ಉಪದೇಶ ರತ್ನಮಾಲೈ – ಸರಳ ವಿವರಣೆ – ೫೩ ಮತ್ತು ೫೪ ನೇ ಪಾಸುರಂ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೩ ಈ ಪಾಸುರದಿಂದ ತೊಡಗಿ, ಅವರು ಆೞ್ವಾರ್ಗಳ ಅರುಳಿಚೆಯಲ್ ಸಾರಾಂಶವಾದ, ಲೋಕಾಚಾರ್ಯರು ಕೃಪೆ ತೋರಿ ಬರೆದ ಶ್ರೀವಚನ ಭೂಷಣದ ವೈಭವವನ್ನು ತಿಳಿಸುತ್ತಾರೆ. ಈ ಪಾಸುರದಲ್ಲಿ ಮಾಮುನಿಗಳು ಲೋಕಾಚಾರ್ಯರ ತೋರಿದ ಕರುಣೆಯನ್ನು ವಿವರಿಸುತ್ತಾರೆ. ಅನ್ನ ಪುಗೞ್ ಮುಡುಂಬೈ ಅನ್ನಲ್ ಉಲಗಾಸಿರಿಯನ್ ಇನ್ನರುಳಾಲ್ ಸೈದ ಕಲೈ ಯಾವೈಯಿಲುಂ -ಉನ್ನಿಲ್ ತಿಗೞ್ ವಚನ ಭೂಡಣತ್ತಿನ್ ಸೀರ್ಮೈ ಒನ್ಱುಕ್ಕಿಲ್ಲೈ ಪುಗೞಲ … Read more