எல்லோராலும் கொண்டாடப்படும் ஸ்ரீமந்நாதமுனிகளின் திருப்பேரனாரும், விசிஷ்டாத்வைத ஸித்தாந்தத்திலும் ஸ்ரீவைஷ்ணவ ஸம்ப்ரதாயத்திலும் சிறந்த வித்வானுமான ஆளவந்தார், ப்ராப்யம் (குறிக்கோள்) மற்றும் ப்ராபகம் (வழி) ஆகிய முக்கியக் கொள்கைகளை, த்வய மஹா மந்த்ரத்தின் விரிவுரையாக இந்த ஸ்தோத்ர ரத்னத்தில் வெளியிட்டருளினார். நம் பூர்வாசார்யர்கள் அருளிய ஸ்தோத்ர க்ரந்தங்களில் நமக்குக் கிடைக்கக்கூடிய பழமையான க்ரந்தம் இதுவே.
பெரிய நம்பி இளையாழ்வாரை (ஸ்ரீ ராமானுஜர்) ஆளவந்தாரின் சிஷ்யராக ஆக்க வேண்டும் என்ற ஆசையுடன் காஞ்சீபுரம் சென்றார். இளையாழ்வார் திருக்கச்சி நம்பிகளின் வழிகாட்டுதலின்படி சாலைக் கிணற்றிலிருந்து தீர்த்தம் எடுத்து வந்து தேவப்பெருமாளுக்குக் கைங்கர்யம் செய்து வந்தார். அக்காலத்தில் பெரிய நம்பி, ஸ்தோத்ர ரத்னத்தில் இருந்து சில ச்லோகங்களைச் சொல்லி, இளையாழ்வாரை ஈர்த்து, நம் ஸம்ப்ரதாயத்துக்குள் அழைத்து வந்தார். பிற்காலத்தில் இளையாழ்வார், எம்பெருமானார் என்ற திருநாமத்துடன் சிறந்து விளங்கினார். எம்பெருமானார் ஸ்தோத்ர ரத்னத்தில் மிகவும் ஈடுபாடு கொண்டு தன்னுடைய ஸ்ரீவைகுண்ட கத்யத்தில் இதிலிருந்து பல பகுதிகளை அப்படியே உபயோகப்படுத்தினார்.
இந்த அற்புத ப்ரபந்தத்துக்குப் பெரியவாச்சான் பிள்ளை ஒரு விரிவான வ்யாக்யானம் அருளியுள்ளார். இந்த ஸ்தோத்ரத்தின் அற்புதமான பல அர்த்தங்கள் பெரியவாச்சான் பிள்ளையால் சிறந்த முறையில் இந்த வ்யாக்யானத்தில் விளக்கப்பட்டுள்ளன. இந்த வ்யாக்யானத்தைக் கொண்டே நாம் இந்த ச்லோகங்களுக்கு எளிய விளக்கவுரையை அனுபவிக்க இருக்கிறோம்.
ముప్పదారవ పాశురము. ఆళ్వార్ల ఔన్నత్యము వారి రచనల ప్రాశస్త్యమును మన పూర్వాచార్యులు కాక వేరెవరు తెలుసుకొనగలరని తన మనస్సునకు మామునులు చెప్పు విధముగా మనకు కృపచేయుచున్నారు.
ఓ అజ్ఞాని మనసా! పరిశుద్ధ జ్ఞాన వంతులైన ఆళ్వార్ల ఔన్నత్యము తెలుసుకొనగలిగిన వారెవరు? వారిచే కృప చేయబడిన ప్రబంధముల వైశిష్ట్యమును తెలుసుకొనగలిగిన వారెవరు? ఆళ్వార్ల యొక్క మరీ ముఖ్యముగా నమ్మాళ్వార్ల అనుగ్రహమును పొందిన శ్రీమన్నాధమునులు మొదలు మన ఆచార్యుల వరకు కాక వేరెవరు? నీవే ఆలోచించి చూడు. ఆళ్వార్ల వైభవమును బాగుగా తెలుసుకున్నవారు మన అచార్యులే! ఎవరైనా ఏదైనా గొప్ప విషయమును బాగుగా తెలుసుకున్నారనుకుంటే అదే విధముగా వారు నడుచుకుంటారు. మన పూర్వాచార్యులు మాత్రమే ఆళ్వార్లు మఱియు వారి కృతుల గురించి పరిపూర్ణ జ్ఞానమును కలిగినవారు. వారు ఆళ్వార్ల రచనలకు పరమ కృపతో చేసిన వ్యాఖ్యానములు చేయుట ద్వారా మరియు వారు చూపిన మార్గము నుంచి ఏ మాత్రము ప్రక్కకు జరగకుండా అచరణలో పెట్టుట ద్వారా మనము వారిని అర్థము చేసుకొనవచ్చును.
