ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 61 – 65

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 51-60 ಶ್ಲೋಕ-61 – ” ನೀವು ಶ್ರೇಷ್ಟ ಕುಲದಲ್ಲಿ ಜನನದ ಆಭಿಜಾತ್ಯವನ್ನು ಹೋಂದಿದವವರಲ್ಲವೇ ಕೃಪಣನಾಗೆ ಏಕೆ ಮಾತನಾಡುತಿದ್ದೀರಿ ?”, ಎಂದು ಎಮ್ಪೆರುಮಾನ್ ಕೇಳಲು, ” ಶ್ರೇಷ್ಟ ಕುಲದಲ್ಲಿಜನಿಸಿದರು ನನ್ನ ನಿರತಿಶಯ ಪಾಪದಿಂದ ಸಂಸಾರದಲ್ಲಿ ಮುಳುಗುತ್ತಿರುವ ನನ್ನನ್ನು ದಯವಿಟ್ಟು ಉದ್ಧರಿಸು. “, ಎಂದು ಆಳವಂದಾರ್ ಹೆಳುತಿದ್ದಾರೆ. ಜನಿತ್ವಾSಹಮ್ ವಮ್ಶೇ ಮಹತಿ ಜಗತಿ ಖ್ಯಾತಯಶಸಾಮ್ಶುಚೀನಾಮ್ ಯುಕ್ತಾನಾಮ್ ಗುಣ ಪುರುಷ ತತ್ವಸ್ತಿ … Read more

ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 51 – 60

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 41-50 ಶ್ಲೋಕ-51 – “ಕರುಣೆಯ ಅವಶ್ಯಕತೆಯಿರುವವನು ಹಾಗು ಕರುಣಾವಾನಿನ ಸಂಬಂಧವನ್ನು ನಿಮ್ಮ ದಯೆಯಿಂದ ಏರ್ಪಡಿಸಲ್ಪಟ್ಟಿರಲು, ನನ್ನನ್ನು ತ್ಯಜಿಸದೆ ರಕ್ಷಿಸಬೇಕು”, ಎಂದು ಆಳವಂದಾರ್ ಹೇಳುತಿದ್ದಾರೆ. ತದಹಮ್ ತ್ವದೃತೇ ನ ನಾತವಾನ್ಮದೃತೇ ತ್ವಮ್ ದಯನೀಯವಾನ್ ನ ಚ |ವಿದಿನಿರ್ಮಿತಮೇತದನ್ವಯಮ್ಭಗವನ್! ಪಾಲಯ ಮಾ ಸ್ಮ ಜೀಹಪಃ || ಜ್ಞಾನವಾನಾದ ಭಗವಂತನೇ! ನೀವಲ್ಲದೆ ನನಗೆ ಇನ್ನೊಬ್ಬ ನಾಥನಿಲ್ಲ, ಹಾಗೆಯೆ ನಿಮಗೂ ನಾನಲ್ಲದೆ ನಿಮ್ಮ … Read more

ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 41-50

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 31-40 ಶ್ಲೋಕ- 41 – ಈ ಶ್ಲೋಕದಲ್ಲಿ ದ್ವಜಾದಿಯೆಲ್ಲಾ ರೀತಿಯಲ್ಲಿರುವ ಹಾಗು ಪರಿಪಕ್ವವಾಗಿರುವ ಫಲದ ಹಾಗೆ ಎಮ್ಪೆರುಮಾನಿಗೆ ತುಂಬಾ ಪ್ರಿಯವಾಗಿರುವ ಪೆರಿಯ ತಿರುವಡಿ(ಗರುಡಾಲ್ವಾನ್) ಹಾಗು ಎಮ್ಪೆರುಮಾನಿನ ***ದಾಸಸ್ ಸಖಾ ವಾಹನಮಾಸನಮ್ ದ್ವಜೋಯಸ್ತೇ ವಿತಾನಮ್ ವ್ಯಜನಮ್ ತ್ರಯೀಮಯಃ |ಉಪಸ್ಥಿತಮ್ ತೇನ ಪುರೋ ಗರುತ್ಮತಾತ್ವಧಂಗ್ರಿ ಸಮ್ಮರ್ದ ಕಿನಾಂಕ ಶೋಭಿನಾ ||ವೇದವನ್ನು ತನ್ನ ಅಂಗಗಳಾಗಿ ಹೋಂದಿರುವ, ನಿನ್ನ ದಾಸನಾಗಿ, ಸಖನಾಗಿ, ವಾಹನವಾಗಿ, … Read more

