ಉಪದೇಶ ರತ್ನಮಾಲೈ – ಸರಳ ವಿವರಣೆ – ೫೧ ಮತ್ತು ೫೨ ನೇ ಪಾಸುರಂ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೧ ನಂಪಿಳ್ಳೈಯವರಿಗೆ ಲೋಕಾಚಾರ್ಯರ್ ಎಂಬ ವೈಶಿಷ್ಟ್ಯವಾದ ದಿವ್ಯ ಹೆಸರು ಬಂದ ರೀತಿಯನ್ನು ಮಾಮುನಿಗಳು ದಯೆತೋರಿ ವಿವರಿಸುತ್ತಾರೆ. ತುನ್ನು ಪುಗೞ್ ಕಂದಾಡೈ ತೋೞಪ್ಪರ್ ತಂ ಉಗಪ್ಪಾಲ್ ಎನ್ನ ಉಲಗಾರಿಯನೋ ಎನ್ಱು ಉರೈಕ್ಕಪ್ -ಪಿನ್ನೈ ಉಲಗಾರಿಯನ್ ಎನ್ನುಂ ಪೇರ್ ನಂಪಿಳ್ಳೈಕ್ಕು ಓಂಗಿ ವಿಲಗಾಮಲ್ ನಿನ್ಱದು ಎನ್ಱುಂ ಮೇಲ್ ಕಂದಾಡೈ ತೋೞಪ್ಪರ್ ಅವರು ತಮ್ಮ ಜನನಕುಲ ಮತ್ತು ಜ್ಞಾನದ … Read more