కోయిల్ తిరువాయ్మొళి – సరళ వ్యాఖ్యానము – 1.2 – వీడుమిన్

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః కోయిల్ తిరువాయ్మొళి 1-1 ఉయర్వఱ భగవాన్ యొక్క ఆధిపత్యాన్ని పూర్తిగా ఆస్వాదించిన పిదప, ఆళ్వార్ ఈ పదిగంలో ఆ భగవానుడిని పొందే మార్గాలను వివరించడం ప్రారంభిస్తున్నారు. తాను అనుభవించిన విషయం యొక్క గొప్పతనం కారణంగా, ఆళ్వార్ ఇతరులతో ఆ విషయాన్ని పంచుకోవాలనుకొని ఈ సంసారులవైపు చూస్తే, వాళ్ళు  ప్రాపంచిక విషయాలలో పూర్తిగా మునిగిపోయి ఉన్నారు. గొప్ప దయతో వాళ్ళకి సహాయం చేయాలనుకున్నారు. భౌతిక … Read more

కోయిల్ తిరువాయ్మొళి – సరళ వ్యాఖ్యానము – 1.1 – ఉయర్వఱ

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః కోయిల్ తిరువాయ్మొళి తనియన్లు అనంత శుభ గుణాలకు నిలయుడు, దివ్య స్వరూపుడు, ఉభయ విభూతులకు నాయకుడు, వేదములచే వెల్లడి చేయబడినవాడు, అంతటా వ్యాపించి ఉన్నవాడు, ప్రతి ఒక్కరినీ నియంత్రించువాడు, చిదచిత్తులలో అంత్యరామిగా ఉండి వారిని పాలించు శ్రియః పతి అయిన సర్వేశ్వరుడు అందరి కంటే గొప్పవాడు. ఎంబెరుమాన్ గురించిన ఈ గుణాలను నమ్మాళ్వారులు ఈ పదిగములో వివరిస్తూ, భగవాన్ తనకి అనుగ్రహించిన దివ్యమైన … Read more

కోయిల్ తిరువాయ్మొళి – సరళ వ్యాఖ్యానము – తనియన్లు

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః కోయిల్ తిరువాయ్మొళి భక్తామృతం విశ్వజనానుమోదనం సర్వార్థదం శ్రీశఠకోప వాఙ్మయం। సహస్ర శాఖోపనిషత్సమాగమం నమామ్యహం ద్రావిడ వేదసాగరం॥ శ్రీమన్నారాయణుడి ప్రతి భక్తుడికి సంతృప్తికరమైనది, అతి మాధుర్యమైనది, నమ్మాళ్వార్ల దివ్య వాక్కులతో నిండి ఉండి సామవేదము ఛాందోగ్య ఉపనిషత్తుల వెయ్యి శాఖలకు సమానమైనది, అన్ని వరాలను ఇవ్వగలిగే ద్రావిడ వేద మహాసాగరమైన తిరువాయ్మొళిని నేను ఆరాధిస్తాను. తిరువళుది నాడిన్ఱుం  తెన్కురుగరూర్‌ ఎన్ఱు మరువినియ వణ్పొరునల్‌ ఎన్ఱుం … Read more

కోయిల్ తిరువాయ్మొళి – సరళ వ్యాఖ్యానము

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః తిరువాయ్మొళి శ్రీ మణవాళ మమునులు ఉపదేశ రత్న మాల 15 వ పాశురములో వైకాశి విశాఖం గురించి, నమ్మాళ్వార్, తిరువాయ్మొళి, తిరుక్కురుగూర్ (అళ్వార్ తిరునగరి) యొక్క వైశిష్యాన్ని గురించి కీర్తిస్తున్నారు. ఉణ్ణోవైగాశి విశాగత్తుక్కు ఒప్పొరునాళ్ఉణ్డో శడకోపర్కు ఒప్పొరువర్? * ఉణ్డోతిరువాయ్మొళి కొప్పు తెన్కురుగైక్కుశడకోపర్కు ఉణ్డోఒరుపార్ దన్నిల్ ఒక్కుమూర్ సర్వేశ్వరుడైన శ్రీమన్నారాయణకు వారి వైశిష్యానికి గొప్పతనము తెచ్చేందుకు మంగళాశాసనములు చేసిన నమ్మాళ్వార్ల దివ్య జన్మదినం … Read more