పాశురము 37
ముప్పదేడవ పాశురము. శ్రీమన్నాధమునుల నుండి మొదలుకొని ఆచార్యులచే ఆదరింపబడిన ప్రపత్తి (శరణాగతి) మార్గము క్రమముగా వచ్చినది మఱియు దానినే ఎంబెరుమానార్ వారి యొక్క నిర్హేతుక కృపవలన మార్చి అందరికి అందించినారు.
ఎంబెరుమానారునకు పూర్వమున్న ఆచార్యులు కొంత మంది యోగ్యులుగా భావించిన ప్రియ శిష్యులకు మాత్రమే ఈ యొక్క ప్రపత్తినిష్ఠను అర్థముతో సహా ఉపదేశిస్తూ వచ్చినారు. వారు విషయము యొక్క ఔన్నత్యమును చూసి దాచి పెట్టినారు. ఎతిరాజులనే ప్రశస్తి కలిగిన ఎంబెరుమానార్ అత్యంత కరుణతో ఈ లోకములోనున్న అందరి దుఃఖమును చూసి సహించలేక పరమ ఔదార్యముతో , తమచే నియమింపబడ్డ ఉన్నతమైన ఆచార్యులు కూరత్తాళ్వాన్, మొదలియాండాన్ మొదలగు వారిని తీసుకొని “ఈ లోకములో ఎవకైనా ఎంబెరుమాన్/పరమాత్మను పొందాలని ఆశ ఉన్నదో వారందరికీ నాలాగా కరుణతో ఉపదేశము చేయండి” అని ఆజ్ఞాపించి, అంతకు ముందున్న పద్దతులను/నియమములను మార్చినారు.
ಶ್ರೀಯಃ ಪತಿಯಾದ ಸರ್ವೇಶ್ವರನೇ ಎಲ್ಲಾದಿಕ್ಕೂ ಮೇಲಾದವನು, ಸಕಲ ಕಲ್ಯಾಣ ಗುಣಗಳನ್ನು ಹೊಂದಿರುವವನು, ದೈವಿಕ ರೂಪಗಳನ್ನು ಹೊಂದಿರುವವನು, ವೇದಗಳ ಮೂಲಕ ಸಂಪೂರ್ಣವಾಗಿ ಹೊರಪಡುವವನು, ಎಲ್ಲೆಲ್ಲಿಯೂ ವ್ಯಾಪಿಸುವವನು, ಎಲ್ಲರನ್ನೂ ನಿಯಂತ್ರಿಸುವವನು , ಎಲ್ಲದರಲ್ಲೂ( ಚಿತ್ ಅಚಿತ್ತುಗಳಲ್ಲಿ) ಅಂತರ್ಯಾಮಿಯಾಗಿದ್ದುಕೊಂಡು ಅವುಗಳನ್ನು ಆಳುವವನು. ಈ ಪ್ರಬಂಧದಲ್ಲಿ ಆೞ್ವಾರ್ ಎಂಪೆರುಮಾನಿನ ಈ ಅಂಶಗಳನ್ನು ವಿವರಿಸುತ್ತಾ, ಸರ್ವೇಶ್ವರನು ತನಗೆ ದೈವಿಕ ಜ್ಞಾನ ಮತ್ತು ಭಕ್ತಿಯನ್ನು ಅನುಗ್ರಹಿಸಿರುವುದನ್ನು ನೆನೆದು ಆನಂದಮಯವಾಗುತ್ತಾರೆ. ಈ ೧೦ ಪಾಸುರಗಳು ಇಡೀ ತಿರುವಾಯ್ಮೊೞಿಯ ಸಾರಾಂಶ ಮೊದಲ ೩ ಪಾಸುರಗಳು ಈ ೧೦ ಪಾಸರರಗಳ ಸಾರಾಂಶ ೧ನೇ ಪಾಸುರಮ್ ಮೊದಲ ಮೂರು ಪಾಸುರಗಳ ಸಾರಾಂಶ ೧ನೇ ಪಾಸುರದ ಮೊದಲ ಸಾಲು ಪಾಸುರದ ಸಾರಾಂಶ ಎಂದು ಹಿರಿಯರು ತಿಳಿಸಿದ್ದಾರೆ.
