) ಮತ್ತು ಕುದ್ರುಷ್ಟಿಗಳು (ವೇದಗಳನ್ನು ತಪ್ಪಾಗಿ ಅರ್ಥೈಸುವವರು) ಹೇರಳವಾಗಿ ಕಂಡುಬರುವ ಸ್ಥಳದಲ್ಲಿ ವಾಸಿಸುವುದರಿಂದ, ನಾವು ದಿಗ್ಭ್ರಮೆಗೊಳ್ಳುವ ಸಾಧ್ಯತೆ ಹೆಚ್ಚು ಇಲ್ಲವೇ? ರಾಮಾನುಜ ಬಂದ ನಂತರ ಈ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಂಡರು ಎಂದು ಅಮುಧನಾರ್ ಹೇಳುತ್ತಾರೆ.
ತರ್ಕಚ್ ಚಮಣರುಂ ಸಾಕ್ಕಿಯಪ್ ಪೇಯ್ಗಳುಂ ತಾೞ್ ಸಡೈಯೋನ್
ಸೊಲ್ ಕಱ್ಱ ಸೋಂಬರುಂ ಸೂನಿಯ ವಾದರುಂ ನಾನ್ಮರೈಯುಂ
ನಿಱ್ಕಕ್ ಕುಱುಂಬು ಸೆಯ್ ನೀಶರುಂ ಮಾಣ್ದನರ್ ನೀಳ್ ನಿಲತ್ತೇ
ಪೊಱ್ಕಱ್ಪಗಂ ಎಮ್ ಇರಾಮಾನುಶ ಮುನಿ ಪೋಂದ ಪಿನ್ನೇ
ವಾಗ್ವಾದಗಳ ಮೂಲಕ ತಮ್ಮ ತತ್ತ್ವಜ್ಞಾನವನ್ನು ಜಾಣ್ಮೆಯಿಂದ ನಡೆಸುವ ಶಮಣರು, ತಮ್ಮ ತತ್ತ್ವವನ್ನು ನೆಪಮಾತ್ರದಂತೆ ಹಿಡಿದಿಟ್ಟುಕೊಳ್ಳುವ ಬೌದ್ಧರು, ಜಟಾಧಾರಿ ರುದ್ರರು ಹೇಳಿದ ಶೈವಾಗಮವನ್ನು ಕಲಿತು ತಪಸ್ಸು ಮಾಡುವ ಕೀಳು ತಾಮಸ (ಅಜ್ಞಾನ ಮತ್ತು ಸೋಮಾರಿತನ) ಹೊಂದಿರುವ ಶೈವರು. ಮತ್ತು ಎಂಪೆರುಮಾನ್ ಅವರ ಅನುಮತಿಯೊಂದಿಗೆ, ಮೋಹಶಾಸ್ತ್ರಗಳನ್ನು (ಇತರರನ್ನು ದಿಗ್ಭ್ರಮೆಗೊಳಿಸುವ ಕೀಳು ಗ್ರಂಥ), ಮಾಧ್ಯಮಿಕರು (ಬೌದ್ಧಗಳ ಒಂದು ಉಪಪಂಗಡ) ಶೂನ್ಯಮ್ (ಶೂನ್ಯತೆಯ) ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ, ಕುದೃಷ್ಟಿಗಳು, ಮೇಲಿನವುಗಳಿಗಿಂತ ಭಿನ್ನವಾಗಿ, ಆದರೆ ವೇದಗಳನ್ನು ಸ್ವೀಕರಿಸುತ್ತಾರೆ. ವೇದಗಳ ಅರ್ಥಗಳಿಗೆ ತಪ್ಪಾದ ವ್ಯಾಖ್ಯಾನ, ಎಂಪೆರುಮಾನಾರ್ ನಂತರ ನಾಶವಾಯಿತು, ಅವರು ಕಲ್ಪ ವೃಕ್ಷದಂತಹ (ಇಷ್ಟವನ್ನು ಪೂರೈಸುವ ವೃಕ್ಷ) ಮತ್ತು ಈ ಜನರನ್ನು ನಮಗೆ ತೋರಿಸಿಕೊಟ್ಟವರು, ಈ ವಿಸ್ತಾರವಾದ ಜಗತ್ತಿನಲ್ಲಿ ಅವತರಿಸಿದ್ದಾರೆ.
ನೂರನೇ ಪಾಸುರಂ. ಅವರ ದಿವ್ಯ ಮನಸ್ಸು ಎಂಪೆರುಮಾನಾರ್ ಅವರ ದಿವ್ಯ ಪಾದಗಳ ಮಧುರವಾದ ಅನುಭವಕ್ಕೆ ಅಪೇಕ್ಷೆಯಿಂದ ತೊಡಗಿರುವುದನ್ನು ನೋಡಿದ ಅಮುದನಾರರು ಎಂಪೆರುಮಾನಾರ್ ತನಗೆ ಬೇರೆ ಯಾವುದನ್ನಾದರೂ ತೋರಿಸಿ ತನ್ನನ್ನು ದಿಗ್ಭ್ರಮೆಗೊಳಿಸಬೇಡಿ ಎಂದು ಕೇಳಿಕೊಳ್ಳುತ್ತಾರೆ.
