ಉಪದೇಶ ರತ್ನಮಾಲೈ- ಸರಳ ವಿವರಣೆ ೩೪ ಮತ್ತು ೩೫ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೪  ಇದುವರೆಗು ಆೞ್ವಾರ್ಗಳು ಅವತರಿಸಿದ ದಿವ್ಯ ನಕ್ಷತ್ರಗಳು ಮತ್ತು ಸ್ಥಳಗಳನ್ನು ಮಾಮುನಿಗಳು ಕರುಣೆಯಿಂದ ತಿಳಿಸಿದರು.ಮೂರನೆಯ ಪಾಸುರದಲ್ಲಿ ಅವರು ಪೂರ್ವಾಚಾರ್ಯರು ರಚಿಸಿದ ಸೂಕ್ತಿಗಳಿಗೆ ಹೀಗೆ ಮಂಗಳಾಶಾಸನ ಹಾಡಿದರು “  ತಾೞ್ವಾದುಮಿಲ್ ಕುರವರ್ ತಾಂ ವಾೞೀ- ಏೞ್ಪಾರುಂ ಉಯ್ಯ ಅವರ್ಗಳ್ ಉರೈತ್ತ ಅವೈಗಳ್ ತಾಂ ವಾೞೀ”.ಇನ್ನು ಮುಂಬರುವ ಪಾಸುರಗಳಲ್ಲಿ ಆೞ್ವಾರ್ಗಳ ರಚನೆಗಳಿಗೆ ನಮ್ಮ ಆಚಾರ್ಯರು (ಪೂರ್ವಾಚಾರ್ಯರು ) ನೀಡಿದ  … Read more

స్తోత్ర రత్నము – సరళ వ్యాఖ్యానము – శ్లోకములు 11-20

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము << శ్లోకములు 1-10 శ్లోకము 11 – ఈ పాశురములో పరత్వ గుణము (ఆధిపత్య గుణము) గురించి వివరించబడింది.  స్వాభావికానవధికాతిశయేశితృత్వం నారాయణ త్వయి న మృష్యతి వైదికః కః। బ్రహ్మా శివశ్శతమఖః పరమః స్వరాడితి ఏతేऽపి యస్య మహిమార్ణవవిప్రుషస్తే॥      ఓ నారాయణా! బ్రహ్మ, శివుడు, ఇంద్రుడు, కర్మ బంధములకు అతీతమై దేవతలకు కంటే ఉన్నతులైన ముక్తాత్మలు – వీరందరూ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೩೧ ರಿಂದ ೩೩ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೩೧ ತೊಂಡರಡಿಪ್ಪೊಡಿ ಆೞ್ವಾರ್, ಕುಲಶೇಖರ  ಆೞ್ವಾರ್ ಅವತರಿಸಿದ ಸ್ಥಳಗಳನ್ನು ದಯೆತೋರಿ ತಿಳಿಸುತ್ತಾರೆ . ತೊಂಡರಡಿಪ್ಪೊಡಿ ಆೞ್ವಾರ್ ತೋನ್ಱಿಯ ಊರ್ ತೊಲ್ ಪುಗೞ್ ಸೇರ್ ಮಣ್ಡನ್ಗುಡಿ ಎನ್ಬರ್ ಮಣ್ಣುಲಗಿಲ್ – ಎನ್ ದಿಶೈಯುಂ ಏತ್ತುಂ ಕುಲಶೇಖರನ್  ಊರ್ ಎನ ಉರೈಪ್ಪಾರ್ ವಾಯ್ತ ತಿರುವಂಜಿಕ್ಕಳಂ     ತಿರುಪ್ಪುಳ್ಳಂಭೂದಂಗುಡಿ  ಎಂಬ ದಿವ್ಯ ದೇಶದ ಹತ್ತಿರ ಇರುವ ಪ್ರಸಿದ್ಧ  ಪೌರಾಣಿಕ ಮಣ್ಡನ್ಗುಡಿಯಲ್ಲಿ  ತೊಂಡರಡಿಪ್ಪೊಡಿ ಆೞ್ವಾರ್  ಅವತರಿಸಿದರೆಂದು  … Read more