೧.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನಿನ ಪ್ರಾಬಲ್ಯವನ್ನು ಹೊರಪಡಿಸುವ ,ಎಲ್ಲೆ ಇಲ್ಲದ ಅವನ ಕಲ್ಯಾಣ ಗುಣಗಳನ್ನು, ಬೇಷರತ್ತಾಗಿರುವ ಅವನ ಕರುಣೆ, ನಿತ್ಯಸೂರಿಗಳ ಮೇಲೆ ನಿಯಂತ್ರಣ, ಮತ್ತು ಮಂಗಳಕರವಾದ ರೂಪವನ್ನು ಹೊಂದಿರುವ ಎಂಪೆರುಮಾನನಿಗೆ ಮಾತ್ರವೇ ಸೇವೆಯನ್ನು ಮಾಡಲು ತನ್ನ ಮನವನ್ನು(ಹೃದಯವನ್ನು) ನಿರ್ದೇಶಿಸುತ್ತಾರೆ.
ಓ ನನ್ನ ಮನವೇ! ಎಂಪೆರುಮಾನಿನ ಪಾದಕಮಲಗಳಲ್ಲಿ ಶರಣಾಗಿ, ಉನ್ನತಿಯನ್ನು ಪಡೆದವನಾಗು! ಅವಿವರಣೀಯ ಶ್ರೇಷ್ಠತೆಯನ್ನು ಎಂಪೆರುಮಾನ್ ಮಾತ್ರವೇ ಹೊಂದಿರುವವನು.ಅವನ ಶ್ರೇಷ್ಠತೆಯ ಮುಂದೆ ಬೇರೇನೂ ಶ್ರೇಷ್ಠವಾಗಿರಲಾರದು ಎಂದು ಅಧಿಕೃತ ಧರ್ಮಗ್ರಂಥಗಳು ಹೊರಪಡಿಸುತ್ತವೆ. ತನ್ನ ಬೇಷರತ್ತಾದ ಕರುಣೆಯಿಂದ ನನ್ನ ಅಜ್ಞಾನವನ್ನು ನಾಶಮಾಡಿ,ನನಗೆ ನಿಜವಾದ ಜ್ಞಾನ ಮತ್ತು ಭಕ್ತಿಯನ್ನು ಅನುಗ್ರಹಿಸಿದವನು ಆ ಎಂಪೆರುಮಾನನೇ!ಮರವು ಇತ್ಯಾದಿ ದೋಷಗಳಿಲ್ಲದಿರುವ ನಿತ್ಯಸೂರಿಗಳಿಗೆ ನಿರ್ವಿವಾದ ನಾಯಕನು ಎಂಪೆರುಮಾನನೇ! ”
೨.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ‘ಎವನ್’ ಎನ್ನುವ ಪದ ‘ಭಗವಾನ್/ ಭಗವಂತನನ್ನು ಕುರಿತು, ಎಲ್ಲಾ ಜೀವಿ ಗಳಿಂದಲೂ ಎಂಪೆರುಮಾನ್ ವಿಶಿಷ್ಟವಾದವನು ಎಂದು ವಿವರಿಸುತ್ತಾರೆ.
