ತಿರುವಾಯ್ಮೊೞಿ – ಸರಳ ವಿವರಣೆ – 4.1 ಒರುನಾಯಗಮಾಯ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 3.3 ಒೞಿವಿಲ್ ಮೂರು ಪುರುಷಾರ್ಥಗಳಾದ ಐಶ್ವರ್ಯ (ಜಗತ್ತಿನ ಸುಖ ಭೋಗಗಳು), ಕೈವಲ್ಯ (ನಿರಂತರ ಆತ್ಮಾನುಭವ, ಆತ್ಮಾನಂದ)ಮತ್ತು ಮೋಕ್ಷ ( ನಿರಂತರ ಭಗವತ್ ಕೈಂಕರ್ಯ) ಇವುಗಳಲ್ಲಿ ಆೞ್ವಾರ್ ಐಶ್ವರ್ಯ ಮತ್ತು ಕೈವಲ್ಯ ಎರಡೂ ಕೀಳಾದದು ಹಾಗು ಆತ್ಮಾವಿನ ನಿಜಸ್ವರೂಪಕ್ಕೆ ಹೊಂದುವುದಿಲ್ಲ ಎಂದು ಒತ್ತಿ ಹೇಳುತ್ತಾರೆ. ಕರುಣಾಮಯನಾದ ನಮ್ಮಾೞ್ವಾರ್ ಸಂಸಾರಿಗಳನ್ನು ಸರ್ವೇಶ್ವರನಾದ ಶ್ರಿಯಃಪತಿ( ಶ್ರೀ ಮಹಾಲಕ್ಷ್ಮಿಯ ಪತಿ) … Read more

ತಿರುವಾಯ್ಮೊೞಿ – ಸರಳ ವಿವರಣೆ – 3.3 ಒೞಿವಿಲ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 2.10 ಕಿಳರೊಳಿ ಆೞ್ವಾರರು ಎಂಪೆರುಮಾನರ ಹತ್ತಿರ ಪ್ರಾರ್ಥಿಸುತ್ತಾರೆ: ನಿನ್ನ ಪವಿತ್ರ ಕೈಂಕರ್‍ಯವನ್ನು ಮಾಡುವುದಕ್ಕೆ ತೊಂದರೆಯುನ್ನುಂಟು ಮಾಡುವ ಈ ದೇಹವನ್ನು ದಯವಿಟ್ಟು ತೆಗೆದು ಹಾಕು (ನಿರ್ಮೂಲನೆ ಮಾಡು) ಎಂದು. ಅದಕ್ಕೆ ಎಂಪೆರುಮಾನರು : ನಾವು ಉತ್ತರದಿಕ್ಕಿನ ತಿರುಮಲೈಯಲ್ಲಿ ತಿರುವೇಂಗಡಮ್ ಬೆಟ್ಟದಲ್ಲಿ ಪ್ರತಿಷ್ಠಿತರಾಗಿದ್ದೇವೆ. ಅಲ್ಲಿ ನಿಮ್ಮ ಕೈಂಕರ್‍ಯವನ್ನು ಈಗಿರುವ ದೇಹದೊಂದಿಗೇ ಸ್ವೀಕರಿಸುತ್ತೇವೆ. ಆದ್ದರಿಂದ ನೀವು ಅಲ್ಲಿಗೆ ಬಂದು … Read more

ತಿರುವಾಯ್‌ಮೊೞಿ – ಸರಳ ವಿವರಣೆ – ತನಿಯನ್‌ಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ ಭಕ್ತಾಮೃತಮ್ ವಿಶ್ವಜನಾನುಮೋದನಮ್ಸರ್ವಾರ್ಥದಮ್ ಶ್ರೀ ಶಠಕೋಪ ವಾಙ್ಮಯಮ್ಸಹಸ್ರ ಶಾಖೋಪನಿಷತ್ ಸಮಾಗಮಮ್ನಮಾಮ್ಯಹಮ್ ದ್ರಾವಿಡ ವೇದ ಸಾಗರಮ್ ನಮ್ಮಾೞ್ವಾರ್ ಅವರ ದೈವಿಕ ವಾಕ್ಯಗಳಾದ, ಛಾಂದೋಗ್ಯ ಉಪನಿಷತ್ ಮತ್ತು ಸಾಮವೇದದ ಸಾವಿರ ಶಾಖೆಗಳಿಗೆ ಸಮವಾದ, ಎಲ್ಲಾ ಆಶೀರ್ವಾದಗಳನ್ನು ನೀಡುವ, ಎಲ್ಲರಿಗೂ ಸಂತೋಷವನ್ನು ಕೊಡುವ, ಶ್ರೀಮನ್ನ ನಾರಾಯಣನ ಭಕ್ತರಿಗೆ ಜೇನಾಗಿರುವ ತಿರುವಾಯ್ಮೊೞಿಯನ್ನು ನಾನು ಪೂಜಿಸುತ್ತೇನೆ. ತಿರುವೞುದಿ ನಾಡೆಂಡ್ರುಮ್ ತೆನ್ ಕುರುಗೂರ್ ಎನ್ರುಮ್ಮರುವಿನಿಯ ವಣ್ಪೊರುನಲ್ … Read more

