ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 61 – 65

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 51-60 ಶ್ಲೋಕ-61 – ” ನೀವು ಶ್ರೇಷ್ಟ ಕುಲದಲ್ಲಿ ಜನನದ ಆಭಿಜಾತ್ಯವನ್ನು ಹೋಂದಿದವವರಲ್ಲವೇ ಕೃಪಣನಾಗೆ ಏಕೆ ಮಾತನಾಡುತಿದ್ದೀರಿ ?”, ಎಂದು ಎಮ್ಪೆರುಮಾನ್ ಕೇಳಲು, ” ಶ್ರೇಷ್ಟ ಕುಲದಲ್ಲಿಜನಿಸಿದರು ನನ್ನ ನಿರತಿಶಯ ಪಾಪದಿಂದ ಸಂಸಾರದಲ್ಲಿ ಮುಳುಗುತ್ತಿರುವ ನನ್ನನ್ನು ದಯವಿಟ್ಟು ಉದ್ಧರಿಸು. “, ಎಂದು ಆಳವಂದಾರ್ ಹೆಳುತಿದ್ದಾರೆ. ಜನಿತ್ವಾSಹಮ್ ವಮ್ಶೇ ಮಹತಿ ಜಗತಿ ಖ್ಯಾತಯಶಸಾಮ್ಶುಚೀನಾಮ್ ಯುಕ್ತಾನಾಮ್ ಗುಣ ಪುರುಷ ತತ್ವಸ್ತಿ … Read more

ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 51 – 60

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 41-50 ಶ್ಲೋಕ-51 – “ಕರುಣೆಯ ಅವಶ್ಯಕತೆಯಿರುವವನು ಹಾಗು ಕರುಣಾವಾನಿನ ಸಂಬಂಧವನ್ನು ನಿಮ್ಮ ದಯೆಯಿಂದ ಏರ್ಪಡಿಸಲ್ಪಟ್ಟಿರಲು, ನನ್ನನ್ನು ತ್ಯಜಿಸದೆ ರಕ್ಷಿಸಬೇಕು”, ಎಂದು ಆಳವಂದಾರ್ ಹೇಳುತಿದ್ದಾರೆ. ತದಹಮ್ ತ್ವದೃತೇ ನ ನಾತವಾನ್ಮದೃತೇ ತ್ವಮ್ ದಯನೀಯವಾನ್ ನ ಚ |ವಿದಿನಿರ್ಮಿತಮೇತದನ್ವಯಮ್ಭಗವನ್! ಪಾಲಯ ಮಾ ಸ್ಮ ಜೀಹಪಃ || ಜ್ಞಾನವಾನಾದ ಭಗವಂತನೇ! ನೀವಲ್ಲದೆ ನನಗೆ ಇನ್ನೊಬ್ಬ ನಾಥನಿಲ್ಲ, ಹಾಗೆಯೆ ನಿಮಗೂ ನಾನಲ್ಲದೆ ನಿಮ್ಮ … Read more

ರಾಮಾನುಜ ನೂಱ್ಱಂದಾದಿ – ಸರಳ ವಿವರಣೆ – 101 ರಿಂದ 108ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ಹಿಂದಿನ ಶೀರ್ಷಿಕೆ << 91-100 ಪಾಸುರಗಳು ನೂರ ಒಂದನೆಯ ಪಾಸುರಂ: ಎಂಪೆರುಮಾನಾರರ ಮಾಧುರ್ಯವು ಅವರ ಪವಿತ್ರತೆಗಿಂತ ಶ್ರೇಷ್ಠವಾದುದು ಎಂದು ಅಮುದನಾರರು ಹೇಳುತ್ತಾರೆ. ಮಯಕ್ಕುಂ ಇರು ವಿನೈ ವಲ್ಲಿಯಿಲ್ ಪೂಣ್ಡು ಮದಿ ಮಯಂಗಿತ್ ತುಯಕ್ಕುಂ ಪಿಱವಿಯಿಲ್ ತೋನ್ಱಿಯ ಎನ್ನೈ ತುಯರ್  ಅಗಱ್ಱಿ ಉಯಕ್ಕೊಣ್ಡು ನಲ್ಗುಂ ಇರಾಮಾನುಶ ಎನ್ಱದು ಉನ್ನೈ ಉನ್ನಿ ನಯಕ್ಕುಂ ಅವರ್ಕ್ಕು ಇದು ಇೞುಕ್ಕು ಎನ್ಬರ್ ನಲ್ಲವರ್ ಎನ್ಱು ನೈನ್ದೇ … Read more