ನಿಷ್ಕಳಂಕವಾದ (ಕಾಮ, ಕ್ರೋಧ ಇತ್ಯಾದಿ ದೋಷಗಳಿಲ್ಲದಿರುವ) , ಚೆನ್ನಾಗಿ ಅರಳಿರುವ, ಆತ್ಮವನ್ನು ತಿಳಿದುಕೊಳ್ಳುವ ಮನಸ್ಸಿಗೆ ಕೂಡ ಭಗವಂತನು ಅಗಾಧವಾದವನು. ಅಚಿತ್ತನ್ನು ಗ್ರಹಿಸುವಂತಹ ಐದು ಇಂದ್ರಿಯಗಳಿಗೆ ಎಟುಕದಂತೆ ಅಗಾಧವಾಗಿರುವವನು ಎಂಪೆರುಮಾನ್! ಚಿತ್ ಅಚಿತ್ತರಿಂದ ವಿಶಿಷ್ಟವಾದವನು. ಭೂತ, ವರ್ತಮಾನ ಮತ್ತು ಭವಿಷ್ಯ ಕಾಲಗಳಲ್ಲಿ ಎಂಪೆರುಮಾನನಿಗೆ ಮೇಲೆ ಹಾಗು ಸಮವಾಗಿ ಯಾರೂ ಇಲ್ಲ. ಸಂಪೂರ್ಣ ಜ್ಞಾನಾನಂದಮಯನಾಗಿ ಗುರುತಿಸಲ್ಪಡುತ್ತದೆ. ಅವನೇ ನನ್ನ ಆಧಾರವಾಗಿರುವ ನಿರಂತರವಾದ ಆತ್ಮ! ಎಲ್ಲಾ ಪಾಸುರಗಳ ಅಂತ್ಯದಲ್ಲಿ “ ತುಯರರು ಸುಡರಡಿ ತೊೞುದೆೞು” ಎಂದು ಸೇರಿಸಿಕೊಳ್ಳಬೇಕು.
೩.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನ್ ಯಾವ ನಿರ್ದಿಷ್ಟ ವಸ್ತು ಅಥವಾ ಸ್ಥಳಕ್ಕೂ ಸೀಮಿತನಲ್ಲ ಎಂದು ಸ್ಥಾಪಿಸಲು, ಎಂಪೆರುಮಾನಿಗೆ ವಸ್ತುಲೋಕದೊಂದಿರುವ ಸಂಬಂಧವನ್ನು ವಿವರಿಸುತ್ತಾರೆ.
ಭಗವಂತನನ್ನು ಕೆಲವು ವಸ್ತುಗಳಿಗೆ ಸೀಮಿತವಾಗಿ ಮಾಡಿ ಅವನನ್ನು ಅರಿಯಲು ಸಾಧ್ಯವಿಲ್ಲ. ಅವನು ವಸ್ತುಗಳಿಂದ ದೂರಸ್ತನಾಗಿರುವುದರಿಂದ, ಅವುಗಳಲ್ಲಿ ಮತ್ತು ಹತ್ತಿರ ಇರುವ ವಸ್ತುಗಳಲ್ಲಿ ಮಾತ್ರ ನೆಲೆಸಿದ್ದಾನೆ ಎಂದು ಆಗುವುದಿಲ್ಲ. ಕೆಳಗೆ ಮತ್ತು ಮೇಲು ಲೋಕಗಳ ಚಿತ್ತು( ಇಂದ್ರಿಯಗಳಿಗೆ ಎಟುಕಲಾದದು), ಅಚ್ಚಿತ್ತುಗಳು( ಇಂದ್ರಿಯಗಳಿಗೆ ಕಾಣಿಸುವುದು) ಅವನಿಗೇ ಸ್ವಂತ ! ಆದುದರಿಂದ, ಚಿತ್ತು ಆಚ್ಚಿತ್ತುಗಳನ್ನು ತನ್ನ ಗುಣಲಕ್ಷಣಗಳಾಗಿ ಹೊಂದಿರುವ ಸರ್ವ ವ್ಯಾಪಿ ಎಂಪೆರುಮಾನ್! ಕಲ್ಯಾಣಗುಣಗಳಿಂದ ತುಂಬಿರುವ ಅಂತಹ ಭಗವಾನಿನಲ್ಲಿ ನಾವು ಆಶ್ರಯ ಪಡೆಯಲು ಅದೃಷ್ಟವಂತರು!
