ಸ್ತೋತ್ರ ರತ್ನ- ಸರಳ ವಿವರಣೆ
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ವಿಶಿಷ್ಟಾದ್ವೈತ ಸಿದ್ಧಾತ ಹಾಗು ಶ್ರೀವೈಷ್ಣವ ಸಂಪ್ರದಯದ ಉತ್ತಮ ವಿದ್ವಾನ್ ಹಾಗು ಶ್ರೀಮನ್ನಾಥಮುನಿಗಳ ಪೌತ್ರರಾದ(ಮೊಮ್ಮಗರಾದ) ಆಳವಂದಾರ್ ಪ್ರಾಪ್ಯ (ಹೋಂದಬೇಕಾದ ವಿಷಯ/ ಗುರಿ) ಹಾಗು ಪ್ರಾಪಕಗಳ (ಅದರ ಉಪಾಯ/ಸಾಧನ) ಸ್ವರೂಪವನ್ನು ದ್ವಯಮಹಾಮಂತ್ರದ ವಿಸ್ತರ ವಿವರಣೆಯ ರೂಪದಲ್ಲಿ ತಮ್ಮ ಸ್ತೋತ್ರ ರತ್ನದಲ್ಲಿ ಪ್ರಕಾಶಿಸಿದ್ದಾರೆ. ನಮಗೆ ಲಭ್ಯವಾದ ಪೂರ್ವಾಚಾರ್ಯರ ಸಂಸ್ಕೃತ ಸ್ತೋತ್ರ ಗ್ರಂಥಗಳಲ್ಲಿ ಇದು ಪುರಾತನತಮವಾದದ್ದು. ಪೆರಿಯ ನಂಬಿಗಳು ಇಳೈಯಾೞ್ವಾರನ್ನು(ಶ್ರೀ ರಾಮಾನುಜರನ್ನು) ಆಳವಂದಾರಿನ ಶಿಷ್ಯರನ್ನಾಗಿ ಮಾಡಿಸಲು ಕಾಂಚೀಪುರಕ್ಕೆ ಹೊರಟಿದ್ದರು. … Read more