ಉಪದೇಶ ರತ್ನಮಾಲೈ – ಸರಳ ವಿವರಣೆ – ೭೩ ನೇ ಪಾಸುರ ಮತ್ತು ಎರುಂಬಿಯಪ್ಪರವರು ರಚಿಸಿದ ಮುಕ್ತಾಯ ಪಾಸುರ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೭೩ ಅವರು ಅದನ್ನು ಕಲಿಯುವವರಿಗೆ ಪ್ರಯೋಜನವನ್ನು ಕರುಣೆಯಿಂದ ಹೇಳುತ್ತಾ ಈ ಪ್ರಬಂಧವನ್ನು ಕೊನೆಗೊಳಿಸುತ್ತಾರೆ. ಇಂದ ಉಪದೇಶ ರತ್ನಮಾಲೈ ತನ್ನೈ ಸಿಂದೈ ತನ್ನಿಲ್ ನಾಳುಂ ಶಿಂದಿಪ್ಪಾರ್ -ಎಂದೈ ಎದಿರಾಸರ್ ಇನ್ನರುಳುಕ್ಕು ಎನ್ರುಂ ಇಲಕ್ಕಾಗಿಚ್ ಚದಿರಾಗ ವಾಳ್ನ್ದಿಡುವರ್ ತಾಂ ನಮ್ಮ ಪೂರ್ವಾಚಾರ್ಯರ ಸೂಚನೆಗಳ ಸಾರವನ್ನು ಬಹಿರಂಗಪಡಿಸುವ ಉಪದೇಶ ರತ್ನಮಾಲೈ ಎಂದು ಕರೆಯಲ್ಪಡುವ ಈ ಪ್ರಬಂಧಮ್ ತಮ್ಮ ಆಲೋಚನೆಗಳಲ್ಲಿ … Read more