ಆಂ ತೆಳಿ ತೇನ್ ಉಂಡು ಅಮರ್ನ್ದಿಡ ವೇಣ್ಡಿಲ್ ನಿಂ ಪಾಲ್ ಅದುವೇ
ಇಂದಿಡ ವೇಣ್ಡುಂ ಇರಾಮಾನುಶ ಇದು ಅನ್ಱಿ ಒನ್ಱುಂ
ಮಾನ್ದ ಕಿಲ್ಲಾದು ಇನಿ ಮಱ್ಱು ಒನ್ಱು ಕಾಟ್ಟಿ ಮಯಕ್ಕಿಡಲೇ
ಸುಂದರವಾದ ಜೀರುಂಡೆಯಂತಿರುವ ನನ್ನ ಮನಸ್ಸು, ಹೂವಿನಂತಿರುವ ನಿನ್ನ ದಿವ್ಯ ಪಾದಗಳ ತಂಪು ಮತ್ತು ಮೃದುತ್ವದ ದೋಷರಹಿತ ಮಧುವನ್ನು ಕುಡಿದು ಅಲ್ಲಿಯೇ ಶಾಶ್ವತವಾಗಿ ವಾಸಿಸಲು ನಿನ್ನ ಬಳಿಗೆ ಬಂದಿತು. ನೀವು ಅದನ್ನು ಕರುಣೆಯಿಂದ ಕೊಡಬೇಕು. ನನ್ನ ಮನಸ್ಸು ಬೇರೆ ಯಾವುದನ್ನೂ ಆನಂದಿಸುವುದಿಲ್ಲ. ನೀನು ನನಗೆ ಬೇರೇನನ್ನೂ ತೋರಿಸಿ ನನ್ನನ್ನು ದಿಗ್ಭ್ರಮೆಗೊಳಿಸಬೇಡ.
हमारे स्वामी लक्ष्मीपति श्रीमन्नारायण ही इस भूतल पर अलग अलग रूपों में अवतार लेकर सबके नयनगोचर होकर विराजमान हुए थे। तो भी इस भूमंडलनिवासी लोग उनको अपने नाथ नहीं समझ सके। ऐसे रहनेवाले ये लोग, सर्वस्वामी श्रीरामानुज स्वामीजी के यहां पर अवतार लेने के बाद ही दुर्लभ ज्ञान प्राप्त कर श्रीमन्नारायण के शेष बन गये।
पाशूर ४२: श्रीरंगामृत स्वामीजी आनंदित है यह कहकर कि श्रीरामानुज स्वामीजी अपने श्रेष्ठ कृपा से उनकी रक्षा किये जब वें सांसारिक कार्यों में निरत थे।
‘लक्ष्मीपति श्रीरंगनाथ भगवान ही सब के स्वामी हैं,’ यह उपदेश सबको देनेवाले, परमपवित्र और सकलविध दोषरहित श्री रामानुज स्वामीजी ने अपनी निर्हेतुक कृपासे, सुंदर आभूषण पहनने वाली स्त्रियों के स्तनों पर की जानेवाली आशारूपी कीचड़ में पड़कर विनाश पानेवाली मेरी आत्मा का, उद्धार किया ।
पाशूर ४३: जिस प्रकार श्रीरामानुज स्वामीजी ने उन्हें अपने छत्र में लिया, उससे बहुत खुश होकर और इस संसार के लोगों को देखकर वें उन्हें कहते हैं कि, श्रीरामानुज स्वामीजी के दिव्य नामों का संकीर्तन करें और उन्हें इसका पूर्ण लाभ प्राप्त होगा ।
हे भूतल निवासी जनों! मैं तुमसे एक हित बचन कहूंगा; सुनो। धर्ममार्ग पर नाराज होनेवाले प्रबल कलिपुरुष का ध्वंस करने वाले श्रीरामानुज स्वामीजी के शुभ नामों का संकीर्तन करो। उससे भक्तिसंपत् और ज्ञान बढ़ेंगे; नामसंकीर्तन करने के प्रारंभ में ही जीभ में अमृतरस बहेगा और महापाप समूल नष्ट हो जायेंगे।
पाशूर ४४: यह देखते हुए श्रीरामानुज स्वामीजी के महानता का दिशा निर्देश देते हुए उनसे सम्बंधीत विषयों में निरत नहीं हैं, उनके इस स्वभाव को देखकर उन्हें दुख हुआ।
समस्त सज्जनों से संस्तुत श्रीरामानुज स्वामीजी तीन प्रकार के द्राविड़शास्त्रों (गद्य,पद्य व नाटक), चार वेदों (ऋग, यजुर, साम, अथर्व) और अपरिमित धर्मशास्त्रों के वेत्ता हैं। संसारी लोग तो (ऐसे सकल शास्त्रवेत्ता एवं) असंख्येय कल्याण गुण विभूषित इनके नामसंकीर्तन नहीं करते; और (यह अर्थ भी नहीं जानते हुए कि यह नामसंकीर्तन ही परम पुरुषार्थ है) यों चिंता करते करते दुःख पाते हैं कि हमारे योग्य पुरुषार्थ कौनसा है।
पाशूर ४५: यह स्मरण करना कि कैसे श्रीरामानुज स्वामीजी ने श्रीरंगामृत स्वामीजी को अकारण हीं सही किया जब वें इस संसार के लोगों जैसे थे जो श्रीरामानुज स्वामीजी के प्रति अनिच्छुक थे। वें कहते हैं कि वों यह कह नहीं सकते कि कैसे श्रीरामानुज स्वामीजी ने उन पर कृपा कर लाभ दिया हैं।
हे रामानुज स्वामिन्। सत्य कहूंगा। आपके चरणारविन्दों के सिवा दूसरी कोई प्राप्य वस्तु नहीं होगी; और उसका साधन भी आपके वे ही श्रीचरण हैं। यह तत्वार्थ ठीक जाननेवाले महात्मालोगों, और इस निश्चय से विरहित मुझको एकसम ही आपने जो अपनी कृपा का पात्र बना दिया, यह आपका आर्जवगुण वाचामगोचर वैभववाला है।
पाशूर ४६: श्रीरंगामृत स्वामीजी पर श्रीरामानुज स्वामीजी द्वारा लाभ पहुँचाने को स्मरण करते उनके गुणों को गाते हुए, वें श्रीरामानुज स्वामीजी के दिव्य चरण कमलों कि पूजा करते हैं।