೪.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಲ್ಲಾ ಅಸ್ತಿತ್ವಗಳ ಮೂಲ ಸ್ವಭಾವವನ್ನು ಭಗವಾನ್ ಸಾಮಾನಾಧಿಕರಣ್ಯದ ಮೂಲಕ ನಿಯಂತ್ರಿಸುತ್ತಾನೆ. (ಸಾಮಾನಾಧಿಕರಣ್ಯ ಎಂದರೆ ಒಂದಿಕ್ಕಿಂತ ಹೆಚ್ಚಾಗಿರುವ ಅಂಶ ಅಥವ ಗುಣಗಳಿಗೆ ಒಂದು ಸಾಮಾನ್ಯ ತಳ ಇರುವುದು ಹಾಗು ಎರಡು ಅಥವ ಹೆಚ್ಚು ಪದಗಳು ಒಂದು ಅಸ್ತಿತ್ವವನ್ನೇ ವಿವರಿಸುವುದು)
ಸಾಮೀಪ್ಯವನ್ನು ( ಹತ್ತಿರ, ದೂರ, ಮಧ್ಯ ಇತ್ಯಾದಿ) ಸೂಚಿಸುವ ವಿವಧ ಪದಗಳಿಂದ ಗುರುತಿಸಲ್ಪಡುವ ಎಲ್ಲಾ ಅಸ್ತಿತ್ವಗಳಲ್ಲೂ( ಚಿತ್, ಅಚಿತ್ ತಾತ್ಕಾಲಿಕ ವಸ್ತುಗಳು), ಒಳ್ಳೆಯದಲ್ಲಿ ,ಕೆಟ್ಟದಲ್ಲಿ , ಭೂತಕಾಲದಲ್ಲಿದ್ದಿದರಲ್ಲಿ, ಈಗ ಇರುವುದರಲ್ಲಿ, ಭವಿಷ್ಯದಲ್ಲಿ ಬರುವಂತಹದರಲ್ಲಿ ಕೂಡ ಆ ಭಗವಂತನೇ ಅಂತರ್ಯಾಮಿಯಾಗಿರುವವನು. ಸಂಕ್ಷಿಪ್ತವಾಗಿ ಹೇಳುವುದಾದರೆ, ಎಲ್ಲವೂ ಭಗವಂತನ ಕಡೆಗೇ ಸೂಚಿಸುತ್ತದೆ. ಬಿಟ್ಟುಹೋಗಿರುವ ಪದಗಳನ್ನು ಕೂಡ ಸೇರಿಸಿಕೊಳ್ಳಬೇಕು. ಹಾಗೆಂದರೆ, ಎಲ್ಲಾ ವಸ್ತುಗಳೂ ಎಲ್ಲಾ ಕಾಲಗಳಲ್ಲೂ ಭಗವಂತನ ನಿಯಂತ್ರಣ ಒಳಗೆ ಇರುತ್ತವೆ.
೫.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನ್ ಎಲ್ಲವನ್ನೂ ತನ್ನೊಳಗೆ ಉಳಿಸಿಕೊಂಡು ರಕ್ಷಿಸುವ ಕಲ್ಯಾಣ ಗುಣವನ್ನು ವೈಯಧಕರಣ್ಯದ ಮೂಲಕ ವಿವರಿಸುತ್ತಾರೆ. ‘ವೈಯಧಕರಣ್ಯ’ ಎಂದರೆ, ಎರಡು ಅಥವ ಹೆಚ್ಚು ಅಂಶಗಳು ವಿವಿಧ ತಳವನ್ನು ಹೊಂದಿರುವುದು ಹಾಗು ಎರಡು ಅಥವ ಹೆಚ್ಚು ಪದಗಳು ವಿವಿಧ ಅಸ್ತಿತ್ವಗಳನ್ನು ವಿವರಿಸುವುದು.