ತಿರುವಾಯ್ಮೊೞಿ – ಸರಳ ವಿವರಣೆ – 5.8 – ಆರಾವಮುದೇ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 5.7 ನೋಟ್ರ ಆಳ್ವಾರರು ವಾನಮಾಮಲೈ ಶ್ರೀವರಮಂಗಲ ನಗರ್ ಎಂಪೆರುಮಾನರಿಗೆ ಪೂರ್ತಿಯಾಗಿ ಶರಣಾದ ಮೇಲೂ , ಎಂಪೆರುಮಾನರು ಅವರ ಮುಂದೆ ಕಾಣಿಸಿಕೊಳ್ಳುವುದಿಲ್ಲ. ಆಳ್ವಾರರು ಯೋಚಿಸುತ್ತಾರೆ, “ಒಂದು ವೇಳೆ ತಿರುಕ್ಕುಡಂದೈಯ ಎಂಪೆರುಮಾನರು ನನ್ನ ಶರಣಾಗತಿಯನ್ನು ಸ್ವೀಕರಿಸುತ್ತಾರೆಯೋ” ಎಂದು. ಆದ್ದರಿಂದ ತಿರುಕ್ಕುಡಂದೈ ಆರಾವಮುದನ್ ಪೆರುಮಾಳಿನ ಹತ್ತಿರ ಅನನ್ಯಗತಿತ್ವಮ್ (ಬೇರೆಲ್ಲೂ ಗತಿಯಿಲ್ಲದೆ/ಆಶ್ರಯವಿಲ್ಲದೆ) ಎಂದು ಶರಣಾಗುತ್ತಾರೆ. ಪಾಸುರಮ್ 1:ಆಳ್ವಾರರು ಹೇಳುತ್ತಾರೆ, “ … Read more

ತಿರುವಾಯ್ಮೊೞಿ – ಸರಳ ವಿವರಣೆ – 5.7 – ನೋಟ್ರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 5.5 ಎಂಗನೇಯೋ ಎಂಪೆರುಮಾನರು ಅವರನ್ನು ಕೆಲ ಕಾಲ ಮಾತ್ರವೇ ಸ್ಮರಿಸುವವರನ್ನೂ ಸಹ ರಕ್ಷಿಸುತ್ತಾರೆ. ಆೞ್ವಾರರು ಏತಕ್ಕಾಗಿ ತನ್ನನ್ನು ರಕ್ಷಿಸುತ್ತಿಲ್ಲವೆಂದು ಆಶ್ಚರ್‍ಯ ಪಡುತ್ತಾರೆ. ಆೞ್ವಾರರು ತಾವು ಯಾವುದೋ ಮಾಧ್ಯಮದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದಾಗಿ ಎಂಪೆರುಮಾನರು ಯೋಚಿಸಿದ್ದಾರೆಂದು ತಿಳಿದುಕೊಂಡು , ತಾನು ಎಂತಹ ಅಲ್ಪ ಜೀವಿಯೆಂದೂ , ತನಗೆ ಬೇರೆ ಯಾವುದೂ ಮಾರ್ಗವೂ ತಿಳಿದಿಲ್ಲವೆಂದೂ , ವಾನಮಾಮಲೈ … Read more

ತಿರುವಾಯ್ಮೊೞಿ – ಸರಳ ವಿವರಣೆ – 5.5 – ಎಂಗನೇಯೋ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 4.10 ಒನ್‌ಱುಮ್ ಆಳ್ವಾರರು ತಮ್ಮನ್ನು ತಾವು ಪರಾಂಕುಶ ನಾಯಕಿಯಾಗಿ ನೆನೆದು ಕೊಂಡು , ಮಡಲ್‍ನನ್ನು ಆಚರಿಸಲು ಪ್ರಾರಂಭಿಸುತ್ತಾರೆ. (ಎಂಪೆರುಮಾನರು ತಮ್ಮನ್ನು ಬಿಟ್ಟುಬಿಟ್ಟರೆಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ.) ರಾತ್ರಿಯಲ್ಲಿ ಬಹಳವೇ ನೊಂದು , ಮತ್ತು ಬೆಳಗಿನ ಝಾವದಲ್ಲಿ ಸ್ವಲ್ಪ ತಿಳಿಯಾದರು. ಅವರ ತಾಯಿಯು ಮತ್ತು ಸ್ನೇಹಿತೆಯರೂ ಅವರಿಗೆ ಸಲಹೆಗಳನ್ನು ಕೊಡಲು ಆರಂಭಿಸಿದರು. ಆದರೆ ಅವಳು ಆ ಮಾತುಗಳಿಗೆ … Read more

