തിരുപ്പാവൈ – ലളിത വ്യാഖ്യാനം – പാസുരം 6 മുതൽ 15 വരെ

ശ്രീ ശ്രീമതേ ശഠകോപായ നമഃ ശ്രീമതേ രാമാനുജായ നമഃ ശ്രീമത് വരവരമുനയേ നമഃ തിരുപ്പാവൈ << പാസുരം 1 – 5 അടുത്തതായി ആറു് മുതല്‍ പതിനഞ്ച് വരെയുള്ള പാസുരങ്ങളില്‍ ആണ്ടാള്‍ നാച്ചിയാര്‍ തിരുവമ്പാടിയിലെ അഞ്ച് ലക്ഷം ഗോപികമാരുടെ പ്രതീകമെന്ന പോലെ പത്ത് ഗോപികമാരെ ഉണര്‍ത്തിയെഴുന്നേല്‍പ്പിക്കുന്നതായി സങ്കല്പിക്കുകയാണ്. വേദപാരംഗതരായ പത്ത് ഭക്തരെ ഉണര്‍ത്തുന്നത് പോലെയാണ് വരികള്‍ ക്രമീകരിച്ചിരിക്കുന്നത്.  ആറാം പാസുരം. ഇവിടെ, കൃഷ്ണാനുഭവത്തില്‍ പുതുതായി വന്നവളായ ആയപ്പെണ്‍കൊടിയെയാണ് ഉണര്‍ത്തുന്നത്.  കണ്ണനെ തനിക്ക് തന്നെയായി അനുഭവിക്കുന്നതില്‍ തൃപ്തയാണ് അവള്‍. … Read more

തിരുപ്പാവൈ – ലളിത വ്യാഖ്യാനം – പാസുരം 1 മുതൽ 5 വരെ

ശ്രീ ശ്രീമതേ ശഠകോപായ നമഃ ശ്രീമതേ രാമാനുജായ നമഃ ശ്രീമത് വരവരമുനയേ നമഃ തിരുപ്പാവൈ ആദ്യപാസുരം. ആണ്ടാള്‍, കൃഷ്ണാനുഭവത്തിനായി  മാര്‍കഴി നോമ്പു (തമിഴ് മാസമായ മാര്‍കഴിയില്‍ നോക്കുന്ന മതപരമായ വ്രതം) നോക്കുവാന്‍ തീരുമാനിക്കുന്നു.   1.മാര്‍കഴിത്തിങ്കള്‍ മതി നിറൈന്ത നന്നാളാല്‍ നീരാട പോതുവീര്‍ പോതുമിനോ നേരിഴൈയീര്‍ ശീര്‍മല്‍കുമായ്പ്പാടി ചെല്‍വച്ചിറുമീര്‍കാള്‍ കൂര്‍വേൽ കൊടുന്തൊഴിലന്‍ നന്ദഗോപന്‍ കുമരന്‍ ഏരാന്ത കണ്ണി യശോദൈ ഇളഞ്ചിങ്കം കാര്‍മേനിച്ചെങ്കണ്‍ കതിര്‍ മതിയം പോല്‍ മുഖത്താന്‍ നാരായണനേ നമക്കേ പറൈ തരുവാന്‍ പാരോര്‍ പുകഴ്പ്പടിന്തു് ഏലോര്‍ എമ്പാവായ് … Read more

തിരുപ്പാവൈ – ലളിത വ്യാഖ്യാനം

ശ്രീ ശ്രീമതേ ശഠകോപായ നമഃ ശ്രീമതേ രാമാനുജായ നമഃ ശ്രീമത് വരവരമുനയേ നമഃ മുഥലായിരമ് ആണ്ടാള്‍ എന്ന ഗോദാ ദേവി, ശ്രീവൈഷ്ണവരുടെ പന്ത്രണ്ട് ആഴ്വാർമാരിലെ  ഏക സ്ത്രീ രത്നം ആണ്. പെരിയാഴ്വാരുടെ  വളര്‍ത്തുപുത്രി!  ഭൂദേവിയുടെ അവതാരമായി  ഭക്തര്‍  വിശ്വസിക്കുന്നു!   ശ്രീ വൈഷ്ണവ സമ്പ്രദായത്തിലെ പ്രമുഖ ആചാര്യന്മാരിലൊരാളായ ശ്രീ മണവാള മാമുനികൾ തന്റെ ഉപദേശ രത്നമാല പാസുരം 22- ൽ ആണ്ടാൾ നാച്ചിയാരുടെ മഹത്വം വളരെ മനോഹരമായി വെളിപ്പെടുത്തിയിരിക്കുന്നു. ഇന്റോ തിരുവാടിപ്പൂരം എമക്കാഗഅന്റോ ഇങ്കു ആണ്ടാൾ അവതരിത്താൾ കുന്റാധവാഴ്വാന … Read more