ಅವರವರ ಜ್ಞಾನಕ್ಕೆ ತಕ್ಕಂತೆ ಅಧಿಕಾರಿಗಳು ( ಅರ್ಹತೆಯುಳ್ಳ ಜನರು) ತಮ್ಮ ತಮ್ಮ ಆಸೆಗಳನ್ನು ಬೇರೆ ದೇವತಾಂತರರು ಪೂರೈಸುತ್ತಾರೆ ಎಂದು ನಂಬಿ ಅವರಲ್ಲಿ ಆಶ್ರಯಗೊಳ್ಳುತ್ತಾರೆ. ಆದರೆ, ಆ ದೇವತೆಗಳಲ್ಲಿ ಕೂಡ ಅಂತರ್ಯಾಮಿಯಾಗಿದ್ದುಕೊಂಡು ಜನರ ಬೇಡಿಕೆಗಳನ್ನೆಲ್ಲಾ ಅವರವರ ಕರ್ಮದ ಪ್ರಕಾರ ಪೂರೈಸುತ್ತಾನೆ.
೬.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಎಲ್ಲಾ ಕ್ರಿಯೆಗಳು ಮತ್ತು ನಿಷ್ಕ್ರಿಯೆಗಳನ್ನು ಎಂಪೆರುಮಾನ್ ಸಾಮಾನಾಧಿಕರಣ್ಯದ ಮೂಲಕ ನಿಯಂತ್ರಿಸುತ್ತಾನೆ ಎಂದು ವಿವರಿಸುತ್ತಾರೆ.
ಎಲ್ಲಾ ಅಸ್ತಿತ್ವಗಳ ಕ್ರಿಯೆ ( ನಿಲ್ಲುವುದು, ಕೂರುವುದು, ಮಲಗುವುದು, ನಡೆಯುವುದು ಇತ್ಯಾದಿ) ಮತ್ತು ನಿಷ್ಕ್ರಿಯೆಗಳನ್ನೂ( ನಿಲ್ಲದಿರುವುದು, ಕೂರುವುದಿರದು, ಮಲಗುವುದಿರದು, ನಡೆಯದೆ ಇರುವುದು ಇತ್ಯಾದಿ)ಆ ಎಂಪೆರುಮಾನನೇ ನಿಯಂತ್ರಿಸುತ್ತಾನೆ. ಎಲ್ಲಾ ಅಸ್ತಿತ್ವಗಳಿಂದಲೂ ವಿಶಿಷ್ಟನಾದ, ಭಾವನಾತೀತನಾದ ಅ ಎಂಪೆರುಮಾನನೇ ನಮಗೆ ನಾಯಕ ಎಂದು ಪ್ರಬಲವಾದ ಮತ್ತು ಅಧಿಕೃತವಾದ ಶಾಸ್ತ್ರ ಸ್ಥಾಪಿಸಿದೆ.
೭.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಭಗವಂತನಿಗೆ ವಸ್ತು ಲೋಕಕ್ಕೂ ಇರುವ ಶರೀರಾತ್ಮ ಸಂಬಂಧದಲ್ಲಿ ಸಾಮಾನಾಧಿಕರಣ್ಯ ಬದ್ಧವಾಗಿದೆ ಎಂದು ವಿವರಿಸುತ್ತಾರೆ.
ಬಲವಾದ ಅಗ್ನಿ, ವಾಯು, ಜಲ, ಪೃಥ್ವಿ ಮತ್ತು ನಿರ್ಮಲವಾದ ಆಕಾಶವನ್ನು ಸೃಷ್ಟಿಸಿ ಈ ವಸ್ತು ಲೋಕವನ್ನು ಸೃಷ್ಟಿಸಿ, ಆತ್ಮ ಹೇಗೆ ಶರೀರವನ್ನು ಪ್ರವೇಶಿಸುತ್ತದೆಯೋ, ಹಾಗೆ ಎಲ್ಲಾ ಅಸ್ತಿತ್ವಗಳನ್ನೂ ಪ್ರವೇಶಿಸಿದ್ದಾನೆ ಆ ಸರ್ವೋಚ್ಚ ನಾಯಕನಾದ ಎಂಪೆರುಮಾನ್. ಅವನು ಎಲ್ಲಾ ಅಸ್ತಿತ್ವಗಳ ಒಳಗೂ ಹಾಗು ಹೊರಗೂ ವ್ಯಾಪಿಸಿದ್ದಾನೆ.ಪ್ರಕಾಶಮಾನವಾದ ವೇದಗಳ ಮೂಲ ಅಸ್ತಿತ್ವ ಅವನೇ! ಪ್ರಳಯ ಕಾಲದಲ್ಲಿ ಸಕಲವನ್ನೂ ತನ್ನೊಳಗೆ ಕೊಂಡು ‘ಸುರ’ ಎಂದು ವೈಭವೀಕರಿಸಲ್ಪಡುತ್ತಾನೆ ಎಂಪೆರುಮಾನ್!
