ಉಪದೇಶ ರತ್ನಮಾಲೈ – ಸರಳ ವಿವರಣೆ – ೬೨ ಮತ್ತು ೬೩ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೨ ಒಬ್ಬನು ಹೇಗೆ ಸುಲಭವಾಗಿ ಪರಮಪದವನ್ನು ಪಡೆಯಬಹುದು ಎಂದು ಅವರು ಕರುಣೆಯಿಂದ ಹೇಳುತ್ತಾರೆ. ಉಯ್ಯ ನಿನೈವು ಉಣ್ಡಾಗಿಲ್ ಉಂ ಗುರುಕ್ಕಳ್ ತಂ ಪದತ್ತೇ ವೈಯುಂ ಅನ್ಬು ತನೈ ಇಂದ ಮಾನಿಲತ್ತೀರ್- ಮೈ ಉರೈಕ್ಕೇನ್ ಪೈಯರವಿಲ್ ಮಾಯನ್ ಪರಮಪದಂ ಉಂಗಳುಕ್ಕಾಂ ಕೈ ಇಲಂಗು ನೆಲ್ಲಿಕ್ಕನಿ ಓಹ್ ಸಂಸಾರದ ಈ ವಿಸ್ತಾರವಾದ ಜಗತ್ತಿನಲ್ಲಿ ವಾಸಿಸುತ್ತಿರುವವರೇ!  ಉನ್ನತಿಗೇರುವ ಆಲೋಚನೆ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೦ ರಿಂದ ೬೧ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೦ ಈ ಪಾಸುರಂನಿಂದ ಪ್ರಾರಂಭಿಸಿ, ಅಚಾರ್ಯರ ಮೇಲಿನ ಭಕ್ತಿಯನ್ನು ಅವರು ಕರುಣೆಯಿಂದ ವಿವರಿಸುತ್ತಾರೆ, ಇದನ್ನು ಶ್ರೀವಚನ ಭೂಷಣಂನಲ್ಲಿ  ಶ್ರೇಷ್ಠ ಅರ್ಥವೆಂದು ಎತ್ತಿ ತೋರಿಸಲಾಗಿದೆ.ಈ ಪಾಸುರಂ ನಲ್ಲಿ, ಅವರು ತಮ್ಮ ಆಚಾರ್ಯರ ಬಗ್ಗೆ ಭಕ್ತಿ ಇಲ್ಲದವರನ್ನು ಎಂಪೆರುಮಾನ್ ಪ್ರೀತಿಸುವುದಿಲ್ಲ ಎಂದು ಕರುಣೆಯಿಂದ ಹೇಳುತ್ತಾರೆ. ತನ್ ಗುರುವಿನ್ ತಾಳಿಣೈಗಳ್ ತನ್ನಿಲ್ ಅನ್ಬು ಒನ್ರು ಇಲ್ಲದಾರ್ ಅನ್ಬು ತನ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೭ ರಿಂದ ೫೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೭ ಈ ಗ್ರಂಥದ ಹಿರಿಮೆಯನ್ನು ತಿಳಿದಿರುವ ಆದರೆ ಅದರಲ್ಲಿ ಭಾಗಿಯಾಗದವರ ದುಃಖಕರ ಸ್ಥಿತಿಯ ಬಗ್ಗೆ ಅವರು ದುಃಖಿಸುತ್ತಾರೆ. ದೇಶಿಗರ್ಪಾಲ್ ಕೇಟ್ಟ ಸೆೞುಂ ಪೊರುಳೈಚ್ ಚಿಂದೈ ತನ್ನಿಲ್ ಮಾಸಱವೇ ಊನ್ರ ಮನನಂ ಸೈದು ಆಸರಿಕ್ಕ ವಲ್ಲರ್ಗಳ್ ತಾಂ ವಚನ ಭೂಡಣತ್ತಿನ್ ವಾನ್ ಪೊರೀಳೈ ಕಲ್ಲಾದದು ಎನ್ನೋ ಕವರ್ನ್ದು ಕಾಮ ಮತ್ತು ಕೋಪದ ತಮ್ಮ ದೋಷಗಳನ್ನು ತೊಡೆದುಹಾಕಲು, … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೫ ಮತ್ತು ೫೬ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೫ ಶ್ರೀ ವಚನಭೂಷಣಂ ನ ಅರ್ಥಗಳನ್ನು ಸಂಪೂರ್ಣವಾಗಿ ಅರಿತವರು