ತಿರುಪ್ಪಾವೈ – ಸರಳ ವಿವರಣೆ – 21ರಿಂದ 30 ರವರೆಗಿನ ಪಾಸುರಗಳು

ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ << 16 ರಿಂದ 20 ನೇ ಪಾಸುರಗಳು ಇಪ್ಪತ್ತೊಂದನೆಯ ಪಾಸುರಮ್:- ಈ ಪಾಸುರದಲ್ಲಿ ಆಂಡಾಳ್ ಕೃಷ್ಣನ ಅವತಾರ, ನಂದಗೋಪರ ಮನೆಯಲ್ಲಿ ಅವನ ಜನನ, ಮತ್ತು ಅವನ ಪ್ರಾಬಲ್ಯ, ವೇದಗಳಲ್ಲಿ ಉಲ್ಲೇಖಿಸಿರುವಂತೆ ಅವನ ಶ್ರೇಷ್ಠತೆಯ ಬಗ್ಗೆ ಹೇಳುತ್ತಾಳೆ. ಏಟ್ರ ಕಲಙ್ಗಳ್ ಎದಿರ್‌ಪೊಙ್ಗಿ ಮೀದಳಿಪ್ಪಮಾಟ್ರಾದೇ ಪಾಲ್‌ಶೊರಿಯುಮ್ ವಳ್ಳಲ್ ಪೆರುಮ್‌ಪಶುಕ್ಕಳ್ಆಟ್ರಪ್ಪಡೈತ್ತಾನ್ ಮಹನೇ ಅಱಿವುರಾಯ್ಊಟ್ರಮುಡೈಯಾಯ್ ಪೆರಿಯಾಯ್, ಉಲಹಿನಿಲ್ತೋಟ್ರಮಾಯ್ ನಿನ್ರು ಶುಡರೇ ತುಯಿಲೆೞಾಯ್ಮಟ್ರಾರ್ ಉನಕ್ಕು ವಲಿತುಲೈನ್ದು ಉನ್‌ವಾಶಱ್ಕಣ್ಆಟ್ರಾದು ವಂದು … Read more

ತಿರುಪ್ಪಾವೈ – ಸರಳ ವಿವರಣೆ – 16 – 20 ನೇ ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ << 6 ರಿಂದ 15 ನೇ ಪಾಸುರಗಳು ಹದಿನಾರನೇ ಪಾಸುರಮ್:- ಆಂಡಾಳ್ ಮತ್ತು ಗೆಳತಿಯರು ತಮ್ಮನ್ನು ಗುಡಿಯ ಒಳಗೆ ಬಿಡಲು ಕಾವಲುಗಾರನನ್ನು ಕೇಳುತ್ತಾರೆ. ನಾಯಕನಾಯ್ ನಿನ್ರ ನಂದಗೋಪನುಡೈಯಕೋಯಿಲ್ ಕಾಪ್ಪಾನೇ, ಕೊಡಿತ್ತೋನ್ರುಮ್ ತೋರಣವಾಶಲ್ ಕಾಪ್ಪಾನೇ, ಮಣಿಕ್ಕದವಮ್ ತಾಳ್‌ತಿಱವಾಯ್ಆಯರ್ ಶಿಱುಮಿಯರೋಮುಕ್ಕು, ಅಱೈಪಱೈಮಾಯನ್ ಮಣಿವಣ್ಣನ್ ನೆನ್ನೆಲೇವಾಯ್ ನೇರ್ನ್ದಾನ್,ತೂಯೋಮಾಯ್ ವನ್ದೋಮ್ ತುಯಿಲೆೞಪ್ಪಾಡುವಾನ್ವಾಯಾಲ್ ಮುನ್ನಮುನ್ನಮ್ ಮಾಟ್ರಾದೇ ಅಮ್ಮಾ, ನೀನೇಯ ನಿಲೈಕ್ಕದವಮ್ ನಿಕ್ಕೇಲೋರೆಮ್ಬಾವಾಯ್॥ ಇಲ್ಲಿ ಆಂಡಾಳ್ , ನಂದಗೋಪರ ತಿರುಮಾಳಿಗೆಯನ್ನು … Read more

