ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 1-10
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ ಶ್ಲೋಕ 1 – ಮೊದಲ ಶ್ಲೋಕದಲ್ಲಿ ಆಳವಂದಾರ್ ಯತಾರ್ಥವಾದ ಧನವಾದ ಜ್ಞಾನ-ವೈರಾಗ್ಯಗಳಲ್ಲಿ ನಾಥಮುನಿಗಳ ಉತ್ಕರ್ಷವನ್ನು ನಮಸ್ಕರಿಸುತ್ತಾರೆ.ನಮೋಚಿನ್ತ್ಯಾದ್ಭುದಾಕ್ಲಿಷ್ಟ ಜ್ಞಾನ ವೈರಾಗ್ಯರಾಶಯೇ |ನಾಥಾಯ ಮುನಯೇಗಾಧಭಗವದ್ ಭಕ್ತಿಸಿನ್ದವೇ ||ಅಡಿಯೇನ್, (ಮನಸ್ಸಿನ) ಆಲೋಚನೆಗೆ ಮೀರಿದ , ಅದ್ಭುತವಾದ ಜ್ಞಾನ ಹಾಗು ವೈರಾಗ್ಯವನ್ನು ಸುಲಭವಾಗಿ (ಭಗವದನುಗ್ರಹದಿಂದ) ಹೋಂದಿದ್ದವರು ಹಾಗು ಭಗವಂತನನ್ನೇ ಧ್ಯಾನಿಸುವವರು, ಹಾಗು ಭಗವದ್ಭಕ್ತಿಯ ಆರ್ಣವವಾಗಿರುವ ನಾಥಮುನಿಗಳಿಗೆ ನಮಸ್ಕರಿಸುತ್ತೇನೆ. ಶ್ಲೋಕ 2 – ಈ ಶ್ಲೋಕದಲ್ಲಿ ಭಗವದವತಾರದ … Read more