ಉಪದೇಶ ರತ್ನಮಾಲೈ – ಸರಳ ವಿವರಣೆ – ೩೬ ಮತ್ತು ೩೭ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೬ ಆೞ್ವಾರ್ಗಳ ಹಾಗು ಅವರ ಅರುಳಿಚೆಯಲ್ಗಳ ವೈಶಿಷ್ಟ್ಯತೆಯನ್ನು ನಿಜವಾಗಿ ತಿಳಿದವರು ನಮ್ಮ ಆಚಾರ್ಯಗಳಿಗಿಂತ ಬೇರಾರೂ ಇಲ್ಲ . ತೆರುಳುಱ್ಱ ಆೞ್ವಾರ್ಗಳ್ ಸೀರ್ಮೈ ಅರಿವಾರ್ ಆರ್ ಅರುಳಿಚೆಯಲೈ ಅರಿವಾರ್ ಆರ್- ಅರುಳ್ ಪೆಱ್ಱ  ನಾಥಮುನಿ ಮುದಲಾಂ ನಂ ದೇಶಿಕರೈ ಅಲ್ಲಾಲ್ ಪೇದೈ ಮನಮೇ ಉಂಡೋ ಪೇಸು. ಓ ಅರಿವಿಲ್ಲದ ಮನಸೇ! ಕಲ್ಮಷವಿಲ್ಲದ ಜ್ಞಾನ ಪಡೆದ ಆೞ್ವಾರ್ಗಳ … Read more

ಉಪದೇಶ ರತ್ನಮಾಲೈ- ಸರಳ ವಿವರಣೆ ೩೪ ಮತ್ತು ೩೫ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೪  ಇದುವರೆಗು ಆೞ್ವಾರ್ಗಳು ಅವತರಿಸಿದ ದಿವ್ಯ ನಕ್ಷತ್ರಗಳು ಮತ್ತು ಸ್ಥಳಗಳನ್ನು ಮಾಮುನಿಗಳು ಕರುಣೆಯಿಂದ ತಿಳಿಸಿದರು.ಮೂರನೆಯ ಪಾಸುರದಲ್ಲಿ ಅವರು ಪೂರ್ವಾಚಾರ್ಯರು ರಚಿಸಿದ ಸೂಕ್ತಿಗಳಿಗೆ ಹೀಗೆ ಮಂಗಳಾಶಾಸನ ಹಾಡಿದರು “  ತಾೞ್ವಾದುಮಿಲ್ ಕುರವರ್ ತಾಂ ವಾೞೀ- ಏೞ್ಪಾರುಂ ಉಯ್ಯ ಅವರ್ಗಳ್ ಉರೈತ್ತ ಅವೈಗಳ್ ತಾಂ ವಾೞೀ”.ಇನ್ನು ಮುಂಬರುವ ಪಾಸುರಗಳಲ್ಲಿ ಆೞ್ವಾರ್ಗಳ ರಚನೆಗಳಿಗೆ ನಮ್ಮ ಆಚಾರ್ಯರು (ಪೂರ್ವಾಚಾರ್ಯರು ) ನೀಡಿದ  … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೩೧ ರಿಂದ ೩೩ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೧ ತೊಂಡರಡಿಪ್ಪೊಡಿ ಆೞ್ವಾರ್, ಕುಲಶೇಖರ  ಆೞ್ವಾರ್ ಅವತರಿಸಿದ ಸ್ಥಳಗಳನ್ನು ದಯೆತೋರಿ ತಿಳಿಸುತ್ತಾರೆ . ತೊಂಡರಡಿಪ್ಪೊಡಿ ಆೞ್ವಾರ್ ತೋನ್ಱಿಯ ಊರ್ ತೊಲ್ ಪುಗೞ್ ಸೇರ್ ಮಣ್ಡನ್ಗುಡಿ ಎನ್ಬರ್ ಮಣ್ಣುಲಗಿಲ್ – ಎನ್ ದಿಶೈಯುಂ ಏತ್ತುಂ ಕುಲಶೇಖರನ್  ಊರ್ ಎನ ಉರೈಪ್ಪಾರ್ ವಾಯ್ತ ತಿರುವಂಜಿಕ್ಕಳಂ     ತಿರುಪ್ಪುಳ್ಳಂಭೂದಂಗುಡಿ  ಎಂಬ ದಿವ್ಯ ದೇಶದ ಹತ್ತಿರ ಇರುವ ಪ್ರಸಿದ್ಧ  ಪೌರಾಣಿಕ ಮಣ್ಡನ್ಗುಡಿಯಲ್ಲಿ  ತೊಂಡರಡಿಪ್ಪೊಡಿ ಆೞ್ವಾರ್  ಅವತರಿಸಿದರೆಂದು  … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೯ ಮತ್ತು ೩೦ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ  ೨೯ ಚಿತ್ತಿರೈ ತಿರುವಾದಿರೈಯ (ಚೈತ್ರ ಮಾಸದ ಆರ್ದ್ರಾ ನಕ್ಷತ್ರ ) ವಿಶೇಷತೆಯನ್ನು