ತಿರುಪ್ಪಾವೈ – ಸರಳ ವಿವರಣೆ – ಆರರಿಂದಹದಿನೈದು ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ << ಪಾಸುರಗಳು 1-5 ಈಗ ಆರರಿಂದ ಹದಿನೈದನೆಯ ಪಾಸುರದವರೆಗೂ, ಆಂಡಾಳ್ ನಾಚ್ಚಿಯಾರ್ ಹತ್ತು ಹಸು ಕಾಯುವ ಹುಡುಗಿಯರನ್ನು ಎಬ್ಬಿಸುತ್ತಾಳೆ. ಈ ಹತ್ತು ಪಾಸುರಗಳು ತಿರು ಆಯ್‌ಪ್ಪಾಡಿಯಲ್ಲಿರುವ ಐದು ಲಕ್ಷ ಹಸು ಕಾಯುವ ಹುಡುಗಿಯರನ್ನು ಎಬ್ಬಿಸುವುದಕ್ಕೆ ಸಮನಾಗಿದೆ. ಈ ಪಾಸುರಗಳಲ್ಲಿ ಆಂಡಾಳ್ ಕ್ರಮಬದ್ಧವಾಗಿ ಹತ್ತು ಕನ್ಯೆಯರನ್ನು (ವೇದಗಳಲ್ಲಿ ಪರಿಣಿತರಾಗಿರುವವರನ್ನು) ನಿಯಮಿತವಾಗಿ ಎಬ್ಬಿಸುತ್ತಾಳೆ. ಆರನೇ ಪಾಸುರಮ್:- ಈ ಪಾಸುರದಲ್ಲಿ ಆಂಡಾಳ್ , ಕೃಷ್ಣಾನುಭವದಲ್ಲಿ ಹೊಸದಾಗಿ … Read more

ತಿರುಪ್ಪಾವೈ – ಸರಳ ವಿವರಣೆ – ಒಂದರಿಂದ ಐದು ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ <<ತನಿಯನ್‍ಗಳು ಮೊದಲನೆಯ ಪಾಸುರಮ್:- ಈ ಮೊದಲ ಪಾಸುರದಲ್ಲಿ ಆಂಡಾಳ್ ಹಸು ಮೇಯಿಸುವ ಗೋಪಿಕೆಯರಾದ ತನ್ನ ಗೆಳತಿಯರನ್ನು ವರ್ಣಿಸಿದ್ದಾರೆ. ಮಾರ್ಗೞಿಯಲ್ಲಿ ವ್ರತವಿದ್ದರೆ ( ಉಪವಾಸ ವ್ರತ ಎಂಬೆರುಮಾನರಿಗಾಗಿ ) ಕೃಷ್ಣಾನುಭವವನ್ನು ಆನಂದಿಸಬಹುದು ಎಂದು ಆಂಡಾಳ್ ತಿಳಿದಿದ್ದಾಳೆ . ಮಾರ್ಗೞಿ ತ್ತಿಙ್ಗಳ್ ಮದಿನಿಱೈನ್ದ ನನ್ನಾಳಾಲ್, ನೀರಾಡ ಪ್ಪೋದುವೀರ್ ಪೋದುಮಿನೋ ನೇರಿೞೈಯೀರ್,ಶೀರ್ಮಲ್ ಹುಮ್ ಆಯ್ ಪ್ಪಾಡಿ ಚ್ಚೆಲ್ವ ಚ್ಚಿರುಮೀರ್ಹಾಳ್ಕೂರ್ವೇಲ್ ಕೊಡುನ್ದೊೞಿಲನ್ ನಂದಗೋಪನ್ ಕುಮರನ್,ಏರಾರ್ನ್ದ ಕಣ್ಣಿ ಯಶೋದೈ … Read more