श्रीशठकोप स्वामीजी ,इस संसार पर कृपा कर श्रीसहस्त्रगीति को दिया हैं जो द्राविड वेदम के नाम से सुप्रसिद्ध हैं और ६ बाह्य धर्मों को पूर्णत: नष्ट कर दिया। श्रीरामानुज स्वामीजी जिन्होंने यह श्रीसहस्त्रगीति को पढ़ा और यह जाना कि यह पूर्णत: मेरे हृदय कृपा कर प्रवेश किया ताकि मैं जिसे इसके बारे में कुछ भी ज्ञान नहीं हैं स्पष्टता प्राप्त कर सकू। हम ऐसे श्रीरामानुज स्वामीजी के नत मस्तक होते हैं जिनके पास ऐसे दिव्य गुण हैं जो सभी दिशा में फैल रही हैं।
पाशूर ४७: श्रीरामानुज स्वामीजी सभी को भगवान के प्रति रुचि उत्तपन्न करते हैं। श्रीरामानुज स्वामीजी द्वारा प्रदान किए गए लाभ को स्मरण करते हुए श्रीरंगामृत स्वामीजी कहते हैं कि उनके समान (बरा बर) कोई नहीं हैं।
इस भूमंडल पर इस साक्षात् परमधर्म, “सब के प्रणम्य परदेवता साक्षात् श्रीरंगनाथ भगवान ही हैं” का उपदेश करनेवाले सर्वस्वामी श्री रामानुजस्वामीजी मेरा प्रबल पापसमूह मिटा कर, मेरे हृदय में ही ऐसे दिनरात अविच्छिन्न विराजमान हैं कि मानों आप और कहीं रहते ही नहीं। अतः दूसरा कोई मेरे सदृश (भाग्यवान) नहीं है।
पाशूर ४८: श्रीरंगामृत स्वामीजी के शब्दों को सुनकर श्रीरामानुज स्वामीजी कहते हैं कि उनकी खुशी उनके साथ नहीं रहेगी अगर श्रीरंगामृत स्वामीजी श्रीरामानुज स्वामीजी को या इसके विपरीत हो जाये। इसको बताते हुए श्रीरंगामृत स्वामीजी कहते हैं कि उनका आश्रय की दीनता श्रीरामानुज स्वामीजी की कृपा हैं और श्रीरामानुज स्वामीजी के कृपा का लक्ष्य उनको शरण देने का उनकी दीनता है। दोनों को अलग करने का कोई कारण हीं नहीं हैं।
हे महात्माओं की स्तुती पाने योग्य वैभववाले श्री रामानुज स्वामिन् ! मेरी असदृश नीचता की शरण, आपकी कृपा के सिवा दूसरी कोई नहीं होगी; और आपकी उस कृपा की भी मेरी नीचता ही शरण है। इस प्रकार, जब यह अर्थ सिद्ध हुआ कि आपसे मेरा लाभ, और मेरे से आपका लाभ है, फिर, अब से हम दोनों क्यों व्यर्थ ही एक दूसरे को छोडेंगे ?
पाशूर ४९: श्रीरामानुज स्वामीजी के अवतार के पश्चात जो आधिक्य प्राप्त हुआ उसे स्मरण कर वें खुश हुए।
कमलपुष्पों से बहनेवाले मधु के प्रवाह से परिपूर्ण खेतों से परिवृत श्रीरंगक्षेत्र के स्वामी श्रीरंगनाथ भगवान के श्रीचरणों को अपने सिर पर धारण करते हुए, उन पर ही भक्ति करनेवाले श्री रामानुज स्वामीजी के इस धरातल पर अवतरित होने से, सीधा धर्ममार्ग प्रतिष्ठित हुआ; असत्यार्थ का वर्णन करनेवाले ६ मत नष्ट हो गये और क्रूर कलियुगने भी विनाश पाया।
पाशूर ५०: श्रीरंगामृत स्वामीजी श्रीरामानुज स्वामीजी के दिव्य चरणों के प्रति गहरा प्रेम देखकर आनंदित होते हैं।
सारे भूतल पर विस्तृत यशवाले यतिराज श्री रामानुज स्वामीजी के उभय श्रीपाद उत्तम पुरुषों के हृदयों में चमकते हैं, प्रतिपक्षियों के लिए भयंकर संचार करते हैं; और अपार व असह्य दोषों से परिपूर्ण मेरी इस स्तोत्ररूपी क्षुद्र कविता को स्वीकार करते हैं ।
ಎಂಬತ್ತನೇ ಪಾಸುರಂ. ಅವರು ಎಂಪೆರುಮಾನಾರಿಂದ ಹೇಗೆ ಸರಿಪಡಿಸಲ್ಪಟ್ಟಿದ್ದಾರೆಂದು ಸ್ವತಃ ಎಂಪೆರುಮಾನಾರ್ ಅವರಿಗೆ ಶರಣಾಗುತ್ತಾರೆ ಮತ್ತು ಅವರ ಕೃಪೆಗೆ ಸಮಾನವಾದದ್ದು ಯಾವುದೂ ಇಲ್ಲ ಎಂದು ಹೇಳುತ್ತಾರೆ.
ಶೋರ್ವು ಇನ್ಱಿ ಉಂದನ್ ತುಣೈ ಅಡಿಕ್ಕೀೞ್ ತೊಣ್ಡುಪಟ್ಟವರ್ ಪಾಲ್
ಶಾರ್ವು ಇನ್ಱಿ ಎನಕ್ಕು ಅರಂಗನ್ ಸೆಯ್ಯ ತಾಳ್ ಇಣೈಗಳ್
ಪೇರ್ವು ಇನ್ಱಿ ಇನ್ಱು ಪಱುತ್ತುಂ ಇರಾಮಾನುಶ ಇನಿ ಉನ್
ಶೀರ್ ಒನ್ಱಿಯ ಕರುಣೈಕ್ಕು ಇಲ್ಲೈ ಮಱು ತೆರಿವುಱಿಲೇ
ನಿಮ್ಮ ಪೂರಕವಾದ ದಿವ್ಯ ಪಾದಗಳಿಗೆ ಸೇವಕರಾಗಿದ್ದವರು ಮತ್ತು ಇತರ ವಿಷಯಗಳಲ್ಲಿ ತಮ್ಮ ಮನಸ್ಸನ್ನು ತೊಡಗಿಸಿಕೊಳ್ಳದವರೊಂದಿಗೆ ನಾನು ಸಂಬಂಧ ಬಯಸುವುದಿಲ್ಲ. ಇಂದು ನನಗೆ ಪೆರಿಯ ಪೆರುಮಾಳ್ ಅವರ ಕೆಂಪು ಬಣ್ಣದ ದಿವ್ಯ ಪಾದಗಳನ್ನು ನೀಡಿದ ರಾಮಾನುಜಾ ಅವರು ಪರಸ್ಪರ ಪೂರಕವಾಗಿರುವ ಮತ್ತು ಅವರ ದಿವ್ಯವಾದ ಕಪ್ಪು ರೂಪಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ! ಇದು ಸಂಭವಿಸಿದ ನಂತರ, ವಿಶ್ಲೇಷಿಸಿದರೆ, ನಿಮ್ಮ ಗೌರವಾನ್ವಿತ ಕರುಣೆಗೆ ಸಮಾನವಾದದ್ದು ಯಾವುದೂ ಇಲ್ಲ.
