ತಿರುಪ್ಪಾವೈ – ಸರಳ ವಿವರಣೆ – ಒಂದರಿಂದ ಐದು ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ತಿರುಪ್ಪಾವೈ <<ತನಿಯನ್‍ಗಳು ಮೊದಲನೆಯ ಪಾಸುರಮ್:- ಈ ಮೊದಲ ಪಾಸುರದಲ್ಲಿ ಆಂಡಾಳ್ ಹಸು ಮೇಯಿಸುವ ಗೋಪಿಕೆಯರಾದ ತನ್ನ ಗೆಳತಿಯರನ್ನು ವರ್ಣಿಸಿದ್ದಾರೆ. ಮಾರ್ಗೞಿಯಲ್ಲಿ ವ್ರತವಿದ್ದರೆ ( ಉಪವಾಸ ವ್ರತ ಎಂಬೆರುಮಾನರಿಗಾಗಿ ) ಕೃಷ್ಣಾನುಭವವನ್ನು ಆನಂದಿಸಬಹುದು ಎಂದು ಆಂಡಾಳ್ ತಿಳಿದಿದ್ದಾಳೆ . ಮಾರ್ಗೞಿ ತ್ತಿಙ್ಗಳ್ ಮದಿನಿಱೈನ್ದ ನನ್ನಾಳಾಲ್, ನೀರಾಡ ಪ್ಪೋದುವೀರ್ ಪೋದುಮಿನೋ ನೇರಿೞೈಯೀರ್,ಶೀರ್ಮಲ್ ಹುಮ್ ಆಯ್ ಪ್ಪಾಡಿ ಚ್ಚೆಲ್ವ ಚ್ಚಿರುಮೀರ್ಹಾಳ್ಕೂರ್ವೇಲ್ ಕೊಡುನ್ದೊೞಿಲನ್ ನಂದಗೋಪನ್ ಕುಮರನ್,ಏರಾರ್ನ್ದ ಕಣ್ಣಿ ಯಶೋದೈ … Read more

ತಿರುಪ್ಪಾವೈ – ಸರಳ ವಿವರಣೆ – ತನಿಯನ್ಗಳು

ಶ್ರೀ: ಶ್ರೀಮತೇ ಶಠಕೋಪಾಯ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ತಿರುಪ್ಪಾವೈ ಪರಾಶರ ಭಟ್ಟರ್ ಅರುಳಿಚ್ಚೆಯ್ದ ;- ನೀಳಾತುಙ್ಗ ಸ್ತನ ಗಿರಿ ತಟಿ ಸುಪ್ತಮುದ್ಬೋಧ್ಯ ಕೃಷ್ಣಮ್ ಪಾರಾರ್ಥ್ಯಮ್ ಸ್ವಮ್ ಶ್ರುತಿ ಶತ ಶಿರ ಸಿಧ್ಧಮ್ ಅಧ್ಯಾಪಯನ್ತೀಸ್ವೋಚ್ಛಿಷ್ಟಾಯಾಮ್ ಸ್ರಜನಿಗಳಿತಮ್ ಯಾ ಬಲಾತ್ಕೃತ್ಯ ಭುಙ್ಕ್ತೇಗೋದಾತಸ್ಯೈ ನಮ ಇದಮಿದಮ್ ಭೂಯಯೇವಸ್ತು ಭೂಯಃ ॥ ಕೃಷ್ಣನು ನೀಳಾದೇವಿಯ ಅವತಾರವಾದ ನಪ್ಪಿನ್ನೈಯ ಕಡಿದಾದ ಗಿರಿಯಂತಹ ಎದೆಯ ಮೇಲೆ ಮಲಗಿರುತ್ತಾನೆ.ಆಂಡಾಳ್ ತಾನೇ ಕಟ್ಟಿರುವ ಹೂಮಾಲೆಯಿಂದ ಕಣ್ಣನನ್ನು ಬಂಧಿಸುತ್ತಾಳೆ. ಅವಳು ಮಲಗಿದ್ದ ಕೃಷ್ಣನನ್ನು ಎಬ್ಬಿಸಿ , … Read more

ತಿರುಪ್ಪಾವೈ – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಶ್ರೀ ಮಣವಾಳ ಮಾಮುನಿಗಳು ಶ್ರೀ ಆಂಡಾಳಿನ ಶ್ರೇಷ್ಠತೆಯನ್ನು ಉಪದೇಶ ರತ್ನಮಾಲೆಯ 22ನೆಯ ಪಾಸುರದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ. ಇನ್‌ಱೋ ತಿರುವಾಡಿಪ್ಪೂರಮ್, ಎಮಕ್ಕಾಗವನ್‌ಱೋ ಇಙ್ ಆಂಡಾಳ್ ಅವದರಿತ್ತಾಳ್ ಕುನ್‌ಱಾದವಾೞ್ವಾನ ವೈಕುನ್ದವಾನ್ ಬೋಗಮ್ ತನ್ನೈ ಇಹೞ್‌ನ್ದುಆೞ್ವಾರ್ ತಿರುಮಗಳಾರಾಯ್ ಈವತ್ತು ತಿರುವಾಡಿಪ್ಪೂರ ನಕ್ಷತ್ರವೇ ? (ಆಡಿ ಮಾಸದ ಪೂರಮ್ ನಕ್ಷತ್ರ) ಹೇಗೆ ಒಂದು ತಾಯಿ ತನ್ನ ಬಾವಿಗೆ ಬಿದ್ದ ಮಗುವನ್ನು ರಕ್ಷಿಸಲು ಸ್ವತಃ ಬಾವಿಗೆ ಹಾರುತ್ತಾಳೋ, ಹಾಗೆಯೇ … Read more

