ಉಪದೇಶ ರತ್ನಮಾಲೈ – ಸರಳ ವಿವರಣೆ ೧೦ ರಿಂದ ೧೧ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೦ರೋಹಿಣಿ ನಕ್ಷತ್ರವು ಕೃತ್ತಿಕಾ ನಕ್ಷತ್ರದ ನಂತರ ಬರುವುದರಿಂದ , ಮಾಮುನಿಗಳು ಈ ಲೋಕದ ಜನರಿಗೆ ಕಾರ್ತಿಕ ಮಾಸದ ರೋಹಿಣಿ ನಕ್ಷತ್ರದಂದು ಅವತರಿಸಿದ ತಿರುಪಪ್ಪಾನಾೞ್ವಾರರ ಶ್ರೇಷ್ಠತೆಯನ್ನು ತಿಳಿಸುತ್ತಾರೆ.ರೋಹಿಣಿ ನಕ್ಷತ್ರದಲ್ಲಿ ಎಂಪೆರುಮಾನರು ಕಣ್ಣನಾಗಿ (ಕೃಷ್ಣ) ಅವತಾರಿಸಿದ್ದಾರೆ, ಆೞ್ವಾರರಲ್ಲಿ ತಿರುಪಪ್ಪಾನಾೞ್ವಾರರಾಗಿ,ಆಚಾರ್ಯರಲ್ಲಿ ತಿರುಕೋಟ್ಟಿಯೂರ್ ನಂಬಿಯಾಗಿ ಅವತರಿಸಿರುತ್ತಾರೆ.ಆದ್ದರಿಂದ ಈ ನಕ್ಷತ್ರಕ್ಕೆ ಮೂರರಷ್ಟು ಮಹತ್ವ ನೀಡಿ ಕಂಡಾಡುವರು. ಕಾರ್ತಿಗೈಯಿಲ್ ರೋಹಿಣಿ ನಾಳ್ ಕಾಣ್ಮಿನ್ … Read more

ತಿರುವಾಯ್ಮೊೞಿ ನೂಟ್ರಂದಾದಿಯ – ಸರಳ ವಿವರಣೆ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಇತರ ಪ್ರಬಂದಗಳು ಶ್ರಿಮನ್ನಾರಾಯಣನು ಆಳ್ವಾರಿಗೆ ನಿರ್ದೋಷವಾದ ಜ್ಞಾನ-ಭಕ್ತಿಗಳನ್ನು ತನ್ನ ವಿಷಯದಲ್ಲಿ ಅನುಗ್ರಹಿಸಿದನು. ನಮ್ಮಾಳ್ವಾರಿನ ಈ ಅಗಾಧ ಅನುಭವವು ತಿರುವಿರುತ್ತಮ್ ,ತಿರುವಾಸಿರಿಯಮ್ , ಪೆರಿಯ ತಿರುವಂದಾದಿ ಹಾಗು ತಿರುವಾಯ್ಮೊೞಿ ರೂಪವನ್ನು ಪಡೆದವು. ತಿರುವಾಯ್ಮೊೞಿಯು ಸಾಮವೇದದ ಸಾರ. ಮುಮುಕ್ಷುವಿನಿಂದ ಜ್ಞಾತವ್ಯವಾದ ( ಮೋಕ್ಷವನ್ನು ಪಡೆಯಲು ಇಚ್ಛಿಸುವವನಿಂದ ತಿಳಿಯಬೇಕಾದ) ಎಲ್ಲಾ ಅರ್ಥಗಳು- ಅರ್ಥ-ಪಂಚಕದ ಜ್ಞಾನವನ್ನು ತಿರುವಾಯ್ಮೊೞಿಯು ತಿಳಿಸುತ್ತದೆ. ನಮ್ಪಿಳ್ಳೈಯಿನ ‘ಈಡು’ ವ್ಯಾಖ್ಯಾನವು ಇದರ ಅರ್ಥಗಳನ್ನು ವಿಸ್ತರವಾಗಿ ವಿವರಿಸುತ್ತದೆ … Read more

வாழிதிருநாமங்கள் – ஸேனை முதலியார் மற்றும் நம்மாழ்வார் – எளிய விளக்கவுரை

ஸ்ரீ:  ஸ்ரீமதே சடகோபாய நம:  ஸ்ரீமதே ராமாநுஜாய நம:  ஸ்ரீமத் வரவரமுநயே நம: ஆழ்வார் ஆசார்யர்கள் வாழிதிருநாமங்கள் – எளிய விளக்கவுரை << பெரிய பெருமாள் மற்றும் பெரிய பிராட்டியார் ஸேனை முதலியார் வைபவம் ஸேனை முதலியார் என்பவர் விஷ்வக்ஸேனர் என்று கொண்டாடப்படும் நித்யஸுரி ஆவார்.   நித்யஸுரிகள் என்பவர்கள் பரமபதத்தில் இருந்து எம்பெருமானுக்கு கைங்கர்யம் செய்பவர்கள்.  அவர்களுக்கு சம்ஸார பந்தங்கள் என்பது அறவே கிடையாது.  அந்த நித்யஸுரிகளுக்குத் தலைவராகக் கருதப்படுபவர் விஷ்வக்ஸேனர்.  எம்பெருமானுக்கு சேனாதிபதியாக இருந்து … Read more