ಎಂಬತ್ತೆರಡನೇ ಪಾಸುರಂ. ಪೆರಿಯ ಪೆರುಮಾಳ್ ಅವರ ದೈವಿಕ ಪಾದಗಳಿಗೆ ಲಗತ್ತಿಸುವಂತೆ ತನಗೆ ಉಪದೇಶ ನೀಡಿದ ರಾಮಾನುಜರು ಪುಣ್ಯಾತ್ಮರು ಎಂದು ಅಮುಧನಾರರು ಸಂತೋಷದಿಂದ ಹೇಳುತ್ತಾರೆ.
ನಾನು ಸತ್ (ಸತ್ಯವಾದದ್ದು) ಮತ್ತು ಅಸತ್ (ಸುಳ್ಳು) ವಿಷಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತೊಡಗಿಸಿಕೊಂಡಿರುವ ಸ್ಪಷ್ಟ ಜ್ಞಾನವಿಲ್ಲದೆ ಇದ್ದೆ. ಕ್ರೂರ ಕರ್ಮದಿಂದ (ಹಿಂದಿನ ಕರ್ಮಗಳು) ನಾನು ಯಾವುದರಲ್ಲೂ ಆಸರೆಯಾಗದೆ, ಯಾವುದೇ ಉಪಯುಕ್ತ ಜ್ಞಾನವಿಲ್ಲದೆ ಅಲೆದಾಡುತ್ತಿದ್ದೆ. ಮಳೆಯನ್ನು ಹೊರುವ ಮೋಡಗಳಂತಹ ಸುಪ್ರಸಿದ್ಧ ಕೀರ್ತಿ ಮತ್ತು ಉದಾತ್ತತೆಯನ್ನು ಹೊಂದಿರುವ ರಾಮಾನುಜರು ನನ್ನನ್ನು ಕ್ಷಣಮಾತ್ರದಲ್ಲಿ ಅಪ್ರತಿಮ ಜ್ಞಾನದ ವ್ಯಕ್ತಿಯನ್ನಾಗಿ ಮಾಡಿದರು. ಎಂತಹ ಪುಣ್ಯಾತ್ಮ!
ಎಂಬತ್ತಮೂರನೆಯ ಪಾಸುರಂ. ಎಂಪೆರುಮಾನಾರ್ ಅವರನ್ನು ಕೇಳಿದರು, “ಶರಣಾಗತ ಕ್ರಿಯೆಯು ಎಲ್ಲರಿಗೂ ಸಾಮಾನ್ಯವಲ್ಲವೇ?” ಅವರು ಎಂಪೆರುಮಾನ್ಗೆ ಶರಣಾದವರ ಮತ್ತು ಶ್ರೀವೈಕುಂಠಂ ತಲುಪಿದವರ ಕೂಟದಲ್ಲಿಲ್ಲ ಎಂದು ಹೇಳುತ್ತಾರೆ ಆದರೆ ಅವರು ಎಂಪೆರುಮಾನ್ನ ದಿವ್ಯ ಪಾದಗಳನ್ನು ತಮ್ಮ ಉದಾತ್ತತೆಯಿಂದ ಸಾಧಿಸುವ ಮುಕ್ತಿಯನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ.
ಓ ರಾಮಾನುಜಾ! ಎಂಪೆರುಮಾನ್ಗೆ ಶರಣಾಗುವ ಪರಮ ಧರ್ಮವನ್ನು ಮಾಡಿದವರು ಮತ್ತು ಪ್ರಪಂಚದಾದ್ಯಂತ ಹರಡಿರುವವರು, ತಮ್ಮ ಆಂತರಿಕ ಮತ್ತು ಬಾಹ್ಯ ಇಂದ್ರಿಯಗಳ ಮೇಲೆ ಹಿಡಿತ ಹೊಂದಿರುವವರು, ಸ್ವಂತವಾಗಿ ಏನನ್ನೂ ಮಾಡದಿರುವ [ಅತ್ಯುನ್ನತ ಲಾಭವನ್ನು ಸಾಧಿಸಲು ]ಗುಣಗಳನ್ನು ಹೊಂದಿರುವವರ ಸಭೆಯಲ್ಲಿ ನಾನು ಇಲ್ಲ, ಮತ್ತು ಬೇರೆ ಯಾವುದೇ ಆಶ್ರಯವನ್ನು ಹೊಂದಿಲ್ಲ, ಮತ್ತು ಯಾರು ಮೋಕ್ಷವನ್ನು ತಲುಪುತ್ತಾರೆ (ಶ್ರೀವೈಕುಂಠಂ ) ಇದು ಶರಣಾದವರಿಗೆ ಅತ್ಯಂತ ವಿಶಿಷ್ಟವಾದ ಪ್ರಯೋಜನವಾಗಿದೆ. ನಿಮ್ಮ ಎರಡು ದೈವಿಕ ಪಾದಗಳಲ್ಲಿ ಅತ್ಯಂತ ಶ್ರೇಷ್ಠವಾದ ಮೋಕ್ಷವನ್ನು ನಾನು ಸುಲಭವಾಗಿ ಪಡೆಯುತ್ತೇನೆ. ಅದಕ್ಕೆ ಕಾರಣ ನಿಮ್ಮಲ್ಲಿರುವ ಉದಾತ್ತತೆಯ ಗುಣ ಮತ್ತು ಅದು ಮಳೆಯನ್ನು ಹೊರುವ ಮೋಡದಂತಿದೆ. ಇದನ್ನು ನೀವೇ ನೋಡಬಹುದಿತ್ತು.