ರಾಮಾನುಜ ನೂಱ್ಱಂದಾದಿ – ಸರಳ ವಿವರಣೆ – 91 ರಿಂದ 100ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ಹಿಂದಿನ ಶೀರ್ಷಿಕೆ << 81-90 ಪಾಸುರಗಳು ತೊಂಬತ್ತೊಂದನೆಯ ಪಾಸುರಂ. ಸಂಸಾರಿಗಳು ಯಾವುದೇ ವಿಷಯಗಳಲ್ಲಿ ಒಳಗೊಳ್ಳದಿದ್ದರೂ ಸಹ, ಅಮುದನಾರರು ಅವರನ್ನು  ಉನ್ನತಿಗೆ ತರಲು ರಾಮಾನುಜರು ಮಾಡಿದ ಪ್ರಯತ್ನಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರನ್ನು ಶ್ಲಾಘಿಸುತ್ತಾರೆ. ಮರುಳ್ ಸುರಂದು ಆಗಮ ವಾದಿಯರ್ ಕೂಱುಂ ಅವಪ್ ಪೊರುಳಾಮ್ ಇರುಳ್ ಸುರಂದು ಎಯ್ತ ಉಲಗು ಇರುಳ್ ನೀಂಗತ್ ತನ್ ಈಣ್ಡಿಯ ಶೀರ್ ಅರುಳ್ ಸುರಂದು ಎಲ್ಲಾ ಉಯಿರ್ಗಟ್ಕುಂ … Read more

ರಾಮಾನುಜ ನೂಱ್ಱಂದಾದಿ – ಸರಳ ವಿವರಣೆ – 81 ರಿಂದ 90ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ಹಿಂದಿನ ಶೀರ್ಷಿಕೆ << 71-80 ಪಾಸುರಗಳು ಎಂಬತ್ತನೇ ಪಾಸುರಂ. ಅವರು ಎಂಪೆರುಮಾನಾರಿಂದ ಹೇಗೆ ಸರಿಪಡಿಸಲ್ಪಟ್ಟಿದ್ದಾರೆಂದು ಸ್ವತಃ ಎಂಪೆರುಮಾನಾರ್ ಅವರಿಗೆ ಶರಣಾಗುತ್ತಾರೆ  ಮತ್ತು ಅವರ ಕೃಪೆಗೆ ಸಮಾನವಾದದ್ದು ಯಾವುದೂ ಇಲ್ಲ ಎಂದು ಹೇಳುತ್ತಾರೆ. ಶೋರ್ವು ಇನ್ಱಿ ಉಂದನ್ ತುಣೈ ಅಡಿಕ್ಕೀೞ್ ತೊಣ್ಡುಪಟ್ಟವರ್ ಪಾಲ್ ಶಾರ್ವು ಇನ್ಱಿ ಎನಕ್ಕು ಅರಂಗನ್ ಸೆಯ್ಯ ತಾಳ್ ಇಣೈಗಳ್ ಪೇರ್ವು  ಇನ್ಱಿ  ಇನ್ಱು ಪಱುತ್ತುಂ ಇರಾಮಾನುಶ ಇನಿ … Read more