తిరువాయ్మొళి నూఱ్ఱందాది – సరళ వ్యాఖ్యానము – తనియన్లు

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః పూర్తి క్రమము తనియన్ – 1 అల్లుమ్ పగలుమ్ అనుభవిప్పార్ తఙ్గలుక్కు   చొల్లుమ్ పొరుళుమ్ తొగుత్తురైత్తాన్ – నల్ల  మాణవాళ మామునివన్ మారన్ మఱైక్కు                                                        … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೯ ಮತ್ತು ೩೦ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ  ೨೯ ಚಿತ್ತಿರೈ ತಿರುವಾದಿರೈಯ (ಚೈತ್ರ ಮಾಸದ ಆರ್ದ್ರಾ ನಕ್ಷತ್ರ ) ವಿಶೇಷತೆಯನ್ನು ಸದಾ ಸ್ಮರಿಸಲು ಅವರ ಮನಸ್ಸಿಗೆ ಹೇಳುತ್ತಾರೆ. ಎಂದೈ ಯತಿರಾಸರ್ ಇವ್ವುಲಗಿಲ್ ಎಂದಮಕ್ಕಾ ವಂದು ಉದಿತ್ತ ನಾಳ್ ಎನ್ನುಮ್ ವಾಸಿಯಿನಾಲ್ -ಇಂದತ್ ತಿರುವಾದಿರೈ ತನ್ನಿನ್ ಸೀರ್ಮೈ ತನೈ ನೆಂಜೇ ಒರುವಾಮಲ್ ಎಪ್ಪೊೞುದುಂ ಓರ್ ಓ ಮನಸೇ! ಈ ಲೋಕದಲ್ಲಿ ಯತಿರಾಜರು ( ರಾಮಾನುಜರು) … Read more

ತಿರುವಾಯ್ಮೊೞಿ ನೂಟ್ರಂದಾದಿ – ಸರಳ ವಿವರಣೆ – ಪಾಸುರ 1 ರಿಂದ 10

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ತಿರುವಾಯ್ಮೊೞಿ ನೂಟ್ರಂದಾದಿ << ಹಿಂದಿನ ಶೀರ್ಷಿಕೆ ಪಾಸುರ-1ಅವ: (ಉಯರ್ವೇ ಪರನ್ ಪಡಿ…) ಎಮ್ಪೆರುಮಾನಿನ ಪರತ್ವವನ್ನು (ಅತ್ಯುತ್ಕ್ರುಷ್ಟ ಸ್ಥಾನವನ್ನು) ಹಾಗು ” ಪರ ದೇವನ ಪಾದಗಳನ್ನು ಆಶ್ರಯಿಸಿ ಉಜ್ಜೀವಿಸಿ ” ಎಂದು ಚೇತನರಿಗೆ ಮೋಕ್ಷಕ್ಕೆ ಸಾಧನವಾಗಿರುವ ಆಳ್ವಾರಿನ ದಿವ್ಯ ವಾಕ್- ಮೊದಲ ದಶಕದ ಅರ್ಥವನ್ನು ಮಾಮುನಿಗಳು ವಿವರಿಸುತಿದ್ದಾರೆ.ಉಯರ್ವೇ ಪರನ್ ಪಡಿಯೈ ಉಳ್ಳದೆಲ್ಲಾಮ್ ತಾನ್ ಕಣ್ಡುಙಉಯರ್ ವೇದ ನೇರ್ ಕೊಣ್ಡುರೈತ್ತು – ಮಯರ್ವೇದುಮ್ವಾರಾಮಲ್ ಮಾನಿಡರೈ ವಾೞ್ವಿಕ್ಕುಮ್ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೭ ರಿಂದ ೨೮ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ ಹಿಂದಿನ ಶೀರ್ಷಿಕೆ ಪಾಸುರ ೨೭ ಮುಂದಿನ ಮೂರು ಪಾಸುರಗಳಲ್ಲಿ ಮಾಮುನಿಗಳು ಆೞ್ವಾರ್ಗಳಂತೆ ಅಪಾರ ಖ್ಯಾತಿ ಪಡೆದ, ಅವರ ಸೇವಕನಾದ ಮತ್ತು ಇತರರಿಗೆಲ್ಲಾ ನಾಯಕನಾದ ಎಂಪೆರುಮಾನಾರ್ ಅವತರಿಸಿದ ದಿವ್ಯ ನಕ್ಷತ್ರದ ವೈಶಿಷ್ಟ್ಯತೆಯನ್ನು ಅನುಭವಿಸುವರು.ಈ ಪಾಸುರದಲ್ಲಿ ಚೈತ್ರ ಮಾಸದ ಆರ್ದ್ರಾ ನಕ್ಷತ್ರದ ವಿಶೇಷತೆಯನ್ನು ಈ ಲೋಕದ ಜನರಿಗೆ ತಿಳಿಸುವರು. ಇನ್ಱುಲಗೀರ್ ಚಿತ್ತಿರೈಯಿಲ್ ಎಯ್ನ್ದ ತಿರುವಾದಿರೈ ನಾಳ್ ಎನ್ಱೈಯಿನುಂ ಇನ್ಱು ಇದನುಕ್ಕು ಎಱ್ಱಂ ಎಂದಾನ್ … Read more