ತಿರುವಾಯ್‌ಮೊೞಿ – ಸರಳ ವಿವರಣೆ – 4.10 -ಒನ್‌ಱುಮ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 4.1 ಒರುನಾಯಗಮಾಯ್ ಶ್ರೀಃ ಯ ಪತಿಯಾದ ಸರ್ವೇಶ್ವರನು ಅತ್ಯಂತ ಕರುಣೆಯಿಂದ ಈ ಭೂಮಿಯ ಆತ್ಮಗಳಿಗಾಗಿ , ಇಲ್ಲಿಗೇ ಇಳಿದು ಬಂದು ಅರ್ಚ್ಚಾವತಾರದಲ್ಲಿ ಎಲ್ಲರಿಗಾಗಿ ಕಾಯುತ್ತಿರುವನು. ಈ ಆತ್ಮಗಳು ಸರ್ವೇಶ್ವರನು ನಿಯಮಿಸಿದ ದೇವತೆಗಳ ಹತ್ತಿರ ಹೋಗುತ್ತಿವೆ. ಅದನ್ನು ನೋಡಿ ಆೞ್ವಾರರು ಸರ್ವೇಶ್ವರನ ಅಧಿಪತ್ಯವನ್ನು ವಿವರವಾಗಿ ತಿಳಿಸಿದ್ದಾರೆ. ಆ ಆತ್ಮಗಳನ್ನು ಒಳ್ಳೆಯದಕ್ಕಾಗಿ ಬದಲಿಸಿ ಪರಮಾನಂದವಾಗಿದ್ದಾರೆ. ಆೞ್ವಾರರು ಎಂಪೆರುಮಾನರ … Read more

ತಿರುವಾಯ್ಮೊೞಿ – ಸರಳ ವಿವರಣೆ – 4.1 ಒರುನಾಯಗಮಾಯ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 3.3 ಒೞಿವಿಲ್ ಮೂರು ಪುರುಷಾರ್ಥಗಳಾದ ಐಶ್ವರ್ಯ (ಜಗತ್ತಿನ ಸುಖ ಭೋಗಗಳು), ಕೈವಲ್ಯ (ನಿರಂತರ ಆತ್ಮಾನುಭವ, ಆತ್ಮಾನಂದ)ಮತ್ತು ಮೋಕ್ಷ ( ನಿರಂತರ ಭಗವತ್ ಕೈಂಕರ್ಯ) ಇವುಗಳಲ್ಲಿ ಆೞ್ವಾರ್ ಐಶ್ವರ್ಯ ಮತ್ತು ಕೈವಲ್ಯ ಎರಡೂ ಕೀಳಾದದು ಹಾಗು ಆತ್ಮಾವಿನ ನಿಜಸ್ವರೂಪಕ್ಕೆ ಹೊಂದುವುದಿಲ್ಲ ಎಂದು ಒತ್ತಿ ಹೇಳುತ್ತಾರೆ. ಕರುಣಾಮಯನಾದ ನಮ್ಮಾೞ್ವಾರ್ ಸಂಸಾರಿಗಳನ್ನು ಸರ್ವೇಶ್ವರನಾದ ಶ್ರಿಯಃಪತಿ( ಶ್ರೀ ಮಹಾಲಕ್ಷ್ಮಿಯ ಪತಿ) … Read more

ತಿರುವಾಯ್ಮೊೞಿ – ಸರಳ ವಿವರಣೆ – 2.10 ಕಿಳರೊಳಿ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 1.2 ವೀಡುಮಿನ್ ಆೞ್ವಾರ್ ಎಂಪೆರುಮಾನಿಗೆ ಇಷ್ಟವಾದ ಕೈಂಕರ್ಯವನ್ನು ಮಾಡಲು ಬಯಸಿದರು. ಆಗ, ಎಂಪೆರುಮಾನ್ ‘ ತೆರ್ಕು ತಿರುಮಲೈ'( ದಕ್ಷಿಣದಲ್ಲಿರುವ ಪವಿತ್ರ ಬೆಟ್ಟ) ಎನ್ನುವ ತಿರುಮಾಲಿರುನ್ಜೋಲೈಯ ಬಗ್ಗೆ ಯೋಚಿಸಿ, ಅಲ್ಲಿ ಆೞ್ವಾರಿಗೆ ದರ್ಶನವನ್ನು ನೀಡಿ “ನಿನಗಾಗಿ ನಾನಿಲ್ಲಿ ಬಂದಿರುವೆನು.ಇಲ್ಲಿ ನೀನು ಎಲ್ಲಾ ರೀತಿಯ ಕೈಂಕರ್ಯಗಳನ್ನೂ ಮಾಡು” ಎಂದು ಹೇಳಿದರು. ಅದನ್ನು ಕೇಳಿ ಆೞ್ವಾರ್ ಅತ್ಯಂತ ತೃಪ್ತಿಗೊಂಡರು ಹಾಗು … Read more