ರಾಮಾನುಜ ನೂಱ್ಱಂದಾದಿ – ಸರಳ ವಿವರಣೆ -71 ರಿಂದ 80 ನೆ ಪಾಸುರಗಳು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ಹಿಂದಿನ ಶೀರ್ಷಿಕೆ << 61-70 ಪಾಸುರಗಳು ಎಪ್ಪತ್ತೊಂದನೇ ಪಾಸುರಂ . ಅವರ ವಿನಂತಿ ಕೇಳಿ ಎಂಪೆರುಮಾನಾರ್ ತಮ್ಮ ವಿಶೇಷ ನೋಟದಿಂದ ನೋಡಿ ,ಅವರು ದೃಢವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಇದರಿಂದ ಅಮುಧನಾರರ ಜ್ಞಾನ ಹಿಗ್ಗಿಸಿದರು. ತಮ್ಮ ಅಪಾರ ಅದೃಷ್ಟವನ್ನು ಕಂಡು ಅಮುಧನಾರ್ ಬಹಳ ತೃಪ್ತರಾದರು. ಶಾರ್ನ್ದದು  ಎನ್ ಶಿಂದೈ ಉನ್ ತಾಳಿಣೈಕ್ಕೀೞ್ ಅನ್ಬು ತಾನ್ ಮಿಗವುಂ ಕೂರ್ನ್ದದು ಅತ್ತಾಮರೈತ್ ತಾಳ್ಗಳುಕ್ಕು ಉನ್ … Read more

ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 41-50

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 31-40 ಶ್ಲೋಕ- 41 – ಈ ಶ್ಲೋಕದಲ್ಲಿ ದ್ವಜಾದಿಯೆಲ್ಲಾ ರೀತಿಯಲ್ಲಿರುವ ಹಾಗು ಪರಿಪಕ್ವವಾಗಿರುವ ಫಲದ ಹಾಗೆ ಎಮ್ಪೆರುಮಾನಿಗೆ ತುಂಬಾ ಪ್ರಿಯವಾಗಿರುವ ಪೆರಿಯ ತಿರುವಡಿ(ಗರುಡಾಲ್ವಾನ್) ಹಾಗು ಎಮ್ಪೆರುಮಾನಿನ ***ದಾಸಸ್ ಸಖಾ ವಾಹನಮಾಸನಮ್ ದ್ವಜೋಯಸ್ತೇ ವಿತಾನಮ್ ವ್ಯಜನಮ್ ತ್ರಯೀಮಯಃ |ಉಪಸ್ಥಿತಮ್ ತೇನ ಪುರೋ ಗರುತ್ಮತಾತ್ವಧಂಗ್ರಿ ಸಮ್ಮರ್ದ ಕಿನಾಂಕ ಶೋಭಿನಾ ||ವೇದವನ್ನು ತನ್ನ ಅಂಗಗಳಾಗಿ ಹೋಂದಿರುವ, ನಿನ್ನ ದಾಸನಾಗಿ, ಸಖನಾಗಿ, ವಾಹನವಾಗಿ, … Read more

ಸ್ತೋತ್ರ ರತ್ನ – ಸರಳ ವಿವರಣೆ ಶ್ಲೋಕ 31-40

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 21-30 ಶ್ಲೋಕ-31 – ಈ ಶ್ಲೋಕದಲ್ಲಿ ಆಳಂದಾರ್ “ಪಡಿಕ್ಕಳವಾಗ ನಿಮಿರ್ತ್ತ ನಿನ್ ಪಾದಪನ್ಗಯಮೇ ತಲೈಕ್ಕಣಿಯಾಯ್” (ತಿರುವಾಯ್ಮೊೞಿ 9.2.2 ಜಗತ್ತಿನ ಪರಿಮಾಣದವರೆಗು ಏರಿದ ನಿನ್ನ ಪಾದಪಂಕಜವು ನನ್ನ ಶಿರಸ್ಸನ್ನು ಅಲಂಕರಿಸಲಿ ) ಹಾಗು ತಿರುವಾಯ್ಮೊೞಿ 4.3.6 “ಕೋಲಮಾಮ್ ಎನ್ ಸೆನ್ನಿಕ್ಕು ಉನ್ ಕಮಲಮ್ ಅನ್ನ ಕುರೈ ಕೞಲೇ” ( ತಿರುವಾಯ್ಮೊೞಿ 4.3.6 ನಿನ್ನ ತವೆರೆಗೆ ಸದೃಶವಾದ ದಿವ್ಯ ಪಾದಗಳು … Read more