வாழிதிருநாமங்கள் – திருவாய்மொழிப் பிள்ளை மற்றும் மணவாள மாமுனிகள் – எளிய விளக்கவுரை

ஸ்ரீ:  ஸ்ரீமதே சடகோபாய நம:  ஸ்ரீமதே ராமாநுஜாய நம:  ஸ்ரீமத் வரவரமுநயே நம: ஆழ்வார் ஆசார்யர்கள் வாழிதிருநாமங்கள் – எளிய விளக்கவுரை << வடக்குத் திருவீதிப் பிள்ளை மற்றும் பிள்ளை லோகாசார்யர் எம்பெருமானார், திருவாய்மொழிப் பிள்ளை, மணவாள மாமுனிகள் திருவாய்மொழிப் பிள்ளை வைபவம் திருவாய்மொழிப் பிள்ளை மதுரைக்கு அருகில் உள்ள குந்தீ நகரத்தில் (தற்போது கொந்தகை என்று வழங்கப்படுகிறது) வைகாசி விசாகத்தில் அவதரித்தவர்.  இவரது இயற்பெயர் ஸ்ரீசைலேசர் என்பதாகும்.   ஸ்ரீசைலம் என்பது திருமலையைக் குறிக்கும்.  அதனால் … Read more

స్తోత్ర రత్నము – సరళ వ్యాఖ్యానము

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః ఆళవందార్లు, నాథమునులు – కాట్టు మన్నార్ కోయిల్ పూజ్యులైన ఆచార్య పురుషులు నాథమునుల మనముడైన ఆళవందార్లు విశిష్థాద్వైత సిద్దాంతము / శ్రీవైష్ణవ సాంప్రదాయములో మహాపండితులు. వారు ప్రాప్య ప్రాపకములకు సంబంధించిన విశేష సూత్రాలను ద్వయ మహామంత్ర వివరణతో ఈ స్తోత్ర రత్నములో వెల్లడి చేశారు. ఈ స్తోత్రం మనకు అందుబాటులో ఉన్న, మన పూర్వాచార్యుల మొట్టమొదటి సంస్కృత స్తోత్ర గ్రంథము. ఇళైయాళ్వార్ని (శ్రీ … Read more

ಉಪದೇಶ ರತ್ನಮಾಲೈ – ಸರಳ ವಿವರಣೆ – ೨೫ ಮತ್ತು ೨೬ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಉಪದೇಶ ರತ್ನಮಾಲೈ << ಹಿಂದಿನ ಶೀರ್ಷಿಕೆ ಪಾಸುರ ೨೫ ಮಾಮುನಿಗಳು ಮಧುರಕವಿಯ ಘನತೆಯನ್ನು ಎರಡು ಪಾಸುರಗಳಲ್ಲಿ ವರ್ಣಿಸಿದ್ದಾರೆ.ಈ ಪಾಸುರದಲ್ಲಿ , ಮಿಕ್ಕ ಆೞ್ವಾರ್ಗಳು ಅವತರಿಸಿದ ದಿನ ಗಳಿಗಿಂತ  ಚೈತ್ರ ಮಾಸದ ಚಿತ್ರಾ ನಕ್ಷತ್ರದಂದು ಅವತರಿಸಿದ ಮಧುರಕವಿ ಆೞ್ವಾರರ ಖ್ಯಾತಿಯನ್ನು ತಿಳಿಸುತ್ತಾ ಅದನ್ನು ಪರಿಶೀಲಿಸಲು ಅವರ ಮನಸ್ಸಿಗೆ ಹೇಳುತ್ತಾರೆ. ಏರಾರ್ ಮಧುರಕವಿ ಇವ್ವುಲಗಿಲ್  ವಂದು ಉದಿತ್ತ ಶೀರಾರುಂ ಶಿತ್ತಿರೆಯಿಲ್  ಶಿತ್ತಿರೈ ನಾಳ್ – ಪಾರ್  ಉಲಗಿಲ್ … Read more