ಅಪೂರ್ವ, ಹಾಗು ಅದರಂತೆ ಬಾಳುವ ವ್ಯಕ್ತಿಯನ್ನು ಕಾಣಲು  ಅದಕ್ಕಿಂತಲೂ ವಿರಳ ಎಂದು ಅವರ ಮನಸ್ಸಿಗೆ ಹೇಳುತ್ತಾರೆ. ಆರ್ ವಚನಭೂಡಣತ್ತಿನ್ ಆೞ್ ಪೊರುಳೆಲ್ಲಾಂ ಅಱಿವಾರ್ ಆರ್ ಅದು ಸೊಲ್ ನೇರಿಲ್ ಅನುಟ್ಟಿಪ್ಪಾರ್- ಓರ್ ಒರುವರ್ ಉನ್ಡಾಗಿಲ್ ಅತ್ತನೈ ಕಾಣ್ ಉಳ್ಳಮೇ ಎಲ್ಲಾರ್ಕ್ಕುಂ ಅಂಡಾದದನ್ಱೋ ಅದು ಓ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೩ ಮತ್ತು ೫೪ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೩ ಈ ಪಾಸುರದಿಂದ ತೊಡಗಿ, ಅವರು ಆೞ್ವಾರ್ಗಳ ಅರುಳಿಚೆಯಲ್ ಸಾರಾಂಶವಾದ, ಲೋಕಾಚಾರ್ಯರು ಕೃಪೆ ತೋರಿ ಬರೆದ ಶ್ರೀವಚನ ಭೂಷಣದ ವೈಭವವನ್ನು ತಿಳಿಸುತ್ತಾರೆ.  ಈ ಪಾಸುರದಲ್ಲಿ ಮಾಮುನಿಗಳು ಲೋಕಾಚಾರ್ಯರ ತೋರಿದ ಕರುಣೆಯನ್ನು ವಿವರಿಸುತ್ತಾರೆ. ಅನ್ನ ಪುಗೞ್ ಮುಡುಂಬೈ ಅನ್ನಲ್ ಉಲಗಾಸಿರಿಯನ್ ಇನ್ನರುಳಾಲ್ ಸೈದ ಕಲೈ ಯಾವೈಯಿಲುಂ -ಉನ್ನಿಲ್ ತಿಗೞ್ ವಚನ ಭೂಡಣತ್ತಿನ್ ಸೀರ್ಮೈ ಒನ್ಱುಕ್ಕಿಲ್ಲೈ ಪುಗೞಲ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೧ ಮತ್ತು ೫೨ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೧  ನಂಪಿಳ್ಳೈಯವರಿಗೆ ಲೋಕಾಚಾರ್ಯರ್ ಎಂಬ ವೈಶಿಷ್ಟ್ಯವಾದ ದಿವ್ಯ ಹೆಸರು ಬಂದ ರೀತಿಯನ್ನು ಮಾಮುನಿಗಳು ದಯೆತೋರಿ ವಿವರಿಸುತ್ತಾರೆ. ತುನ್ನು ಪುಗೞ್ ಕಂದಾಡೈ ತೋೞಪ್ಪರ್ ತಂ ಉಗಪ್ಪಾಲ್  ಎನ್ನ ಉಲಗಾರಿಯನೋ ಎನ್ಱು ಉರೈಕ್ಕಪ್ -ಪಿನ್ನೈ ಉಲಗಾರಿಯನ್ ಎನ್ನುಂ ಪೇರ್ ನಂಪಿಳ್ಳೈಕ್ಕು ಓಂಗಿ ವಿಲಗಾಮಲ್ ನಿನ್ಱದು ಎನ್ಱುಂ ಮೇಲ್ ಕಂದಾಡೈ ತೋೞಪ್ಪರ್ ಅವರು ತಮ್ಮ ಜನನಕುಲ ಮತ್ತು ಜ್ಞಾನದ  … Read more

Arththi prabandham – Audio

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama: SrI rAmAnuja – SrIrangam maNavALa mAmunigaL – SrIrangam English Meanings thaniyan1 pAsuram 1 pAsuram 2 pAsuram 3 pAsuram 4 pAsuram 5 pAsuram 6 pAsuram 7 pAsuram 8 pAsuram 9 pAsuram 10 pAsuram 11 