ಸದಾ ಸ್ಮರಿಸಲು ಅವರ ಮನಸ್ಸಿಗೆ ಹೇಳುತ್ತಾರೆ. ಎಂದೈ ಯತಿರಾಸರ್ ಇವ್ವುಲಗಿಲ್ ಎಂದಮಕ್ಕಾ ವಂದು ಉದಿತ್ತ ನಾಳ್ ಎನ್ನುಮ್ ವಾಸಿಯಿನಾಲ್ -ಇಂದತ್ ತಿರುವಾದಿರೈ ತನ್ನಿನ್ ಸೀರ್ಮೈ ತನೈ ನೆಂಜೇ ಒರುವಾಮಲ್ ಎಪ್ಪೊೞುದುಂ ಓರ್ ಓ ಮನಸೇ! ಈ ಲೋಕದಲ್ಲಿ ಯತಿರಾಜರು ( ರಾಮಾನುಜರು) … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 1 ರಿಂದ 10

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-1ಅವ: (ಉಯರ್ವೇ ಪರನ್ ಪಡಿ…) ಎಮ್ಪೆರುಮಾನಿನ ಪರತ್ವವನ್ನು (ಅತ್ಯುತ್ಕ್ರುಷ್ಟ ಸ್ಥಾನವನ್ನು) ಹಾಗು ” ಪರ ದೇವನ ಪಾದಗಳನ್ನು ಆಶ್ರಯಿಸಿ ಉಜ್ಜೀವಿಸಿ ” ಎಂದು ಚೇತನರಿಗೆ ಮೋಕ್ಷಕ್ಕೆ ಸಾಧನವಾಗಿರುವ ಆಳ್ವಾರಿನ ದಿವ್ಯ ವಾಕ್- ಮೊದಲ ದಶಕದ ಅರ್ಥವನ್ನು ಮಾಮುನಿಗಳು ವಿವರಿಸುತಿದ್ದಾರೆ.ಉಯರ್ವೇ ಪರನ್ ಪಡಿಯೈ ಉಳ್ಳದೆಲ್ಲಾಮ್ ತಾನ್ ಕಣ್ಡುಙಉಯರ್ ವೇದ ನೇರ್ ಕೊಣ್ಡುರೈತ್ತು – ಮಯರ್ವೇದುಮ್ವಾರಾಮಲ್ ಮಾನಿಡರೈ ವಾೞ್ವಿಕ್ಕುಮ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೭ ರಿಂದ ೨೮ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ ಹಿಂದಿನ ಶೀರ್ಷಿಕೆ ಪಾಸುರ ೨೭ ಮುಂದಿನ ಮೂರು ಪಾಸುರಗಳಲ್ಲಿ ಮಾಮುನಿಗಳು ಆೞ್ವಾರ್ಗಳಂತೆ ಅಪಾರ ಖ್ಯಾತಿ ಪಡೆದ, ಅವರ ಸೇವಕನಾದ ಮತ್ತು ಇತರರಿಗೆಲ್ಲಾ ನಾಯಕನಾದ ಎಂಪೆರುಮಾನಾರ್ ಅವತರಿಸಿದ ದಿವ್ಯ ನಕ್ಷತ್ರದ ವೈಶಿಷ್ಟ್ಯತೆಯನ್ನು ಅನುಭವಿಸುವರು.ಈ ಪಾಸುರದಲ್ಲಿ ಚೈತ್ರ ಮಾಸದ ಆರ್ದ್ರಾ ನಕ್ಷತ್ರದ ವಿಶೇಷತೆಯನ್ನು ಈ ಲೋಕದ ಜನರಿಗೆ ತಿಳಿಸುವರು. ಇನ್ಱುಲಗೀರ್ ಚಿತ್ತಿರೈಯಿಲ್ ಎಯ್ನ್ದ ತಿರುವಾದಿರೈ ನಾಳ್ ಎನ್ಱೈಯಿನುಂ ಇನ್ಱು ಇದನುಕ್ಕು ಎಱ್ಱಂ ಎಂದಾನ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೫ ಮತ್ತು ೨೬ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೨೫ ಮಾಮುನಿಗಳು ಮಧುರಕವಿಯ ಘನತೆಯನ್ನು ಎರಡು ಪಾಸುರಗಳಲ್ಲಿ ವರ್ಣಿಸಿದ್ದಾರೆ.