ಎಂಬತ್ತನಾಲ್ಕನೆಯ ಪಾಸುರಂ. ಭವಿಷ್ಯದಲ್ಲಿ ಅವನು ಸಾಧಿಸಬೇಕಾದ ಪ್ರಯೋಜನಗಳು ಇನ್ನೂ ಇದ್ದರೂ, ಅವನು ಈಗಾಗಲೇ ಸಾಧಿಸಿದ ಪ್ರಯೋಜನಗಳಿಗೆ ಮಿತಿಯಿಲ್ಲ ಎಂದು ಅವರು ಹೇಳುತ್ತಾರೆ.
ಕಣ್ಡು ಕೋಣ್ಡೇನ್ ಎಮ್ ಇರಾಮಾನುಶನ್ ತನ್ನೈ ಕಾಣ್ಡಲುಮೇ
ತೊಣ್ಡು ಕೋಣ್ಡೇನ್ ಅವನ ತೊಣ್ಡರ್ ಪೋನ್ ತಾಳಿಲ್ ಎನ್ ತೊಲ್ಲೈ ವೆಂ ನೋಯ್
ವೀಣ್ಡು ಕೋಣ್ಡೇನ್ ಅವನ ಶೀರ್ ವೆಳ್ಳ ವಾರಿಯೈ ವಾಯ್ ಮಡುತ್ತು ಇನ್ಱು
ಉಂಡು ಕೋಣ್ಡೇನ್ ಇನ್ನಂ ಉಱ್ಱನ ಓದಿಲ್ ಉಲಪ್ಪು ಇಲ್ಲೈಯೇ
ನನ್ನನ್ನು ರಕ್ಷಿಸಲು ಬಂದ ನನ್ನ ಒಡೆಯ ಎಂಪೆರುಮಾನಾರ್ ಅವರನ್ನು ನಾನು ನೋಡಿದೆ. ಆತನನ್ನು ಕಂಡ ನಾನು ಅವನಿಗಾಗಿಯೇ ಬದುಕುವವರ ಸುಂದರ ದಿವ್ಯ ಪಾದಗಳಿಗೆ ಸೇವಕನಾದೆ. ಅನಾದಿ ಕಾಲದಿಂದಲೂ ನನ್ನ ಬಳಿಯಿರುವ ನನ್ನ ಅತ್ಯಂತ ಕ್ರೂರ ಕರ್ಮಗಳನ್ನು (ಹಿಂದಿನ ಕರ್ಮಗಳನ್ನು) ನಾನು ತೆಗೆದುಹಾಕಿದೆ. ನಾನು ಅವನ ಮಂಗಳಕರ ಗುಣಗಳ ಸಾಗರವನ್ನು ಸಂಪೂರ್ಣವಾಗಿ ಆನಂದಿಸಿದೆ. ಅವರಿಂದ ನಾನು ಪಡೆದ ಪ್ರಯೋಜನಗಳಿಗೆ ಕೊನೆಯಿಲ್ಲ.
ಎಂಬತ್ತೈದನೆಯ ಪಾಸುರಂ. “ನೀವು ಎಂಪೆರುಮಾನಾರ್ ಅವರನ್ನು ಸಾಕ್ಷಾತ್ ನೋಡಿದ್ದೀರಿ ಎಂದು ಹೇಳಿದ್ದೀರಿ. ನೀವು ಅವರ ಅನುಯಾಯಿಗಳ ಸುಂದರ ಪಾದಗಳಲ್ಲಿ ಸೇವಕ ಎಂದು ಹೇಳಿದ್ದೀರಿ. ಈ ಎರಡರಲ್ಲಿ ನೀವು ಯಾವುದರಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೀರಿ? ಎಂಪೆರುಮಾನಾರ್ಗೆ ಪ್ರತ್ಯೇಕವಾಗಿ ಇರುವವರ ದೈವಿಕ ಪಾದಗಳ ಹೊರತಾಗಿ ಅವರ ಆತ್ಮಕ್ಕೆ ಯಾವುದೇ ಆಶ್ರಯವಿಲ್ಲ ಎಂದು ಅವರು ಹೇಳುತ್ತಾರೆ.
ತಾವು ಕಲಿತ ವೇದಗಳ (ಪವಿತ್ರ ಗ್ರಂಥಗಳ) ಅಥವಾ ವೇದಾಂತಂಗಳಲ್ಲಿ (ವೇದಗಳ ಕೊನೆಯ ಭಾಗಗಳು) ಉಲ್ಲೇಖಿಸಿರುವಂತೆ ಆಂತರಿಕ ಅರ್ಥ ಎಂಪೆರುಮಾನ್ ಅವರು ಅನಂತ ಪ್ರಕಾಶಮಾನರಾಗಿದ್ದಾರೆಂದು ತಿಳಿದಿಲ್ಲದ ಜನರಿದ್ದಾರೆ. ಎಂಪೆರುಮಾನಾರ್ ಅವರು ಇತರ ಪ್ರಾಪಂಚಿಕ ವಿಷಯಗಳಲ್ಲಿ ಗುಲಾಮಗಿರಿಯನ್ನು ನಡೆಸುತ್ತಿರುವ ಇಂತಹ ಜನರ ಅಜ್ಞಾನವನ್ನು ಹೋಗಲಾಡಿಸಿದರು. ಅಂತಹ ಎಂಪೆರುಮಾನಾರ್ ಅವರ ದಿವ್ಯ ಪಾದಗಳನ್ನು ಪೂಜಿಸುವ ಮಹತ್ತರವಾದ ಗುರುತನ್ನು ಹೊಂದಿರುವವರ ದೈವಿಕ ಪಾದಗಳನ್ನು ಹೊರತುಪಡಿಸಿ ನನ್ನ ಆತ್ಮಕ್ಕೆ ಬೇರೆ ಆಶ್ರಯವಿಲ್ಲ.