pAsuram 12 pAsuram 13 pAsuram 14 pAsuram 15 pAsuram 16 pAsuram 17 … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೦ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೦ ಈಡು ಭಾಷ್ಯದ ಶ್ರೇಷ್ಠತೆಯನ್ನು ಹೀಗೆ ವಿವರಿಸಿದ ನಂತರ, ಮಾಮುನಿಗಳು, ತಿರುವಾಯ್ಮೊಳಿಯ ನಿಜವಾದ ಅರ್ಥವಾದ ಶ್ರೀವಚನ ಭೂಷಣದ  ಹಿರಿಮೆಯನ್ನು ನಿರೂಪಿಸಲು ನಿರ್ಧರಿಸಿದ್ದು,ಆರಂಭದಲ್ಲಿ ನಂಪಿಳ್ಳೈ ಅವರು ಲೋಕಾಚಾರಿಯಾರ್ ಎಂಬ ವಿಶಿಷ್ಟ ದೈವಿಕ ಹೆಸರನ್ನು ಹೇಗೆ ಪಡೆದರು ಎಂಬುದನ್ನು ವಿವರಿಸುತ್ತಾರೆ. ನಂಪಿಳ್ಳೈ ಲೋಕಾಅಚಾರಿಯರ್‌ಗೆ ಲೋಕಾಚಾರ್ಯರ್ ಎಂಬ ದೈವಿಕ ಹೆಸರು ಇದ್ದುದರಿಂದ ಇದು ನಂಪಿಳ್ಳೈಯ ವಿಶಿಷ್ಟ ಹೆಸರಾಗಿದ್ದು, ಅವರು … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೪೮ ರಿಂದ ೪೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೪೮ [ಇತರ ಧಿವ್ಯ ಪ್ರಬಂದಗಳಿಗೆ ಬರೆದ] ವ್ಯಾಖ್ಯಾನಗಳನ್ನು ವಿವರಿಸಿದ ನಂತರ, ನಂಪಿಳ್ಳೈ ಅವರ ಪ್ರಖ್ಯಾತ ಭಾಷ್ಯವಾದ ಈಡು ನಿರೂಪಣೆಯ ಬಗ್ಗೆ ಮುಂದಿನ ಎರಡು ಪಾಸುರಗಳ ಮೂಲಕ ಮಾಮುನಿಗಳು ಕರುಣೆಯಿಂದ ವಿವರಿಸುತ್ತಾರೆ. ಸೀರಾರ್ ವಡಕ್ಕು ತಿರುವೀದಿ ಪಿಳ್ಳೈ ಎೞುದು ಏರಾರ್ ತಮಿೞ್ ವೇದತ್ತು ಈಡು ತನೈ-ತಾರುಂ ಎನ ವಾಂಗಿ ಮುನ್ ನಂಪಿಳ್ಳೈ ಈಯುಣ್ಣಿ ಮಾಧವರ್ಕ್ಕುತ್ ತಾಂ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೪೬ ರಿಂದ ೪೭ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೪೬ ವೇದಗಳು ಅಂಗ, ಪ್ರಾಥಮಿಕ ಘಟಕ ಮತ್ತು ಉಪಾಂಗ, ದ್ವಿತೀಯಕ ಘಟಕವನ್ನು ಹೊಂದಿದೆ, ಅದೇ ರೀತಿ ತಿರುವಾಯ್ಮೊೞಿ ಇತರ ದಿವ್ಯ ಪ್ರಬಂಧಮ್‌ಗಳ ಮೂಲಕ ಪ್ರಾಥಮಿಕ ಮತ್ತು ದ್ವಿತೀಯಕ ಘಟಕಗಳನ್ನು ಹೊಂದಿರುವುದರಿಂದ (ಇತರ ಆೞ್ವಾರಗಳ ದೈವಿಕ ಸಂಯೋಜನೆಗಳು), ಮಾಮುನಿಗಳು, ವ್ಯಾಖ್ಯಾನಗಳನ್ನು ಬರೆದ ಮಹಾನ್ ವ್ಯಕ್ತಿಗಳನ್ನು ಆಚರಿಸಲು ಉದ್ದೇಶಿಸಿ, ಈ ಪ್ರಬಂಧಮ್‌ಗಳಿಗಾಗಿ, ಪೆರಿಯಾವಾಚ್ಚಾನ್ ಪಿಳ್ಳೈ ಅವರು ನಿರ್ವಹಿಸಿದ … Read more