ತಿರುವಾಯ್ಮೊೞಿ – ಸರಳ ವಿವರಣೆ – 10.1 – ತಾಳತಾಮರೈ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 9.10 – ಮಾಲೈನಣ್ಣಿ ಆಳ್ವಾರರು ಎಂಪೆರುಮಾನರಿಗಾಗಿ ಶಾಶ್ವತವಾಗಿ ಕೈಂಕರ್‍ಯವನ್ನು ಮಾಡಲು ಬಯಸುತ್ತಾರೆ. ಆದರೆ ಈ ಲೋಕದಲ್ಲಿ ಅದು ಸಾಧ್ಯವಿಲ್ಲವೆಂದೂ, ಅದಕ್ಕಾಗಿ ಪರಮಪದವನ್ನು ಏರಿ ,ಆ ಕೈಂಕರ್‍ಯವನ್ನು ಮಾಡಬೇಕೆಂದು ಮನಗಾಣುತ್ತಾರೆ. ಅದಕ್ಕಾಗಿ ತಿರುಮೋಹೂರ್‌ನಲ್ಲಿರುವ ಕಾಳಮೇಗಮ್ ಪೆರುಮಾಳ್ ಒಬ್ಬರೇ ಪರಮಪದಕ್ಕೆ ಸೇರಲು ಇರುವ ತೊಂದರೆಯನ್ನು ನಿವಾರಿಸಲು ಮತ್ತು ಪರಮಪದಕ್ಕೆ ಕರೆದೊಯ್ಯಲು ಸಾಧ್ಯವೆಂದು ಆ ಎಂಪೆರುಮಾನರಿಗೆ ಶರಣಾಗತರಾಗುತ್ತಾರೆ. ಪರಮಪದದ … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 91ರಿಂದ 100

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-91(ತಾಳಡೈನ್ದೋರ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ ಕೊನೆಯ ದಿನಾಂಕದ ವರೆಗೂ ಎಮ್ಪೆರುಮಾನಿನ ಸಹಿತ ಪರಮಪದಕ್ಕೆ ಹೊರಡಲು ಸಿದ್ಧವಾಗುವ ಪಾಸುರಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ ತಾಳ್ ಅಡೈನ್ದೋರ್ ತನ್ಗಟ್ಕುತ್ ತಾನೇ ವೞಿತ್ ತುಣೈಯಾಮ್ಕಾಳಮೇಗತ್ತೈಕ್ ಕದಿಯಾಕ್ಕಿ ಮೀಳುದಲಾಮ್ಏದಮಿಲಾ ವಿಣ್ಣುಲಗಿಲ್ ಏಗ ಎಣ್ಣುಮ್ ಮಾಱನ್ ಎನಕ್ಕೇದಮ್ ಉಳ್ಳದೆಲ್ಲಾಮ್ ಕೆಡುಮ್ ತನ್ನ ದಿವ್ಯ ಪಾದಗಳಲ್ಲಿ ಶರಣರಾದವರ ಚರಮ ಪ್ರಯಾಣಕ್ಕೆ … Read more

ರಾಮಾನುಜ ನೂಱ್ಱ್ರಂದಾದಿ – ಸರಳ ವಿವರಣೆ – 21 ರಿಂದ 30ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ಇಪ್ಪತ್ತೊಂದನೇ ಪಾಸುರ . ಆಳವಂಧಾರ ದೈವಿಕ ಪಾದಗಳನ್ನು ಸಾಧನವಾಗಿ ಪಡೆದ ಎಂಪೆರುಮಾನಾರ್ , ನನ್ನನ್ನು ಕರುಣೆಯಿಂದ ರಕ್ಷಿಸಿದನು. ಆದ್ದರಿಂದ, ನಾನು ದೀನ ಜನರ ಶ್ರೇಷ್ಠತೆಯ ಬಗ್ಗೆ ಹಾಡುವುದಿಲ್ಲ. ನಿಧಿಯೈ ಪೊೞಿಯುಂ ಮುಗಿಲ್ ಎನ್ಱು ನೀಶರ್ ತಂ ವಾಸಲ್ ಪಱ್ಱಿ ತುದಿಕಱ್ಱು ಉಲಗಿಲ್ ತುವಳ್ಗಿನ್ಱಿಲೇನ್ ಇನಿ ತೂಯ್ ನೆಱಿ ಸೇರ್ ಎದಿಗಟ್ಕು ಇಱೈವನ್ ಯಮುನೈ ತುರೈವನ್ ಇಣೈ … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 81ರಿಂದ 90