ಸ್ತೋತ್ರ ರತ್ನ – ಸರಳ ವಿವರಣೆ ಶ್ಲೋಕ 31-40

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 21-30 ಶ್ಲೋಕ-31 – ಈ ಶ್ಲೋಕದಲ್ಲಿ ಆಳಂದಾರ್ “ಪಡಿಕ್ಕಳವಾಗ ನಿಮಿರ್ತ್ತ ನಿನ್ ಪಾದಪನ್ಗಯಮೇ ತಲೈಕ್ಕಣಿಯಾಯ್” (ತಿರುವಾಯ್ಮೊೞಿ 9.2.2 ಜಗತ್ತಿನ ಪರಿಮಾಣದವರೆಗು ಏರಿದ ನಿನ್ನ ಪಾದಪಂಕಜವು ನನ್ನ ಶಿರಸ್ಸನ್ನು ಅಲಂಕರಿಸಲಿ ) ಹಾಗು ತಿರುವಾಯ್ಮೊೞಿ 4.3.6 “ಕೋಲಮಾಮ್ ಎನ್ ಸೆನ್ನಿಕ್ಕು ಉನ್ ಕಮಲಮ್ ಅನ್ನ ಕುರೈ ಕೞಲೇ” ( ತಿರುವಾಯ್ಮೊೞಿ 4.3.6 ನಿನ್ನ ತವೆರೆಗೆ ಸದೃಶವಾದ ದಿವ್ಯ ಪಾದಗಳು … Read more

ಸ್ತೋತ್ರ ರತ್ನ – ಸರಳ ವಿವರಣೆ ಶ್ಲೋಕ 21-30

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 11-20 ಶ್ಲೋಕ- 21 – ಆಳವಂದಾರ್ ಶರಣ್ಯನಾದ ಭಗವದ್ವೈಭವವನ್ನು ಧ್ಯಾನಿಸುತಿದ್ದಾರೆ. ಹೀಗಲ್ಲದೆ ಹಿಂದೆ ಪ್ರಾಪ್ಯ ಸ್ವರೂಪವನ್ನು ವಿವರಿಸಿದರು, ಇಲ್ಲಿ ಅದನ್ನು ಅರ್ಥಿಸುತ್ತಿರುವವನ ಸ್ವರೂಪ ವಿವರಿಸಲ್ಪಡುತ್ತಿದೆ, ಹೀಗಲ್ಲದೆ ಹಿಂದೆ ಭಗವದ್ ಸ್ವರೂಪವು ವಿವರಿಸಿದಮೇಲೆ, ಇಲ್ಲಿ ನಂತರ ವಿವರಿಸಲ್ಪಡುವ ಶರಣಾಗತಿಯ ಸ್ವರೂಪವನ್ನು ತೋರುತಿದ್ದಾರೆ ಎಂದು ವಿವಕ್ಷಿತ ವಾಗಿದೆ.ನಮೋ ನಮೋ ವಾಙ್ಗ್ಮನಸಾತಿಭೂಮಯೇನಮೋ ನಮೋ ವಾಙ್ಗ್ಮನಸೈಕಭೂಮಯೇ |ನಮೋ ನಮೋऽನನ್ತಮಹಾವಿಭೂತಯೇನಮೋ ನಮೋऽನನ್ತದಯೈಕಸಿನ್ದವೇ ||(ಸ್ವಪ್ರಯತ್ನದಿಂದ ನಿನ್ನನ್ನು … Read more

ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 11 – 20

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ << ಶ್ಲೋಕ 1-10 ಶ್ಲೋಕ 11 – ಈ ಶ್ಲೋಕದಲ್ಲಿ ಪರತ್ವ ಲಕ್ಷಣವು ವಿವರಿಸಲಾಗಿದೆ.ಸ್ವಾಭಾವಿಕಾನವದಿಕಾತಿಶಯೇಶಿತೃತ್ವಂನಾರಾಯಣ ತ್ವಯಿ ನ ಮೃಷ್ಯತಿ ವೈದಿಕಃ ಕಃ |ಬ್ರಹ್ಮಾ ಶಿವಶ್ ಶತಮಖಃ ಪರಮಃ ಸ್ವರಾಡಿತಿಏತೇऽಪಿ ಯಸ್ಯ ಮಹಿಮಾರ್ಣವವಿಪ್ರುಶಸ್ತೇ ||ಹೇ ನಾರಾಯಣನೇ! ಬ್ರಹ್ಮಾ, ಶಿವ, ಇಂದ್ರ , ಕರ್ಮವಷ್ಯರಲ್ಲದವರೂ ಹಾಗು ಈ ಎಲ್ಲಾ ದೇವತೆಗಳಿಗಿಂತಲೂ ಶ್ರೇಷ್ಠರಾದ ಮುಕ್ತಾತ್ಮಗಳೆಲ್ಲರು ನಿನ್ನ ವೈಭವದ ಸಾಗರದಲ್ಲಿ ಹನಿಸದೃಶರು; ನಿನ್ನ ಅವಧಿಯಿಲ್ಲದ ಸ್ವಭಾವಿಕ … Read more

ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 1-10

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ ಶ್ಲೋಕ 1 – ಮೊದಲ ಶ್ಲೋಕದಲ್ಲಿ ಆಳವಂದಾರ್ ಯತಾರ್ಥವಾದ ಧನವಾದ ಜ್ಞಾನ-ವೈರಾಗ್ಯಗಳಲ್ಲಿ ನಾಥಮುನಿಗಳ ಉತ್ಕರ್ಷವನ್ನು ನಮಸ್ಕರಿಸುತ್ತಾರೆ.ನಮೋಚಿನ್ತ್ಯಾದ್ಭುದಾಕ್ಲಿಷ್ಟ ಜ್ಞಾನ ವೈರಾಗ್ಯರಾಶಯೇ |ನಾಥಾಯ ಮುನಯೇಗಾಧಭಗವದ್ ಭಕ್ತಿಸಿನ್ದವೇ ||ಅಡಿಯೇನ್, (ಮನಸ್ಸಿನ) ಆಲೋಚನೆಗೆ ಮೀರಿದ , ಅದ್ಭುತವಾದ ಜ್ಞಾನ ಹಾಗು ವೈರಾಗ್ಯವನ್ನು ಸುಲಭವಾಗಿ (ಭಗವದನುಗ್ರಹದಿಂದ) ಹೋಂದಿದ್ದವರು ಹಾಗು ಭಗವಂತನನ್ನೇ ಧ್ಯಾನಿಸುವವರು, ಹಾಗು ಭಗವದ್ಭಕ್ತಿಯ ಆರ್ಣವವಾಗಿರುವ ನಾಥಮುನಿಗಳಿಗೆ ನಮಸ್ಕರಿಸುತ್ತೇನೆ. ಶ್ಲೋಕ 2 – ಈ ಶ್ಲೋಕದಲ್ಲಿ ಭಗವದವತಾರದ … Read more

ಸ್ತೋತ್ರ ರತ್ನ – ಸರಳ ವಿವರಣೆ – ತನಿಯನ್ಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಸ್ತೋತ್ರ ರತ್ನ ಸ್ವಾದಯನ್ನಿಹ ಸರ್ವೇಷಾಮ್ ತ್ರಯ್ಯನ್ತಾರ್ತಮ್ ಸುದುರ್ಗ್ರಹಮ್ |ಸ್ತೋತ್ರ ಯಾಮಾಸ ಯೋಗೀನ್ದ್ರಃ ತಮ್ ವನ್ದೇ ಯಾಮುನಾಹ್ವಯಮ್ || ಅಡಿಯೇನ್ ಅರಿಯಲು ಕಠಿನವಾದ ವೇದಾನ್ತ ತತ್ತ್ವಗಳನ್ನು ಎಲ್ಲರಿಂದಲೂ ಸುಗ್ರಾಹ್ಯವಾಗಿ(ಗ್ರಹಿಸಲು ಸುಲಭವಾದ ರೀತಿಯಲ್ಲಿ) ಸ್ತೋತ್ರ ರೂಪದಲ್ಲಿ ಪ್ರಕಾಶಿಸಿದ ಯೋಗಿಗಳಲ್ಲಿ ಉತ್ತಮರಾದ ಆಳವಂದಾರನ್ನು ಪ್ರಾರ್ಥಿಸುತ್ತೇನೆ. ನಮೋ ನಮೋ ಯಾಮುನಾಯ ಯಾಮುನಾಯ ನಮೋ ನಮಃ |ನಮೋ ನಮೋ ಯಾಮುನಾಯ ಯಾಮುನಾಯ ನಮೋ ನಮಃ || ಅಡಿಯೇನ್ ಆಳವಂದಾರನ್ನು ಪುನಃಪುನಃ … Read more

