ಉಪದೇಶ ರತ್ನಮಾಲೈ – ಸರಳ ವಿವರಣೆ – ೨೯ ಮತ್ತು ೩೦ ನೇ ಪಾಸುರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೨೯ ಚಿತ್ತಿರೈ ತಿರುವಾದಿರೈಯ (ಚೈತ್ರ ಮಾಸದ ಆರ್ದ್ರಾ ನಕ್ಷತ್ರ ) ವಿಶೇಷತೆಯನ್ನು ಸದಾ ಸ್ಮರಿಸಲು ಅವರ ಮನಸ್ಸಿಗೆ ಹೇಳುತ್ತಾರೆ. ಎಂದೈ ಯತಿರಾಸರ್ ಇವ್ವುಲಗಿಲ್ ಎಂದಮಕ್ಕಾ ವಂದು ಉದಿತ್ತ ನಾಳ್ ಎನ್ನುಮ್ ವಾಸಿಯಿನಾಲ್ -ಇಂದತ್ ತಿರುವಾದಿರೈ ತನ್ನಿನ್ ಸೀರ್ಮೈ ತನೈ ನೆಂಜೇ ಒರುವಾಮಲ್ ಎಪ್ಪೊೞುದುಂ ಓರ್ ಓ ಮನಸೇ! ಈ ಲೋಕದಲ್ಲಿ ಯತಿರಾಜರು ( ರಾಮಾನುಜರು) … Read more