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-81 (ಕೊಣ್ಡ…) ಈ ಪಾಸುರದಲ್ಲಿ ಮಾಮುನಿಗಳು ಸೋಪಾದಿಕ ಬಂಧುಗಳನ್ನು(ಲೌಕಿಕ ಬಂಧುಗಳು) ಬಿಟ್ಟು ನಿರುಪಾದಿಕ ಬಂಧುವಾದ(ಸಹಜವಾದ ಬಂದುವಾದ) ಭಗವಂತನನ್ನು ಆಶ್ರಯಿಸಲು ಉಪದೇಶಿಸುತ್ತಿರುವ ಪಾಸುರಗಳ ಚ್ಛಯೆಯಲ್ಲಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ. ಕೊಣ್ಡ ಪೆಣ್ಡಿರ್ ತಾನ್ ಮುದಲಾಕ್ ಕೂಱುಮ್ ಉಟ್ರಾರ್ ಕನ್ಮತ್ತಾಲ್ಅಣ್ಡಿನವರ್ ಎನ್ಱೇ ಅವರೈ ವಿಟ್ಟುತ್ ತೊಣ್ಡರುಡನ್ಸೇರ್ಕ್ಕುಮ್ ತಿರುಮಾಲೈಚ್ ಚೇರುಮ್ ಎನ್ಱಾನ್ ಆರ್ಕ್ಕುಮ್ ಇದಮ್ಪಾರ್ಕ್ಕುಮ್ ಪುಗೞ್ ಮಾಱನ್ ಪಣ್ಡು ಅಜ್ಞರಿಗೂ … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 71ರಿಂದ 80

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-71(ದೇವನ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರಿನ ,ಎಮ್ಪೆರುಮಾನಿನ ಗುಣಗಳ ಹಾಗು ಸ್ವರೂಪದ ವಿಷಯಗಳಲ್ಲಿ ಅಸ್ಥಾನೆ ಶಂಕಿಸಿ(ಸಂಶಯದ ಪ್ರಸಂಗವಿಲ್ಲದ ಸ್ಥಳದಲ್ಲಿ ಶಂಕಿಸಿ),ಸಂಶಯದ ನಿವಾರಣೆಯನ್ನು ಹೊಂದುವ ಪಾಸುರಗಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.ದೇವನ್ ಉಱೈ ಪದಿಯಿಲ್ ಸೇರಪ್ ಪೆಱಾಮೈಯಾಲ್ಮೇವುಮ್ ಅಡಿಯಾರ್ ವಚನಾಮ್ ಮೆಯ್ನ್ನಿಲೈಯುಮ್ – ಯಾವೈಯುಮ್ತಾನ್ಆನಿಲೈಯುಮ್ ಸಂಗಿತ್ತು ಅವೈ ತೆಳಿನ್ದ ಮಾಱನ್ಪಾಲ್ಮಾನಿಲತ್ತೀರ್ ತನ್ಗಳ್ ಮನಮ್ಓ ವಿಶಾಲವಾದವಾದ ವಿಶ್ವದ ವಾಸಿಗಳೇ! … Read more

ತಿರುವಾಯ್ಮೊಮೊೞಿ – ಸರಳ ವಿವರಣೆ – 9.10 – ಮಾಲೈನಣ್ಣಿ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 8.10 – ನೆಡುಮಾಱ್ಕು ಆಳ್ವಾರರು ಎಂಪೆರುಮಾನರಿಂದ ಅಗಲಿಸಲ್ಪಟ್ಟು ತುಂಬಾ ಸಂಕಟ ಮತ್ತು ಕಳವಳಗೊಂಡಿದ್ದರು. ಅಂತಹ ಆಳ್ವಾರರಿಗೆ ಸಮಾಧಾನ ಪಡಿಸಲು ಎಂಪೆರುಮಾನರು ತಮ್ಮ ದಿವ್ಯ ಅರ್ಚ್ಚಾ ರೂಪವನ್ನು ತಿರುಕಣ್ಣಪುರದಲ್ಲಿ ಸ್ಥಾಪನೆ ಮಾಡಿದ್ದರು. ಅಲ್ಲಿ ಎಂಪೆರುಮಾನರು ಎಲ್ಲರಿಗೂ ಸುಲಭವಾಗಿ ದರ್ಶನ ಕೊಡುತ್ತಿದ್ದರು ಮತ್ತು ಆಳ್ವಾರರಿಗೆ ಅವರ ಜೀವನ ಅವಧಿ ಮುಗಿದ ಮೇಲೆ ಎಂಪೆರುಮಾನರನ್ನು ಸಮೀಪಿಸುವ ಭಾಗ್ಯವನ್ನು ಖಾತರಿಯಾಗಿ … Read more

ತಿರುವಾಯ್ ಮೊೞಿ- ಸರಳ ವಿವರಣೆ – 8.10 – ನೆಡುಮಾಱ್ಕು

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 7.4 – ಆೞಿಯೆೞ ಆಳ್ವಾರರು ಈ ರೀತಿಯಾಗಿ ಗಮನಿಸುತ್ತಾರೆ : ಆತ್ಮದ ಸಹಜ ಸ್ವಭಾವಕ್ಕೆ ಪೂರಕವಾದುದು ಭಗವಂತನ ಭಕ್ತರಿಗೆ ಸೇವೆ ಮಾಡುವುದೇ ಆಗಿದೆ. ಅವರು ಇದನ್ನು ಗಮನಿಸುತ್ತಾರೆ ಮತ್ತು ಇತರರಿಗೂ ಈ ಪದಿಗೆಯಲ್ಲಿ ಸಲಹೆಯನ್ನು ಕೊಡುತ್ತಾರೆ. ಭಗವಂತನಿಗೆ ಸೇವೆ ಸಲ್ಲಿಸುವುದು ಮೊದಲನೆಯ ಹಂತವಾದರೆ, ಭಾಗವತರಿಗೆ ಸೇವೆ ಸಲ್ಲಿಸುವುದು ಅಂತಿಮ ಹಂತವಾಗಿದೆ. ಅದನ್ನು ಆಳ್ವಾರರು ಸ್ಪಷ್ಟವಾಗಿ … Read more