ಎಂಬತ್ತಾರನೆಯ ಪಾಸುರಂ. ಲೌಕಿಕ ಸಾಧನೆಯಲ್ಲಿ ತೊಡಗಿರುವವರ ಬಗ್ಗೆ ತನಗೆ ವಾತ್ಸಲ್ಯವಿತ್ತು ಎಂಬುದನ್ನು ಸ್ಮರಿಸುತ್ತಾ, ಇನ್ನು ಮುಂದೆ ತಾನು ಹಾಗೆ ಮಾಡುವುದಿಲ್ಲ ಮತ್ತು ಎಂಪೆರುಮಾನಾರ್ ಅವರನ್ನು ಧ್ಯಾನಿಸುವವರು ತನ್ನನ್ನು ಆಳಲು ಯೋಗ್ಯರು ಎಂದು ಹೇಳುತ್ತಾರೆ.
ಪಱ್ಱಾ ಮನಿಸರೈಪ್ ಪಱ್ಱಿ ಅಪ್ಪಱ್ಱು ವಿಡಾದವರೇ
ಉಱ್ಱಾರ್ ಎನ ಉೞನ್ಱು ಓಡಿ ನೈಯೇನ್ ಇನಿ ಒಳ್ಳಿಯ ನೂಲ್
ಕಱ್ಱಾರ್ ಪರವುಂ ಇರಾಮಾನುಶನೈ ಕರುದುಂ ಉಳ್ಳಂ
ಪೆಱ್ಱಾರ್ ಯವರ್ ಅವರ್ ಎಮ್ಮೈ ನಿನ್ಱು ಆಳುಮ್ ಪೆರಿಯವರೇ
ಗೌರವವಿಲ್ಲದ ಕೆಳವರ್ಗದವರನ್ನು ಗಳಿಸಿ, ಆ ಬಾಂಧವ್ಯವನ್ನು ತೊಲಗಿಸದೆ, ಅವರೇ ನನ್ನ ಬಂಧುಗಳೆಂದು ಭಾವಿಸಿ, ಅವರ ಹಿಂದೆ ಓಡಿಹೋಗಿ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾ ಅವರ ವಿಷಯದಲ್ಲಿ ಮನಸೋತಿದ್ದೆ. ಅಂತಹವರಿಗೆ ನಾನು ಇನ್ನು ಮುಂದೆ ಮಣಿಯುವುದಿಲ್ಲ. ಎಂಪೆರುಮಾನಾರ್ ಅವರನ್ನು ಶಾಸ್ತ್ರಗಳಲ್ಲಿ ಕಲಿತವರು ತಮ್ಮ ಕಲಿಕೆಯ ಪ್ರಯೋಜನವೆಂದು ಪರಿಗಣಿಸುತ್ತಾರೆ ಮತ್ತು ಅವರಿಂದ ಪ್ರೀತಿಯಿಂದ ಹೊಗಳುತ್ತಾರೆ. ಆ ಎಂಪೆರುಮಾನಾರ್ನ ಕುರಿತು ನಿರಂತರವಾಗಿ ಯೋಚಿಸುವ ಮನಸ್ಸನ್ನು ಹೊಂದಿರುವವರು ತಮ್ಮ ಜನ್ಮ ಕುಲ ಅಥವಾ ಅವರ ವಂಶಾವಳಿಯನ್ನು ಲೆಕ್ಕಿಸದೆ ಎಂದೆಂದಿಗೂ ನನ್ನನ್ನು ಆಳಲು ಅರ್ಹರು.
ಎಂಬತ್ತೇಳನೆಯ ಪಾಸುರಂ. ಇದು ಕಲಿಯ ಸಮಯ ಮತ್ತು ಅದು ಅವನ ದೃಢತೆಯನ್ನು ಅಲುಗಾಡಿಸುತ್ತದೆ ಎಂದು ನೆನಪಿಸಿದಾಗ, ಎಂಪೆರುಮಾನಾರ್ ಒದಗಿಸಿದ ಜ್ಞಾನದಲ್ಲಿ ತೊಡಗಿಲ್ಲದವರ ಮೇಲೆ ಮಾತ್ರ ಕಲಿ ಆಕ್ರಮಣ ಮಾಡುತ್ತಾನೆ ಎಂದು ಅವರು ಹೇಳುತ್ತಾರೆ.
ತಮ್ಮ ಜ್ಞಾನ ಮತ್ತು ಸಾಮರ್ಥ್ಯದಲ್ಲಿ ಸಂಪೂರ್ಣವಾದವರು (ಸಂಪೂರ್ಣವಾಗಿ ಮಾತನಾಡಲು ಸಾಧ್ಯವಿಲ್ಲದ ಕಾರಣ) ರಾಮಾನುಜರನ್ನು ಮಾತನಾಡಲಾಗುವುದಿಲ್ಲ ಮತ್ತು ಅಜ್ಞಾನ ಮತ್ತು ಅಸಾಮರ್ಥ್ಯದ ಗಡಿಯಾಗಿರುವ (ಅವರು ಹಿಂದೆ ಸರಿಯಲು ಸಾಧ್ಯವಿಲ್ಲದ ಕಾರಣ) ಜ್ಞಾನವಿಲ್ಲದವರು ಮಾತನಾಡಲು ಸಾಧ್ಯವಿಲ್ಲ. ಅವನ ಬಗ್ಗೆ ಮಾತನಾಡುವುದರಿಂದ). ಎಂಪೆರುಮಾನಾರ್ ಅವರು ತಮ್ಮ ಸ್ವರೂಪ (ಮೂಲ ಸ್ವಭಾವ), ರೂಪ (ರೂಪ) ಮತ್ತು ಗುಣ (ಶುಭಕರ ಗುಣಗಳು) ಗಳಿಗೆ ಸೂಕ್ತವಾದ ಪದಗಳನ್ನು ಮಾತನಾಡಬಲ್ಲವರು ಎಂದು ಮಹಾನ್ ಜ್ಞಾನಿಗಳಿಂದ ಪ್ರಶಂಸಿಸಲ್ಪಟ್ಟ ಖ್ಯಾತಿಯನ್ನು ಹೊಂದಿದ್ದಾರೆ. ರಾಮಾನುಜರು ವೇದಾಧ್ಯಯನದಿಂದ ಪಡೆದ ಮಹಾನ್ ಜ್ಞಾನವನ್ನು ಉಪದೇಶಿಸಿದ ಜನರ ಭಾಗವಲ್ಲದವರನ್ನು ಮಾತ್ರ ಕಲಿಯು ಹಿಂಸಿಸುತ್ತಾನೆ.