ತಿರುಪ್ಪಾವೈ – ಸರಳ ವಿವರಣೆ – ತನಿಯನ್ಗಳು

ಶ್ರೀ: ಶ್ರೀಮತೇ ಶಠಕೋಪಾಯ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ತಿರುಪ್ಪಾವೈ ಪರಾಶರ ಭಟ್ಟರ್ ಅರುಳಿಚ್ಚೆಯ್ದ ;- ನೀಳಾತುಙ್ಗ ಸ್ತನ ಗಿರಿ ತಟಿ ಸುಪ್ತಮುದ್ಬೋಧ್ಯ ಕೃಷ್ಣಮ್ ಪಾರಾರ್ಥ್ಯಮ್ ಸ್ವಮ್ ಶ್ರುತಿ ಶತ ಶಿರ ಸಿಧ್ಧಮ್ ಅಧ್ಯಾಪಯನ್ತೀಸ್ವೋಚ್ಛಿಷ್ಟಾಯಾಮ್ ಸ್ರಜನಿಗಳಿತಮ್ ಯಾ ಬಲಾತ್ಕೃತ್ಯ ಭುಙ್ಕ್ತೇಗೋದಾತಸ್ಯೈ ನಮ ಇದಮಿದಮ್ ಭೂಯಯೇವಸ್ತು ಭೂಯಃ ॥ ಕೃಷ್ಣನು ನೀಳಾದೇವಿಯ ಅವತಾರವಾದ ನಪ್ಪಿನ್ನೈಯ ಕಡಿದಾದ ಗಿರಿಯಂತಹ ಎದೆಯ ಮೇಲೆ ಮಲಗಿರುತ್ತಾನೆ.ಆಂಡಾಳ್ ತಾನೇ ಕಟ್ಟಿರುವ ಹೂಮಾಲೆಯಿಂದ ಕಣ್ಣನನ್ನು ಬಂಧಿಸುತ್ತಾಳೆ. ಅವಳು ಮಲಗಿದ್ದ ಕೃಷ್ಣನನ್ನು ಎಬ್ಬಿಸಿ , … Read more

ತಿರುಪ್ಪಾವೈ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಶ್ರೀ ಮಣವಾಳ ಮಾಮುನಿಗಳು ಶ್ರೀ ಆಂಡಾಳಿನ ಶ್ರೇಷ್ಠತೆಯನ್ನು ಉಪದೇಶ ರತ್ನಮಾಲೆಯ 22ನೆಯ ಪಾಸುರದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ. ಇನ್‌ಱೋ ತಿರುವಾಡಿಪ್ಪೂರಮ್, ಎಮಕ್ಕಾಗವನ್‌ಱೋ ಇಙ್ ಆಂಡಾಳ್ ಅವದರಿತ್ತಾಳ್ ಕುನ್‌ಱಾದವಾೞ್ವಾನ ವೈಕುನ್ದವಾನ್ ಬೋಗಮ್ ತನ್ನೈ ಇಹೞ್‌ನ್ದುಆೞ್ವಾರ್ ತಿರುಮಗಳಾರಾಯ್ ಈವತ್ತು ತಿರುವಾಡಿಪ್ಪೂರ ನಕ್ಷತ್ರವೇ ? (ಆಡಿ ಮಾಸದ ಪೂರಮ್ ನಕ್ಷತ್ರ) ಹೇಗೆ ಒಂದು ತಾಯಿ ತನ್ನ ಬಾವಿಗೆ ಬಿದ್ದ ಮಗುವನ್ನು ರಕ್ಷಿಸಲು ಸ್ವತಃ ಬಾವಿಗೆ ಹಾರುತ್ತಾಳೋ, ಹಾಗೆಯೇ … Read more

తిరుప్పావై – సరళ వ్యాఖ్యానము – పాశురములు 21 – 30

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః తిరుప్పావై << పాశురములు 16 – 20 “భగవాన్ ని అనుభవించడములో నేనూ మీతో ఉన్నాను”  అని నప్పిన్నై పిరాట్టి కూడా ఆండాళ్ సమూహములో చేరుతుంది. ఇరవై ఒకటవ పాశురము:  ఇందులో, ఆమె నందగోపుని  వంశంలో శ్రీకృష్ణుని పుట్టుకను, అతని ఆధిపత్యమును మరియు వేదముల ద్వారా స్థాపించబడిన అతని గుణాలను స్తుతిస్తుంది. ఏఱ్ఱ కలంగళ్ ఎదిర్ పొంగి మీదళిప్ప మాఱ్ఱాదే పాల్ శొరియుమ్ … Read more