ತಿರುವಾಯ್ಮೊೞಿ – ಸರಳ ವಿವರಣೆ – 7.4 – ಆೞಿಯೆೞ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 7.2 – ಕಙ್ಗುಲುಮ್ ಎಂಪೆರುಮಾನರ ಅಗಲಿಕೆಯಿಂದ ಅತೀವ ದುಃಖಗೊಂಡು ಎರಡು ಪದಿಗೆಗಳಲ್ಲಿ ಅತ್ಯಂತ ಯಾತನೆ, ಬೇಗುದಿಯಿಂದ ಆಳ್ವಾರರು ಹಾಡಿದ್ದರು. ಇದನ್ನು ನೋಡಿದ ಎಂಪೆರುಮಾನರು ಆಳ್ವಾರರನ್ನು ಸಮಾಧಾನ ಪಡಿಸಲು ತನ್ನ ಎಲ್ಲಾ ವಿಜಯದ ಚಿಹ್ನೆಗಳನ್ನು ಆಳ್ವಾರರಿಗೆ ತೋರಿಸಿದರು. ಅದನ್ನು ಆಳವಾಗಿ ಅನುಭವಿಸಿದ ಆಳ್ವಾರರು , ಎಲ್ಲರಿಗೂ ಆ ಅನುಭವ ಸಿಗುವಂತೆ ಕರುಣೆಯಿಂದ ಈ ಹತ್ತು ಪಾಸುರಗಳನ್ನು … Read more

ರಾಮಾನುಜ ನೂಱ್ಱ್ರಂದಾದಿ – ಸರಳ ವಿವರಣೆ – 11 ರಿಂದ 20ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ಹನ್ನೊಂದನೇ ಪಾಸುರ. ತಿರುಪ್ಪಾನಾಳ್ವಾರ್ ಅವರ ದೈವಿಕ ಪಾದಗಳನ್ನು ತನ್ನ ತಲೆಯ ಮೇಲೆ ಧರಿಸಿರುವ ರಾಮಾನುಜರ  ಅವರ ಅಡಿಯಲ್ಲಿ ಆಶ್ರಯ ಪಡೆದವರ ಚಟುವಟಿಕೆಗಳ ಹಿರಿಮೆಯ ಬಗ್ಗೆ ಎಷ್ಟು ಹೇಳಿದರು ಸಾಲದು ಎಂದು ಅಮುಧನಾರ್  ಹೇಳುತ್ತಾರೆ. ಶೀರಿಯ ನಾಣ್ಮರೈ ಚೆಂಪೊರುಳ್ ಸೆಂದಮಿೞಾಳ್ ಅಳಿತ್ತ ಪಾರ್ ಇಯಲುಮ್ ಪುಗೞ್ ಪಾಣ್ ಪೆರುಮಾಳ್ ಶರಣಾಮ್ ಪದುಮ ತ್ತಾರ್ ಇಯಲ್ ಶೆನ್ನಿ ಇರಾಮಾನುಶನ್ … Read more

ತಿರುವಾಯ್ಮೊೞಿ – ಸರಳ ವಿವರಣೆ – 7.2 – ಕಙ್ಗುಲುಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 6.10 ಉಲಗಮುಣ್ಡ ನಮ್ಮಾಳ್ವಾರರು ಅತೀ ಖಿನ್ನರಾಗಿ ದುಃಖದಿಂದ ಪರವಶಗೊಂಡು , ಎಂಪೆರುಮಾನರಿಂದ ಅಗಲಿಕೆ ಹೊಂದಿ, ದುಃಖದಿಂದ ಸ್ತ್ರೀಯ ಭಾವನೆಯನ್ನು ಹೊಂದಿದರು. ಪರಾಂಕುಶ ನಾಯಕಿಯು , ಶ್ರೀರಂಗನಾಥರ ಮೇಲೆ ಅಪ್ರತಿಮವಾದ ಪ್ರೇಮವನ್ನು ಹೊಂದಿ, ಮಾತು ಹೊರಬಾರದೇ ಪ್ರಜ್ಞೆ ತಪ್ಪಿದಳು. ಮತ್ತೂ ಮುಂದೆ ಹೋಗಿ, ಪರಾಂಕುಶ ನಾಯಕಿಯ ದಿವ್ಯ ತಾಯಿಯ ರೂಪವನ್ನು ಹೊಂದಿದರು. ಆ ತಾಯಿಯು ತನ್ನ … Read more