ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ
ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ತಿರುವಾಯ್ಮೊೞಿ ಶ್ರೀ ಮಣವಾಳ ಮಾಮುನಿಗಳು ವೈಕಾಶಿ ವಿಶಾಖದ ಶ್ರೇಷ್ಠತೆಯನ್ನು, ನಮ್ಮಾೞ್ವಾರರನ್ನು ತಿರುವಾಯ್ಮೊೞಿಯನ್ನೂ, ಮತ್ತು ತಿರುಕ್ಕುರುಗೂರಿನ ಪ್ರಾಮುಖ್ಯತೆಯನ್ನೂ ತಮ್ಮ ಉಪದೇಶ ರತ್ನಮಾಲೆಯ 15ನೇ ಪಾಸುರದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ಉಣ್ಡೋ ವೈಕಾಶಿ ವಿಶಾಗತ್ತುಕ್ಕೊಪ್ಪೊರು ನಾಳ್ ಉಂಡೋ ಶಡಗೋಪರ್ಕೊಪ್ಪೊರುವರ್, ಉಂಡೋ, ತಿರುವಾಯ್ಮೊೞಿಕ್ಕೊಪ್ಪು ತೆನ್ ಕುರುಗೈಕ್ಕುಂಡೋ ಒರು ಪಾರ್ ತನಿಲ್ ಒಕ್ಕುಮೂರ್॥ ಸರ್ವೇಶ್ವರನಾದ ಶ್ರೀಮನ್ನಾರಾಯಣರಿಗೆ ಮಂಗಳಾಶಾಸನವನ್ನು ಮಾಡಿದ, ಅವರಿಗೂ ಅವರ ಐಶ್ವರ್ಯಕ್ಕೂ ಶ್ರೇಷ್ಠತೆಯನ್ನು ತಂದ ನಮ್ಮಾೞ್ವಾರವರ ಹುಟ್ಟುದಿನವಾದ ವೈಕಾಶಿ … Read more