ಕಣ್ಣಿನುನ್ ಸಿರುತ್ತಾಬು – ಸರಳ ವಿವರಣೆ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಮುದಲಾಯಿರಮ್ಉಪದೇಶ ರತ್ತಿನಮಾಲೈಯ ೩೬ನೆ ಪಾಶುರದಲ್ಲಿ, ಮಣವಾಳ ಮಾಮುನಿಗಳ್ ಅವರು ಕಣ್ಣಿನುನ್ ಶಿರುತ್ತಾಂಬಿನ ಮಹತ್ವವನ್ನು ಬಹಿರಂಗಪಡಿಸ್ಸಿದ್ದಾರೆ. “ವಾಯ್ತ ತಿರುಮಂ ತಿರತ್ತಿನ್ ಮದ್ಧಿಮಮಾಂ ಪದಂಪೋಲ್ಶೇರ್ತ ಮಧುರಕವಿ ಶೈ ಕಲೆಯೈ ಆರ್ಥ ಪುಗಳ್ಆರಿಯರ್ಗಳ್ ತಾಂಗಳ್ ಅರುಳಿಚ್ಚೆಯಲ್ ನಡುವೆ.ಶೇರ್ವಿತ್ತಾರ್ ತಾರ್ಪರಿಯಮ್ ತೇರ್ನ್ದು.” ಪದಗಳು ಮತ್ತು ಅರ್ಥಗಳಲ್ಲಿ ಸಂಪೋರ್ಣತೆ ಹೊಂದಿರುವ ‘ತಿರುಮಂತ್ರಂ’ ಎಂಬುವ ಅಷ್ಟಾಕ್ಷರದಲ್ಲಿ ಮಧ್ಯದಲ್ಲಿರುವ “ನಮಃ” ಶಬ್ದ ಹೊಂದಿರುವ ಅದೇ ಶ್ರೇಷ್ಠತೆಯನ್ನು ಮಧುರಕವಿ ಆಳ್ವಾರ್ ಅವರು ಅದ್ಭುತವಾಗಿ ರಚಿಸಿದ … Read more

ತಿರುಪ್ಪಲ್ಲಾಂಡು – ಸರಳ ವಿವರಣೆ

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಮುದಲಾಯಿರಮ್ ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿನಮಾಲೈಯ 19ನೆ ಪಾಶುರದಲ್ಲಿ ತಿರುಪ್ಪಲ್ಲಾಂಡಿನ ಶ್ರೇಷ್ಠತೆಯನ್ನು ಸುಂದರವಾಗಿ ಬಹಿರಂಗಪಡಿಸಿದ್ದಾರೆ. “ಕೋದಿಲವಾಂ ಆಳ್ವಾರ್ಗಳ್ ಕೂರು ಕಲೈಕ್ಕೆಲ್ಲಾಮ್ಆದಿ ತಿರುಪ್ಪಲ್ಲಾಂಡು ಆನದವುಮ್ -ವೇದತ್ತುಕ್ಕುಓಂ ಎನ್ನುಮ್ ಅದುಪೋಲ್ ಉಳ್ಳದುಕ್ಕೆಲ್ಲಾಮ್ ಶುರುಕ್ಕಾಯ್ ತ್ತಾನ್ಮಂಗಲಂ ಆನದಾಲ್.” ಮಣವಾಳ ಮಾಮುನಿಗಳ್ ಅವರ ಧೃಡವಾದ ಅಭಿಪ್ರಾಯವೇನೆಂದರೆ,ಪ್ರವಣಂ ಹೇಗೆ ಎಲ್ಲಾ ವೇದಗಳಿಗೂ ಸರ್ವಶ್ರೇಷ್ಠವಾದದ್ದು ಹಾಗು ಸಾರವಾಗಿದ್ದೆಯೋ, ಹಾಗೆಯೇ ಆಳ್ವಾರುಗಳ ಅರುಳಿಚ್ಚೆಯ್ಯಲ್ಗಳಿಗೆ ( ಆಳ್ವಾರುಗಳ ದಿವ್ಯ ಪ್ರಬಂಧಗಳನ್ನು ಪಠಿಸುವುದಕ್ಕೆ ಅರುಳಿಚ್ಚೆಯ್ಯಲ್ … Read more