ತಿರುವಾಯ್‌ಮೊೞಿ – ಸರಳ ವಿವರಣೆ – 4.10 -ಒನ್‌ಱುಮ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ << 4.1 ಒರುನಾಯಗಮಾಯ್ ಶ್ರೀಃ ಯ ಪತಿಯಾದ ಸರ್ವೇಶ್ವರನು ಅತ್ಯಂತ ಕರುಣೆಯಿಂದ ಈ ಭೂಮಿಯ ಆತ್ಮಗಳಿಗಾಗಿ , ಇಲ್ಲಿಗೇ ಇಳಿದು ಬಂದು ಅರ್ಚ್ಚಾವತಾರದಲ್ಲಿ ಎಲ್ಲರಿಗಾಗಿ ಕಾಯುತ್ತಿರುವನು. ಈ ಆತ್ಮಗಳು ಸರ್ವೇಶ್ವರನು ನಿಯಮಿಸಿದ ದೇವತೆಗಳ ಹತ್ತಿರ ಹೋಗುತ್ತಿವೆ. ಅದನ್ನು ನೋಡಿ ಆೞ್ವಾರರು ಸರ್ವೇಶ್ವರನ ಅಧಿಪತ್ಯವನ್ನು ವಿವರವಾಗಿ ತಿಳಿಸಿದ್ದಾರೆ. ಆ ಆತ್ಮಗಳನ್ನು ಒಳ್ಳೆಯದಕ್ಕಾಗಿ ಬದಲಿಸಿ ಪರಮಾನಂದವಾಗಿದ್ದಾರೆ. ಆೞ್ವಾರರು ಎಂಪೆರುಮಾನರ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೬೭ ರಿಂದ ೬೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೬೭ “ ಒಬ್ಬರಿಗೆ  ತನ್ನ ಆಚಾರ್ಯನೇ ಸರ್ವಸ್ವವೂ ಎಂದು ಬಾಳಬೇಕೆಂದು  ಹೇಳುತ್ತಾರೆ, ಇನ್ನೂ ಕೆಲವರು ಎಂಪೆರುಮಾನೇ  ಸರ್ವಸ್ವ ಎಂದು ಬದುಕಬೇಕು ಎಂದು ಹೇಳುತ್ತಾರೆ. ಈ ಎರಡರಲ್ಲಿ ಯಾವುದು ಸರಿಯಾಗಿದೆ?”ಎಂದು  ಅವರು ತನ್ನ ಚಿಂತನೆಗೆ ಪ್ರತಿಕ್ರಿಯಿಸುತ್ತಾರೆ. ಆಚಾರಿಯರ್ಗಳ್ ಅನೈವರುಂ ಮುನ್ ಆಸರಿತ್ತ  ಆಚಾರಂ ತನ್ನೈ ಅಱಿಯಾದಾರ್ -ಪೇಸುಗಿನ್ರ ವಾರ್ತ್ತೈಗಳೈಕ್ ಕೇಟ್ಟು ಮರುಳಾದೆ ಪೂರುವರ್ಗಳ್ ಸೀರ್ರ್ತ ನಿಲೈ … Read more