ಈ ಪಾಸುರದಲ್ಲಿ , ಮಿಕ್ಕ ಆೞ್ವಾರ್ಗಳು ಅವತರಿಸಿದ ದಿನ ಗಳಿಗಿಂತ  ಚೈತ್ರ ಮಾಸದ ಚಿತ್ರಾ ನಕ್ಷತ್ರದಂದು ಅವತರಿಸಿದ ಮಧುರಕವಿ ಆೞ್ವಾರರ ಖ್ಯಾತಿಯನ್ನು ತಿಳಿಸುತ್ತಾ ಅದನ್ನು ಪರಿಶೀಲಿಸಲು ಅವರ ಮನಸ್ಸಿಗೆ ಹೇಳುತ್ತಾರೆ. ಏರಾರ್ ಮಧುರಕವಿ ಇವ್ವುಲಗಿಲ್  ವಂದು ಉದಿತ್ತ ಶೀರಾರುಂ ಶಿತ್ತಿರೆಯಿಲ್  ಶಿತ್ತಿರೈ ನಾಳ್ – ಪಾರ್  ಉಲಗಿಲ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೩ ಮತ್ತು ೨೪ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೨೩  ಆಂಡಾಳ್  ಅವತರಿಸಿದ ದಿನ ತಿರುವಾಡಿಪ್ಪೂರಂ ( ಆಷಾಡ ಮಾಸದ ದಿವ್ಯವಾದ ಪುಬ್ಬಾ ನಕ್ಷತ್ರ )  ಎಣೆಯಿಲ್ಲದ್ದೆಂದು ಅದರ ಖ್ಯಾತಿ ಅವರ ಮನಸ್ಸಿಗೆ ಹೇಳುತ್ತಾರೆ  ಪೆರಿಯಾೞ್ವಾರ್  ಪೆಣ್  ಪಿಳ್ಳೈಯಾಯ್ ಆಂಡಾಳ್ ಪಿರಂದ  ತಿರುವಾಡಿಪ್ಪೂರತ್ತಿನ್  ಸೀರ್ಮೈ – ಒರು ನಾಳೈಕ್ಕು  ಉನ್ಡೊ ಮನಮೇ ಉಣರ್ನ್ದು ಪಾರ್ ಆಂಡಾಳುಕ್ಕು    ಉಂಡಾಗಿಲ್ ಒಪ್ಪು ಇದರ್ಕುಂ ಉಂಡು  ಓ  ಮನಸೇ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೧ ರಿಂದ ೨೨ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೨೧   ಆೞ್ವಾರ್ಗಳು ಹತ್ತು ಜನ. ಆದರೆ ಹನ್ನೆರೆಡೆಂದೂ ಭಾವಿಸಲಾಗಿದೆ. ಎಂಪೆರುಮಾನರೊಡನೆ ಪೂರ್ಣರಾಗಿ ನಿರತವಾದ ಆೞ್ವಾರ್ಗಳು ಎಂದು ಭಾವಿಸಿದರೆ ಹತ್ತು ಎಣಿಕೆಗೆ ಬರುವುದು. ಈಗಾಗಲೇ ನೋಡಿದ ಪಾಸುರಗಳಲ್ಲಿ ಮಾಮುನಿಗಳು ಅವರ ಅವತಾರ ಮಾಸ ಹಾಗು ನಕ್ಷತ್ರವನ್ನು ದಯೆತೋರಿ ಹೇಳಿದ್ದಾರೆ. ಆಂಡಾಳ್  ಹಾಗು  ಮಧುರಕವಿ ಆೞ್ವಾರರು ಆಚಾರ್ಯ ಅಭಿಮಾನದಲ್ಲಿ ಆಸರೆಗೊಂಡವರು. ಎಂಪೆರುಮಾನರನ್ನು ಆಂಡಾಳ್  ವಿಟ್ಟುಚಿತ್ತರ್ ತಂಗಳ್ ದೇವರ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೧೯ ರಿಂದ ೨೦ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೧೯ ಮತ್ತೆಲ್ಲಾ ಆೞ್ವಾರ್ಗಳ ಅರುಳಿಚೆಯಲ್ (ದೈವೀಕ ಸ್ತೋತ್ರಗಳ ಸಂಗ್ರಹ ) ನಡುವೆ ತಿರುಪಲ್ಲಾಂಡಿನ(ಪೆರಿಯಾಳ್ವಾರರು ದಯಪಾಲಿಸಿ‌ ರಚಿಸಿದ ಕೃತಿ) ವೈಶಿಷ್ಟ್ಯತೆಯನ್ನು ಮಾಮುನಿಗಳು ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ಕೋದಿಲವಾಂ ಆೞ್ವಾರ್ಗಳ್  ಕೂಱು ಕಲೈಕ್ಕೆಲ್ಲಾಂ ಆದಿ ತಿರುಪ್ಪಲ್ಲಾಂಡು ಆನದುವುಂ- ವೇದತ್ತುಕ್ಕು ಓಂ ಎನ್ನುಂ ಅದು ಪೋಲ್ ಉಳ್ಳದುಕ್ಕು ಎಲ್ಲಾಂ ಶುರುಕ್ಕಾಯ್ ತಾನ್ ಮಂಗಳಂ ಆದಲಾಲ್ ಆೞ್ವಾರ್ಗಳು  ಎಂಪೆರುಮಾನರನ್ನು ಪಡೆಯಲು ಇತರ ದಿಟ್ಟಗಳನ್ನು … Read more