೮.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್, ವ್ಯಷ್ಟಿ ಸೃಷ್ಟಿ ( ವೈವಿಧ್ಯಮಯ ರೂಪಗಳ ಸೃಷ್ಟಿ) ಮಾಡುವ ಬ್ರಹ್ಮನು ಮತ್ತು ವ್ಯಷ್ಟಿ ಸಂಹಾರ ( ವೈವಿಧ್ಯಮಯ ರೂಪಗಳ ಸರ್ವನಾಶ) ಮಾಡುವ ರುದ್ರನು ಎಂಪೆರುಮಾನಿನ ನಿಯಂತ್ರಣದಲ್ಲಿ ಇರುವವರು.
ಮೂಲ ಪ್ರಕೃತಿಗೆ ಕಾರಣನಾದ ಎಂಪೆರುಮಾನ್, ತನ್ನನ್ನು ಗ್ರಹಿಸಲಾದಂತಹ ಬ್ರಹ್ಮ ಮತ್ತು ರುದ್ರನಲ್ಲಿ ಅಂತರ್ಯಾಮಿಯಾಗಿದ್ದುಕೊಂಡು ರುದ್ರನ ರೂಪದಲ್ಲಿ ಮೂರೂ ಪಟ್ಟಣಗಳನನ್ನು ಸಂಹಾರ ಮಾಡಿ ಸಕಲ ವಸ್ತು ಲೋಹಗಳನ್ನು ಸರ್ವನಾಶ ಮಾಡಿ(ಪ್ರಳಯ), ಪುನಃ ವೈವಿಧ್ಯಮಯ ರೂಪಗಳನ್ನು ಸೃಷ್ಟಿಸಿ, ಬ್ರಹ್ಮ ಮತ್ತು ರುದ್ರನಿಗೆ ಜ್ಞಾನವನ್ನು ನೀಡಿದನು!
೯.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್, ಪ್ರಾಥಮಿಕ ಶೂನ್ಯವಾದಿಗಳಾದ( ವೇದವನ್ನು ತಿರಸ್ಕರಿಸುವವರು) ಮಾಧ್ಯಮಿಕ ಬೌದ್ಧ ತತ್ವಜ್ಞಾನಿಗಳನ್ನು ನಿರಾಕರಿಸುತ್ತಾರೆ.
( ಆೞ್ವಾರಿನ ವೈದಿಕ ತತ್ವಜ್ಞಾನದ ಪ್ರಕಾರ) ಅಸ್ತಿತ್ವದಲ್ಲಿರುವುದು ಮತ್ತು ಅಸ್ತಿತ್ವದಲ್ಲಿಲ್ಲದಿರುವುದು( ಅವೈದಿಕ ತತ್ವಜ್ಞಾನದ ಪ್ರಕಾರ) ಎರಡಕ್ಕೂ ಎಂಪೆರುಮಾನನೇ ತಳ. ಆದುದರಿಂದ, ಭಗವಾನ್ ಎಲ್ಲೆಲ್ಲೂ ಇರುವವನು, ಅವನು ಸರ್ವ ವ್ಯಾಪಿ , ನಿತ್ಯ, ನಿರಂತರವಾಗಿರುವವನು ಎನ್ನುವುದನ್ನು ತಿಳಿದುಕೊಳ್ಳಬೇಕು. ಅವನು ಈ ವಸ್ತು ಲೋಕದಲ್ಲಿ ಅವನ ಎರಡು ಅಂಶಗಳು ಅವನನ್ನು ತೋರಿಸಿ ಹಾಗು, ಮುಚ್ಚಿ ಇರುವಂತೆ ರೂಪದೊಂದಿಗೆ ಹಾಗು ರೂಪರಹಿತನಾಗಿರಬಲ್ಲನು.