ಸ್ತೋತ್ರ ರತ್ನ- ಸರಳ ವಿವರಣೆ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ವಿಶಿಷ್ಟಾದ್ವೈತ ಸಿದ್ಧಾತ ಹಾಗು ಶ್ರೀವೈಷ್ಣವ ಸಂಪ್ರದಯದ ಉತ್ತಮ ವಿದ್ವಾನ್ ಹಾಗು ಶ್ರೀಮನ್ನಾಥಮುನಿಗಳ ಪೌತ್ರರಾದ(ಮೊಮ್ಮಗರಾದ) ಆಳವಂದಾರ್ ಪ್ರಾಪ್ಯ (ಹೋಂದಬೇಕಾದ ವಿಷಯ/ ಗುರಿ) ಹಾಗು ಪ್ರಾಪಕಗಳ (ಅದರ ಉಪಾಯ/ಸಾಧನ) ಸ್ವರೂಪವನ್ನು ದ್ವಯಮಹಾಮಂತ್ರದ ವಿಸ್ತರ ವಿವರಣೆಯ ರೂಪದಲ್ಲಿ ತಮ್ಮ ಸ್ತೋತ್ರ ರತ್ನದಲ್ಲಿ ಪ್ರಕಾಶಿಸಿದ್ದಾರೆ. ನಮಗೆ ಲಭ್ಯವಾದ ಪೂರ್ವಾಚಾರ್ಯರ ಸಂಸ್ಕೃತ ಸ್ತೋತ್ರ ಗ್ರಂಥಗಳಲ್ಲಿ ಇದು ಪುರಾತನತಮವಾದದ್ದು. ಪೆರಿಯ ನಂಬಿಗಳು ಇಳೈಯಾೞ್ವಾರನ್ನು(ಶ್ರೀ ರಾಮಾನುಜರನ್ನು) ಆಳವಂದಾರಿನ ಶಿಷ್ಯರನ್ನಾಗಿ ಮಾಡಿಸಲು ಕಾಂಚೀಪುರಕ್ಕೆ ಹೊರಟಿದ್ದರು. … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 91ರಿಂದ 100

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-91(ತಾಳಡೈನ್ದೋರ್…) ಈ ಪಾಸುರದಲ್ಲಿ ಮಾಮುನಿಗಳು ಆೞ್ವಾರ್ ತಮ್ಮ ಕೊನೆಯ ದಿನಾಂಕದ ವರೆಗೂ ಎಮ್ಪೆರುಮಾನಿನ ಸಹಿತ ಪರಮಪದಕ್ಕೆ ಹೊರಡಲು ಸಿದ್ಧವಾಗುವ ಪಾಸುರಳನ್ನು ಅನುಸರಿಸಿ ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ ತಾಳ್ ಅಡೈನ್ದೋರ್ ತನ್ಗಟ್ಕುತ್ ತಾನೇ ವೞಿತ್ ತುಣೈಯಾಮ್ಕಾಳಮೇಗತ್ತೈಕ್ ಕದಿಯಾಕ್ಕಿ ಮೀಳುದಲಾಮ್ಏದಮಿಲಾ ವಿಣ್ಣುಲಗಿಲ್ ಏಗ ಎಣ್ಣುಮ್ ಮಾಱನ್ ಎನಕ್ಕೇದಮ್ ಉಳ್ಳದೆಲ್ಲಾಮ್ ಕೆಡುಮ್ ತನ್ನ ದಿವ್ಯ ಪಾದಗಳಲ್ಲಿ ಶರಣರಾದವರ ಚರಮ ಪ್ರಯಾಣಕ್ಕೆ … Read more