ತಿರುಪ್ಪಳ್ಳಿಯೆೞುಚ್ಚಿ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿನಮಾಲೈಯ ೧೧ನೆ ಪಾಶುರದಲ್ಲಿ ತೊಂಡರಡಿಪ್ಪೊಡಿ ಆೞ್ವಾರವರ ವೈಭವವನ್ನು ಬಹಳ ಸುಂದರವಾಗಿ ಬಹಿರಂಗಪಡಿಸಿದ್ದಾರೆ. ಮನ್ನಿಯ ಸೀರ್ ಮಾರ್ಗೞಿಯಿಲ್ ಕೇಟೈ ಇನ್ನು ಮಾನಿಲತ್ತೀರ್ಎನ್ನಿದನ್ಕು ಏಟ್ರಮ್ ಎನಿಲ್ ಉರೈಕ್ಕೇನ್ – ತುನ್ನು ಪುಘೞ್ ಮಾಮರೈಯೋನ್ ತೊಂಡರಡಿಪ್ಪೊಡಿ ಆೞ್ವಾರ್ ಪಿರಪ್ಪಾಲ್ನಾನ್ಮರೈಯೋರ್ ಕೊಂಡಾಡುಮ್ ನಾಳ್ “ಓ ಜಗತ್ತಿನ ಜನರೇ! ‘ವೈಷ್ಣವರ ತಿಂಗಳು’ ಎನ್ನಿಸಿಕೊಳ್ಳುವ ಮಾರ್ಘೞಿ ತಿಂಗಳಿನ ಕೇಟ್ಟೈಯ ದಿನದ ಶ್ರೇಷ್ಠತೆಯನ್ನು ಹೇಳುತ್ತೇನೆ ಕೇಳಿರಿ! … Read more

ಕಣ್ಣಿನುನ್ ಸಿರುತ್ತಾಬು – ಸರಳ ವಿವರಣೆ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಮುದಲಾಯಿರಮ್ಉಪದೇಶ ರತ್ತಿನಮಾಲೈಯ ೩೬ನೆ ಪಾಶುರದಲ್ಲಿ, ಮಣವಾಳ ಮಾಮುನಿಗಳ್ ಅವರು ಕಣ್ಣಿನುನ್ ಶಿರುತ್ತಾಂಬಿನ ಮಹತ್ವವನ್ನು ಬಹಿರಂಗಪಡಿಸ್ಸಿದ್ದಾರೆ. “ವಾಯ್ತ ತಿರುಮಂ ತಿರತ್ತಿನ್ ಮದ್ಧಿಮಮಾಂ ಪದಂಪೋಲ್ಶೇರ್ತ ಮಧುರಕವಿ ಶೈ ಕಲೆಯೈ ಆರ್ಥ ಪುಗಳ್ಆರಿಯರ್ಗಳ್ ತಾಂಗಳ್ ಅರುಳಿಚ್ಚೆಯಲ್ ನಡುವೆ.ಶೇರ್ವಿತ್ತಾರ್ ತಾರ್ಪರಿಯಮ್ ತೇರ್ನ್ದು.” ಪದಗಳು ಮತ್ತು ಅರ್ಥಗಳಲ್ಲಿ ಸಂಪೋರ್ಣತೆ ಹೊಂದಿರುವ ‘ತಿರುಮಂತ್ರಂ’ ಎಂಬುವ ಅಷ್ಟಾಕ್ಷರದಲ್ಲಿ ಮಧ್ಯದಲ್ಲಿರುವ “ನಮಃ” ಶಬ್ದ ಹೊಂದಿರುವ ಅದೇ ಶ್ರೇಷ್ಠತೆಯನ್ನು ಮಧುರಕವಿ ಆಳ್ವಾರ್ ಅವರು ಅದ್ಭುತವಾಗಿ ರಚಿಸಿದ … Read more

ತಿರುಪ್ಪಲ್ಲಾಂಡು – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿನಮಾಲೈಯ 19ನೆ ಪಾಶುರದಲ್ಲಿ ತಿರುಪ್ಪಲ್ಲಾಂಡಿನ ಶ್ರೇಷ್ಠತೆಯನ್ನು ಸುಂದರವಾಗಿ ಬಹಿರಂಗಪಡಿಸಿದ್ದಾರೆ. “ಕೋದಿಲವಾಂ ಆಳ್ವಾರ್ಗಳ್ ಕೂರು ಕಲೈಕ್ಕೆಲ್ಲಾಮ್ಆದಿ ತಿರುಪ್ಪಲ್ಲಾಂಡು ಆನದವುಮ್ -ವೇದತ್ತುಕ್ಕುಓಂ ಎನ್ನುಮ್ ಅದುಪೋಲ್ ಉಳ್ಳದುಕ್ಕೆಲ್ಲಾಮ್ ಶುರುಕ್ಕಾಯ್ ತ್ತಾನ್ಮಂಗಲಂ ಆನದಾಲ್.” ಮಣವಾಳ ಮಾಮುನಿಗಳ್ ಅವರ ಧೃಡವಾದ ಅಭಿಪ್ರಾಯವೇನೆಂದರೆ,ಪ್ರವಣಂ ಹೇಗೆ ಎಲ್ಲಾ ವೇದಗಳಿಗೂ ಸರ್ವಶ್ರೇಷ್ಠವಾದದ್ದು ಹಾಗು ಸಾರವಾಗಿದ್ದೆಯೋ, ಹಾಗೆಯೇ ಆಳ್ವಾರುಗಳ ಅರುಳಿಚ್ಚೆಯ್ಯಲ್ಗಳಿಗೆ ( ಆಳ್ವಾರುಗಳ ದಿವ್ಯ ಪ್ರಬಂಧಗಳನ್ನು ಪಠಿಸುವುದಕ್ಕೆ ಅರುಳಿಚ್ಚೆಯ್ಯಲ್ … Read more