ತಿರುವಾಯ್ಮೊೞಿ-ಸರಳ ವಿವರಣೆ – 10.8 – ತಿರುಮಾಲಿರುಂಚೋಲೈ
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 10.7 – ಶೆಞ್ಜೊಲ್ ಎಂಪೆರುಮಾನರು ಕರುಣೆಯಿಂದ ತಮ್ಮ ಗರುಡವಾಹನದಲ್ಲಿ ಆಳ್ವಾರರನ್ನು ಪರಮಪದಕ್ಕೆ ಕರೆದೊಯ್ಯಲು ಆಗಮಿಸಿದರು. ಆಳ್ವಾರರು ಎಂಪೆರುಮಾನರು ಮೊದಲಿನಿಂದ ತಮಗೆ ಮಾಡಿದ ಉಪಕಾರಗಳನ್ನು ಸ್ಮರಿಸುತ್ತಾರೆ, “ನಾನು ಏನೂ ಅವನಿಗಾಗಿ ಮಾಡಿಲ್ಲದಿದ್ದದರೂ , ಹೇಗೆ ಎಂಪೆರುಮಾನರು ಅತಿ ಕರುಣೆಯಿಂದ ನನಗೆ ಫಲವನ್ನು ಕೊಡುತ್ತಿದ್ದಾರೆ?” ಮತ್ತು ಎಂಪೆರುಮಾನರಿಗೆ ಈ ಪ್ರಶ್ನೆಯನ್ನು ಕೇಳುತ್ತಾರೆ. ಎಂಪೆರುಮಾನರು ಉತ್ತರವನ್ನು ಕೊಡಲು ಅಸಫಲರಾಗುತ್ತಾರೆ. … Read more