ಎಂಭತ್ತೆಂಟನೇ ಪಾಸುರಂ. ಹುಲಿಗಳಂತಿರುವ ಕುದ್ರುಷ್ಟಿಗಳನ್ನು (ವೇದಗಳನ್ನು ತಪ್ಪಾಗಿ ಅರ್ಥೈಸುವವರು) ನಾಶಮಾಡಲು ಸಿಂಹದಂತಿರುವ ಎಂಪೆರುಮಾನಾರ್ ಈ ಪ್ರಪಂಚದಲ್ಲಿ ಅವತರಿಸಿದ ರೀತಿಯನ್ನು ಹೊಗಳುವುದಾಗಿ ಹೇಳುತ್ತಾನೆ.
ಕಲಿ ಮಿಕ್ಕ ಸೆನ್ನೆಲ್ ಕೞನಿಕ್ ಕುಱೈಯಲ್ ಕಲೈಪ್ ಪೆರುಮಾನ್
ಒಲಿ ಮಿಕ್ಕ ಪಾಡಲೈ ಉಂಡು ತನ್ ಉಳ್ಳಂ ತಡಿತ್ತು ಅದನಾಲ್
ವಲಿ ಮಿಕ್ಕ ಸೀಯಮ್ ಇರಾಮಾನುಶನ್ ಮಱೈ ವಾದಿಯರಾಮ್
ಪುಲಿ ಮಿಕ್ಕದು ಎನ್ಱು ಇಪ್ ಪುವನತ್ತಿಲ್ ವಂದಮೈ ಪೋಱ್ಱುವನೇ
ತಿರುಮಂಗೈ ಆಳ್ವಾರರು ತಿರುಕ್ಕುರೈಯಲೂರಿನ ಮುಖ್ಯಸ್ಥರಾಗಿದ್ದು, ಅದರಲ್ಲಿ ಹೇರಳವಾಗಿ ಕೆಂಪಾದ ಭತ್ತವನ್ನು ಕೃಷಿ ಕಾರ್ಯಗಳ ಸಡಗರದಿಂದ ಬೆಳೆಯಲಾಗಿದ್ದು ಮತ್ತು ಶಾಸ್ತ್ರಗಳ ಅರ್ಥಗಳನ್ನು ಪ್ರತಿಬಿಂಬಿಸುವ ದೈವಿಕ ಪ್ರಬಂಧಗಳನ್ನು (ಸ್ತೋತ್ರಗಳು) ರಚಿಸುವ ಹಿರಿಮೆಯನ್ನು ಹೊಂದಿದೆ. ಎಂಪೆರುಮಾನಾರ್ ಅವರು ತಿರುಮಂಗೈ ಆಳ್ವಾರರ ತಿರುಮೊಳಿಯನ್ನು (ದೈವಿಕ ಶ್ಲೋಕಗಳು) ಸಂಗೀತದ ಸ್ವರಗಳೊಂದಿಗೆ ಆನಂದಿಸಿದರು ಮತ್ತು ಅವರ ದಿವ್ಯ ಮನಸ್ಸನ್ನು [ಹೆಮ್ಮೆಯಿಂದ] ಉಬ್ಬಿಸಿಕೊಂಡ ಪ್ರಬಲ ಸಿಂಹವಾಗಿದ್ದರು. ಹುಲಿಗಳಂತಿರುವ ಮತ್ತು ಜಗತ್ತನ್ನು ನಾಶಮಾಡುವ ವೇದಗಳ ತಪ್ಪಾದ ವ್ಯಾಖ್ಯಾನವನ್ನು ನೀಡಿದ ಬಹುಸಂಖ್ಯೆಯ ಕುದ್ರುಷ್ಟಿಗಳನ್ನು ಶಿಕ್ಷಿಸಲು ಅವನು ಈ ಭೂಮಿಯಲ್ಲಿ ಅವತರಿಸಿದ ರೀತಿಯನ್ನು ನಾನು ಪ್ರಶಂಸಿಸುತ್ತೇನೆ.
ಎಂಬತ್ತೊಂಬತ್ತನೇ ಪಾಸುರಂ. ಅವರು ಹಿಂದಿನ ಪಾಸುರಂನಲ್ಲಿ [ಎಂಪೆರುಮಾನಾರ್] ಅನ್ನು ಸ್ತುತಿಸುವುದಾಗಿ ಹೇಳಿದರು. ಅವರು ಎಂಪೆರುಮಾನಾರ್ ಅವರನ್ನು ಹೊಗಳುವುದಕ್ಕೆ ಸಂಬಂಧಿಸಿದಂತೆ ಅವರ ಭಯದ ಬಗ್ಗೆ ತಿಳಿಸುತ್ತಾರೆ.
