ಉಪದೇಶ ರತ್ನಮಾಲೈ – ಸರಳ ವಿವರಣೆ – ೬೦ ರಿಂದ ೬೧ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೦ ಈ ಪಾಸುರಂನಿಂದ ಪ್ರಾರಂಭಿಸಿ, ಅಚಾರ್ಯರ ಮೇಲಿನ ಭಕ್ತಿಯನ್ನು ಅವರು ಕರುಣೆಯಿಂದ ವಿವರಿಸುತ್ತಾರೆ, ಇದನ್ನು ಶ್ರೀವಚನ ಭೂಷಣಂನಲ್ಲಿ  ಶ್ರೇಷ್ಠ ಅರ್ಥವೆಂದು ಎತ್ತಿ ತೋರಿಸಲಾಗಿದೆ.ಈ ಪಾಸುರಂ ನಲ್ಲಿ, ಅವರು ತಮ್ಮ ಆಚಾರ್ಯರ ಬಗ್ಗೆ ಭಕ್ತಿ ಇಲ್ಲದವರನ್ನು ಎಂಪೆರುಮಾನ್ ಪ್ರೀತಿಸುವುದಿಲ್ಲ ಎಂದು ಕರುಣೆಯಿಂದ ಹೇಳುತ್ತಾರೆ. ತನ್ ಗುರುವಿನ್ ತಾಳಿಣೈಗಳ್ ತನ್ನಿಲ್ ಅನ್ಬು ಒನ್ರು ಇಲ್ಲದಾರ್ ಅನ್ಬು ತನ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೭ ರಿಂದ ೫೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೭ ಈ ಗ್ರಂಥದ ಹಿರಿಮೆಯನ್ನು ತಿಳಿದಿರುವ ಆದರೆ ಅದರಲ್ಲಿ ಭಾಗಿಯಾಗದವರ ದುಃಖಕರ ಸ್ಥಿತಿಯ ಬಗ್ಗೆ ಅವರು ದುಃಖಿಸುತ್ತಾರೆ. ದೇಶಿಗರ್ಪಾಲ್ ಕೇಟ್ಟ ಸೆೞುಂ ಪೊರುಳೈಚ್ ಚಿಂದೈ ತನ್ನಿಲ್ ಮಾಸಱವೇ ಊನ್ರ ಮನನಂ ಸೈದು ಆಸರಿಕ್ಕ ವಲ್ಲರ್ಗಳ್ ತಾಂ ವಚನ ಭೂಡಣತ್ತಿನ್ ವಾನ್ ಪೊರೀಳೈ ಕಲ್ಲಾದದು ಎನ್ನೋ ಕವರ್ನ್ದು ಕಾಮ ಮತ್ತು ಕೋಪದ ತಮ್ಮ ದೋಷಗಳನ್ನು ತೊಡೆದುಹಾಕಲು, … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೫ ಮತ್ತು ೫೬ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೫ ಶ್ರೀ ವಚನಭೂಷಣಂ ನ ಅರ್ಥಗಳನ್ನು ಸಂಪೂರ್ಣವಾಗಿ ಅರಿತವರು ಅಪೂರ್ವ, ಹಾಗು ಅದರಂತೆ ಬಾಳುವ ವ್ಯಕ್ತಿಯನ್ನು ಕಾಣಲು  ಅದಕ್ಕಿಂತಲೂ ವಿರಳ ಎಂದು ಅವರ ಮನಸ್ಸಿಗೆ ಹೇಳುತ್ತಾರೆ. ಆರ್ ವಚನಭೂಡಣತ್ತಿನ್ ಆೞ್ ಪೊರುಳೆಲ್ಲಾಂ ಅಱಿವಾರ್ ಆರ್ ಅದು ಸೊಲ್ ನೇರಿಲ್ ಅನುಟ್ಟಿಪ್ಪಾರ್- ಓರ್ ಒರುವರ್ ಉನ್ಡಾಗಿಲ್ ಅತ್ತನೈ ಕಾಣ್ ಉಳ್ಳಮೇ ಎಲ್ಲಾರ್ಕ್ಕುಂ ಅಂಡಾದದನ್ಱೋ ಅದು ಓ … Read more

