ಉಪದೇಶ ರತ್ನಮಾಲೈ – ಸರಳ ವಿವರಣೆ – ೨೯ ಮತ್ತು ೩೦ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ  ೨೯ ಚಿತ್ತಿರೈ ತಿರುವಾದಿರೈಯ (ಚೈತ್ರ ಮಾಸದ ಆರ್ದ್ರಾ ನಕ್ಷತ್ರ ) ವಿಶೇಷತೆಯನ್ನು ಸದಾ ಸ್ಮರಿಸಲು ಅವರ ಮನಸ್ಸಿಗೆ ಹೇಳುತ್ತಾರೆ. ಎಂದೈ ಯತಿರಾಸರ್ ಇವ್ವುಲಗಿಲ್ ಎಂದಮಕ್ಕಾ ವಂದು ಉದಿತ್ತ ನಾಳ್ ಎನ್ನುಮ್ ವಾಸಿಯಿನಾಲ್ -ಇಂದತ್ ತಿರುವಾದಿರೈ ತನ್ನಿನ್ ಸೀರ್ಮೈ ತನೈ ನೆಂಜೇ ಒರುವಾಮಲ್ ಎಪ್ಪೊೞುದುಂ ಓರ್ ಓ ಮನಸೇ! ಈ ಲೋಕದಲ್ಲಿ ಯತಿರಾಜರು ( ರಾಮಾನುಜರು) … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 1 ರಿಂದ 10

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-1ಅವ: (ಉಯರ್ವೇ ಪರನ್ ಪಡಿ…) ಎಮ್ಪೆರುಮಾನಿನ ಪರತ್ವವನ್ನು (ಅತ್ಯುತ್ಕ್ರುಷ್ಟ ಸ್ಥಾನವನ್ನು) ಹಾಗು ” ಪರ ದೇವನ ಪಾದಗಳನ್ನು ಆಶ್ರಯಿಸಿ ಉಜ್ಜೀವಿಸಿ ” ಎಂದು ಚೇತನರಿಗೆ ಮೋಕ್ಷಕ್ಕೆ ಸಾಧನವಾಗಿರುವ ಆಳ್ವಾರಿನ ದಿವ್ಯ ವಾಕ್- ಮೊದಲ ದಶಕದ ಅರ್ಥವನ್ನು ಮಾಮುನಿಗಳು ವಿವರಿಸುತಿದ್ದಾರೆ.ಉಯರ್ವೇ ಪರನ್ ಪಡಿಯೈ ಉಳ್ಳದೆಲ್ಲಾಮ್ ತಾನ್ ಕಣ್ಡುಙಉಯರ್ ವೇದ ನೇರ್ ಕೊಣ್ಡುರೈತ್ತು – ಮಯರ್ವೇದುಮ್ವಾರಾಮಲ್ ಮಾನಿಡರೈ ವಾೞ್ವಿಕ್ಕುಮ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೭ ರಿಂದ ೨೮ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ ಹಿಂದಿನ ಶೀರ್ಷಿಕೆ ಪಾಸುರ ೨೭ ಮುಂದಿನ ಮೂರು ಪಾಸುರಗಳಲ್ಲಿ ಮಾಮುನಿಗಳು ಆೞ್ವಾರ್ಗಳಂತೆ ಅಪಾರ ಖ್ಯಾತಿ ಪಡೆದ, ಅವರ ಸೇವಕನಾದ ಮತ್ತು ಇತರರಿಗೆಲ್ಲಾ ನಾಯಕನಾದ ಎಂಪೆರುಮಾನಾರ್ ಅವತರಿಸಿದ ದಿವ್ಯ ನಕ್ಷತ್ರದ ವೈಶಿಷ್ಟ್ಯತೆಯನ್ನು ಅನುಭವಿಸುವರು.ಈ ಪಾಸುರದಲ್ಲಿ ಚೈತ್ರ ಮಾಸದ ಆರ್ದ್ರಾ ನಕ್ಷತ್ರದ ವಿಶೇಷತೆಯನ್ನು ಈ ಲೋಕದ ಜನರಿಗೆ ತಿಳಿಸುವರು. ಇನ್ಱುಲಗೀರ್ ಚಿತ್ತಿರೈಯಿಲ್ ಎಯ್ನ್ದ ತಿರುವಾದಿರೈ ನಾಳ್ ಎನ್ಱೈಯಿನುಂ ಇನ್ಱು ಇದನುಕ್ಕು ಎಱ್ಱಂ ಎಂದಾನ್ … Read more