ಉಪದೇಶ ರತ್ನಮಾಲೈ – ಸರಳ ವಿವರಣೆ ೧೦ ರಿಂದ ೧೧ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೦ರೋಹಿಣಿ ನಕ್ಷತ್ರವು ಕೃತ್ತಿಕಾ ನಕ್ಷತ್ರದ ನಂತರ ಬರುವುದರಿಂದ , ಮಾಮುನಿಗಳು ಈ ಲೋಕದ ಜನರಿಗೆ ಕಾರ್ತಿಕ ಮಾಸದ ರೋಹಿಣಿ ನಕ್ಷತ್ರದಂದು ಅವತರಿಸಿದ ತಿರುಪಪ್ಪಾನಾೞ್ವಾರರ ಶ್ರೇಷ್ಠತೆಯನ್ನು ತಿಳಿಸುತ್ತಾರೆ.ರೋಹಿಣಿ ನಕ್ಷತ್ರದಲ್ಲಿ ಎಂಪೆರುಮಾನರು ಕಣ್ಣನಾಗಿ (ಕೃಷ್ಣ) ಅವತಾರಿಸಿದ್ದಾರೆ, ಆೞ್ವಾರರಲ್ಲಿ ತಿರುಪಪ್ಪಾನಾೞ್ವಾರರಾಗಿ,ಆಚಾರ್ಯರಲ್ಲಿ ತಿರುಕೋಟ್ಟಿಯೂರ್ ನಂಬಿಯಾಗಿ ಅವತರಿಸಿರುತ್ತಾರೆ.ಆದ್ದರಿಂದ ಈ ನಕ್ಷತ್ರಕ್ಕೆ ಮೂರರಷ್ಟು ಮಹತ್ವ ನೀಡಿ ಕಂಡಾಡುವರು. ಕಾರ್ತಿಗೈಯಿಲ್ ರೋಹಿಣಿ ನಾಳ್ ಕಾಣ್ಮಿನ್ … Read more