thiruviruththam – 16 – papapala UzhigaLAyidum

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama: Full Series Previous avathArikai (Introduction) The leading man separated from his lady after being united with her for a long time. As a result of this, the sorrow due to separation became severe. This pAsuram could be considered as the leading lady telling her friend … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೩ ಮತ್ತು ೫೪ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೩ ಈ ಪಾಸುರದಿಂದ ತೊಡಗಿ, ಅವರು ಆೞ್ವಾರ್ಗಳ ಅರುಳಿಚೆಯಲ್ ಸಾರಾಂಶವಾದ, ಲೋಕಾಚಾರ್ಯರು ಕೃಪೆ ತೋರಿ ಬರೆದ ಶ್ರೀವಚನ ಭೂಷಣದ ವೈಭವವನ್ನು ತಿಳಿಸುತ್ತಾರೆ.  ಈ ಪಾಸುರದಲ್ಲಿ ಮಾಮುನಿಗಳು ಲೋಕಾಚಾರ್ಯರ ತೋರಿದ ಕರುಣೆಯನ್ನು ವಿವರಿಸುತ್ತಾರೆ. ಅನ್ನ ಪುಗೞ್ ಮುಡುಂಬೈ ಅನ್ನಲ್ ಉಲಗಾಸಿರಿಯನ್ ಇನ್ನರುಳಾಲ್ ಸೈದ ಕಲೈ ಯಾವೈಯಿಲುಂ -ಉನ್ನಿಲ್ ತಿಗೞ್ ವಚನ ಭೂಡಣತ್ತಿನ್ ಸೀರ್ಮೈ ಒನ್ಱುಕ್ಕಿಲ್ಲೈ ಪುಗೞಲ … Read more

thiruviruththam – 14 – IrvanavElum anjElum

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama: Full Series Previous avathArikai (Introduction) This pAsuram comes under the classification of nalam pArAttu. In other words, the leading man praises the qualities of the leading lady. Here, the leading man, bewildered by the beauty of the leading lady’s eyes, describes their beauty in several … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೫೧ ಮತ್ತು ೫೨ ನೇ ಪಾಸುರಂ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೫೧  ನಂಪಿಳ್ಳೈಯವರಿಗೆ ಲೋಕಾಚಾರ್ಯರ್ ಎಂಬ ವೈಶಿಷ್ಟ್ಯವಾದ ದಿವ್ಯ ಹೆಸರು ಬಂದ ರೀತಿಯನ್ನು ಮಾಮುನಿಗಳು ದಯೆತೋರಿ ವಿವರಿಸುತ್ತಾರೆ. ತುನ್ನು ಪುಗೞ್ ಕಂದಾಡೈ ತೋೞಪ್ಪರ್ ತಂ ಉಗಪ್ಪಾಲ್  ಎನ್ನ ಉಲಗಾರಿಯನೋ ಎನ್ಱು ಉರೈಕ್ಕಪ್ -ಪಿನ್ನೈ ಉಲಗಾರಿಯನ್ ಎನ್ನುಂ ಪೇರ್ ನಂಪಿಳ್ಳೈಕ್ಕು ಓಂಗಿ ವಿಲಗಾಮಲ್ ನಿನ್ಱದು ಎನ್ಱುಂ ಮೇಲ್ ಕಂದಾಡೈ ತೋೞಪ್ಪರ್ ಅವರು ತಮ್ಮ ಜನನಕುಲ ಮತ್ತು ಜ್ಞಾನದ  … Read more

thiruviruththam – 13 – thani vaLar

SrI:  SrImathE SatakOpAya nama:  SrImathE rAmAnujAya nama:  SrImath varavaramunayE nama: Full Series Previous avathArikai (Introduction) Daylight, which gives some comfort, has gone and night time, which creates sorrow, has arrived. Entities such as cool wind have joined hands with night time to increase the sorrow. The person, who could save her from these entities, has … Read more