ಸ್ತೋತ್ರ ರತ್ನ – ಸರಳ ವಿವರಣೆ ಶ್ಲೋಕ 21-30

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 11-20 ಶ್ಲೋಕ- 21 – ಆಳವಂದಾರ್ ಶರಣ್ಯನಾದ ಭಗವದ್ವೈಭವವನ್ನು ಧ್ಯಾನಿಸುತಿದ್ದಾರೆ. ಹೀಗಲ್ಲದೆ ಹಿಂದೆ ಪ್ರಾಪ್ಯ ಸ್ವರೂಪವನ್ನು ವಿವರಿಸಿದರು, ಇಲ್ಲಿ ಅದನ್ನು ಅರ್ಥಿಸುತ್ತಿರುವವನ ಸ್ವರೂಪ ವಿವರಿಸಲ್ಪಡುತ್ತಿದೆ, ಹೀಗಲ್ಲದೆ ಹಿಂದೆ ಭಗವದ್ ಸ್ವರೂಪವು ವಿವರಿಸಿದಮೇಲೆ, ಇಲ್ಲಿ ನಂತರ ವಿವರಿಸಲ್ಪಡುವ ಶರಣಾಗತಿಯ ಸ್ವರೂಪವನ್ನು ತೋರುತಿದ್ದಾರೆ ಎಂದು ವಿವಕ್ಷಿತ ವಾಗಿದೆ.ನಮೋ ನಮೋ ವಾಙ್ಗ್ಮನಸಾತಿಭೂಮಯೇನಮೋ ನಮೋ ವಾಙ್ಗ್ಮನಸೈಕಭೂಮಯೇ |ನಮೋ ನಮೋऽನನ್ತಮಹಾವಿಭೂತಯೇನಮೋ ನಮೋऽನನ್ತದಯೈಕಸಿನ್ದವೇ ||(ಸ್ವಪ್ರಯತ್ನದಿಂದ ನಿನ್ನನ್ನು … Read more

ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 11 – 20

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 1-10 ಶ್ಲೋಕ 11 – ಈ ಶ್ಲೋಕದಲ್ಲಿ ಪರತ್ವ ಲಕ್ಷಣವು ವಿವರಿಸಲಾಗಿದೆ.ಸ್ವಾಭಾವಿಕಾನವದಿಕಾತಿಶಯೇಶಿತೃತ್ವಂನಾರಾಯಣ ತ್ವಯಿ ನ ಮೃಷ್ಯತಿ ವೈದಿಕಃ ಕಃ |ಬ್ರಹ್ಮಾ ಶಿವಶ್ ಶತಮಖಃ ಪರಮಃ ಸ್ವರಾಡಿತಿಏತೇऽಪಿ ಯಸ್ಯ ಮಹಿಮಾರ್ಣವವಿಪ್ರುಶಸ್ತೇ ||ಹೇ ನಾರಾಯಣನೇ! ಬ್ರಹ್ಮಾ, ಶಿವ, ಇಂದ್ರ , ಕರ್ಮವಷ್ಯರಲ್ಲದವರೂ ಹಾಗು ಈ ಎಲ್ಲಾ ದೇವತೆಗಳಿಗಿಂತಲೂ ಶ್ರೇಷ್ಠರಾದ ಮುಕ್ತಾತ್ಮಗಳೆಲ್ಲರು ನಿನ್ನ ವೈಭವದ ಸಾಗರದಲ್ಲಿ ಹನಿಸದೃಶರು; ನಿನ್ನ ಅವಧಿಯಿಲ್ಲದ ಸ್ವಭಾವಿಕ … Read more