ಪೋಱ್ಱು ಅರುಮ್ ಶೀಲತ್ತು ಇರಾಮಾನುಸ ನಿನ್ ಪುಗೞ್ ತೆರಿಂದು
ಸಾಱ್ಱುವನೇಲ್ ಅದು ತಾೞ್ವು ಅದು ತೀರಿಲ್ ಉನ್ ಶೀರ್ ತನಕ್ಕು ಓರ್
ಏಱ್ಱಂ ಎನ್ಱೇ ಕೊಣ್ಡು ಇರುಕ್ಕಿಲುಮ್ ಎನ್ ಮನಂ ಏತ್ತಿ ಅನ್ಱಿ
ಆಱ್ಱಗಿಲ್ಲಾದು ಇದಱ್ಕೆನ್ ನಿನೈವಾಯ್ ಎನ್ಱಿಟ್ಟಂಜುವನೇ
ಪೂರ್ಣವಾಗಿ ಸ್ತುತಿಸಲಾಗದ ಶ್ರೇಷ್ಠ ಗುಣಗಳನ್ನು ಹೊಂದಿರುವ ರಾಮಾನುಜಾ! ನಿಮ್ಮ ಶುಭ ಗುಣಗಳನ್ನು ಗ್ರಹಿಸಿದ ನಂತರ ನಾನು ಅದರ ಬಗ್ಗೆ ಮಾತನಾಡಲು ಪ್ರಯತ್ನಿಸಿದರೆ, ಅದು ನಿಮಗೆ ಅವಮಾನವಾಗಿ ಪರಿಣಮಿಸುತ್ತದೆ. ನಿನ್ನ ಗುಣಗಳ ಬಗ್ಗೆ ಮಾತನಾಡುವುದನ್ನು ಬಿಟ್ಟರೆ ಮಾತ್ರ ಅವು ಶ್ರೇಷ್ಠತೆಯನ್ನು ಹೊಂದುತ್ತವೆ ಎಂದು ನನಗೆ ತಿಳಿದಿದ್ದರೂ, ನಿನ್ನ ದೈವಿಕ ಗುಣಗಳನ್ನು ಹೊಗಳದೆ ನನ್ನ ಮನಸ್ಸು ತನ್ನನ್ನು ತಾನೇ ಉಳಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಇದನ್ನು ಹೇಗೆ ಪರಿಗಣಿಸುತ್ತೀರಿ ಎಂದು ನನಗೆ ಭಯವಾಗಿದೆ.
ತೊಂಬತ್ತನೇ ಪಾಸುರಂ. ಅವನ ಭಯವನ್ನು ಹೋಗಲಾಡಿಸುವ ಸಲುವಾಗಿ, ರಾಮಾನುಜರು ಕರುಣಾಜನಕ ಕಣ್ಣುಗಳಿಂದ ಅವನನ್ನು ನೋಡಿದರು. ಹೀಗೆ ತನ್ನ ಭಯವನ್ನು ಹೋಗಲಾಡಿಸಿ, ಉತ್ತಮ ಜ್ಞಾನವುಳ್ಳವರು ತಮ್ಮ ಮನಸ್ಸು, ವಾಕ್ ಮತ್ತು ದೇಹ ಎಂಬ ಮೂರರಲ್ಲಿ ಒಂದಾದ ರಾಮಾನುಜರನ್ನು ಸ್ತುತಿಸಿ ತಮ್ಮನ್ನು ತಾವು ಉನ್ನತಿಗೊಳಿಸಿಕೊಳ್ಳುತ್ತಿಲ್ಲವೆಂದು ಮತ್ತು ಜನ್ಮಾಂತರಗಳ ದುಃಖದ ಚಕ್ರದಲ್ಲಿ ಸಿಲುಕಿದ್ದಾರೆ ಎಂದು ಪಶ್ಚಾತ್ತಾಪ ಪಡುತ್ತಾರೆ .
ನಿನೈಯಾರ ಪಿಱವಿಯೈ ನೀಕ್ಕುಂ ಪಿರಾನೈ ಇನ್ನೀಳ್ ನಿಲತ್ತೇ
ಎನೈ ಆಳವಂದ ಇರಾಮಾನುಶನೈ ಇರುಂಗವಿಗಳ್
ಪುನೈಯಾರ್ ಪುನೈಯುಂ ಪೆರಿಯವರ್ ತಾಳ್ಗಳಿಲ್ ಪೂನ್ದೊಡೈಯಲ್
ವನೈಯಾರ್ ಪಿಱಪ್ಪಿಲ್ ವರುಂದುವರ್ ಮಾಂದರ್ ಮರುಳ್ ಸುರಂದೇ
ರಾಮಾನುಜರನ್ನು ಕುರಿತು ಯೋಚಿಸುವವರ ಜನ್ಮ ಚಕ್ರವನ್ನು ಹೋಗಲಾಡಿಸುವವರು ಯಾರೂ ಇಲ್ಲ. ವಿಸ್ತಾರವಾದ ಭೂಮಿಯು ಅವನಿಗಾಗಿ ಇದ್ದಾಗ ನಾನಿದ್ದ ಜಾಗಕ್ಕೆ ನನ್ನನ್ನು ಹುಡುಕಿಕೊಂಡು ಬಂದ ಆ ರಾಮಾನುಜರ ಮಹಾನ್ ಗುಣಗಳ ಮೇಲೆ ಕವಿತೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಅಂತಹ ಶ್ಲೋಕಗಳ ಮಾಲೆಯನ್ನು ಕಟ್ಟುವವರು ಯಾರೂ ಇಲ್ಲದಿದ್ದರೂ, ರಾಮಾನುಜರ ಗುಣಗಳ ಮೇಲೆ ಶ್ಲೋಕಗಳ ಮಾಲೆಗಳನ್ನು ಕಟ್ಟುವ ಆ ಮಹಾಪುರುಷರ ದಿವ್ಯ ಪಾದಗಳಿಗೆ ಮಾಲೆಯನ್ನು ಸಲ್ಲಿಸುವವರು ಯಾರೂ ಇಲ್ಲ. ಮನುಷ್ಯರಾಗಿ ಹುಟ್ಟಿ ಇವುಗಳನ್ನು ಮಾಡಲು ಬಲ್ಲದವರು ತಮ್ಮ ಅಜ್ಞಾನದಿಂದ ಜನ್ಮಾಂತರಗಳ ಚಕ್ರದಲ್ಲಿ ಮುಳುಗಿರುತ್ತಾರೆ.