೧೦.ಪಾಸುರಮ್: ಈ ಪಾಸುರದಲ್ಲಿ ಆೞ್ವಾರ್ ಭಗವಾನಿನ ಸರ್ವ ವ್ಯಾಪಕ ಗುಣದ ಅನುಕೂಲತೆಯನ್ನು ವಿವರಿಸುತ್ತಾರೆ.
ಅವನು ಈ ಬ್ರಹ್ಮಾಂಡದಲ್ಲಿ ಹೇಗೆ ಅನುಕೂಲವಾಗಿರುವನೋ, ಹಾಗೆಯೇ ನೈಸರ್ಗಿಕ ತಂಪಾದ ಸಮುದ್ರದ ಒಂದೊಂದು ನೀರಿನ ಹನಿಯಲ್ಲಿ ಕೂಡ ವ್ಯಾಪಿಸಿರುತ್ತಾನೆ. ಬಹಳ ಪುಟ್ಟ ಸ್ಥಳದಲ್ಲಿ ಕೂಡ ಅತ್ಯಂತ ಸೂಕ್ಷ್ಮ ರೂಪದಲ್ಲಿ ವ್ಯಾಪಿಸಿರುವವನು. ಸ್ವಯಂ ಕಾಂತಿಯುಕ್ತವಾಗಿರುವ ಜೀವಾತ್ಮದಲ್ಲಿ ಎಷ್ಟು ಸೂಕ್ಷ್ಮವಾಗಿ ನೆಲೆಸಿರುತ್ತಾನೆಂದರೆ, ಆ ಜೀವಾತ್ಮರು ಅವನು ಅಂತರ್ಯಾಮಿಯಾಗಿರುವುದನ್ನು ಅರಿಯುವುದಿಲ್ಲ. ಸರ್ವ ವ್ಯಾಪಿಯಾದ ಎಂಪೆರುಮಾನ್ ಪ್ರಳಯದಲ್ಲಿ ಸಕಲವನ್ನೂ ಸಂಹಾರ ಮಾಡಿ ದೃಢವಾಗಿ ಇರುತ್ತಾನೆ.
೧೧.ಪಾಸುರಮ್:ಈ ಪಾಸುರದಲ್ಲಿ ಆೞ್ವಾರ್, ಈ ಹತ್ತು ಪಾಸುಗಳನ್ನು ಕಲಿತು, ಅರ್ಥ ಮಾಡಿಕೊಂಡು ಪಠಿಸುವವರಿಗೆ ಮೋಕ್ಷ ಎಂದು ಘೋಷಿಸಿದ್ದಾರೆ.
ಹೆಚ್ಚಾಗಿ ಸಮೃದ್ಧಗೊಳಿಸುವ ಈ ಹತ್ತು ಪಾಸುರಗಳನ್ನು ( ಆೞ್ವಾರ್ ತಿರುನಗರಿಯಲ್ಲಿ ಅವತರಿಸಿದ) ನಮ್ಮಾೞ್ವಾರ್, ಸರ್ವೋಚ್ಚನಾದ , ಪಂಚಭೂತಗಳಿಗೆ( ಅಗ್ನಿ, ವಾಯು, ಜಲ, ಆಕಾಶ ಮತ್ತು ಪೃಥ್ವಿ) ಮತ್ತು ಅವುಗಳ ಗುಣಗಳಿಗೆ (ಜ್ವಾಲೆ, ಧ್ವನಿ,ಬಲ, ತಂಪು ಮತ್ತು ಸಹಿಷ್ಣುತೆ) ವಾಸಸ್ಥಳನಾದ ಹಾಗು ಅವುಗಳನ್ನು ತನ್ನ ಗುಣಗಳಾಗಿ ಹೊಂದಿರುವ ಎಂಪೆರುಮಾನಿನ ಪಾದಕಮಲದಲ್ಲಿ ಸಮರ್ಪಿಸಿದ್ದಾರೆ.